<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>traditional Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/traditional/feed/" rel="self" type="application/rss+xml" />
	<link>https://www.justkannada.in/tag/traditional/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 25 Sep 2021 07:47:19 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>traditional Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/traditional/</link>
	<width>32</width>
	<height>32</height>
</image> 
	<item>
		<title>ಮೈಸೂರು ದಸರಾ: ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳ ನಿಗದಿ: ಈ ಬಾರಿಯೂ ಜಟ್ಟಿ‌ ಕಾಳಗಕ್ಕೆ ಬ್ರೇಕ್.</title>
		<link>https://www.justkannada.in/mysore-dasara-traditional-program-jatti-kalaga/</link>
		
		<dc:creator><![CDATA[JK Desk]]></dc:creator>
		<pubDate>Sat, 25 Sep 2021 05:07:07 +0000</pubDate>
				<category><![CDATA[Dasara- 2021]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[jatti kalaga]]></category>
		<category><![CDATA[mysore dasara]]></category>
		<category><![CDATA[program.]]></category>
		<category><![CDATA[traditional]]></category>
		<guid isPermaLink="false">https://www.justkannada.in/?p=76466</guid>

					<description><![CDATA[<p>ಮೈಸೂರು,ಸೆಪ್ಟಂಬರ್,25,2021(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಪಾರಂಪರಿಕ ದಸರಾ ಸಡಗರ ಸಂಭ್ರಮ ಮನೆ ಮಾಡಿದೆ. ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನ ನಿಗದಿ ಮಾಡಲಾಗಿದ್ದು, ಅರಮನೆ ಕಾರ್ಯಕ್ರಮಗಳ ಪಟ್ಟಿ ಲಭ್ಯವಾಗಿದೆ. ಕೊರೋನಾ ಹಿನ್ನೆಲೆ ಈ ಬಾರಿಯೂ ಪಾರಂಪರಿಕ ಜಟ್ಟಿ‌ ಕಾಳಗ ರದ್ಧುಗೊಳಿಸಲಾಗಿದೆ. ಕಳೆದ ಬಾರಿಯೂ ಜಟ್ಟಿ ಕಾಳಗವನ್ನ ರದ್ಧುಗೊಳಿಸಲಾಗಿತ್ತು. ಅರಮನೆಯಲ್ಲಿ ಅಕ್ಟೋಬರ್ 1ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಂದು ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅ [&#8230;]</p>
<p>The post <a href="https://www.justkannada.in/mysore-dasara-traditional-program-jatti-kalaga/">ಮೈಸೂರು ದಸರಾ: ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳ ನಿಗದಿ: ಈ ಬಾರಿಯೂ ಜಟ್ಟಿ‌ ಕಾಳಗಕ್ಕೆ ಬ್ರೇಕ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,25,2021(<a href="https://www.justkannada.in">www.justkannada.in</a>):</strong> ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಪಾರಂಪರಿಕ ದಸರಾ ಸಡಗರ ಸಂಭ್ರಮ ಮನೆ ಮಾಡಿದೆ. ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನ ನಿಗದಿ ಮಾಡಲಾಗಿದ್ದು, ಅರಮನೆ ಕಾರ್ಯಕ್ರಮಗಳ ಪಟ್ಟಿ ಲಭ್ಯವಾಗಿದೆ.<img fetchpriority="high" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಕೊರೋನಾ ಹಿನ್ನೆಲೆ ಈ ಬಾರಿಯೂ ಪಾರಂಪರಿಕ ಜಟ್ಟಿ‌ ಕಾಳಗ ರದ್ಧುಗೊಳಿಸಲಾಗಿದೆ. ಕಳೆದ ಬಾರಿಯೂ ಜಟ್ಟಿ ಕಾಳಗವನ್ನ ರದ್ಧುಗೊಳಿಸಲಾಗಿತ್ತು. ಅರಮನೆಯಲ್ಲಿ ಅಕ್ಟೋಬರ್ 1ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಂದು ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.</p>
<p>ಅ 7 ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರವರೆಗೆ ಅರಮನೆಗೆ ಮಧ್ಯಾಹ್ನ 2.30ರವರೆಗೆ  ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅಕ್ಟೋಬರ್ 7ರಿಂದ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.</p>
<p>ಅ 14 ಅರಮನೆಯಲ್ಲಿ ಆಯುಧಪೂಜೆ  ನಡೆಯಲಿದ್ದು, ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭವಾಗಲಿದೆ. ಬೆಳಿಗ್ಗೆ 7.45ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಿ, ನಂತರ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ತರಲಾಗುತ್ತದೆ.</p>
<p>ಬೆಳಿಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪೂಜೆ ಸಲ್ಲಿಸಲಿದ್ದಾರೆ. ಆಗಸ್ಟ್ 15ರಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ ನಡೆಯಲಿದೆ. ಅಂದು ಬೆಳಿಗ್ಗೆ 5.45ಕ್ಕೆ ಅರಮನೆ ಆನೆ ಕುದುರೆ ಹಸುಗಳು ಆಗಮಿಸಲಿದ್ದು, 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೆರವೇರಲಿದೆ.</p>
<p>7.20ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ನಡೆಯಲಿದ್ದು, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ. ಬಳಿಕ ದೇಗುಲದ ಬನ್ನಿ ಮರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ. ನಂತರ ಅಕ್ಟೋಬರ್ 31ರಂದು ಸಿಂಹಾಸನ ವಿಂಗಡಿಸಿ ಖಜಾನೆಗೆ ರವಾನೆ ಮಾಡಲಾಗುತ್ತದೆ ಅಂದು ಸಹ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.<img fetchpriority="high" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Mysore Dasara-traditional –program-jatti kalaga</p>
<p>ENGLISH SUMMARY&#8230;</p>
<p>Mysuru Dasara: List of cultural programs in the Palace prepared – No ‘Jetti Kaalaga’ this year too<br />
Mysuru, September 25, 2021 (www.justkannada.in): The countdown for the world-famous Mysuru Dasara festivities has commenced. The list of cultural programs in the palace has been prepared.<br />
The famous ‘Jetti Kaalaga’ (wrestling) is canceled this year also. The assembling of the golden throne inside the palace will be done on October 1. Entry for visitors will be restricted on that day.<br />
The Palace Dasara programs will be held from October 7 to 14, and entry of visitors has been restricted from October 7 to October 15, till 2.30 pm. The Private Durbar (Khaasagi Durbar) will begin on October 7, which will be held by the present prince Yaduveer Krishnadutta Chamaraja Wadiyar.<br />
The ‘Ayudha Puja’ program will be held on October 14 and the puja rituals will commence from 5.30 am. The palace weapons will be taken to the Kodi Someshwara temple inside the Palace premises at 7.45 am, where puja will be held. After that, the weapons will be shifted to the Palace Wedding hall. The puja will be performed between 11.02 am and 11.22 am.<img decoding="async" class="aligncenter size-large wp-image-41818" src="https://www.justkannada.in/wp-content/uploads/2020/10/kasagi-1024x768.jpg" alt="mysore palace- traditional -dasara -Dynasty –kasagi  Durbar - Yadaveer." width="696" height="522" /><br />
The Vijayadashami programs will be held on October 15. The world-renowned Dasara procession will be held from 7.20 am to 7.40 am starting from the Palace main entrance to the Bhuvaneshwari temple inside the palace premises. Prince Yaduveer Krishnadutta Chamaraja Wadiyar will offer puja to the &#8216;Banni tree&#8217; as per the tradition. The golden throne will be dismantled on October 31 and shifted to the treasury. Entry to the visitors will be restricted on that day also up to 1.30 pm.<br />
Keywords: Mysuru Dasara/ list of cultural program ready/ Dasara Mahotsav/ October 7 to 14</p>
<p>The post <a href="https://www.justkannada.in/mysore-dasara-traditional-program-jatti-kalaga/">ಮೈಸೂರು ದಸರಾ: ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳ ನಿಗದಿ: ಈ ಬಾರಿಯೂ ಜಟ್ಟಿ‌ ಕಾಳಗಕ್ಕೆ ಬ್ರೇಕ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ದಸರಾ-2021: ನಾಳೆ ಅಭಿಮನ್ಯು ಆ್ಯಂಡ್ ಟೀಮ್ ಗೆ ಸಾಂಪ್ರದಾಯಿಕ ಸ್ವಾಗತ.</title>
		<link>https://www.justkannada.in/mysore-dasara-2021-traditional-welcome-abhimanyu-and-team-tomorrow/</link>
		
		<dc:creator><![CDATA[JK Desk]]></dc:creator>
		<pubDate>Wed, 15 Sep 2021 07:06:58 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Abhimanyu and Team]]></category>
		<category><![CDATA[Mysore Dasara-2021]]></category>
		<category><![CDATA[Tomorrow]]></category>
		<category><![CDATA[traditional]]></category>
		<category><![CDATA[Welcome]]></category>
		<guid isPermaLink="false">https://www.justkannada.in/?p=75675</guid>

					<description><![CDATA[<p>ಮೈಸೂರು,ಸೆಪ್ಟಂಬರ್,15,2021(www.justkannada.in):  ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ನಗರದ ಅರಣ್ಯಭವನದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ನೇತೃತ್ವದ ಗಜಪಡೆಗೆ ನಾಳೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ನಾಳೆ‌ ಜಿಲ್ಲಾಡಳಿತ ಹಾಗೂ ಅರಮನೆಯಿಂದ‌ ದಸರಾ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಿದ್ದು, ನಾಳೆ ಬೆಳಗ್ಗೆ 8.10  ರಿಂದ 9.11 ಗೆ. ಒಳಗೆ ಗಜಪಡೆ ಅರಮನೆ ಪ್ರವೇಶ ಮಾಡಲಿವೆ. ನಾಳೆ ಬೆಳಗ್ಗೆ 5.30  ರಿಂದ 6.30. ಒಳಗೆ ಅರಣ್ಯ ಭವನದಲ್ಲಿ ಅಧಿಕಾರಿಗಳು ಪೂಜೆ ಸಲ್ಲಿಸಲಿದ್ದಾರೆ. ಬಳಿಕ  ನಡಿಗೆಯಲ್ಲಿ ದಸರಾ [&#8230;]</p>
<p>The post <a href="https://www.justkannada.in/mysore-dasara-2021-traditional-welcome-abhimanyu-and-team-tomorrow/">ಮೈಸೂರು ದಸರಾ-2021: ನಾಳೆ ಅಭಿಮನ್ಯು ಆ್ಯಂಡ್ ಟೀಮ್ ಗೆ ಸಾಂಪ್ರದಾಯಿಕ ಸ್ವಾಗತ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,15,2021(<a href="https://www.justkannada.in">www.justkannada.in</a>):</strong>  ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ನಗರದ ಅರಣ್ಯಭವನದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ನೇತೃತ್ವದ ಗಜಪಡೆಗೆ ನಾಳೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ.<img decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ನಾಳೆ‌ ಜಿಲ್ಲಾಡಳಿತ ಹಾಗೂ ಅರಮನೆಯಿಂದ‌ ದಸರಾ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಿದ್ದು, ನಾಳೆ ಬೆಳಗ್ಗೆ 8.10  ರಿಂದ 9.11 ಗೆ. ಒಳಗೆ ಗಜಪಡೆ ಅರಮನೆ ಪ್ರವೇಶ ಮಾಡಲಿವೆ. ನಾಳೆ ಬೆಳಗ್ಗೆ 5.30  ರಿಂದ 6.30. ಒಳಗೆ ಅರಣ್ಯ ಭವನದಲ್ಲಿ ಅಧಿಕಾರಿಗಳು ಪೂಜೆ ಸಲ್ಲಿಸಲಿದ್ದಾರೆ.<img loading="lazy" decoding="async" class="aligncenter size-full wp-image-75599" src="https://www.justkannada.in/wp-content/uploads/2021/09/mysore-dasara-1.jpg" alt="" width="696" height="370" /></p>
<p>ಬಳಿಕ  ನಡಿಗೆಯಲ್ಲಿ ದಸರಾ ಆನೆಗಳು ಅರಮನೆ ಅಂಗಳಕ್ಕೆ ತೆರಳಲಿದ್ದು, ದಸರಾ ಆನೆಗಳಿಗೆ ಪೋಲಿಸ್ ಭದ್ರತೆ ನೀಡಲಾಗುತ್ತದೆ. ಇನ್ನು ದಸರಾ ಗಜಪಡೆಗೆ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.  ನಾಳೆಯಿಂದ ಆರಮನೆ ಆವರಣ ಮತ್ತಷ್ಟು ಕಳೆಗಟ್ಟಲಿದೆ.</p>
<p><img decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Mysore Dasara -2021- traditional- welcome &#8211; Abhimanyu and Team- tomorrow.</p>
<p>The post <a href="https://www.justkannada.in/mysore-dasara-2021-traditional-welcome-abhimanyu-and-team-tomorrow/">ಮೈಸೂರು ದಸರಾ-2021: ನಾಳೆ ಅಭಿಮನ್ಯು ಆ್ಯಂಡ್ ಟೀಮ್ ಗೆ ಸಾಂಪ್ರದಾಯಿಕ ಸ್ವಾಗತ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ದಸರಾ-2021: ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ  ಉತ್ಸವಕ್ಕೆ ಸಿದ್ದತೆ.</title>
		<link>https://www.justkannada.in/mysore-dasara-2021-preparing-traditional-navratri-festival-palace/</link>
		
		<dc:creator><![CDATA[JK Desk]]></dc:creator>
		<pubDate>Wed, 15 Sep 2021 05:47:54 +0000</pubDate>
				<category><![CDATA[Dasara- 2021]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Mysore Dasara-2021]]></category>
		<category><![CDATA[Navratri festival]]></category>
		<category><![CDATA[palace]]></category>
		<category><![CDATA[Preparing]]></category>
		<category><![CDATA[traditional]]></category>
		<guid isPermaLink="false">https://www.justkannada.in/?p=75654</guid>

					<description><![CDATA[<p>ಮೈಸೂರು,ಸೆಪ್ಟಂಬರ್,15,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ  ಕೆಲವೇ ದಿನಗಳು ಬಾಕಿ ಇದ್ದು ಈ ನಡುವೆ  ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ (ಅಷ್ಟರಾತ್ರಿ) ಉತ್ಸವಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ದಸರಾ ಸಂದರ್ಭದಲ್ಲಿ ಮೈಸೂರು ರಾವಂಶಸ್ಥರು ನವ ದುರ್ಗೆಯರ ಆರಾಧನೆ ಮಾಡುತ್ತಾರೆ. ಹಾಗೆಯೇ ಈ ಬಾರಿಯೂ ಅರಮನೆಯಲ್ಲಿ ಸರಳ ಸಂಪ್ರಾದಾಯಕ ನವ ದುರ್ಗೆಯರ ಪೂಜೆ‌ ನೆರವೇರಲಿದೆ. ಸಾಂಪ್ರದಾಯಿಕ ದಸರಾದ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್. ರಾಜವಂಸಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನರೋಹಣ ಮಾಡಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಕಳೆದ [&#8230;]</p>
<p>The post <a href="https://www.justkannada.in/mysore-dasara-2021-preparing-traditional-navratri-festival-palace/">ಮೈಸೂರು ದಸರಾ-2021: ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ  ಉತ್ಸವಕ್ಕೆ ಸಿದ್ದತೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,15,2021(<a href="https://www.justkannada.in">www.justkannada.in</a>):</strong> ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ  ಕೆಲವೇ ದಿನಗಳು ಬಾಕಿ ಇದ್ದು ಈ ನಡುವೆ  ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ (ಅಷ್ಟರಾತ್ರಿ) ಉತ್ಸವಕ್ಕೆ ಸಿದ್ದತೆ ನಡೆಸಲಾಗುತ್ತಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ದಸರಾ ಸಂದರ್ಭದಲ್ಲಿ ಮೈಸೂರು ರಾವಂಶಸ್ಥರು ನವ ದುರ್ಗೆಯರ ಆರಾಧನೆ ಮಾಡುತ್ತಾರೆ. ಹಾಗೆಯೇ ಈ ಬಾರಿಯೂ ಅರಮನೆಯಲ್ಲಿ ಸರಳ ಸಂಪ್ರಾದಾಯಕ ನವ ದುರ್ಗೆಯರ ಪೂಜೆ‌ ನೆರವೇರಲಿದೆ. ಸಾಂಪ್ರದಾಯಿಕ ದಸರಾದ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್. ರಾಜವಂಸಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನರೋಹಣ ಮಾಡಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.</p>
<p>ಕಳೆದ ಬಾರಿಯಂತೆ ಈ ಬಾರಿಯೂ ಅರಮನೆಯಲ್ಲಿ ದಸರಾ ರಾಜವಶಸ್ಥರು, ರಾಜಪುರೋಹಿತರಿಗೆ, ಕುಟುಂಬಸ್ಥರಿಗೆ ಮಾತ್ರ  ಸೀಮಿತವಾಗಲಿದೆ, ಹೊರಗಿನ ರಾಜಮನೆತನದ ಅತಿಥಿಗಳಿಗೂ ಆಹ್ವಾನ ನೀಡವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ .ಇನ್ನು ಈ ಬಾರಿಯೂ ಅರಮನೆ ಪಟ್ಟದ ಅನೆಯಾಗಿ ವಿಕ್ರಮ ಜವಾಬ್ದಾರಿ ನಿರ್ವಹಣೆ ಮಾಡಲಿದ್ದಾನೆ.</p>
<p>ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಪಾಲನೆ ಮಾಡಬೇಕಾಗಿದ್ದು, ಅರಮನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಎಲ್ಲರಿಗೂ ವ್ಯಾಕ್ಸಿನೇಷನ್‌ ಮಾಡಲಾಗುತ್ತದೆ. ಇನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸಣ್ಣಪುಟ್ಟ ಬದಲಾವಣೆಗಳ ಬಗ್ಗೆ ಚರ್ಚಿಸಲಿದ್ದು, ಅರಮನೆ ಅಧಿಕಾರಿಗಳು,ಪುರೋಹಿತರ ಸಭೆಯ ನಂತರ ಅರಮನೆ ಕಾರ್ಯಕ್ರಮದ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ENGLISH SUMMARY&#8230;.</p>
<p>Mysuru Dasara -2021: Preparations begin for traditional Navaratri celebration inside the Palace<br />
Mysuru, September 15, 2021 (www.justkannada.in): The historic Mysuru Dasara Mahotsav is at the doorstep. Preparations have begun for traditional celebrations inside the palace for the Navaratri festival Utsav.<br />
The traditional Durga Puja by the royal family will be held at the Ambavilasa Palace this year in a simple manner. One of the major attractions of the entire Utsav the &#8216;Khasagi Durbar,&#8217; will be held by Yaduveer Krishnadatta Chamaraja Wadiyar.<br />
Like last year this year also only members from the royal family, royal priests, and other close members will be allowed to participate in the programs. It is learnt that there will be no invitation for even far relatives this year due to the fear of COVID-19 Pandemic third wave. Palace elephant Vikrama will be the lead elephant for the programs that will be held inside the palace.<img loading="lazy" decoding="async" class="aligncenter size-full wp-image-75655" src="https://www.justkannada.in/wp-content/uploads/2021/09/mysore-dasara-2.jpg" alt="" width="696" height="465" /><br />
The District Administration has assured that all those who participate in the Dasara programs will be vaccinated and following the guidelines will be made compulsory. It is also learnt that Rajamatha Pramoda Devi Wadiyar will discuss a few changes in the programs, with the officials concerned, priests, after which the final list of programs will be announced.<br />
Keywords: Mysore Dasara/ Palace programs/ preparations begin</p>
<p>Key words: Mysore Dasara -2021- Preparing – traditional- Navratri festival &#8211; Palace.</p>
<p>The post <a href="https://www.justkannada.in/mysore-dasara-2021-preparing-traditional-navratri-festival-palace/">ಮೈಸೂರು ದಸರಾ-2021: ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ  ಉತ್ಸವಕ್ಕೆ ಸಿದ್ದತೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಾಂಸ್ಕೃತಿಕ ನಗರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತ</title>
		<link>https://www.justkannada.in/kannadarajyotsavamcelebrationculturalcitylimitedtraditionalworship/</link>
		
		<dc:creator><![CDATA[JK Desk]]></dc:creator>
		<pubDate>Sun, 01 Nov 2020 05:32:31 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[celebration]]></category>
		<category><![CDATA[city]]></category>
		<category><![CDATA[cultural]]></category>
		<category><![CDATA[kannada]]></category>
		<category><![CDATA[Limited]]></category>
		<category><![CDATA[Rajyotsavam]]></category>
		<category><![CDATA[traditional]]></category>
		<category><![CDATA[worship]]></category>
		<guid isPermaLink="false">https://www.justkannada.in/?p=43430</guid>

					<description><![CDATA[<p>ಮೈಸೂರು,ಅಕ್ಟೋಬರ್,2020(www.justkannada.in) : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 62ನೇ ಕನ್ನಡ ರಾಜ್ಯೋತ್ಸವ ಸಂಭ್ರಮ. ಪ್ರತಿ ವರ್ಷದಂತೆ ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತವಾದ ಕನ್ನಡ ರಾಜ್ಯೋತ್ಸವ. ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಕಲಾತಂಡಗಳಿಗೆ ಬ್ರೇಕ್ ಹಾಕಲಾಗಿದೆ. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಅವರಣದಲ್ಲಿ ಕಾರ್ಯಕ್ರಮ ಪೂರ್ಣ ಕುಂಭದ ಮೂಲಕ ಸಚಿವರಿಗೆ ಸ್ವಾಗತ ಕೋರಲಾಯಿತು. ಅರಮನೆ ಅವರಣದಲ್ಲಿರುವ ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು. ಬಳಿಕ ಭುವನೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕೋಟೆ ಆಂಜನೇಯ ಮುಂಭಾಗ ರಾಷ್ಟ್ರ ಹಾಗೂ ರಾಜ್ಯಧ್ವಜ ಧ್ವಜಾರೋಹಣ ನೆರವೇರಿಸಿದರು. [&#8230;]</p>
<p>The post <a href="https://www.justkannada.in/kannadarajyotsavamcelebrationculturalcitylimitedtraditionalworship/">ಸಾಂಸ್ಕೃತಿಕ ನಗರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,2020(www.justkannada.in)</strong> : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 62ನೇ ಕನ್ನಡ ರಾಜ್ಯೋತ್ಸವ ಸಂಭ್ರಮ. ಪ್ರತಿ ವರ್ಷದಂತೆ ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತವಾದ ಕನ್ನಡ ರಾಜ್ಯೋತ್ಸವ. ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಕಲಾತಂಡಗಳಿಗೆ ಬ್ರೇಕ್ ಹಾಕಲಾಗಿದೆ.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಅವರಣದಲ್ಲಿ ಕಾರ್ಯಕ್ರಮ ಪೂರ್ಣ ಕುಂಭದ ಮೂಲಕ ಸಚಿವರಿಗೆ ಸ್ವಾಗತ ಕೋರಲಾಯಿತು.</p>
<p>ಅರಮನೆ ಅವರಣದಲ್ಲಿರುವ ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು. ಬಳಿಕ ಭುವನೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕೋಟೆ ಆಂಜನೇಯ ಮುಂಭಾಗ ರಾಷ್ಟ್ರ ಹಾಗೂ ರಾಜ್ಯಧ್ವಜ ಧ್ವಜಾರೋಹಣ ನೆರವೇರಿಸಿದರು.<img loading="lazy" decoding="async" class="aligncenter size-medium wp-image-43431" src="https://www.justkannada.in/wp-content/uploads/2020/11/kannada-2-300x192.jpg" alt="Kannada-Rajyotsavam-celebration-cultural-city-Limited-traditional-worship" width="300" height="192" /></p>
<p>ಪ್ರತಿ ವರ್ಷದಂತೆ ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತವಾದ ಕನ್ನಡ ರಾಜ್ಯೋತ್ಸವ. ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಕಲಾತಂಡಗಳಿಗೆ ಬ್ರೇಕ್, ಪೊಲೀಸ್ ಹಾಗೂ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನವೂ ಇಲ್ಲ. ಅಶ್ವಾರೋಹಿ ದಳದಿಂದ ಗೌರವ ಸಮರ್ಪಿಸಿ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.</p>
<p>&nbsp;</p>
<p><img loading="lazy" decoding="async" class="aligncenter size-medium wp-image-43433" src="https://www.justkannada.in/wp-content/uploads/2020/11/kannada-5-300x193.jpg" alt="Kannada-Rajyotsavam-celebration-cultural-city-Limited-traditional-worship" width="300" height="193" /></p>
<p>ಸಚಿವರಿಗೆ ಸಾಥ್ ನೀಡಿದ ಶಾಸಕ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇತರರು ಇದ್ದರು.</p>
<p><strong>ಮೈಸೂರು ಜಿಲ್ಲೆಯ 11 ಸಾಧಕರಿಗೆ ರಾಜೋತ್ಸವ ಸನ್ಮಾನ</strong><img loading="lazy" decoding="async" class="aligncenter size-medium wp-image-43434" src="https://www.justkannada.in/wp-content/uploads/2020/11/kannada-6-200x300.jpg" alt="Kannada-Rajyotsavam-celebration-cultural-city-Limited-traditional-worship" width="200" height="300" /></p>
<p>ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 11ಮಂದಿ ಸಾಧಕರಿಗೆ ಜಿಲ್ಲಾಡಳಿತದಿಂದ ಗೌರವ.  ಮಾದ್ಯಮ ಕ್ಷೇತ್ರದಿಂ ಪಬ್ಲಿಕ್ ಟಿವಿ ವರದಿಗಾರ ಕೆ ಪಿ ನಾಗರಾಜ್, ಸಾಹಿತ್ಯ ಕ್ಷೇತ್ರದಿಂದ ಡಾ. ಗುಬ್ಬಿಗೂಡು ರಮೇಶ್, ಸಾಮಾಜ ಸೇವೆ ಕ್ಷೇತ್ರದಿಂದ ಶಂಕರ್ ನಾರಾಯಣ್ ಶಾಸ್ತ್ರಿ, ಜಾನಪದ ಕ್ಷೇತ್ರದಿಂದ ಭಾಗ್ಯಮ್ಮ, ಕಲೆ ಮತ್ತು ಸಂಗೀತ ಕ್ಷೇತ್ರದಿಂದ ರೇವಣ್ಣ.ಪರಿಸರ ಕ್ಷೇತ್ರದಿಂದ ನಾಗಭೂಷಣ್ ರಾವ್, ಕನ್ನಡ ಪರ ಹೋರಾಟಗಾರರಾದ ಸಿದ್ದರಾಜು,ಡಿ ಆರ್ ಕರಿಗೌಡ, ಡಿ ಎಂ ಬಸವಣ್ಣ, ಎಂಬಿ ಮಂಚೇಗೌಡ ಸೇರಿ 11 ಜನರಿಗೆ ಸನ್ಮಾನ ಮಾಡಲಾಯಿತು. <img loading="lazy" decoding="async" class="aligncenter size-medium wp-image-43435" src="https://www.justkannada.in/wp-content/uploads/2020/11/kannada-1-1-300x198.jpg" alt="Kannada-Rajyotsavam-celebration-cultural-city-Limited-traditional-worship" width="300" height="198" /></p>
<p>key words : Kannada-Rajyotsavam-celebration-cultural-city-<br />
Limited-traditional-worship</p>
<p>&nbsp;</p>
<p>The post <a href="https://www.justkannada.in/kannadarajyotsavamcelebrationculturalcitylimitedtraditionalworship/">ಸಾಂಸ್ಕೃತಿಕ ನಗರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಮೋದಿ ಕೆಂಗಣ್ಣು : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ</title>
		<link>https://www.justkannada.in/modimangoestraditionaldollmakersformercm-hd-kumaraswamyoutrage/</link>
		
		<dc:creator><![CDATA[JK Desk]]></dc:creator>
		<pubDate>Tue, 20 Oct 2020 05:36:34 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[CM HD Kumaraswamy]]></category>
		<category><![CDATA[doll]]></category>
		<category><![CDATA[Former]]></category>
		<category><![CDATA[makers]]></category>
		<category><![CDATA[mangoes]]></category>
		<category><![CDATA[Modi]]></category>
		<category><![CDATA[outrage]]></category>
		<category><![CDATA[traditional]]></category>
		<guid isPermaLink="false">https://www.justkannada.in/?p=42082</guid>

					<description><![CDATA[<p>ಬೆಂಗಳೂರು,ಅಕ್ಟೋಬರ್,20.2020(www.justkannada.in) :  &#8216;ಮನ್ ಕಿ ಬಾತ್&#8217; ನಲ್ಲಿ ಚನ್ನಪಟ್ಟಣದ ವಿಶ್ವಖ್ಯಾತ ಆಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದ ಪ್ರಧಾನಿ ಮೋದಿ ಅವರು ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಕೆಂಗಣ್ಣು ಬೀರಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶವ್ಯಕ್ತಪಡಿಸದ್ದಾರೆ. ಲಕ್ಷಾಂತರ ಮಂದಿ ಉದ್ಯೋಗಕ್ಕೆ ಸಂಚಕಾರಕೇವಲ ದೊಡ್ಡ ಉದ್ದಿಮೆದಾರರ ಹಿತಕಾಯುವ ಇಂತಹ ನಿರ್ಧಾರದಿಂದ ಆಟಿಕೆ ತಯಾರಿಕೆ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ಉದ್ಯೋಗಕ್ಕೆ ಸಂಚಕಾರ ಬರಲಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ. key words : Modi-mangoes-traditional-doll-makers-Former-CM HD Kumaraswamy-outrage</p>
<p>The post <a href="https://www.justkannada.in/modimangoestraditionaldollmakersformercm-hd-kumaraswamyoutrage/">ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಮೋದಿ ಕೆಂಗಣ್ಣು : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಅಕ್ಟೋಬರ್,20.2020(www.justkannada.in)</strong> :  &#8216;ಮನ್ ಕಿ ಬಾತ್&#8217; ನಲ್ಲಿ ಚನ್ನಪಟ್ಟಣದ ವಿಶ್ವಖ್ಯಾತ ಆಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದ ಪ್ರಧಾನಿ ಮೋದಿ ಅವರು ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಕೆಂಗಣ್ಣು ಬೀರಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶವ್ಯಕ್ತಪಡಿಸದ್ದಾರೆ.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p><strong>ಲಕ್ಷಾಂತರ ಮಂದಿ ಉದ್ಯೋಗಕ್ಕೆ ಸಂಚಕಾರ</strong><img loading="lazy" decoding="async" class="aligncenter size-medium wp-image-42088" src="https://www.justkannada.in/wp-content/uploads/2020/10/02-11-300x213.jpg" alt="Modi,mangoes,traditional,doll,makers,Former,CM HD Kumaraswamy,outrage" width="300" height="213" />ಕೇವಲ ದೊಡ್ಡ ಉದ್ದಿಮೆದಾರರ ಹಿತಕಾಯುವ ಇಂತಹ ನಿರ್ಧಾರದಿಂದ ಆಟಿಕೆ ತಯಾರಿಕೆ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ಉದ್ಯೋಗಕ್ಕೆ ಸಂಚಕಾರ ಬರಲಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.</p>
<p>key words : Modi-mangoes-traditional-doll-makers-Former-CM HD Kumaraswamy-outrage</p>
<p>The post <a href="https://www.justkannada.in/modimangoestraditionaldollmakersformercm-hd-kumaraswamyoutrage/">ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಮೋದಿ ಕೆಂಗಣ್ಣು : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಸರಾ ಉನ್ನತ ಮಟ್ಟದ ಸಮಿತಿ ಸಭೆ ಆರಂಭ: ಸರಳ, ಸಾಂಪ್ರದಾಯಿಕ ದಸರಾ ಆಯೋಜನೆಗೆ  ಶಾಸಕ ರಾಮದಾಸ್ ಸಲಹೆ&#8230;.</title>
		<link>https://www.justkannada.in/dasara-high-level-committee-meeting-begins-mla-ramdas-advises-simple-traditional-dasara/</link>
		
		<dc:creator><![CDATA[JK Desk]]></dc:creator>
		<pubDate>Tue, 08 Sep 2020 06:36:54 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[advises]]></category>
		<category><![CDATA[Dasara-high-level committee -meeting –begins-MLA]]></category>
		<category><![CDATA[Dasara.]]></category>
		<category><![CDATA[Ramdas]]></category>
		<category><![CDATA[simple]]></category>
		<category><![CDATA[traditional]]></category>
		<guid isPermaLink="false">https://www.justkannada.in/?p=37338</guid>

					<description><![CDATA[<p>ಬೆಂಗಳೂರು,ಸೆಪ್ಟಂಬರ್,8,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ನಡೆಸಲಾಗುತ್ತಿರುವ ದಸರಾ ಉನ್ನತ ಮಟ್ಟದ ಸಮಿತಿ ಸಭೆ ಆರಂಭವಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯುತ್ತಿದ್ದು ಮೈಸೂರು ಭಾಗದ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಇನ್ನು ಶಾಸಕ ಎಸ್ ಎ ರಾಮದಾಸ್ ಅವರು ಸರಳ, ಸಾಂಪ್ರದಾಯಿಕ ದಸರಾ ಆಯೋಜನೆ ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದು ಸಲಹೆ ನೀಡಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪಗೆ ನಾಲ್ಕು ಪುಟಗಳ ಸಲಹಾ [&#8230;]</p>
<p>The post <a href="https://www.justkannada.in/dasara-high-level-committee-meeting-begins-mla-ramdas-advises-simple-traditional-dasara/">ದಸರಾ ಉನ್ನತ ಮಟ್ಟದ ಸಮಿತಿ ಸಭೆ ಆರಂಭ: ಸರಳ, ಸಾಂಪ್ರದಾಯಿಕ ದಸರಾ ಆಯೋಜನೆಗೆ  ಶಾಸಕ ರಾಮದಾಸ್ ಸಲಹೆ&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಸೆಪ್ಟಂಬರ್,8,2020(<a href="https://www.justkannada.in">www.justkannada.in</a>): ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ನಡೆಸಲಾಗುತ್ತಿರುವ ದಸರಾ ಉನ್ನತ ಮಟ್ಟದ ಸಮಿತಿ ಸಭೆ ಆರಂಭವಾಗಿದೆ.<img loading="lazy" decoding="async" class="aligncenter size-medium wp-image-37339" src="https://www.justkannada.in/wp-content/uploads/2020/09/sads-300x105.jpg" alt="Dasara-high-level committee -meeting –begins-MLA- Ramdas- advises-simple-traditional -dasara" width="300" height="105" /></p>
<p>ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯುತ್ತಿದ್ದು ಮೈಸೂರು ಭಾಗದ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಇನ್ನು ಶಾಸಕ ಎಸ್ ಎ ರಾಮದಾಸ್ ಅವರು ಸರಳ, ಸಾಂಪ್ರದಾಯಿಕ ದಸರಾ ಆಯೋಜನೆ ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.<img loading="lazy" decoding="async" class="aligncenter size-medium wp-image-37340" src="https://www.justkannada.in/wp-content/uploads/2020/09/ds-300x225.jpg" alt="Dasara-high-level committee -meeting –begins-MLA- Ramdas- advises-simple-traditional -dasara" width="300" height="225" /></p>
<p>ಸಿಎಂ ಬಿಎಸ್ ಯಡಿಯೂರಪ್ಪಗೆ ನಾಲ್ಕು ಪುಟಗಳ ಸಲಹಾ ಪಟ್ಟಿ ಸಲ್ಲಿಕೆ ಮಾಡಿರುವ ಶಾಸಕ ರಾಮದಾಸ್,  ಐದು ಆನೆ ತರಿಸಿ, ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ನಡೆಸಿ. ಯುವ ದಸರಾ, ಯುವ ಸಂಭ್ರಮ, ಕ್ರೀಡಾಕೂಟ, ಮಹಿಳಾ ಮತ್ತು ಮಕ್ಕಳ ದಸರಾ ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ.</p>
<p>Key words: Dasara-high-level committee -meeting –begins-MLA- Ramdas- advises-simple-traditional -dasara</p>
<p>The post <a href="https://www.justkannada.in/dasara-high-level-committee-meeting-begins-mla-ramdas-advises-simple-traditional-dasara/">ದಸರಾ ಉನ್ನತ ಮಟ್ಟದ ಸಮಿತಿ ಸಭೆ ಆರಂಭ: ಸರಳ, ಸಾಂಪ್ರದಾಯಿಕ ದಸರಾ ಆಯೋಜನೆಗೆ  ಶಾಸಕ ರಾಮದಾಸ್ ಸಲಹೆ&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಸರಾ ಗಜಪಡೆಗೆ ಸಾಂಪ್ರದಾಯಿಕ ವಿದಾಯ: ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅರ್ಜುನ ಅಂಡ್ ಟೀಂ&#8230;</title>
		<link>https://www.justkannada.in/mysore-dasara-captain-arjuna-team-travel-traditional-farewell/</link>
		
		<dc:creator><![CDATA[JK Desk]]></dc:creator>
		<pubDate>Thu, 10 Oct 2019 08:05:39 +0000</pubDate>
				<category><![CDATA[DASARA-2019]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[farewell]]></category>
		<category><![CDATA[mysore dasara- Captain Arjuna – Team]]></category>
		<category><![CDATA[traditional]]></category>
		<category><![CDATA[Travel]]></category>
		<guid isPermaLink="false">https://www.justkannada.in/?p=14099</guid>

					<description><![CDATA[<p>ಮೈಸೂರು,ಅ,10,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಯಶಸ್ವಿಗೊಳಿಸಿದ ಕ್ಯಾಪ್ಟನ್ ಅರ್ಜುನ ನೇತೃತ್ವದ ದಸರಾ ಗಜಪಡೆ ಇದೀಗ ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದೆ. ಈ ಬಾರಿ ದಸರಾ ಯಶಸ್ವಿಗೊಳಿಸಿದ ದಸರಾ ಗಜಪಡೆಗೆ ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಿಳ್ಕೋಡುಗೆ ಕೊಡಲಾಯಿತು. ಕೇವಲ ಅರಣ್ಯಾಧಿಕಾರಿಗಳು ಹಾಗೂ ಅರಮನೆ ಮಂಡಳಿ ಅಧಿಕಾರಿಗಳು ದಸರಾ ಗಜಪಡೆ ಆನೆಗಳಿಗೆ ಬಿಳ್ಕೋಡುಗೆ ಕೊಟ್ಟರು. ಗಜಪಯಣ ಕಾರ್ಯಕ್ರಮದಲ್ಲಿ ಎರಡೆರಡು ಬಾರಿ ಪೂಜೆ ಪುಷ್ಪರ್ಚನೆ ಮಾಡಿದ್ದ ಜನಪ್ರತಿನಿಧಿಗಳು‌ ಇದೀಗ ಆನೆ ಬಿಳ್ಕೋಡುಗೆ ಕಾರ್ಯಕ್ರಮಕ್ಕೆ [&#8230;]</p>
<p>The post <a href="https://www.justkannada.in/mysore-dasara-captain-arjuna-team-travel-traditional-farewell/">ದಸರಾ ಗಜಪಡೆಗೆ ಸಾಂಪ್ರದಾಯಿಕ ವಿದಾಯ: ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅರ್ಜುನ ಅಂಡ್ ಟೀಂ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಅ,10,2019(<a href="https://www.justkannada.in">www.justkannada.in</a>): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಯಶಸ್ವಿಗೊಳಿಸಿದ ಕ್ಯಾಪ್ಟನ್ ಅರ್ಜುನ ನೇತೃತ್ವದ ದಸರಾ ಗಜಪಡೆ ಇದೀಗ ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದೆ.</p>
<p>ಈ ಬಾರಿ ದಸರಾ ಯಶಸ್ವಿಗೊಳಿಸಿದ ದಸರಾ ಗಜಪಡೆಗೆ ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಿಳ್ಕೋಡುಗೆ ಕೊಡಲಾಯಿತು. ಕೇವಲ ಅರಣ್ಯಾಧಿಕಾರಿಗಳು ಹಾಗೂ ಅರಮನೆ ಮಂಡಳಿ ಅಧಿಕಾರಿಗಳು ದಸರಾ ಗಜಪಡೆ ಆನೆಗಳಿಗೆ ಬಿಳ್ಕೋಡುಗೆ ಕೊಟ್ಟರು.</p>
<p>ಗಜಪಯಣ ಕಾರ್ಯಕ್ರಮದಲ್ಲಿ ಎರಡೆರಡು ಬಾರಿ ಪೂಜೆ ಪುಷ್ಪರ್ಚನೆ ಮಾಡಿದ್ದ ಜನಪ್ರತಿನಿಧಿಗಳು‌ ಇದೀಗ ಆನೆ ಬಿಳ್ಕೋಡುಗೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇನ್ನು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಗೈರಾಗಿದ್ದರು.</p>
<p>ಆನೆಗಳನ್ನ ಲಾರಿಯಲ್ಲಿ  ರವಾನಿಸಲಾಗುತ್ತಿದ್ದು ನಾಡಿನಿಂದ ಹೊರಟ ಆನೆಗಳಿಗೆ ಮೈಸೂರು ಜನರು ಭಾವನಾತ್ಮಕ ವಿದಾಯ ಹೇಳಿದರು. ರಸ್ತೆಯಲ್ಲಿದ್ದ ಜನರೇಲ್ಲರೂ ಕೈಬಿಸಿ ಆನೆಗಳಿಗೆ ಅಭಿನಂದನೆ ಸಲ್ಲಿಸಿದರು.</p>
<p><strong>ಅರಮನೆ ಬಿಟ್ಟು ತೆರಳಲು ಒಲ್ಲದ ಲಕ್ಷ್ಮಿ ಹಾಗೂ ಈಶ್ವರ ಆನೆ&#8230;</strong></p>
<p>ಕಳೆದ ಒಂದು ತಿಂಗಳಿನಿಂದ ಮೈಸೂರಿ ಅರಮನೆಯಲ್ಲಿ ಬೀಡುಬಿಟ್ಟು ತಾಲೀಮಿನಲ್ಲಿ ಪಾಲ್ಗೊಂಡು ನಂತರ ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನ ಜತೆ ಹೆಜ್ಜೆ ಹಾಕಿದ್ದ ಲಕ್ಷ್ಮಿ ಹಾಗೂ ಈಶ್ವರ ಆನೆಗಳು ಇದೀಗ ಅರಮನೆ ಬಿಟ್ಟು ಕಾಡಿಗೆ ತೆರಳಲು ಹಿಂದೇಟು ಹಾಕಿದವು.</p>
<p>ಲಾರಿ ಹತ್ತಿಸಲು ಮಾವುತರು ಮತ್ತು ಕಾವಡುಗಳ ಹರಸಾಹಸ ಪಟ್ಟರೂ  ಅರಮನೆ ಭಾವನಾತ್ಮಕ ಸಂಬಂಧ ತೊರೆದು ಹೋಗಲು ಲಕ್ಷ್ಮೀ ಆನೆ ಹಿಂದೇಟು ಹಾಕಿತು.  ಸುಮಾರು 45 ನಿಮಿಷಗಳ ಸತತ ಪ್ರಯತ್ನ ಪಟ್ಟರೂ ಲಕ್ಷ್ಮೀ ಆನೆ ಲಾರಿ ಮೇಲಕ್ಕೆ ಏರದೆ ಈಜುಕೊಳದತ್ತ ದೌಡಾಯಿಸಿತು.  ಇನ್ನು  ಗೋಪಿ ಆನೆ ಸಾಹಯದಿಂದ ಲಾರಿ ಹತ್ತಿಸಲು ಮಾವುತರು ಮುಂದಾದರು. ಅರ್ಧ ಗಂಟೆ ಬಳಿಕ ಈಶ್ವರ ಆನೆಯನ್ನ ಲಾರಿ ಮೇಲಕ್ಕೆ ಏರಿಸಲಾಯಿತು. ಲಕ್ಷ್ಮೀ ಆನೆಯನ್ನು ಲಾರಿಗೆ ಹತ್ತಿಸಲು ಗೋಪಿ ಜೊತೆ ವಿಕ್ರಮ ಆನೆ ಎಂಟ್ರಿ ಕೊಟ್ಟರೂ ಎರಡೂ ಅನೆಗಳಿಗೂ ಲಕ್ಷ್ಮೀ ಬಗ್ಗಲ್ಲಿಲ್ಲ.</p>
<p><strong>ಕಾಡುತ್ತಿದೆ ಅಭಿಮನ್ಯು ಅನುಪಸ್ಥಿತಿ..</strong></p>
<p>ಟ್ರಬಲ್ ಶೂಟರ್ ಅಭಿಮನ್ಯು ಇಲ್ಲದೆ ಲಕ್ಷ್ಮೀ ಆನೆಯನ್ನ ಲಾರಿಗೆ ಹತ್ತಿಸಲು ವಾವುತ ಮತ್ತು ಕಾವಡಿಗಳು. ಪರದಾಡಿದ್ದು ಈವೇಳೆ ಅಭಿಮನ್ಯು ಅನುಪಸ್ಥಿತಿ ಕಾಡಿತು. ಅಭಿಮನ್ಯು ನಿನ್ನೆಯೇ ಹುಲಿ ಕಾರ್ಯಾಚರಣೆಗೆ  ತೆರಳಿದೆ.  ಬೇರೆ ಆನೆ ಲಾರಿ ಹತ್ತದೆ ಇದ್ದಾಗ ಅಭಿಮನ್ಯು ಎಂಟ್ರಿ ಕೊಡುತ್ತಿದ್ದನು.</p>
<p>Key words: mysore dasara- Captain Arjuna – Team- travel  &#8211; traditional- farewell</p>
<p>The post <a href="https://www.justkannada.in/mysore-dasara-captain-arjuna-team-travel-traditional-farewell/">ದಸರಾ ಗಜಪಡೆಗೆ ಸಾಂಪ್ರದಾಯಿಕ ವಿದಾಯ: ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅರ್ಜುನ ಅಂಡ್ ಟೀಂ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕೊಡವರು&#8230;.</title>
		<link>https://www.justkannada.in/silver-festival-is-celebrated-at-kodava-sahitya-akademi-kodavas-shone-in-traditional-dress/</link>
		
		<dc:creator><![CDATA[JK Desk]]></dc:creator>
		<pubDate>Sat, 08 Jun 2019 12:06:25 +0000</pubDate>
				<category><![CDATA[Uncategorized]]></category>
		<category><![CDATA[dress.]]></category>
		<category><![CDATA[shone]]></category>
		<category><![CDATA[silver festival is celebrated at Kodava Sahitya Akademi.  Kodavas]]></category>
		<category><![CDATA[traditional]]></category>
		<guid isPermaLink="false">https://www.justkannada.in/?p=3705</guid>

					<description><![CDATA[<p>ಕೊಡಗು,ಜೂ,8,2019(www.justkannada.in): ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮವಾಗಿದ್ದು, ಹೀಗಾಗಿ  ಕೊಡವರು ಸಾಂಪ್ರದಾಯಿಕ ಉಡುಗೆಯುಟ್ಟು ಸಂಭ್ರಮಾಚರಣೆ ಮಾಡಿದರು. ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಖ್ಯಾತವಾದ ಕೊಡಗಿನ ನಿವಾಸಿಗಳಲ್ಲಿ ಜನಾಂಗವಾದ ಕೊಡವರ ಸಂಸ್ಕೃತಿ ಮತ್ತು ಉಡುಪುಗಳೂ ಅಷ್ಟೇ ಪ್ರಸಿದ್ಧ. ಅದರಂತೆ ಇಂದು ಕೊಡಗು ಸಂಸ್ಕೃತಿ ಗೋಣಿಕೊಪ್ಪದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಮೇಳೈಸಿತು. ಸ್ವಾಭಿಮಾನಿ ಕೊಡವರ ಕಲೆ ಸಾಹಿತ್ಯ ಸಂಸ್ಕೃತಿಗಳ ಉಳಿವಿಗಾಗಿ ಸ್ಥಾಪನೆಯಾಗಿರುವ  ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿಹಬ್ಬದ ಸಂಭ್ರಮ ಹಿನ್ನೆಲೆ  ಗೋಣಿಕೊಪ್ಪದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಬೆಳ್ಳಿ [&#8230;]</p>
<p>The post <a href="https://www.justkannada.in/silver-festival-is-celebrated-at-kodava-sahitya-akademi-kodavas-shone-in-traditional-dress/">ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕೊಡವರು&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಕೊಡಗು,ಜೂ,8,2019(<a href="https://www.justkannada.in">www.justkannada.in</a>): ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮವಾಗಿದ್ದು, ಹೀಗಾಗಿ  ಕೊಡವರು ಸಾಂಪ್ರದಾಯಿಕ ಉಡುಗೆಯುಟ್ಟು ಸಂಭ್ರಮಾಚರಣೆ ಮಾಡಿದರು.</p>
<p>ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಖ್ಯಾತವಾದ ಕೊಡಗಿನ ನಿವಾಸಿಗಳಲ್ಲಿ ಜನಾಂಗವಾದ ಕೊಡವರ ಸಂಸ್ಕೃತಿ ಮತ್ತು ಉಡುಪುಗಳೂ ಅಷ್ಟೇ ಪ್ರಸಿದ್ಧ. ಅದರಂತೆ ಇಂದು ಕೊಡಗು ಸಂಸ್ಕೃತಿ ಗೋಣಿಕೊಪ್ಪದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಮೇಳೈಸಿತು.</p>
<p>ಸ್ವಾಭಿಮಾನಿ ಕೊಡವರ ಕಲೆ ಸಾಹಿತ್ಯ ಸಂಸ್ಕೃತಿಗಳ ಉಳಿವಿಗಾಗಿ ಸ್ಥಾಪನೆಯಾಗಿರುವ  ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿಹಬ್ಬದ ಸಂಭ್ರಮ ಹಿನ್ನೆಲೆ  ಗೋಣಿಕೊಪ್ಪದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಬೆಳ್ಳಿ ಹಬ್ಬ ಆಚರಿಸಲಾಯಿತು. ಈ ವೇಳೆ ಕೊಡವ ಮಹಿಳೆಯರು ಮತ್ತು ಪುರುಷರು ವಿಶೇಷ ನೃತ್ಯ ಮಾಡಿ ಗಮನ ಸೆಳೆದರು.  ಕೊಡವ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸಿದ್ದು ಎಲ್ಲರ ಕಣ್ಣು ಕುಕ್ಕಿಸುವಂತಿತ್ತು.</p>
<p>ಅಲ್ಲಿ ನೆರೆದಿದ್ದ ಕೊಡವರು ಬೋಳ್ಕಾಟ್ , ಉಮ್ಮತ್ತಾಟ್ , ಉರುಟ್ಟಿಕೊಟ್ಟಾಟ್ , ಕತ್ತಿಯಾಟ್ ನೃತ್ಯಗಳ ಪ್ರದರ್ಶನ ಮಾಡುವ ಮೂಲಕ   ಬೆಳ್ಳಿ ಹಬ್ಬದಲ್ಲಿ ಕೊಡಗು ಕಲೆ ಸಾಹಿತ್ಯ ಮತ್ತು ಸಂಸ್ಕೃತಿಗಳ ಅನಾವರಣ ಮಾಡಿದರು.</p>
<p>Key words: The silver festival is celebrated at Kodava Sahitya Akademi.  Kodavas shone in traditional dress.</p>
<p>#silverfestival #celebrated   #KodavaSahityaAkademi.</p>
<p>&nbsp;</p>
<p>The post <a href="https://www.justkannada.in/silver-festival-is-celebrated-at-kodava-sahitya-akademi-kodavas-shone-in-traditional-dress/">ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕೊಡವರು&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
