<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>undermine Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/undermine/feed/" rel="self" type="application/rss+xml" />
	<link>https://www.justkannada.in/tag/undermine/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Tue, 16 Feb 2021 07:06:47 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>undermine Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/undermine/</link>
	<width>32</width>
	<height>32</height>
</image> 
	<item>
		<title>ದಿಶಾ ರವಿ ಬಂಧನ, ಯುವಕರ ನೈತಿಕ ಬಲ ದುರ್ಬಲಗೊಳಿಸುವ ಪ್ರಯತ್ನ : ಡಿ.ಕೆ.ಶಿವಕುಮಾರ್ ಆಕ್ರೋಶ</title>
		<link>https://www.justkannada.in/disha-ravi-arrest-the-moral-of-youth-right-attempt-to-undermine-dk-shivakumar-outrage/</link>
		
		<dc:creator><![CDATA[JK Desk]]></dc:creator>
		<pubDate>Tue, 16 Feb 2021 07:06:47 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[arrest]]></category>
		<category><![CDATA[attempt]]></category>
		<category><![CDATA[Disha Ravi]]></category>
		<category><![CDATA[DK Shivakumar]]></category>
		<category><![CDATA[Moral]]></category>
		<category><![CDATA[outrage]]></category>
		<category><![CDATA[undermine]]></category>
		<category><![CDATA[youth Right]]></category>
		<guid isPermaLink="false">https://www.justkannada.in/?p=56527</guid>

					<description><![CDATA[<p>ಬೆಂಗಳೂರು,ಫೆಬ್ರವರಿ,16,2021(www.justkannada.in) : ಪರಿಸರವಾದಿ ದಿಶಾ ರವಿ ಬಂಧನ ಯುವ ಸಮೂಹದ ನೈತಿಕ ಬಲವನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶವ್ಯಕ್ತಪಡಿಸಿದ್ದಾರೆ.ಈ ಕುರಿತು ಟ್ವೀಟ್ ಅವರು ಟ್ವೀಟ್ ಮಾಡಿದ್ದು, ದಿಶಾರವಿ ಅವರ ಬಂಧನವು ಭಾರತದ ಯುವಕರ ನೈತಿಕ ಬಲವನ್ನು ದುರ್ಬಲಗೊಳಿಸಲು ಮತ್ತು ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ದಾಳಿಯಾಗಿದೆ ಎಂದಿದ್ದಾರೆ. ಆಕೆಯ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ಟೂಲ್ ಕಿಟ್ ಪಿತೂರಿಯನ್ನು  ಬಳಸಿರುವುದು ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತದೆ. ಕಾಂಗ್ರೆಸ್ ಭಾರತಕ್ಕೆ ಸ್ವಾತಂತ್ರ್ಯ ತಂದಿತು. ಕಾಂಗ್ರೆಸ್ ಯಾವಾಗಲೂ ನಾಗರಿಕರ ವ್ಯಯಕ್ತಿಕ ಸ್ವಾತಂತ್ರ್ಯಕ್ಕಾಗಿ [&#8230;]</p>
<p>The post <a href="https://www.justkannada.in/disha-ravi-arrest-the-moral-of-youth-right-attempt-to-undermine-dk-shivakumar-outrage/">ದಿಶಾ ರವಿ ಬಂಧನ, ಯುವಕರ ನೈತಿಕ ಬಲ ದುರ್ಬಲಗೊಳಿಸುವ ಪ್ರಯತ್ನ : ಡಿ.ಕೆ.ಶಿವಕುಮಾರ್ ಆಕ್ರೋಶ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಫೆಬ್ರವರಿ,16,2021(www.justkannada.in)</strong> : ಪರಿಸರವಾದಿ ದಿಶಾ ರವಿ ಬಂಧನ ಯುವ ಸಮೂಹದ ನೈತಿಕ ಬಲವನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶವ್ಯಕ್ತಪಡಿಸಿದ್ದಾರೆ.<img fetchpriority="high" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="377" height="377" />ಈ ಕುರಿತು ಟ್ವೀಟ್ ಅವರು ಟ್ವೀಟ್ ಮಾಡಿದ್ದು, ದಿಶಾರವಿ ಅವರ ಬಂಧನವು ಭಾರತದ ಯುವಕರ ನೈತಿಕ ಬಲವನ್ನು ದುರ್ಬಲಗೊಳಿಸಲು ಮತ್ತು ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ದಾಳಿಯಾಗಿದೆ ಎಂದಿದ್ದಾರೆ.</p>
<p>ಆಕೆಯ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ಟೂಲ್ ಕಿಟ್ ಪಿತೂರಿಯನ್ನು  ಬಳಸಿರುವುದು ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತದೆ. ಕಾಂಗ್ರೆಸ್ ಭಾರತಕ್ಕೆ ಸ್ವಾತಂತ್ರ್ಯ ತಂದಿತು. ಕಾಂಗ್ರೆಸ್ ಯಾವಾಗಲೂ ನಾಗರಿಕರ ವ್ಯಯಕ್ತಿಕ ಸ್ವಾತಂತ್ರ್ಯಕ್ಕಾಗಿ ನಿಂತಿದೆ ಮತ್ತು ಸಮರ್ಥಿಸಿದೆ ಎಂದರು.<img decoding="async" class="aligncenter  wp-image-56531" src="https://www.justkannada.in/wp-content/uploads/2021/02/05-9-300x184.jpg" alt="Disha Ravi Arrest, The moral of youth Right Attempt to undermine: DK Shivakumar outrage" width="500" height="307" /></p>
<p><strong>ಕಾಂಗ್ರೆಸ್ ಮಾತ್ರ ವ್ಯಯಕ್ತಿಕ ಮತ್ತು ರಾಜಕಿಯ ಸ್ವಾತಂತ್ರ್ಯ ರಕ್ಷಿಸಬಲ್ಲದು</strong></p>
<p><img decoding="async" class="aligncenter size-medium wp-image-40247" src="https://www.justkannada.in/wp-content/uploads/2020/10/58458-300x258.jpg" alt="Disha Ravi Arrest, The moral of youth Right Attempt to undermine: DK Shivakumar outrage" width="300" height="258" /></p>
<p>ಭಾರತವು ಸರ್ವಾಧಿಕಾರಿ ರಾಷ್ಟ್ರವಾಗುವುದರ ವಿರುದ್ಧದ ಏಕೈಕ ಭದ್ರಕೋಟೆ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಮಾತ್ರ ತಮ್ಮ ವ್ಯಯಕ್ತಿಕ ಮತ್ತು ರಾಜಕಿಯ ಸ್ವಾತಂತ್ರ್ಯವನ್ನು ರಕ್ಷಿಸಬಲ್ಲದು ಎಂಬುದನ್ನು ನಾಗರಿಕರು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.</p>
<p>key words : <span lang="en">Disha Ravi-Arrest-moral-youth-Right-Attempt-undermine-D.K. Shivakumar-outrage</span></p>
<p>The post <a href="https://www.justkannada.in/disha-ravi-arrest-the-moral-of-youth-right-attempt-to-undermine-dk-shivakumar-outrage/">ದಿಶಾ ರವಿ ಬಂಧನ, ಯುವಕರ ನೈತಿಕ ಬಲ ದುರ್ಬಲಗೊಳಿಸುವ ಪ್ರಯತ್ನ : ಡಿ.ಕೆ.ಶಿವಕುಮಾರ್ ಆಕ್ರೋಶ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
