<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>weekend Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/weekend/feed/" rel="self" type="application/rss+xml" />
	<link>https://www.justkannada.in/tag/weekend/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Tue, 05 Aug 2025 06:59:52 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>weekend Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/weekend/</link>
	<width>32</width>
	<height>32</height>
</image> 
	<item>
		<title>MYSORE DASARA:  ಆ.೧೦ ರಂದು ಅರಮನೆಯಲ್ಲಿ ವೀಕೆಂಡ್‌ ಡಬ್ಬಲ್‌ ಧಮಾಕ..!</title>
		<link>https://www.justkannada.in/mysore-dasara-4/</link>
		
		<dc:creator><![CDATA[mahesh]]></dc:creator>
		<pubDate>Tue, 05 Aug 2025 06:59:52 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[double bang]]></category>
		<category><![CDATA[Illumiation]]></category>
		<category><![CDATA[mysore dasara]]></category>
		<category><![CDATA[Mysore Palace]]></category>
		<category><![CDATA[palace]]></category>
		<category><![CDATA[weekend]]></category>
		<guid isPermaLink="false">https://www.justkannada.in/?p=143617</guid>

					<description><![CDATA[<p>&#160; ಮೈಸೂರು, ಆ.೦೫,೨೦೨೫: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳ ಮೊದಲ ತಂಡ ಈಗಾಗಲೇ ನಗರಕ್ಕೆ ಆಗಮಿಸಿದ್ದು, ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ. ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳು ಮೊದಲ ತಂಡದಲ್ಲಿ ಅರಮನೆ ನಗರಿಗೆ ಬಂದಿದೆ. ಈ ಆನೆಗಳು ಸದ್ಯ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಆ. ೧೦ ರಂದು ಅರಮನೆ ಪ್ರವೇಶಿಸಲಿವೆ. ಆ.೧೦ ರ ಭಾನುವಾರ ಸಂಜೆ ೬.೪೫ ರಿಂದ ೭.೨೦ ರ ಗೋಧೊಳಿ ಲಗ್ನದಲ್ಲಿ ಗಜಪಡೆಗಳು ಅರಮನೆಗೆ ಎಂಟ್ರಿ ಪಡೆಯಲಿವೆ. ಅರಮನೆ [&#8230;]</p>
<p>The post <a href="https://www.justkannada.in/mysore-dasara-4/">MYSORE DASARA:  ಆ.೧೦ ರಂದು ಅರಮನೆಯಲ್ಲಿ ವೀಕೆಂಡ್‌ ಡಬ್ಬಲ್‌ ಧಮಾಕ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಆ.೦೫,೨೦೨೫: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳ ಮೊದಲ ತಂಡ ಈಗಾಗಲೇ ನಗರಕ್ಕೆ ಆಗಮಿಸಿದ್ದು, ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ.</p>
<p>ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳು ಮೊದಲ ತಂಡದಲ್ಲಿ ಅರಮನೆ ನಗರಿಗೆ ಬಂದಿದೆ. ಈ ಆನೆಗಳು ಸದ್ಯ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಆ. ೧೦ ರಂದು ಅರಮನೆ ಪ್ರವೇಶಿಸಲಿವೆ.</p>
<p>ಆ.೧೦ ರ ಭಾನುವಾರ ಸಂಜೆ ೬.೪೫ ರಿಂದ ೭.೨೦ ರ ಗೋಧೊಳಿ ಲಗ್ನದಲ್ಲಿ ಗಜಪಡೆಗಳು ಅರಮನೆಗೆ ಎಂಟ್ರಿ ಪಡೆಯಲಿವೆ. ಅರಮನೆ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದಿಂದ ಈ ಗಜಪಡೆಗಳು ಅರಮನೆ ಪ್ರವೇಶಿಸಲಿವೆ.</p>
<p>ಈಗಾಗಲೇ ಅರಮನೆ ಆವರಣದಲ್ಲಿ ಆನೆಗಳಿಗೆ ಹಾಗೂ ಮಾವುತ,ಕಾವಾಡಿ ಕುಟುಂಬಗಳ ವಾಸ್ತವ್ಯಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ಭಾನುವಾರದಿಂದ ನಾಡಹಬ್ಬ ದಸರಾ ಮಹೋತ್ಸವ ಮುಗಿಯುವ ತನಕ ಈ ಆನೆಗಳು ಇಲ್ಲಿಯೇ ತಂಗಲಿವೆ.</p>
<p><img fetchpriority="high" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p><strong>ವೀಕೆಂಡ್‌ ಸ್ಪೆಷಲ್‌ :</strong></p>
<p>ದಸರಾ ಗಜಪಡೆಗಳ ಗಜಪಯಣ ಕಾರ್ಯಕ್ರಮ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನತೆ ನೆರೆದಿದ್ದು ಅದೊಂದು ದಾಖಲೆ ಸಂಖ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಡಳಿತ ಸಾರ್ವಜನಿಕರ ಅನುಕೂಲಕ್ಕಾಗಿ ಆನೆಗಳ ಅರಮನೆ ಪ್ರವೇಶವನ್ನು ಆ. ೮ರಿಂದ ಆ.೧೦ ಕ್ಕೆ ಮುಂದೂಡಿದೆ.</p>
<p><img decoding="async" class="alignnone size-full wp-image-111780" src="https://www.justkannada.in/wp-content/uploads/2023/09/gajapayana.jpg" alt="" width="500" height="375" srcset="https://www.justkannada.in/wp-content/uploads/2023/09/gajapayana.jpg 500w, https://www.justkannada.in/wp-content/uploads/2023/09/gajapayana-300x225.jpg 300w, https://www.justkannada.in/wp-content/uploads/2023/09/gajapayana-265x198.jpg 265w" sizes="(max-width: 500px) 100vw, 500px" /></p>
<p>ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ದಸರಾ ಸಮಿತಿ ಮುಖ್ಯಸ್ಥರಾದ ಲಕ್ಷ್ಮೀಕಾಂತ ರೆಡ್ಡಿ, ಅಂದು ಭಾನುವಾರವಾದ್ದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹ ಗಜಪಡೆಗಳ ಅರಮನೆ ಪ್ರವೇಶವನ್ನು ಕಣ್ತುಂಬಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದರು.</p>
<p><strong>ಡಬ್ಬಲ್‌ ಧಮಾಕ:</strong></p>
<p>ಭಾನುವಾರ ಸಂಜೆ  ಗೋಧೊಳಿ ಲಗ್ನದಲ್ಲಿ ಗಜಪಡೆಗಳು ಅರಮನೆ ಪ್ರವೇಶಿಸುವ ವೇಳೆಗೆ ಸರಿಯಾಗಿ ಅರಮನೆ ದೀಪಾಲಂಕಾರ ಸಹ ಕಂಗೊಳಿಸಲಿದೆ. ದೀಪಾಲಂಕಾರದ ಸೌಂಧರ್ಯದ ನಡುವೆಯೇ ಆನೆಗಳ ಅರಮನೆ ಪ್ರವೇಶದ ಸೊಬಗನ್ನು ಸವಿಯುವ ಅವಕಾಶ ಇದರಿಂದ ಲಭಿಸುತ್ತದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರು “ಜಸ್ಟ್‌ ಕನ್ನಡ”ಗೆ ತಿಳಿಸಿದರು.</p>
<p><img decoding="async" class="alignnone size-full wp-image-133524" src="https://www.justkannada.in/wp-content/uploads/2024/12/palace.jpg" alt="" width="500" height="281" srcset="https://www.justkannada.in/wp-content/uploads/2024/12/palace.jpg 500w, https://www.justkannada.in/wp-content/uploads/2024/12/palace-300x169.jpg 300w, https://www.justkannada.in/wp-content/uploads/2024/12/palace-150x84.jpg 150w" sizes="(max-width: 500px) 100vw, 500px" /></p>
<p>ಒಟ್ಟಾರೆ ಈ ಎರಡು ಘಟನೆಗಳು ಒಂದೇ ಸಮಯದಲ್ಲಿ ನಡೆಯುವುದರಿಂದ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಆಕರ್ಷಣೆಯ ಡಬ್ಬಲ್‌ ಧಮಾಕ ಲಭಿಸಲಿದೆ .</p>
<p>KEY WORDS: MYSORE DASARA, Weekend, double bang, palace, Mysore Palace, Illumiation</p>
<p><img fetchpriority="high" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p><strong>SUMMARY:</strong></p>
<p>MYSORE DASARA: Weekend double bang at the palace on August 10th.</p>
<p>Nine elephants led by Captain Abhimanyu have arrived in the palace city in the first group. These elephants are currently resting in the forest Department pavilion and will enter the palace on August 10.</p>
<p><img loading="lazy" decoding="async" class="alignnone size-full wp-image-143619" src="https://www.justkannada.in/wp-content/uploads/2025/08/gajapade.jpg" alt="" width="500" height="305" srcset="https://www.justkannada.in/wp-content/uploads/2025/08/gajapade.jpg 500w, https://www.justkannada.in/wp-content/uploads/2025/08/gajapade-300x183.jpg 300w, https://www.justkannada.in/wp-content/uploads/2025/08/gajapade-150x92.jpg 150w" sizes="auto, (max-width: 500px) 100vw, 500px" /></p>
<p>The elephants will enter the palace from the Godholi Lagna between 6.45 and 7.20 pm on Sunday, August 10. The elephants will enter the palace from the Jayamarthanda gate on the eastern side of the palace.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>The post <a href="https://www.justkannada.in/mysore-dasara-4/">MYSORE DASARA:  ಆ.೧೦ ರಂದು ಅರಮನೆಯಲ್ಲಿ ವೀಕೆಂಡ್‌ ಡಬ್ಬಲ್‌ ಧಮಾಕ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಆರೋಪ ; ಡಿಕೆಶಿ, ಸಿದ್ಧರಾಮಯ್ಯ ಸೇರಿ 30 ಜನರ ವಿರುದ್ಧ ಪ್ರಕರಣ ದಾಖಲು</title>
		<link>https://www.justkannada.in/%e0%b2%b5%e0%b3%80%e0%b2%95%e0%b3%86%e0%b2%82%e0%b2%a1%e0%b3%8d-%e0%b2%95%e0%b2%b0%e0%b3%8d%e0%b2%ab%e0%b3%8d%e0%b2%af%e0%b3%82-%e0%b2%89%e0%b2%b2%e0%b3%8d%e0%b2%b2%e0%b2%82%e0%b2%98%e0%b2%a8%e0%b3%86/</link>
		
		<dc:creator><![CDATA[JK Desk]]></dc:creator>
		<pubDate>Mon, 10 Jan 2022 05:35:28 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[30 persons]]></category>
		<category><![CDATA[case]]></category>
		<category><![CDATA[curfew]]></category>
		<category><![CDATA[violation]]></category>
		<category><![CDATA[weekend]]></category>
		<guid isPermaLink="false">https://www.justkannada.in/?p=84180</guid>

					<description><![CDATA[<p>ರಾಮನಗರ,ಜನವರಿ, 10,2022(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗಾಗಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿಲಾಗಿದ್ದು ಈ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿ 30 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ವಿಕೇಂಡ್ ಕರ್ಫ್ಯೂ ಉಲ್ಲಂಘನೆ ಆರೋಪದ ಮೇಲೆ ವಿಪತ್ತು ನಿರ್ವಹಾಣಾ ಕಾಯ್ದೆಯಿಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದೆ. ಮೊದಲ ದಿನವಾದ ನಿನ್ನೆಪಾದಯಾತ್ರೆ 15 [&#8230;]</p>
<p>The post <a href="https://www.justkannada.in/%e0%b2%b5%e0%b3%80%e0%b2%95%e0%b3%86%e0%b2%82%e0%b2%a1%e0%b3%8d-%e0%b2%95%e0%b2%b0%e0%b3%8d%e0%b2%ab%e0%b3%8d%e0%b2%af%e0%b3%82-%e0%b2%89%e0%b2%b2%e0%b3%8d%e0%b2%b2%e0%b2%82%e0%b2%98%e0%b2%a8%e0%b3%86/">ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಆರೋಪ ; ಡಿಕೆಶಿ, ಸಿದ್ಧರಾಮಯ್ಯ ಸೇರಿ 30 ಜನರ ವಿರುದ್ಧ ಪ್ರಕರಣ ದಾಖಲು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ರಾಮನಗರ,ಜನವರಿ, 10,2022(<a href="https://www.justkannada.in">www.justkannada.in</a>): </strong>ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗಾಗಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿಲಾಗಿದ್ದು ಈ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿ 30 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.<img loading="lazy" decoding="async" class="alignleft size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ವಿಕೇಂಡ್ ಕರ್ಫ್ಯೂ ಉಲ್ಲಂಘನೆ ಆರೋಪದ ಮೇಲೆ ವಿಪತ್ತು ನಿರ್ವಹಾಣಾ ಕಾಯ್ದೆಯಿಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದೆ. <img loading="lazy" decoding="async" class="alignleft size-full wp-image-84181" src="https://www.justkannada.in/wp-content/uploads/2022/01/paday.jpg" alt="" width="615" height="410" srcset="https://www.justkannada.in/wp-content/uploads/2022/01/paday.jpg 615w, https://www.justkannada.in/wp-content/uploads/2022/01/paday-600x400.jpg 600w, https://www.justkannada.in/wp-content/uploads/2022/01/paday-300x200.jpg 300w" sizes="auto, (max-width: 615px) 100vw, 615px" /></p>
<p>ಮೊದಲ ದಿನವಾದ ನಿನ್ನೆಪಾದಯಾತ್ರೆ 15 ಕಿಲೋ ಮೀಟರ್ ಸಾಗಿ ಬಂದಿದೆ. ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಊರು ದೊಡ್ಡಆಲಹಳ್ಳಿಗೆ ಪಾದಯಾತ್ರೆ ತಲುಪಿದೆ. ಸದ್ಯ ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆ ಮಾಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.</p>
<p>ಕೊರೋನಾ ನಿಯಮಗಳನ್ನ ಪಾಲಿಸಿ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದರು.<img loading="lazy" decoding="async" class="alignleft size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Weekend- curfew- violation-Case- 30 persons</p>
<p>ENGLISH SUMMARY&#8230;</p>
<p>Violation of weekend curfew rules: Cases registered against DKShi, Siddaramaiah and 30 others<br />
Mandya, January 10, 2022 (www.justkannada.in): Cases have been registered against KPCC President D.K. Shivakumar, former Chief Minister Siddaramaiah, and 30 others who participated in the padayatra taken out against the State Government demanding implementation of the Mekedatu project, violating COVID Curfew rules.<br />
An FIR has been registered at the Satanur Police Station under the Disaster Management Act, alleging violation of weekend curfew rules.<br />
In the meantime, the first day of the padayatra covered 15 km. The members who participated in the padayatra reached Doddalahalli Village, the native of KPCC President D.K. Shivakumar, yesterday night. Cases have been registered against D.K. Shivakumar, Siddaramaiah, and 30 others for participating in the padayatra violating the COVID weekend curfew rules.<br />
Keywords: COVID/ weekend curfew/ padayatra/ cases registered/ D.K. Shivakumar/ Siddaramaiah</p>
<p>The post <a href="https://www.justkannada.in/%e0%b2%b5%e0%b3%80%e0%b2%95%e0%b3%86%e0%b2%82%e0%b2%a1%e0%b3%8d-%e0%b2%95%e0%b2%b0%e0%b3%8d%e0%b2%ab%e0%b3%8d%e0%b2%af%e0%b3%82-%e0%b2%89%e0%b2%b2%e0%b3%8d%e0%b2%b2%e0%b2%82%e0%b2%98%e0%b2%a8%e0%b3%86/">ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಆರೋಪ ; ಡಿಕೆಶಿ, ಸಿದ್ಧರಾಮಯ್ಯ ಸೇರಿ 30 ಜನರ ವಿರುದ್ಧ ಪ್ರಕರಣ ದಾಖಲು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪಾದಯಾತ್ರೆ ಮೊಟಕುಗೊಳಿಸುವ ಏಕೈಕ ಕಾರಣಕ್ಕಾಗಿ ವೀಕೆಂಡ್ ಲಾಕ್ ಡೌನ್ ಜಾರಿ –ಆರ್.ದೃವನಾರಾಯಣ್ ಆರೋಪ.</title>
		<link>https://www.justkannada.in/weekend-lockdown-congress-r-dwavanarayan/</link>
		
		<dc:creator><![CDATA[JK Desk]]></dc:creator>
		<pubDate>Fri, 07 Jan 2022 08:20:46 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[congress]]></category>
		<category><![CDATA[lockdown]]></category>
		<category><![CDATA[R. Dwavanarayan]]></category>
		<category><![CDATA[weekend]]></category>
		<guid isPermaLink="false">https://www.justkannada.in/?p=84052</guid>

					<description><![CDATA[<p>ಮೈಸೂರು,ಜನವರಿ,6,2022(www.justkannada.in): ಸರ್ಕಾರದ ವೀಕೆಂಡ್ ಲಾಕ್ ಡೌನ್ ದುರುದ್ದೇಶದಿಂದ ಕೂಡಿದೆ. ಪಾದಯಾತ್ರೆ ಮೊಟಕು ಗೊಳಿಸುವ ಏಕೈಕ ಕಾರಣಕ್ಕೆ ಲಾಕ್ಡೌನ್ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆರೋಪಿಸಿದರು. ಮೈಸೂರಿನಲ್ಲಿ ಮಾತನಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ ಆರ್.ದೃವನಾರಾಯಣ್, ನೆರೆ ರಾಷ್ಟ್ರ, ನೆರೆ ರಾಜ್ಯಗಳಲ್ಲೂ ಸೋಂಕು ಇದೆ. ಆದರೆ ಎಲ್ಲಿಯೂ ಕರ್ಫ್ಯೂ, ಲಾಕ್ಡೌನ್ ನಂತಹ ನಿರ್ಬಂಧ ಇಲ್ಲ. ಆದ್ರೆ ಪಾದಯಾತ್ರೆ ತಡೆಯುವ ದುರುದ್ದೇಶ ಸರ್ಕಾರಕ್ಕಿದೆ. ಹಾಗಾಗಿ ನಿರ್ಬಂಧ ಮಾಡುವ ಕೆಲಸ ಮಾಡ್ತಿದ್ದಾರೆ. ಇದರಿಂದ ಮಧ್ಯಮವರ್ಗದ ಜನರಿಗೆ ಹೊಡೆತ ಬೀಳುತ್ತೆ. ಕೂಲಿ ಕಾರ್ಮಿಕರು [&#8230;]</p>
<p>The post <a href="https://www.justkannada.in/weekend-lockdown-congress-r-dwavanarayan/">ಪಾದಯಾತ್ರೆ ಮೊಟಕುಗೊಳಿಸುವ ಏಕೈಕ ಕಾರಣಕ್ಕಾಗಿ ವೀಕೆಂಡ್ ಲಾಕ್ ಡೌನ್ ಜಾರಿ –ಆರ್.ದೃವನಾರಾಯಣ್ ಆರೋಪ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,6,2022(<a href="https://www.justkannada.in">www.justkannada.in</a>):</strong> ಸರ್ಕಾರದ ವೀಕೆಂಡ್ ಲಾಕ್ ಡೌನ್ ದುರುದ್ದೇಶದಿಂದ ಕೂಡಿದೆ. ಪಾದಯಾತ್ರೆ ಮೊಟಕು ಗೊಳಿಸುವ ಏಕೈಕ ಕಾರಣಕ್ಕೆ ಲಾಕ್ಡೌನ್ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆರೋಪಿಸಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಮೈಸೂರಿನಲ್ಲಿ ಮಾತನಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ ಆರ್.ದೃವನಾರಾಯಣ್, ನೆರೆ ರಾಷ್ಟ್ರ, ನೆರೆ ರಾಜ್ಯಗಳಲ್ಲೂ ಸೋಂಕು ಇದೆ. ಆದರೆ ಎಲ್ಲಿಯೂ ಕರ್ಫ್ಯೂ, ಲಾಕ್ಡೌನ್ ನಂತಹ ನಿರ್ಬಂಧ ಇಲ್ಲ. ಆದ್ರೆ ಪಾದಯಾತ್ರೆ ತಡೆಯುವ ದುರುದ್ದೇಶ ಸರ್ಕಾರಕ್ಕಿದೆ. ಹಾಗಾಗಿ ನಿರ್ಬಂಧ ಮಾಡುವ ಕೆಲಸ ಮಾಡ್ತಿದ್ದಾರೆ. ಇದರಿಂದ ಮಧ್ಯಮವರ್ಗದ ಜನರಿಗೆ ಹೊಡೆತ ಬೀಳುತ್ತೆ. ಕೂಲಿ ಕಾರ್ಮಿಕರು ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಇದೀಗ ಮತ್ತೆ ಲಾಕ್ ಡೌನ್ ಮಾಡುವುದರಿಂದ ಅವರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗುತ್ತೆ.ಹಾಗಾಗಿ ಕೂಡಲೇ ಸರ್ಕಾರ ಕರ್ಫ್ಯೂ ವಾಪಸ್ಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.</p>
<p><strong>ಪಂಜಾಬ್ ನಿಂದ ಮೋದಿ ವಾಪಸ್ಸ್ ಹೋಗಲು ಸಮಾವೇಶದ ಖಾಲಿ ಚೇರುಗಳೇ ಕಾರಣ.</strong></p>
<p>ಪ್ರಧಾನಿ ಭದ್ರತಾ ವೈಫಲ್ಯಕ್ಕೆ ಪಂಜಾಬ್ ಸಿಎಂ ನಿರ್ಲಕ್ಷ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್. ಧ್ರುವನಾರಾಯಣ್, ಪಂಜಾಬ್ ನಿಂದ ಮೋದಿ ವಾಪಸ್ಸ್ ಹೋಗಲು ಸಮಾವೇಶದ ಖಾಲಿ ಚೇರುಗಳೇ ಕಾರಣ. ಅದರ ಅವಮಾನದಿಂದ ತಪ್ಪಿಸಿಕೊಳ್ಳಲು ದೇಶದ ಒಬ್ಬ ದಲಿತ ಸಿಎಂ ಮೇಲೆ ಆರೋಪ ಮಾಡಿದ್ದಾರೆ.  ಭದ್ರತಾ ವೈಫಲ್ಯಕ್ಕೆ ಎಸ್ಪಿಜಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ. ಸುಖಾಸುಮ್ಮನೆ ಪಂಜಾಬ್ ಸಿಎಂ ಮೇಲೆ ಆರೋಪ ಮಾಡೋದು ತಪ್ಪು. ಅಸಲಿಗೆ ಸಮಾವೇಶದ ಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಬರಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ರಸ್ತೆ ಮೂಲಕ ಬಂದಿದ್ದಾರೆ. ಇದಕ್ಕೆ ಯಾರನ್ನೂ ಹೊಣೆ ಮಾಡುವ ಅಗತ್ಯವಿಲ್ಲ ಎಂದರು.<img loading="lazy" decoding="async" class="aligncenter size-full wp-image-73766" src="https://www.justkannada.in/wp-content/uploads/2021/08/my-statement-about-rss-taliban-kpcc-president-dhruvanarayan.jpg" alt="" width="696" height="505" /></p>
<p>ಮೇಕೆದಾಟು ಪಾದಯಾತ್ರೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಜ.9ರಂದು ಕೇವಲ ಮುಖಂಡರು ಮಾತ್ರ ಪಾದಯಾತ್ರೆ ಮಾಡ್ತೀವಿ. ಜ.10ರಿಂದ ಕಾರ್ಯಕರ್ತರು ಭಾಗಿಯಾಗ್ತಾರೆ. ಚಾಮರಾಜನಗರ, ಮೈಸೂರು ಭಾಗದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಈಗಾಗಲೇ 1 ಲಕ್ಷ ಮಾಸ್ಕ್ ರೆಡಿ ಮಾಡಲಾಗಿದ್ದು, ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ. ಜೈಲಿಗೆ ಹಾಕಿದ್ರೂ ಪಾದಯಾತ್ರೆ ಮಾಡ್ತೇ ಮಾಡ್ತೀವಿ ಎಂದು ಆರ್.ಧ್ರುವನಾರಾಯಣ್ ಹೇಳಿದರು.</p>
<p>Key words: Weekend- lockdown –congress- R. Dwavanarayan</p>
<p>The post <a href="https://www.justkannada.in/weekend-lockdown-congress-r-dwavanarayan/">ಪಾದಯಾತ್ರೆ ಮೊಟಕುಗೊಳಿಸುವ ಏಕೈಕ ಕಾರಣಕ್ಕಾಗಿ ವೀಕೆಂಡ್ ಲಾಕ್ ಡೌನ್ ಜಾರಿ –ಆರ್.ದೃವನಾರಾಯಣ್ ಆರೋಪ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೊರೊನಾ 3ನೇ ಅಲೆ ಆತಂಕದ ನಡುವೆಯೇ ಮೈಸೂರಿಗೆ ನಿರಾಳ.</title>
		<link>https://www.justkannada.in/mysore-covid-positive-rate-decrees-weekend-curfew/</link>
		
		<dc:creator><![CDATA[JK Desk]]></dc:creator>
		<pubDate>Sat, 14 Aug 2021 06:51:50 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[covid]]></category>
		<category><![CDATA[curfew]]></category>
		<category><![CDATA[decrees]]></category>
		<category><![CDATA[Mysore.]]></category>
		<category><![CDATA[positive-rate]]></category>
		<category><![CDATA[weekend]]></category>
		<guid isPermaLink="false">https://www.justkannada.in/?p=73025</guid>

					<description><![CDATA[<p>&#160; ಮೈಸೂರು, ಆ.14, 2021 : (www.justkannada.in news ) ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಶೇ.1 ರಷ್ಟು ಕೋವಿಡ್ ಪಾಸಿಟಿವಿಟಿ ರೇಟ್ ಕಾಯ್ದುಕೊಳ್ಳುವ ಮೂಲಕ ಜನತೆಗೆ ನಿರಾಳ ಮೂಡಿಸಿದೆ. ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಲಿಸಿದ್ರೆ ಮೈಸೂರಿನಲ್ಲಿ ಸೋಂಕು ಇಳಿಕೆ. ಪ್ರತಿನಿತ್ಯ 10 ಸಾವಿರ ಟೆಸ್ಟ್, ಶೇ 1ರಷ್ಟು ಪಾಸಿಟಿವ್ ರೇಟ್. ಜುಲೈ 30 ರಿಂದ ಆ.5ರ ವರೆಗೆ 65000ಕ್ಕೂ ಹೆಚ್ಚು ಮಂದಿಗೆ ಟೆಸ್ಟ್. ಅದರಲ್ಲಿ ಕೇವಲ 897 ಮಂದಿಗೆ ಮಾತ್ರ ಪಾಸಿಟಿವ್. ಸದ್ಯ ಡೆತ್ ರೇಟ್ ನಲ್ಲೂ ಕೂಡಾ [&#8230;]</p>
<p>The post <a href="https://www.justkannada.in/mysore-covid-positive-rate-decrees-weekend-curfew/">ಕೊರೊನಾ 3ನೇ ಅಲೆ ಆತಂಕದ ನಡುವೆಯೇ ಮೈಸೂರಿಗೆ ನಿರಾಳ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಆ.14, 2021 : (www.justkannada.in news ) ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಶೇ.1 ರಷ್ಟು ಕೋವಿಡ್ ಪಾಸಿಟಿವಿಟಿ ರೇಟ್ ಕಾಯ್ದುಕೊಳ್ಳುವ ಮೂಲಕ ಜನತೆಗೆ ನಿರಾಳ ಮೂಡಿಸಿದೆ.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಲಿಸಿದ್ರೆ ಮೈಸೂರಿನಲ್ಲಿ ಸೋಂಕು ಇಳಿಕೆ. ಪ್ರತಿನಿತ್ಯ 10 ಸಾವಿರ ಟೆಸ್ಟ್, ಶೇ 1ರಷ್ಟು ಪಾಸಿಟಿವ್ ರೇಟ್. ಜುಲೈ 30 ರಿಂದ ಆ.5ರ ವರೆಗೆ 65000ಕ್ಕೂ ಹೆಚ್ಚು ಮಂದಿಗೆ ಟೆಸ್ಟ್. ಅದರಲ್ಲಿ ಕೇವಲ 897 ಮಂದಿಗೆ ಮಾತ್ರ ಪಾಸಿಟಿವ್. ಸದ್ಯ ಡೆತ್ ರೇಟ್ ನಲ್ಲೂ ಕೂಡಾ ಇಳಿಕೆ ಕಂಡಿರುವ ಮೈಸೂರು.</p>
<p>ಮೈಸೂರಿನಲ್ಲಿ 1122 ಕೊರೊನಾ ಪ್ರಕರಣಗಳು ಮಾತ್ರ ಆ್ಯಕ್ಟೀವ್. ಜಿಲ್ಲೆಯ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲು ಜಿಲ್ಲಾಡಳಿತ ಚಿಂತನೆ. ಆ ಮೂಲಕ ವೀಕೆಂಡ್ ಕರ್ಫ್ಯೂ ತೆರವು ಮಾಡುಲು ಜಿಲ್ಲಾಡಳಿತ ಮನವಿ. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಲಿರುವ ಜಿಲ್ಲಾಡಳಿತ.</p>
<p><img loading="lazy" decoding="async" class="aligncenter size-full wp-image-69894" src="https://www.justkannada.in/wp-content/uploads/2021/07/covidf.jpg" alt="" width="700" height="419" /></p>
<p>ಜಿಲ್ಲಾಡಳಿತದ ಮನವಿಗೆ ಸರಕಾರ ಸ್ಪಂಧಿಸಿದಲ್ಲಿ, ಸದ್ಯದಲ್ಲೇ ಮೈಸೂರಿನಲ್ಲೂ ವೀಕೆಂಡ್ ಕರ್ಫ್ಯೂ ಮುಕ್ತ ಸಾಧ್ಯತೆ.</p>
<p>&nbsp;</p>
<p>key words : Mysore-covid-positive-rate-decrees-weekend-curfew</p>
<p>The post <a href="https://www.justkannada.in/mysore-covid-positive-rate-decrees-weekend-curfew/">ಕೊರೊನಾ 3ನೇ ಅಲೆ ಆತಂಕದ ನಡುವೆಯೇ ಮೈಸೂರಿಗೆ ನಿರಾಳ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ: ಶನಿವಾರ, ಭಾನುವಾರ ಬೆಂಗಳೂರಿನಲ್ಲಿ ದೇಗುಲಗಳು ಬಂದ್.</title>
		<link>https://www.justkannada.in/corona-3rd-wave-horror-temples-bandh-bangalore-weekend/</link>
		
		<dc:creator><![CDATA[JK Desk]]></dc:creator>
		<pubDate>Thu, 12 Aug 2021 05:01:39 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[3rd wave]]></category>
		<category><![CDATA[Bangalore]]></category>
		<category><![CDATA[Corona]]></category>
		<category><![CDATA[horror]]></category>
		<category><![CDATA[Temples Bandh]]></category>
		<category><![CDATA[weekend]]></category>
		<guid isPermaLink="false">https://www.justkannada.in/?p=72831</guid>

					<description><![CDATA[<p>ಬೆಂಗಳೂರು,ಆಗಸ್ಟ್,12,2021(www.justkannada.in): ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಶುರುವಾಗಿದ್ದು ಈಗಾಗಲೇ ಗಡಿಭಾಗದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ  ಶ್ರಾವಣ ಮಾಸದ ವಾರಾಂತ್ಯದ ದಿನಗಳು ಹಾಗೂ ಸಾರ್ವತ್ರಿಕ ರಜೆ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕರು ಮತ್ತು ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಜನರ ದಟ್ಟಣೆ ತಡೆಯುವ ಸಲುವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಈ ಆದೇಶ  ಹೊರಡಿಸಿದ್ದಾರೆ. ಶ್ರಾವಣಮಾಸದ ವೀಕೆಂಡ್ ಪೂಜೆಗೆ ಬ್ರೇಕ್ ಹಾಕಲಾಗಿದೆ. ಶನಿವಾರ, ಭಾನುವಾರ  ದೇಗುಲಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. [&#8230;]</p>
<p>The post <a href="https://www.justkannada.in/corona-3rd-wave-horror-temples-bandh-bangalore-weekend/">ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ: ಶನಿವಾರ, ಭಾನುವಾರ ಬೆಂಗಳೂರಿನಲ್ಲಿ ದೇಗುಲಗಳು ಬಂದ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಆಗಸ್ಟ್,12,2021(<a href="https://www.justkannada.in">www.justkannada.in</a>):</strong> ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಶುರುವಾಗಿದ್ದು ಈಗಾಗಲೇ ಗಡಿಭಾಗದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ  ಶ್ರಾವಣ ಮಾಸದ ವಾರಾಂತ್ಯದ ದಿನಗಳು ಹಾಗೂ ಸಾರ್ವತ್ರಿಕ ರಜೆ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕರು ಮತ್ತು ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಜನರ ದಟ್ಟಣೆ ತಡೆಯುವ ಸಲುವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಈ ಆದೇಶ  ಹೊರಡಿಸಿದ್ದಾರೆ. ಶ್ರಾವಣಮಾಸದ ವೀಕೆಂಡ್ ಪೂಜೆಗೆ ಬ್ರೇಕ್ ಹಾಕಲಾಗಿದೆ. ಶನಿವಾರ, ಭಾನುವಾರ  ದೇಗುಲಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ದೇವರ ದರ್ಶನ, ವಿಶೇಷ ಪೂಜೆ, ಹೋಮ, ಹವನಗಳಿಗೆ ಬ್ರೇಕ್ ಹಾಕಲಾಗಿದ್ದು ದಿನನಿತ್ಯ ಪೂಜೆ ಎಂದಿನಂತೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.</p>
<p>ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಜನರು ಗುಂಪುಗೂಡುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜನರು ದೇಗುಲಗಳಿಗೆ ತೆರಳುವುದನ್ನು ಸಾಧ್ಯವಾದಷ್ಟೂಕಡಿಮೆ ಮಾಡಬೇಕು. ಕೊರೋನಾ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ.</p>
<p>ENGLISH SUMMARY&#8230;</p>
<p>Fear of COVID-19 3rd wave: Temples to be closed on weekends<br />
Bengaluru, August 12, 2021 (www.justkannada.in): Fear of COVID-19 Pandemic 3rd wave is slowly gripping the country forcing the State Government to impose weekend curfew in the border districts. As auspicious Shravaana month has commenced the festival season has arrived. As a result, the State Government has restricted entry of devotees to the temples in Bengaluru during weekends and holidays.<br />
This decision has been taken to avoid crowd according to Bengaluru City Deputy Commissioner J. Manjunath. As a result of this complete brakes have been applied for the Shravanamaasa weekend puja programs. Entry of devotees will be restricted during Saturdays and Sundays. However, the daily puja and other rituals will continue.<img loading="lazy" decoding="async" class="aligncenter size-full wp-image-72832" src="https://www.justkannada.in/wp-content/uploads/2021/08/corona-bangalore.jpg" alt="" width="696" height="464" /><br />
&#8220;There are all possibilities that the COVID-19 Pandemic could spread especially during this festival season, as people will crowd in public places including temples. Hence, citizens should avoid visiting temples. Strict action will be taken in cases of violation of rules,&#8221; informed, BBMP Chief Commissioner Gourav Gupta.<br />
Keywords: Shravana maasa/ temples/ Bengaluru/ devotees entry/ restricted/ COVID-19 Pandemic/ 3rd wave/ fear</p>
<p>Key words: Corona- 3rd wave- horror- Temples Bandh- Bangalore -weekend</p>
<p>The post <a href="https://www.justkannada.in/corona-3rd-wave-horror-temples-bandh-bangalore-weekend/">ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ: ಶನಿವಾರ, ಭಾನುವಾರ ಬೆಂಗಳೂರಿನಲ್ಲಿ ದೇಗುಲಗಳು ಬಂದ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದೆಹಲಿ,ಇತರೆ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಸ್ವಾಗತಾರ್ಹ, ನಾಳೆ ಚರ್ಚೆ ಮಾಡಿ ರಾಜ್ಯದಲ್ಲಿ ಕ್ರಮ : ಸಚಿವ ಡಾ.ಕೆ.ಸುಧಾಕರ್</title>
		<link>https://www.justkannada.in/delhi-other-states-weekend-curfew-welcome-tomorrow-discussion-action-state-minister-dr-k-sudhakar/</link>
		
		<dc:creator><![CDATA[JK Desk]]></dc:creator>
		<pubDate>Thu, 15 Apr 2021 11:26:43 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[action]]></category>
		<category><![CDATA[curfew]]></category>
		<category><![CDATA[Delhi]]></category>
		<category><![CDATA[discussion]]></category>
		<category><![CDATA[Dr K Sudhakar]]></category>
		<category><![CDATA[minister]]></category>
		<category><![CDATA[other states]]></category>
		<category><![CDATA[State]]></category>
		<category><![CDATA[Tomorrow]]></category>
		<category><![CDATA[weekend]]></category>
		<category><![CDATA[Welcome]]></category>
		<guid isPermaLink="false">https://www.justkannada.in/?p=62533</guid>

					<description><![CDATA[<p>ಬೆಂಗಳೂರು,ಏಪ್ರಿಲ್,15,202(www.justkannada.in) : ದೆಹಲಿ,ಇತರೆ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಕ್ರಮ ಸ್ವಾಗತಾರ್ಹ. ಅಲ್ಲಿಯೂ ಸೋಂಕಿನ ಪ್ರಕರಣ ಹೆಚ್ಚಿದೆ. ನಮ್ಮಲ್ಲೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಾಳೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.ಸದಾಶಿವನಗರ ಗ್ರಾಮೀಣ ಸೇವೆಗೆ ಹೋಗಲು ವೈದ್ಯರ ನಿರಾಕರಣೆ ಹಿನ್ನೆಲೆ, ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ವೈದ್ಯ ವಿದ್ಯಾರ್ಥಿಗಳನ್ನು ಗ್ರಾಮೀಣ ಸೇವೆಗೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯದಿಂದ ಕುಂಬ ಮೇಳದ ಪವಿತ್ರ ಸ್ನಾನಕ್ಕೆ ಹೋಗಿದ್ದಾರೆ. ಕುಂಬ ಮೇಳದಲ್ಲಿ ಕೊರೊನಾ [&#8230;]</p>
<p>The post <a href="https://www.justkannada.in/delhi-other-states-weekend-curfew-welcome-tomorrow-discussion-action-state-minister-dr-k-sudhakar/">ದೆಹಲಿ,ಇತರೆ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಸ್ವಾಗತಾರ್ಹ, ನಾಳೆ ಚರ್ಚೆ ಮಾಡಿ ರಾಜ್ಯದಲ್ಲಿ ಕ್ರಮ : ಸಚಿವ ಡಾ.ಕೆ.ಸುಧಾಕರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಏಪ್ರಿಲ್,15,202(www.justkannada.in) :</strong> ದೆಹಲಿ,ಇತರೆ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಕ್ರಮ ಸ್ವಾಗತಾರ್ಹ. ಅಲ್ಲಿಯೂ ಸೋಂಕಿನ ಪ್ರಕರಣ ಹೆಚ್ಚಿದೆ. ನಮ್ಮಲ್ಲೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಾಳೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa" width="327" height="327" />ಸದಾಶಿವನಗರ ಗ್ರಾಮೀಣ ಸೇವೆಗೆ ಹೋಗಲು ವೈದ್ಯರ ನಿರಾಕರಣೆ ಹಿನ್ನೆಲೆ, ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ವೈದ್ಯ ವಿದ್ಯಾರ್ಥಿಗಳನ್ನು ಗ್ರಾಮೀಣ ಸೇವೆಗೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.</p>
<p>ರಾಜ್ಯದಿಂದ ಕುಂಬ ಮೇಳದ ಪವಿತ್ರ ಸ್ನಾನಕ್ಕೆ ಹೋಗಿದ್ದಾರೆ. ಕುಂಬ ಮೇಳದಲ್ಲಿ ಕೊರೊನಾ ಹೆಚ್ಚಿರೋದು ಕಂಡುಬಂದಿದೆ.  ಎರಡು ಸಾವಿರ ಸೋಂಕು ಅಲ್ಲಿ ಕಂಡು ಬಂದಿದೆ. ಅಲ್ಲಿಂದ ಬಂದ ಮೇಲೆ ಪ್ರತ್ಯೇಕವಾಗಿರಬೇಕು, ಮನೆಗಳಲ್ಲಿ ಕುಟುಂಬ ಸದಸ್ಯರಿಂದ ಅಂತರ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.</p>
<p><img loading="lazy" decoding="async" class="aligncenter size-medium wp-image-59972" src="https://www.justkannada.in/wp-content/uploads/2021/03/sudhakar-1-300x225-1-1-300x225.jpg" alt="Delhi-other states-Weekend-curfew-Welcome-Tomorrow-discussion-Action-State-Minister-Dr.K.Sudhakar" width="300" height="225" /></p>
<p>ಜೊತೆಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕು. ಟೆಸ್ಟ್ ನಲ್ಲಿ ನೆಗೆಟೀವ್ ಬಂದರೆ ಸಮಸ್ಯೆಯಿಲ್ಲ. ಇಲ್ಲವಾದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದ್ದಾರೆ.</p>
<p>key words :  Delhi-other states-Weekend-curfew-Welcome-Tomorrow-discussion-Action-State-Minister-Dr.K.Sudhakar</p>
<p>The post <a href="https://www.justkannada.in/delhi-other-states-weekend-curfew-welcome-tomorrow-discussion-action-state-minister-dr-k-sudhakar/">ದೆಹಲಿ,ಇತರೆ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಸ್ವಾಗತಾರ್ಹ, ನಾಳೆ ಚರ್ಚೆ ಮಾಡಿ ರಾಜ್ಯದಲ್ಲಿ ಕ್ರಮ : ಸಚಿವ ಡಾ.ಕೆ.ಸುಧಾಕರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ರಂಗಾಯಣದ ವಾರಾಂತ್ಯ ರಂಗಪ್ರದರ್ಶನ – ‘ದಹನ’</title>
		<link>https://www.justkannada.in/weekendtheaterperformanceignition/</link>
		
		<dc:creator><![CDATA[JK Desk]]></dc:creator>
		<pubDate>Wed, 18 Nov 2020 11:36:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[ignition]]></category>
		<category><![CDATA[performance]]></category>
		<category><![CDATA[Theater]]></category>
		<category><![CDATA[weekend]]></category>
		<guid isPermaLink="false">https://www.justkannada.in/?p=45671</guid>

					<description><![CDATA[<p>ಮೈಸೂರು,ನವೆಂಬರ್,18,2020(www.justkannada.in) : ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಅಂಗವಾಗಿ ನವೆಂಬರ್ 22ರಂದು ಸಂಜೆ 6.30ಕ್ಕೆ ಭಾನುವಾರ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಬೆಂಗಳೂರಿನ ರಂಗ ಅಂತರಂಗ ತಂಡದಿಂದ, ರಾಘವೇಂದ್ರ ನಾಯಕ್ ಅವರು ರಂಗರೂಪ ಮತ್ತು ನಿರ್ದೇಶನ ಮಾಡಿರುವ ‘ದಹನ’ ನಾಟಕದ ಮೊದಲ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ದಹನ ನಾಟಕದ ಸಾರಾಂಶ ನಟನೆ, ನಿರ್ದೇಶನ, ಸಾಹಿತ್ಯ ಹೀಗೆ ಬಹುಮುಖ ಪ್ರತಿಭೆ ಇರುವ ಸ್ವಘೋಷಿತ ಬುದ್ಧಿ ಜೀವಿಗಳಲ್ಲಿ ಒಬ್ಬನಾದ ಎಚ್.ಬಿ.ಆರ್.ಎನ್ನುವ ಸಾಹಿತಿಯ ಕತೆ ದಹನ, ಹೆಣ್ಣಿನ ಮನಸ್ಸಿನೊಳಗೆ ಇಳಿದು ಆಕೆಯ ಅಂತರಾಳದ ನೊವು, ಕಷ್ಟಗಳ [&#8230;]</p>
<p>The post <a href="https://www.justkannada.in/weekendtheaterperformanceignition/">ರಂಗಾಯಣದ ವಾರಾಂತ್ಯ ರಂಗಪ್ರದರ್ಶನ – ‘ದಹನ’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,18,2020(www.justkannada.in)</strong> : ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಅಂಗವಾಗಿ ನವೆಂಬರ್ 22ರಂದು ಸಂಜೆ 6.30ಕ್ಕೆ ಭಾನುವಾರ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಬೆಂಗಳೂರಿನ ರಂಗ ಅಂತರಂಗ ತಂಡದಿಂದ, ರಾಘವೇಂದ್ರ ನಾಯಕ್ ಅವರು ರಂಗರೂಪ ಮತ್ತು ನಿರ್ದೇಶನ ಮಾಡಿರುವ ‘ದಹನ’ ನಾಟಕದ ಮೊದಲ ಪ್ರದರ್ಶನವನ್ನು ಏರ್ಪಡಿಸಲಾಗಿದೆ.</p>
<p><img loading="lazy" decoding="async" class="aligncenter size-full wp-image-7" src="https://www.justkannada.in/wp-content/uploads/2019/05/jk-logo.jpg" alt="kannada-journalist-media-fourth-estate-under-loss" width="125" height="125" /></p>
<p><strong>ದಹನ ನಾಟಕದ ಸಾರಾಂಶ</strong></p>
<p>ನಟನೆ, ನಿರ್ದೇಶನ, ಸಾಹಿತ್ಯ ಹೀಗೆ ಬಹುಮುಖ ಪ್ರತಿಭೆ ಇರುವ ಸ್ವಘೋಷಿತ ಬುದ್ಧಿ ಜೀವಿಗಳಲ್ಲಿ ಒಬ್ಬನಾದ ಎಚ್.ಬಿ.ಆರ್.ಎನ್ನುವ ಸಾಹಿತಿಯ ಕತೆ ದಹನ, ಹೆಣ್ಣಿನ ಮನಸ್ಸಿನೊಳಗೆ ಇಳಿದು ಆಕೆಯ ಅಂತರಾಳದ ನೊವು, ಕಷ್ಟಗಳ ಬಗ್ಗೆ ಬಲು ಆಪ್ತವಾಗಿ ಬರೆಯುವ ಈತನಿಗೆ, ಅಕ್ಷತ ಎನ್ನುವ ಅಭಿಮಾನಿಯೊಬ್ಬಳು, ತನ್ನ ಸಮಸ್ಯೆ ಹೇಳಿಕೊಳ್ಳಬೇಕು, ಮನೆಗೆ ಬರುವಿರಾ? ಎಂದು ಬರುವ ಪೋನ್ ಕರೆಯಿಂದ ಸಭ್ಯವಾಗಿರುವ ಎಚ್.ಬಿ.ಆರ್.ನ ಬಳಿ ತನ್ನ ಸಾಂಸಾರಿಕ ಜೀವನದ ಸಮಸ್ಯೆಗಳನ್ನು ಅವಲೋಕನ ಮಾಡಿಕೊಳ್ಳುತ್ತಾ, ತನ್ನನ್ನು ತಾನು ಕಂಡುಕೊಳ್ಳಲು ಪ್ರಯತ್ನಿಸುವ ಅಕ್ಷತ ಒಂದು ಕಡೆ.</p>
<p>ಹೊರ ಜಗತ್ತಿಗೆ ಸ್ತ್ರೀ ಸಂವೇದನಾ ಬರಹಗಳಿಂದಲೇ ಬಲು ಪ್ರಸಿದ್ಧನಾದರೂ, ಅಂತರಾತ್ಮದಲ್ಲಿ ಗಂಡು ಎಂಬ ಅಹಂಕಾರ, ಅವಕಾಶವಾದರೆ ಹೆಣ್ಣಿನ ಸಹಾಯಕತೆ ದುರುಪಯೋಗ ಪಡಿಸಿಕೊಳ್ಳಲು ಹವಣಿಸುವ ಎಚ್.ಬಿ.ಆರ್ ಇನ್ನೊಂದು ಕಡೆ.</p>
<p>ಇವರಿಬ್ಬರ ನಡುವೆ ನಡೆಯುವ ಸಂಭಾಷಣೆಗಳಲ್ಲಿ ಅಕ್ಷತ, ಎಚ್.ಬಿ.ಆರ್.ನ ಬರಹಗಳಲ್ಲಿ ಕಂಡಿದ್ದ ದೇವರನ್ನು ಆನ ನಿಜರೂಪದಲ್ಲೂ ಕಂಡುಕೊಳ್ಳಲು ಪ್ರಯತ್ನಿಸಿದರೆ, ಎಚ್.ಬಿ.ಆರ್ ದೇವರ ಪಟ್ಟ ಕಳಚಿಕೊಂಡು, ಸಾಮಾನ್ಯ ಮನುಷ್ಯನಂತೆ ಸುಖ ಪಡೆಯಲು ಪ್ರಯತ್ನಿಸುವನು.</p>
<p>ಬೇರೆಯವರ ಬೆತ್ತಲನ್ನು ನೋಡಿ ಸುಖಿಸಲು ಬಯಸುವ ಮನುಷ್ಯ, ಕೊನೆಗೊಂದು ದಿನ ತನ್ನ ಆತ್ಮಸಾಕ್ಷಿಯ ಮುಂದೆ ಬೆತ್ತಲಾದಾಗ ಅವನ ಅಹಂ, ಕಾಮ ದಹನವಾಗುತ್ತದೆಯೇ?, ಪ್ರಸಿದ್ಧ ನಾನು ಎಂಬ ಅಹಂನಿಂದ ಮೆರೆಯುತ್ತಿದ್ದ ಎಚ್.ಬಿ.ಆರ್.ನ ದಾಹಕ್ಕೆ ಅಕ್ಷತ ಬಲಿಯಾಗುವಳೋ ಅಥವಾ ಪ್ರಪಂಚಕ್ಕೆ ಪ್ರಸಿದ್ಧರ ಅವಶ್ಯಕತೆ ಇಲ್ಲ! ಎಂಬ ಅರಿವನ್ನು ಅಕ್ಷತ ಮೂಡಿಸುವಲ್ಲಿ ಸಫಲಳಾಗುವಳೋ ಎಂಬುದನ್ನು ನಾಟಕದಲ್ಲಿ ನೋಡಬೇಕಿದೆ.</p>
<p><img loading="lazy" decoding="async" class="aligncenter size-full wp-image-45695" src="https://www.justkannada.in/wp-content/uploads/2020/11/414.jpg" alt="weekend,theater,Performance,ignition" width="1510" height="2326" /></p>
<p>ಬೆಂಗಳೂರಿನಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿಯಿಂದ ದುಡಿಯುವ ಕ್ರಿಯಾಶೀಲ ತಂಡ ರಂಗ ಅಂತರಂಗ. ಈ ತಂಡದ ಮೊದಲ ಪ್ರಯತ್ನವೇ ನಾಟಕ ದಹನ ರಂಗಭೂಮಿ ಕಿರುತೆರೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ರಾಘವೇಂದ್ರ ನಾಯಕ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆತ್ಮೀಯ ರಂಗಭೂಮಿಯ ಕಲ್ಪನೆಯಲ್ಲಿ ಮೂಡಿರುವ ಈ ನಾಟಕ ಹತ್ತಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>
<p>key words ; weekend-theater-Performance-ignition</p>
<p>The post <a href="https://www.justkannada.in/weekendtheaterperformanceignition/">ರಂಗಾಯಣದ ವಾರಾಂತ್ಯ ರಂಗಪ್ರದರ್ಶನ – ‘ದಹನ’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
