<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Why – BJP-hurrying -accept Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/why-bjp-hurrying-accept/feed/" rel="self" type="application/rss+xml" />
	<link>https://www.justkannada.in/tag/why-bjp-hurrying-accept/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Thu, 11 Jul 2019 05:17:36 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Why – BJP-hurrying -accept Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/why-bjp-hurrying-accept/</link>
	<width>32</width>
	<height>32</height>
</image> 
	<item>
		<title>ಶಾಸಕರ ರಾಜೀನಾಮೆ ಅಂಗೀಕಾರಕ್ಕೆ  ಬಿಜೆಪಿ ಅವಸರ ಮಾಡುತ್ತಿರುವುದೇಕೆ..? ಸ್ಪೀಕರ್ ರಮೇಶ್ ಕುಮಾರ್ ಕಿಡಿ&#8230;</title>
		<link>https://www.justkannada.in/why-bjp-hurrying-accept-resignation-mlas-speaker-ramesh-kumar/</link>
		
		<dc:creator><![CDATA[JK Desk]]></dc:creator>
		<pubDate>Thu, 11 Jul 2019 05:17:36 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[mlas]]></category>
		<category><![CDATA[Ramesh Kumar]]></category>
		<category><![CDATA[resignation]]></category>
		<category><![CDATA[Speaker]]></category>
		<category><![CDATA[Why – BJP-hurrying -accept]]></category>
		<guid isPermaLink="false">https://www.justkannada.in/?p=6591</guid>

					<description><![CDATA[<p>ಬೆಂಗಳೂರು,ಜು,11,2019(www.justkannada.in):  ಅತೃಪ್ತರ ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಅವಸರ ಮಾಡುತ್ತಿರುವುದೇಕೆ&#8230;? ಈ ಹಿಂದೆ ತಿಂಗಳು ಕಳೆದಿರುವ ಉದಹಾರಣೆ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಬಿಜೆಪಿ ಅವರಿಗೆ ಒಂದು ವಾರದಲ್ಲಿ ಅಗಬೇಕಾಗಿರುವ ಕೆಲಸವಾದರೂ ಏನು..? ಜನಸಾಮಾನ್ಯರು ಅವರ ಪಾಡಿಗೆ ಅವರಿದ್ದಾರೆ ಅಲ್ಲವೇ..? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಗೆಯೇ  ನಾನು ನನ್ನ ಕುಟುಂಬದ ಜತೆ ಇದ್ದೇನೆ. ವಿಧಾನಸೌಧದಲ್ಲಿ ಬಂದು ಭೇಟಿ ಮಾಡುವವರು ಭೇಟಿ ಮಾಡಬಹುದು.ಇನ್ನು ಅಧಿವೇಶನವನ್ನ ಮುಂದೂಡಲು ಸಾಧ್ಯವಿಲ್ಲ ಎಂದರು. [&#8230;]</p>
<p>The post <a href="https://www.justkannada.in/why-bjp-hurrying-accept-resignation-mlas-speaker-ramesh-kumar/">ಶಾಸಕರ ರಾಜೀನಾಮೆ ಅಂಗೀಕಾರಕ್ಕೆ  ಬಿಜೆಪಿ ಅವಸರ ಮಾಡುತ್ತಿರುವುದೇಕೆ..? ಸ್ಪೀಕರ್ ರಮೇಶ್ ಕುಮಾರ್ ಕಿಡಿ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಜು,11,2019(<a href="https://www.justkannada.in">www.justkannada.in</a>):  ಅತೃಪ್ತರ ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಅವಸರ ಮಾಡುತ್ತಿರುವುದೇಕೆ&#8230;? ಈ ಹಿಂದೆ ತಿಂಗಳು ಕಳೆದಿರುವ ಉದಹಾರಣೆ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದರು.</p>
<p>ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಬಿಜೆಪಿ ಅವರಿಗೆ ಒಂದು ವಾರದಲ್ಲಿ ಅಗಬೇಕಾಗಿರುವ ಕೆಲಸವಾದರೂ ಏನು..? ಜನಸಾಮಾನ್ಯರು ಅವರ ಪಾಡಿಗೆ ಅವರಿದ್ದಾರೆ ಅಲ್ಲವೇ..? ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>
<p>ಹಾಗೆಯೇ  ನಾನು ನನ್ನ ಕುಟುಂಬದ ಜತೆ ಇದ್ದೇನೆ. ವಿಧಾನಸೌಧದಲ್ಲಿ ಬಂದು ಭೇಟಿ ಮಾಡುವವರು ಭೇಟಿ ಮಾಡಬಹುದು.ಇನ್ನು ಅಧಿವೇಶನವನ್ನ ಮುಂದೂಡಲು ಸಾಧ್ಯವಿಲ್ಲ ಎಂದರು.</p>
<p>Key words: Why – BJP-hurrying -accept &#8211; resignation –MLAs- Speaker- Ramesh Kumar</p>
<p>The post <a href="https://www.justkannada.in/why-bjp-hurrying-accept-resignation-mlas-speaker-ramesh-kumar/">ಶಾಸಕರ ರಾಜೀನಾಮೆ ಅಂಗೀಕಾರಕ್ಕೆ  ಬಿಜೆಪಿ ಅವಸರ ಮಾಡುತ್ತಿರುವುದೇಕೆ..? ಸ್ಪೀಕರ್ ರಮೇಶ್ ಕುಮಾರ್ ಕಿಡಿ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
