<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>tipu.sultan-book Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/tipu-sultan-book/feed/" rel="self" type="application/rss+xml" />
	<link>https://www.justkannada.in/tag/tipu-sultan-book/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Thu, 31 Oct 2019 10:45:51 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>tipu.sultan-book Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/tipu-sultan-book/</link>
	<width>32</width>
	<height>32</height>
</image> 
	<item>
		<title>ತತಕ್ಷಣಕ್ಕೆ ಪಠ್ಯದಿಂದ ಟಿಪ್ಪು ಕೈ ಬಿಡಲ್ಲ, ಸಮಿತಿ ವರದಿ ಬಂದ ಮೇಲೆ ಅಂತಿಮ ನಿರ್ಧಾರ : ಶಿಕ್ಷಣ ಸಚಿವ ಸುರೆಶ್ ಕುಮಾರ್ ಸ್ಪಷ್ಟನೆ.</title>
		<link>https://www.justkannada.in/tipu-sultan-book-karnataka-bjp-sureshkumar-ktbs-dsert/</link>
		
		<dc:creator><![CDATA[JK Desk]]></dc:creator>
		<pubDate>Thu, 31 Oct 2019 10:45:51 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[DSERT]]></category>
		<category><![CDATA[karnataka-bjp]]></category>
		<category><![CDATA[KTBS]]></category>
		<category><![CDATA[sureshkumar]]></category>
		<category><![CDATA[tipu.sultan-book]]></category>
		<guid isPermaLink="false">https://www.justkannada.in/?p=15660</guid>

					<description><![CDATA[<p>&#160; ಬೆಂಗಳೂರು, ಅ.31, 2019 : (www.justkannada.in news ) : ಶಾಲಾ ಪಠ್ಯದಿಂದ &#8216; ಮೈಸೂರು ಹುಲಿ &#8216; ಬಿರುದಾಂಕಿತ ಟಿಪ್ಪು ಸುಲ್ತಾನ್ ರ ಪಠ್ಯ ಕೈಬಿಡುವ ಸಂಬಂಧ ತಕ್ಷಣಕ್ಕೆ ರಾಜ್ಯ ಸರಕಾರ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದಿಷ್ಟು&#8230;.. ಟಿಪ್ಪು ಸುಲ್ತಾನ್ ರ ಕುರಿತಾದ ವಿಷಯಗಳನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ದೂರು ಬಂದಿವೆ [&#8230;]</p>
<p>The post <a href="https://www.justkannada.in/tipu-sultan-book-karnataka-bjp-sureshkumar-ktbs-dsert/">ತತಕ್ಷಣಕ್ಕೆ ಪಠ್ಯದಿಂದ ಟಿಪ್ಪು ಕೈ ಬಿಡಲ್ಲ, ಸಮಿತಿ ವರದಿ ಬಂದ ಮೇಲೆ ಅಂತಿಮ ನಿರ್ಧಾರ : ಶಿಕ್ಷಣ ಸಚಿವ ಸುರೆಶ್ ಕುಮಾರ್ ಸ್ಪಷ್ಟನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಅ.31, 2019 : (www.justkannada.in news ) : ಶಾಲಾ ಪಠ್ಯದಿಂದ &#8216; ಮೈಸೂರು ಹುಲಿ &#8216; ಬಿರುದಾಂಕಿತ ಟಿಪ್ಪು ಸುಲ್ತಾನ್ ರ ಪಠ್ಯ ಕೈಬಿಡುವ ಸಂಬಂಧ ತಕ್ಷಣಕ್ಕೆ ರಾಜ್ಯ ಸರಕಾರ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.</p>
<p>ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದಿಷ್ಟು&#8230;..</p>
<p>ಟಿಪ್ಪು ಸುಲ್ತಾನ್ ರ ಕುರಿತಾದ ವಿಷಯಗಳನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ದೂರು ಬಂದಿವೆ ಅದನ್ನ ಆಧರಿಸಿ ಪರಿಶೀಲಿಸುವಂತೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ( Director of State Education Research and Training ಮತ್ತು Karnataka Textbooks Society -KTBS ) ಸೂಚಿಸಿದ್ದೇವೆ. ನವೆಂಬರ್ ೭ ರಂದು ಈ ಸಮಿತಿ ಸದಸ್ಯರು ಸಭೆ ಸೇರಲಿದ್ದಾರೆ. ಅವರು ಪರಿಶೀಲಿಸಿದ ಬಳಿಕ ಸರಕಾರದ ಗಮನಕ್ಕೆ ತರುತ್ತಾರೆ. ಆ ನಂತರ ಅದರ ಬಗ್ಗೆ ಕ್ರಮತೆಗೆದುಕೊಳ್ತೇವೆ.</p>
<p>ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ದೂರು ಕೊಟ್ಟಿದ್ದಾರೆ. ಶಾಸಕರು ಕೊಟ್ಟ ಮನವಿ ಪರಿಗಣಿಸಲೇ ಬೇಕಲ್ಲ. ಹೀಗಾಗಿ ಪಠ್ಯ ತೆಗೆಯುವ ಬಗ್ಗೆ ಚಿಂತನೆ ನಡೆದಿದೆ ಅಷ್ಟೆ. ವಿಧಾನಸೌಧದಲ್ಲಿ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ.</p>
<p>key words : tipu.sultan-book-karnataka-bjp-sureshkumar-KTBS-DSERT</p>
<p>ENGLISH SUMMARY</p>
<p>According to experts, however, unless the Director of State Education Research and Training and Karnataka Textbooks Society (KTBS) decides on the curriculum nothing can be changed in the textbooks.<br />
A couple of days ago, Minister for Primary and Secondary Education S Suresh Kumar had written to KTBS and said that within three days a committee should look into the letter written by<br />
madikere mla apachu ranjan and give the department a report on the same.</p>
<p>The post <a href="https://www.justkannada.in/tipu-sultan-book-karnataka-bjp-sureshkumar-ktbs-dsert/">ತತಕ್ಷಣಕ್ಕೆ ಪಠ್ಯದಿಂದ ಟಿಪ್ಪು ಕೈ ಬಿಡಲ್ಲ, ಸಮಿತಿ ವರದಿ ಬಂದ ಮೇಲೆ ಅಂತಿಮ ನಿರ್ಧಾರ : ಶಿಕ್ಷಣ ಸಚಿವ ಸುರೆಶ್ ಕುಮಾರ್ ಸ್ಪಷ್ಟನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
