ಮೈಸೂರು ಲೋಕಸಭೆ : ಕಾಂಗ್ರೆಸ್‌  ಒಕ್ಕಲಿಗಾಸ್ತ್ರಕ್ಕೆ  ದೊಡ್ಡಗೌಡ್ರೇ ಚೆಕ್ಮೇಟ್ ..!

  ಮೈಸೂರು ಏ.15, 2024  : (www.justkannada.in news ) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮೈಸೂರಿನಲ್ಲಿ ನಡೆದ ಬೃಹತ್‌ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಜಾತ್ಯಾತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಗೆ ಸ್ಪಷ್ಟನೆಯನ್ನು ಸಹ ಇದೇ ವೇದಿಕೆಯಲ್ಲಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು, ಕರ್ನಾಟಕದ ಲೂಟಿಯಲ್ಲಿ ತೊಡಗಿರುವ ಕಾಂಗ್ರೆಸ್‌ ಪಕ್ಷದಿಂದ … Continue reading ಮೈಸೂರು ಲೋಕಸಭೆ : ಕಾಂಗ್ರೆಸ್‌  ಒಕ್ಕಲಿಗಾಸ್ತ್ರಕ್ಕೆ  ದೊಡ್ಡಗೌಡ್ರೇ ಚೆಕ್ಮೇಟ್ ..!