<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>zillapanchayath-member Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/zillapanchayath-member/feed/" rel="self" type="application/rss+xml" />
	<link>https://www.justkannada.in/tag/zillapanchayath-member/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sun, 04 Aug 2019 07:56:08 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>zillapanchayath-member Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/zillapanchayath-member/</link>
	<width>32</width>
	<height>32</height>
</image> 
	<item>
		<title>ಸರ್ಕಾರಿ ವೈದ್ಯರನ್ನು ಏಕ ವಚನದಲ್ಲಿ ನಿಂಧನೆ : ಸ್ಪೀಕರ್ ಆಯ್ತು, ಇದೀಗ ಜಿ.ಪಂ.ಸದಸ್ಯನ ಸರದಿ..</title>
		<link>https://www.justkannada.in/governament-doctor-abuse-zillapanchayath-member-kolar/</link>
		
		<dc:creator><![CDATA[JK Desk]]></dc:creator>
		<pubDate>Sun, 04 Aug 2019 07:56:08 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[doctor-abuse]]></category>
		<category><![CDATA[governament]]></category>
		<category><![CDATA[Kolar]]></category>
		<category><![CDATA[zillapanchayath-member]]></category>
		<guid isPermaLink="false">https://www.justkannada.in/?p=8742</guid>

					<description><![CDATA[<p>&#160; ಕೋಲಾರ, ಆ.04, 2019 : (www.justkannada.in news) ಕಳೆದ ವಾರವಷ್ಟೆ ಜಿಲ್ಲೆಯಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್, ವೈದ್ಯರ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿ ನಿಂದಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂಥದ್ದೆ ಘಟನೆಗೆ ಜಿಲ್ಲೆ ಸಾಕ್ಷಿಯಾಗಿದೆ. ಈ ಬಾರಿ, ಸರ್ಕಾರಿ ವೈದ್ಯರನ್ನು ಏಕ ವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಜಿಲ್ಲಾ ಪಂಚಾಯಿತಿ ಸದಸ್ಯ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ. ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಜಿಲ್ಲಾ ಪಂಚಾಯಿತಿ ಸದಸ್ಯ [&#8230;]</p>
<p>The post <a href="https://www.justkannada.in/governament-doctor-abuse-zillapanchayath-member-kolar/">ಸರ್ಕಾರಿ ವೈದ್ಯರನ್ನು ಏಕ ವಚನದಲ್ಲಿ ನಿಂಧನೆ : ಸ್ಪೀಕರ್ ಆಯ್ತು, ಇದೀಗ ಜಿ.ಪಂ.ಸದಸ್ಯನ ಸರದಿ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಕೋಲಾರ, ಆ.04, 2019 : (www.justkannada.in news) ಕಳೆದ ವಾರವಷ್ಟೆ ಜಿಲ್ಲೆಯಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್, ವೈದ್ಯರ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿ ನಿಂದಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂಥದ್ದೆ ಘಟನೆಗೆ ಜಿಲ್ಲೆ ಸಾಕ್ಷಿಯಾಗಿದೆ.<br />
ಈ ಬಾರಿ, ಸರ್ಕಾರಿ ವೈದ್ಯರನ್ನು ಏಕ ವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಜಿಲ್ಲಾ ಪಂಚಾಯಿತಿ ಸದಸ್ಯ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ.<br />
ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಜಿಲ್ಲಾ ಪಂಚಾಯಿತಿ ಸದಸ್ಯ ಎಂ ವಿ ಶ್ರೀನಿವಾಸ್ ಅವರಿಂದ ಅನುಚಿತ ವರ್ತನೆ.<br />
ಶೌಚಾಲಯ ಶುದ್ದವಿಲ್ಲವೆಂದು ಕರ್ತವ್ಯ ನಿರತ ವೈದ್ಯರನ್ನ ಅವಾಚ್ಯ ಶಬ್ದಗಳಿಂದ ಏಕವಚನದಲ್ಲಿ ನಿಂದಿಸಿ ದರ್ಪ ತೋರಿದ್ದಾರೆ ಎಂದು ದೂಷಿಸಲಾಗಿದೆ.<br />
ಶೌಚಾಲಯ ಶುಚಿಗೊಳಿಸಲು ಆಸ್ಪತ್ರೆಗೆ ನೀರಿನ ಸೌಲಭ್ಯವಿಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದರೂ ಕೇಳದ ಸ್ಥಿತಿಯಲ್ಲಿ ಸಾರ್ವಜನಿಕರ ಮುಂದೆಯೇ ವೈದ್ಯರ ಮೇಲೆ ದರ್ಪ ತೋರಿದ ಜಿ.ಪಂ ಸದಸ್ಯ.<br />
ಕೊನೆಗೆ ನಿಮ್ಮನ್ನು ನೋಡಿಕೊಳ್ಳುವುದಾಗಿ ಸಿಬ್ಬಂದಿಗೆ ಬೆದರಿಕೆ ಹಾಕಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ ವಿ ಶ್ರೀನಿವಾಸ್.</p>
<p>&#8212;</p>
<p>key words : governament-doctor-abuse-zillapanchayath-member-kolar</p>
<p>The post <a href="https://www.justkannada.in/governament-doctor-abuse-zillapanchayath-member-kolar/">ಸರ್ಕಾರಿ ವೈದ್ಯರನ್ನು ಏಕ ವಚನದಲ್ಲಿ ನಿಂಧನೆ : ಸ್ಪೀಕರ್ ಆಯ್ತು, ಇದೀಗ ಜಿ.ಪಂ.ಸದಸ್ಯನ ಸರದಿ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
