ಯದುವೀರ್‌ ಗೆ ಓಟಾಕುವ ಮೂಲಕ ಋಣ ತೀರಿಸಿ : ಎಚ್.ವಿಶ್ವನಾಥ್

ಮೈಸೂರು, ಏ.10, 2024 : (www.justkannada.in news ) ನಾನು ಬಿಜೆಪಿ ಎಂಎಲ್ ಸಿ ಕೂಡ ಹೌದು. ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದು ನಿಜ. ಮಾಜಿ ಸಚಿವ ಅಡಗೂರು ವಿಶ್ವನಾಥ್‌ ಹೇಳಿಕೆ. ಮೈಸೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್‌ ಹೇಳಿದಿಷ್ಟು.. ಪಕ್ಷ ರಾಜಕಾರಣ ಸತ್ತು ಬಹಳ ವರ್ಷ ಆಯಿತು. ಇವತ್ತು ಏನಿದ್ದರು ವ್ಯಕ್ತಿ ರಾಜಕಾರಣ. ವ್ಯಕ್ತಿ ರಾಜಕಾರಣ ವೈಭವೀಕರಣ ಆಗುತ್ತಿದೆ. ಯದುವೀರ್ ಪರ ಪ್ರಚಾರಕ್ಕೆ ಹೋಗುತ್ತೇನೆ. ಯದುವೀರ್ ಗೆ ಟಿಕೆಟ್ ಕೊಟ್ಟ ಬಳಿಕ, ನನಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ರೆ … Continue reading ಯದುವೀರ್‌ ಗೆ ಓಟಾಕುವ ಮೂಲಕ ಋಣ ತೀರಿಸಿ : ಎಚ್.ವಿಶ್ವನಾಥ್