<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Sudeep Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/sudeep/feed/" rel="self" type="application/rss+xml" />
	<link>https://www.justkannada.in/tag/sudeep/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 08 Oct 2025 10:15:38 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Sudeep Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/sudeep/</link>
	<width>32</width>
	<height>32</height>
</image> 
	<item>
		<title>ನಟ ಸುದೀಪ್ ಅವರನ್ನೇ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ- ಛಲವಾದಿ ನಾರಾಯಣಸ್ವಾಮಿ ಆಕ್ರೋಶ</title>
		<link>https://www.justkannada.in/chalavadi-narayanaswamy-14/</link>
		
		<dc:creator><![CDATA[prashanth]]></dc:creator>
		<pubDate>Wed, 08 Oct 2025 10:15:38 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[actor]]></category>
		<category><![CDATA[chalavadi Narayanaswamy]]></category>
		<category><![CDATA[directly]]></category>
		<category><![CDATA[Sudeep]]></category>
		<category><![CDATA[targeted]]></category>
		<guid isPermaLink="false">https://www.justkannada.in/?p=146325</guid>

					<description><![CDATA[<p>ಬೆಂಗಳೂರು,ಅಕ್ಟೋಬರ್, 8,2025 (www.justkannada.in):  ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದು &#8216;ಬಿಗ್ ಬಾಸ್ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ನಟ ಕಿಚ್ಚ ಸುದೀಪ್ ಅವರನ್ನು ನೇರವಾಗಿ ಟಾರ್ಗೆಟ್ ಮಾಡಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ಅವರು, ಪೊಲ್ಯೂಷನ್ ಬೋರ್ಡ್ ಗೂ ಇದಕ್ಕೂ ಏನ್ ಸಂಬಂಧ? ದೊಡ್ಡ ದೊಡ್ಡ ಫ್ಯಾಕ್ಟರಿ ಮುಚ್ಚೋಕೆ ಆಗಿಲ್ಲ ಇವರಿಗೆ. ಕೆಎನ್ ರಾಜಣ್ಣ, ನಾಗೇಂದ್ರ [&#8230;]</p>
<p>The post <a href="https://www.justkannada.in/chalavadi-narayanaswamy-14/">ನಟ ಸುದೀಪ್ ಅವರನ್ನೇ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ- ಛಲವಾದಿ ನಾರಾಯಣಸ್ವಾಮಿ ಆಕ್ರೋಶ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಅಕ್ಟೋಬರ್, 8,2025 (www.justkannada.in):</strong><strong> </strong> ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದು &#8216;ಬಿಗ್ ಬಾಸ್ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ನಟ ಕಿಚ್ಚ ಸುದೀಪ್ ಅವರನ್ನು ನೇರವಾಗಿ ಟಾರ್ಗೆಟ್ ಮಾಡಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ಅವರು, ಪೊಲ್ಯೂಷನ್ ಬೋರ್ಡ್ ಗೂ ಇದಕ್ಕೂ ಏನ್ ಸಂಬಂಧ? ದೊಡ್ಡ ದೊಡ್ಡ ಫ್ಯಾಕ್ಟರಿ ಮುಚ್ಚೋಕೆ ಆಗಿಲ್ಲ ಇವರಿಗೆ. ಕೆಎನ್ ರಾಜಣ್ಣ, ನಾಗೇಂದ್ರ ಬಳಿಕ ಸುದೀಪ್  ಅವರನ್ನ ಟಾರ್ಗೆಟ್ ಮಾಢಿದ್ದಾರೆ. ಜನಾಂಗೀಯವಾಗಿ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದರು.</p>
<p>ಇದೇನು ಕೈಗಾರಿಕೆಯಾ? ಇಲ್ಲೇನು ಅನಾರೋಗ್ಯ ತರುವಂಥ ಹೊಗೆ ಬರ್ತಿದೆಯಾ? ಮಾಲಿನ್ಯಕಾರಕ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಮುಚ್ಚೋಕೆ ಇವರಿಗೆ ಆಗಿಲ್ಲ. ಅಂತಹ ಫ್ಯಾಕ್ಟರಿಗಳನ್ನು ಬಿಟ್ಟು ಇಲ್ಲಿಗೆ ಬಂದು ಬೀಗ ಹಾಕಿಸಿದ್ದಾರೆ ಎಂದು ಕಿಡಿಕಾರಿದರು.</p>
<p>Key words: Actor, Sudeep , directly ,targeted, Chalavadi Narayanaswamy</p>
<p>The post <a href="https://www.justkannada.in/chalavadi-narayanaswamy-14/">ನಟ ಸುದೀಪ್ ಅವರನ್ನೇ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ- ಛಲವಾದಿ ನಾರಾಯಣಸ್ವಾಮಿ ಆಕ್ರೋಶ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸುದೀಪ್ ಗೂ ಡಿಕೆಶಿಗೂ ತಂದಿಕ್ಕುವುದು ಬೇಡ- ಶಾಸಕ ಹೆಚ್.ಸಿ ಬಾಲಕೃಷ್ಣ</title>
		<link>https://www.justkannada.in/mla-h-c-balakrishna-2/</link>
		
		<dc:creator><![CDATA[prashanth]]></dc:creator>
		<pubDate>Wed, 08 Oct 2025 07:11:11 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Big boss]]></category>
		<category><![CDATA[DK Shivakumar]]></category>
		<category><![CDATA[H.C Balakrishna]]></category>
		<category><![CDATA[MLA]]></category>
		<category><![CDATA[Sudeep]]></category>
		<guid isPermaLink="false">https://www.justkannada.in/?p=146312</guid>

					<description><![CDATA[<p>ರಾಮನಗರ, ಅಕ್ಟೋಬರ್,8,2025 (www.justkannada.in) : ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟುಬೋಲ್ಟ್  ಮಿನಿಸ್ಟರ್ ಡಿಕೆ ಶಿವಕುಮಾರ್ ಎಂದು ಜೆಡಿಎಸ್ ಮಾಡಿದ್ದ ಟ್ವೀಟ್ ಗೆ  ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಹೆಚ್.ಸಿ ಬಾಲಕೃಷ್ಣ, ಡಿಕೆ ಶಿವಕುಮಾರ್  ನಟ್ಟುಬೋಲ್ಟು ಹೇಳಿಕೆಗೂ ಇದಕ್ಕೂ ಸಂಬಂಧವಿಲ್ಲ. ನಟ ಸುದೀಪ್ ಗೂ ಡಿಕೆ ಶಿವಕುಮಾರ್ ಗೂ ತಂದಿಕ್ಕುವುದು ಬೇಡ ಎಂದಿದ್ದಾರೆ. ಎನ್ ಒಸಿ ಪಡೆದು ಬಿಗ್ ಬಾಸ್ [&#8230;]</p>
<p>The post <a href="https://www.justkannada.in/mla-h-c-balakrishna-2/">ಸುದೀಪ್ ಗೂ ಡಿಕೆಶಿಗೂ ತಂದಿಕ್ಕುವುದು ಬೇಡ- ಶಾಸಕ ಹೆಚ್.ಸಿ ಬಾಲಕೃಷ್ಣ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ರಾಮನಗರ, ಅಕ್ಟೋಬರ್,8,2025 (www.justkannada.in) :</strong> ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟುಬೋಲ್ಟ್  ಮಿನಿಸ್ಟರ್ ಡಿಕೆ ಶಿವಕುಮಾರ್ ಎಂದು ಜೆಡಿಎಸ್ ಮಾಡಿದ್ದ ಟ್ವೀಟ್ ಗೆ  ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಈ ಕುರಿತು ಮಾತನಾಡಿರುವ ಶಾಸಕ ಹೆಚ್.ಸಿ ಬಾಲಕೃಷ್ಣ, ಡಿಕೆ ಶಿವಕುಮಾರ್  ನಟ್ಟುಬೋಲ್ಟು ಹೇಳಿಕೆಗೂ ಇದಕ್ಕೂ ಸಂಬಂಧವಿಲ್ಲ. ನಟ ಸುದೀಪ್ ಗೂ ಡಿಕೆ ಶಿವಕುಮಾರ್ ಗೂ ತಂದಿಕ್ಕುವುದು ಬೇಡ ಎಂದಿದ್ದಾರೆ.</p>
<p>ಎನ್ ಒಸಿ ಪಡೆದು ಬಿಗ್ ಬಾಸ್ ಕಾರ್ಯಕ್ರಮ ನಡೆಸಲಿ. ಏನಾದರೂ ಅವಘಡಗಳು ನಡೆದರೆ ಯಾರು ಹೊಣೆ ಆಗುತ್ತಾರೆ. ಬಿಗ್ ಬಾಸ್ ಶೋ 1 ತಿಂಗಳು ಮುಂದೂಡಿದರೆ ಪ್ರಾಣ ಹೋಗುತ್ತಾ? ಇದೇ ಭಾಗದಲ್ಲಿ ಸಿಲಿಂಡರ್ ಅವಘಡ ಆಗಿದೆ.  ಜಿಲ್ಲಾಧಿಕಾರಿ 15 ದಿನ ಕಾಲಾವಕಾಶ ಕೊಟ್ಟಿರೋದು ಗೊತ್ತಿಲ್ಲ.  ಡಿಕೆ ಶಿವಕುಮಾರ್ ಸಹ ಅವಕಾಶ ಕೊಡಿ ಅಂದಿದ್ದಾರೆ ಅಂದರೆ ಅವರಿಗೆ ದ್ವೇಷವಿಲ್ಲ ಎಂದು ಬಾಲಕೃಷ್ಣ ತಿಳಿಸಿದರು.</p>
<p>Key words: MLA, H.C. Balakrishna, Sudeep, DK Shivakumar, Big boss</p>
<p>The post <a href="https://www.justkannada.in/mla-h-c-balakrishna-2/">ಸುದೀಪ್ ಗೂ ಡಿಕೆಶಿಗೂ ತಂದಿಕ್ಕುವುದು ಬೇಡ- ಶಾಸಕ ಹೆಚ್.ಸಿ ಬಾಲಕೃಷ್ಣ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಾಖಲೆ ಬರೆದ ಕಿಚ್ಚನ &#8216;ಮಾರ್ಕ್&#8217; ಟೈಟಲ್ ಟೀಸರ್</title>
		<link>https://www.justkannada.in/sudeep-mark-title-teaser/</link>
		
		<dc:creator><![CDATA[prashanth]]></dc:creator>
		<pubDate>Wed, 03 Sep 2025 12:35:46 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[actor]]></category>
		<category><![CDATA[mark]]></category>
		<category><![CDATA[Sudeep]]></category>
		<category><![CDATA[Title Teaser]]></category>
		<guid isPermaLink="false">https://www.justkannada.in/?p=144840</guid>

					<description><![CDATA[<p>ಬೆಂಗಳೂರು,ಸೆಪ್ಟಂಬರ್,3,2025 (www.justkannada.in): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ   ಸಿನಿಮಾ ಮಾರ್ಕ್. ಕಿಚ್ಚನ ಬರ್ತಡೇಗೆ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿತ್ತು.‌ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ಅವರು ನಟಿಸುತ್ತಿದ್ದಾರೆ. ಈ ಟೈಟಲ್‌ ಟೀಸರ್ ದಾಖಲೆ ಬರೆದಿದೆ. ಮಾರ್ಕ್ ರೆಕಾರ್ಡ್ ಏನು? &#124; ಮಾರ್ಕ್ ಟೈಟಲ್ ಟೀಸರ್ ಯೂಟ್ಯೂಬ್ ನಲ್ಲಿ 5.01 ಮಿಲಿಯನ್ ವೀವ್ಸ್ ಕಂಡಿದೆ. ಇನ್ ಸ್ಟಾಗ್ರಾಂನಲ್ಲಿ 4.3 ಮಿಲಿಯನ್ ವೀಕ್ಷಣೆ ಕಂಡಿದೆ. ಯೂಟ್ಯೂಬ್ ಹಾಗೂ ಇನ್ ಸ್ಟಾ ಒಟ್ಟಾರೆ ಸೇರಿ ಮಾರ್ಕ್ [&#8230;]</p>
<p>The post <a href="https://www.justkannada.in/sudeep-mark-title-teaser/">ದಾಖಲೆ ಬರೆದ ಕಿಚ್ಚನ &#8216;ಮಾರ್ಕ್&#8217; ಟೈಟಲ್ ಟೀಸರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಸೆಪ್ಟಂಬರ್,3,2025 (<a href="http://www.justkannada.in">www.justkannada.in</a>):</strong> ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ   ಸಿನಿಮಾ ಮಾರ್ಕ್. ಕಿಚ್ಚನ ಬರ್ತಡೇಗೆ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿತ್ತು.‌ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ಅವರು ನಟಿಸುತ್ತಿದ್ದಾರೆ. ಈ ಟೈಟಲ್‌ ಟೀಸರ್ ದಾಖಲೆ ಬರೆದಿದೆ.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಮಾರ್ಕ್ ರೆಕಾರ್ಡ್ ಏನು? | ಮಾರ್ಕ್ ಟೈಟಲ್ ಟೀಸರ್ ಯೂಟ್ಯೂಬ್ ನಲ್ಲಿ 5.01 ಮಿಲಿಯನ್ ವೀವ್ಸ್ ಕಂಡಿದೆ. ಇನ್ ಸ್ಟಾಗ್ರಾಂನಲ್ಲಿ 4.3 ಮಿಲಿಯನ್ ವೀಕ್ಷಣೆ ಕಂಡಿದೆ. ಯೂಟ್ಯೂಬ್ ಹಾಗೂ ಇನ್ ಸ್ಟಾ ಒಟ್ಟಾರೆ ಸೇರಿ ಮಾರ್ಕ್ ಟೈಟಲ್ ಟೀಸರ್ 9.3 ಮಿಲಿಯನ್ ವೀವ್ಸ್ ಕಂಡಿದೆ.</p>
<p>ಸತ್ಯಜ್ಯೋತಿ ಫಿಲ್ಮ್ಸ್  ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ ಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. ಈ ಮೊದಲು ‘ಮ್ಯಾಕ್ಸ್’ ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಅವರೇ ಈಗ ‘ಮಾರ್ಕ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇದೇ ವರ್ಷ ಡಿಸೆಂಬರ್ 25ರಂದು ಮಾರ್ಕ್ ಚಿತ್ರ ತೆರೆಗೆ ಬರುತ್ತಿದೆ.</p>
<p>Key words: Actor,  Sudeep, Mark, Title Teaser</p>
<p>The post <a href="https://www.justkannada.in/sudeep-mark-title-teaser/">ದಾಖಲೆ ಬರೆದ ಕಿಚ್ಚನ &#8216;ಮಾರ್ಕ್&#8217; ಟೈಟಲ್ ಟೀಸರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಆಪರೇಷನ್ ಸಿಂಧೂರ: ಪ್ರಧಾನಿ ಮೋದಿಗೆ ಸುದೀರ್ಘ ಪತ್ರ ಬರೆದ ನಟ ಕಿಚ್ಚ ಸುದೀಪ್</title>
		<link>https://www.justkannada.in/sudeep-pm-modi/</link>
		
		<dc:creator><![CDATA[prashanth]]></dc:creator>
		<pubDate>Sat, 10 May 2025 11:20:15 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[actor]]></category>
		<category><![CDATA[long letter]]></category>
		<category><![CDATA[Operation Sindoora]]></category>
		<category><![CDATA[PM Modi]]></category>
		<category><![CDATA[Sudeep]]></category>
		<guid isPermaLink="false">https://www.justkannada.in/?p=140098</guid>

					<description><![CDATA[<p>ಬೆಂಗಳೂರು,ಮೇ,10,2025 (www.justkannada.in): ನಟ ಕಿಚ್ಚ ಸುದೀಪ್ ರಾಜ್ಯ ಮತ್ತು ರಾಷ್ಟ್ರದ ವಿಚಾರಗಳ ಬಗ್ಗೆ ದನಿ ಎತ್ತುತ್ತಲೇ ಬಂದಿದ್ದು. ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಆಗಿದ್ದಾಗ  ದಾಳಿಯನ್ನ ಖಂಡಿಸಿ ಬಳಿಕ ಭಾರತೀಯ ಸೇನೆ ಮಾಡಿದ್ದ ಆಪರೇಷನ್ ಸಿಂಧೂರ್ ಅನ್ನು ಮೆಚ್ಚಿ ಕೊಂಡಾಡಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಟ ಕಿಚ್ಚ ಸುದೀಪ್ ಸುದೀರ್ಘ ಪತ್ರವೊಂದನ್ನ ಬರೆದಿದ್ದಾರೆ. ಆಪರೇಶನ್‌ ಸಿಂಧೂರದ ವಿಜಯಕ್ಕೆ ಧನ್ಯವಾದಗಳನ್ನು ತಿಳಿಸಿರುವ ನಟ ಕಿಚ್ಚ ಸುದೀಪ್‌ , ನನ್ನ ತಾಯಿ ಸರೋಜಾ [&#8230;]</p>
<p>The post <a href="https://www.justkannada.in/sudeep-pm-modi/">ಆಪರೇಷನ್ ಸಿಂಧೂರ: ಪ್ರಧಾನಿ ಮೋದಿಗೆ ಸುದೀರ್ಘ ಪತ್ರ ಬರೆದ ನಟ ಕಿಚ್ಚ ಸುದೀಪ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮೇ,10,2025 (<a href="http://www.justkannada.in">www.justkannada.in</a>):</strong> ನಟ ಕಿಚ್ಚ ಸುದೀಪ್ ರಾಜ್ಯ ಮತ್ತು ರಾಷ್ಟ್ರದ ವಿಚಾರಗಳ ಬಗ್ಗೆ ದನಿ ಎತ್ತುತ್ತಲೇ ಬಂದಿದ್ದು. ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಆಗಿದ್ದಾಗ  ದಾಳಿಯನ್ನ ಖಂಡಿಸಿ ಬಳಿಕ ಭಾರತೀಯ ಸೇನೆ ಮಾಡಿದ್ದ ಆಪರೇಷನ್ ಸಿಂಧೂರ್ ಅನ್ನು ಮೆಚ್ಚಿ ಕೊಂಡಾಡಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಟ ಕಿಚ್ಚ ಸುದೀಪ್ ಸುದೀರ್ಘ ಪತ್ರವೊಂದನ್ನ ಬರೆದಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಆಪರೇಶನ್‌ ಸಿಂಧೂರದ ವಿಜಯಕ್ಕೆ ಧನ್ಯವಾದಗಳನ್ನು ತಿಳಿಸಿರುವ ನಟ ಕಿಚ್ಚ ಸುದೀಪ್‌ , ನನ್ನ ತಾಯಿ ಸರೋಜಾ ಸಂಜೀವ್ ಅವರು ನಿಧನರಾದ ವೇಳೆ ನೀವು ಬರೆದ ಪತ್ರ, ವೈಯಕ್ತಿಕ ನಷ್ಟದ ಆ ಕಠಿಣ ಸಮಯದಲ್ಲಿ ನನಗೆ ಶಕ್ತಿ, ಧೈರ್ಯವನ್ನು ತುಂಬಿತ್ತು. ಅದು ನನಗೆ ಜೀವನ ಪರ್ಯಂತ ನೆನಪು ಉಳಿಯಲಿವೆ ಎಂದು ತಮ್ಮ ತಾಯಿ ನಿಧನರಾದಾಗ ಪ್ರಧಾನಿ ಮೋದಿ ಬರೆದಿದ್ದ ಪತ್ರದ ಬಗ್ಗೆ ಸ್ಮರಿಸಿದ್ದಾರೆ.</p>
<p>ಹಾಗೆಯೇ  ಇಂದು ನಾನು ಈ ಪತ್ರವನ್ನು ಕೇವಲ ಒಬ್ಬ ಮಗನಾಗಿ ಬರೆಯುತ್ತಿಲ್ಲ ಬದಲಿಗೆ ದೇಶದ ನಾಗರೀಕನಾಗಿ ಬರೆಯುತ್ತಿದ್ದೇನೆ, ಆಪರೇಷನ್ ಸಿಂಧೂರ್‌ ನ ವಿಜಯೋತ್ಸವಕ್ಕೆ ರಾಷ್ಟ್ರವೇ ನಮಿಸಿದೆ. ನಾನು ನಿಮಗೆ ಆಳವಾದ ಅಭಿಮಾನದಿಂದ ಬರೆಯುತ್ತೇನೆ.</p>
<p>ನನ್ನ ತಾಯಿ ನಿಧನದ ಸಂತಾಪ ಪತ್ರಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಇಂದು ನಾನು ಕೇವಲ ಕೃತಜ್ಞತಾಪೂರ್ವಕ ಮಗನಾಗಿ ಅಲ್ಲದೇ ಹೆಮ್ಮೆಯ ಭಾರತೀಯನಾಗಿ ಪತ್ರ ಬರೆಯುತ್ತಿದ್ದೇನೆ. ಆಪರೇಷನ್ ಸಿಂಧೂರ ವಿಜಯೋತ್ಸವಕ್ಕೆ ನನ್ನ ಮೆಚ್ಚುಗೆ ಇದೆ. ಅದು ಕೇವಲ ಪ್ರತಿಕ್ರಿಯೆಯಾಗಿರಲಿಲ್ಲ. ಭಾರತವು ಅಲುಗಾಡುವುದಿಲ್ಲ, ಭಾರತವು ಮರೆಯುವುದಿಲ್ಲ ಮತ್ತು ಭಾರತವು ಯಾವಾಗಲೂ ಉದಯಿಸುತ್ತದೆ ಎಂಬ ದಿಟ್ಟ, ನಿರ್ಣಾಯಕ ಸಂದೇಶವನ್ನು ಜಗತ್ತಿಗೆ ನೀಡಿದೆ. ಕೇವಲ ಪದಗಳಿಂದ ಮಾರ್ಗದರ್ಶನ ಮಾಡದೆ, ದೃಢ ನಿಶ್ಚಯದಿಂದ ಮಾರ್ಗದರ್ಶನ ಮಾಡುವ ನಾಯಕನನ್ನು ನಾವು ನೋಡುತ್ತಿದ್ದೇವೆ. ಪ್ರತಿಯೊಬ್ಬ ಕನ್ನಡಿಗ ಮತ್ತು ಇಡೀ ಕನ್ನಡ ಚಲನಚಿತ್ರೋದ್ಯಮವು ನಿಮ್ಮೊಂದಿಗೆ ದೃಢವಾಗಿ ನಿಂತಿದೆ.</p>
<p>ನಿಮ್ಮ ನಾಯಕತ್ವದಲ್ಲಿ, ನಮ್ಮ ರಕ್ಷಣಾ ಪಡೆಗಳು ಸಾಟಿಯಿಲ್ಲದ ನಿಖರತೆ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆ. ನಾವು ಒಗ್ಗಟಿನಲ್ಲಿದ್ದೇನೆ, ಒಂದು ಧ್ವನಿ, ಒಂದು ರಾಷ್ಟ್ರವಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ಜೈ ಹಿಂದ್. ಜೈ ಕರ್ನಾಟಕ. ಜೈ ಭಾರತ್&#8217; ಎಂದು ನಟ ಸುದೀಪ್ ಪತ್ರದಲ್ಲಿ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>
<p>Key words: Operation Sindoora, Actor, Sudeep, long letter, PM Modi</p>
<p>&nbsp;</p>
<p>The post <a href="https://www.justkannada.in/sudeep-pm-modi/">ಆಪರೇಷನ್ ಸಿಂಧೂರ: ಪ್ರಧಾನಿ ಮೋದಿಗೆ ಸುದೀರ್ಘ ಪತ್ರ ಬರೆದ ನಟ ಕಿಚ್ಚ ಸುದೀಪ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ತೆರೆ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನ ತರಬಲ್ಲವೇ “ ಈಗ”</title>
		<link>https://www.justkannada.in/karnataka-election-2023-sudeep-bjp-support/</link>
		
		<dc:creator><![CDATA[JK Desk]]></dc:creator>
		<pubDate>Thu, 06 Apr 2023 09:25:20 +0000</pubDate>
				<category><![CDATA[ELECTION-2023]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP  support]]></category>
		<category><![CDATA[karnataka-election-2023]]></category>
		<category><![CDATA[Sudeep]]></category>
		<guid isPermaLink="false">https://www.justkannada.in/?p=105720</guid>

					<description><![CDATA[<p>&#160; ಬೆಂಗಳೂರು, ಏ.06, 2023 : (www.justkannada.in news )  ಚುನಾವಣೆ ಬಂತೆಂದರೆ ಚಲನಚಿತ್ರ ಹಾಗೂ ಕಿರುತೆರೆಯ ನಟರಿಗೆ ರಾಜಕೀಯ ಪಕ್ಷಗಳಿಂದ ಬೇಡಿಕೆ ಬರುವುದು ಸಾಮನ್ಯ. ಅದು ಇದುವರೆಗಿನ ಎಲ್ಲಾ ಚುನಾವಣೆಗಳಲ್ಲಿ ಸಾಬೀತಾಗಿದೆ. ರಾಜಕೀಯ ಪಕ್ಷಗಳಲ್ಲಿ ಚಿತ್ರ ನಟರುಗಳನ್ನು ಪ್ರಚಾರಕ್ಕೆ ಕರೆತಂದರೆ ಅವರನ್ನು ನೋಡಲು ಜನ ಮುಗಿ ಬೀಳುತ್ತಾರೆ, ಅವರ ಅಭಿಮಾನಿಗಳು ಮತ ಹಾಕುವರು ಎಂಬ ಲೆಕ್ಕಚಾರದಲ್ಲೇ ಮುಳುಗಿದ್ದಾರೆ. ಒಂದಂಥೂ ಸತ್ಯ. ನಟರು ಪ್ರಚಾರಕ್ಕೆ ಬೀದಿಗಿಳಿದರೆ, ಅವರನ್ನು ನೋಡಲು ಬರುವ ಮಂದಿಗೆ ಕೊರತೆ ಯೇನೂ ಇಲ್ಲಾ. ಯುವಕ [&#8230;]</p>
<p>The post <a href="https://www.justkannada.in/karnataka-election-2023-sudeep-bjp-support/">ತೆರೆ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನ ತರಬಲ್ಲವೇ “ ಈಗ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಏ.06, 2023 : (<a href="http://www.justkannada.in">www.justkannada.in</a> news )  ಚುನಾವಣೆ ಬಂತೆಂದರೆ ಚಲನಚಿತ್ರ ಹಾಗೂ ಕಿರುತೆರೆಯ ನಟರಿಗೆ ರಾಜಕೀಯ ಪಕ್ಷಗಳಿಂದ ಬೇಡಿಕೆ ಬರುವುದು ಸಾಮನ್ಯ. ಅದು ಇದುವರೆಗಿನ ಎಲ್ಲಾ ಚುನಾವಣೆಗಳಲ್ಲಿ ಸಾಬೀತಾಗಿದೆ. ರಾಜಕೀಯ ಪಕ್ಷಗಳಲ್ಲಿ ಚಿತ್ರ ನಟರುಗಳನ್ನು ಪ್ರಚಾರಕ್ಕೆ ಕರೆತಂದರೆ ಅವರನ್ನು ನೋಡಲು ಜನ ಮುಗಿ ಬೀಳುತ್ತಾರೆ, ಅವರ ಅಭಿಮಾನಿಗಳು ಮತ ಹಾಕುವರು ಎಂಬ ಲೆಕ್ಕಚಾರದಲ್ಲೇ ಮುಳುಗಿದ್ದಾರೆ. ಒಂದಂಥೂ ಸತ್ಯ. ನಟರು ಪ್ರಚಾರಕ್ಕೆ ಬೀದಿಗಿಳಿದರೆ, ಅವರನ್ನು ನೋಡಲು ಬರುವ ಮಂದಿಗೆ ಕೊರತೆ ಯೇನೂ ಇಲ್ಲಾ. ಯುವಕ ಯುವತಿಯರಂತೂ ತಮ್ಮ ನೆಚ್ಚಿನ ನಟರನ್ನು ಕಂಡು, ಕೈ ಕುಲುಕಲು ಉತ್ಸುಕರಾಗಿ ಕಾದಿರುತ್ತಾರೆ. ಅಂತಹ ಅಭಿಮಾನಿಗಳನ್ನು ನೋಡಿ ಆ ನಟ, ನಟಿಯರು ಸಹ ಖುಷಿಯಿಂದ ಪ್ರಚಾರದಲ್ಲಿ ತೊಡಗುತ್ತಾರೆ.</p>
<p><img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಪ್ರಚಾರವೇನೊ ಅಬ್ಬರವಾಗಿರುತ್ತದೆ. ಆದರೆ ಅದೇ ಅಬ್ಬರದಲ್ಲಿ, ಮತ ಬರುವುದೇ, ಎಂಬ ಪ್ರಶ್ನೆಗೆ ಉತ್ತರ ನಕಾರಾತ್ಮಕ.  ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಪ್ರಮುಖ ನಟ ನಟಿಯರಿಗೆ ಗಾಳ ಹಾಕಿ, ತಮ್ಮ ತಮ್ಮ ಪಕ್ಷದ ಪರ ಪ್ರಚಾರಕ್ಕಿಳಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ, ಇನ್ನೂ ಮುಂದೆಯೂ ಇರುತ್ತದೆ. ನಟರ ಯಾ ನಟಿ ಮಣಿಯರು ತಮ್ಮ ಪಕ್ಷದ ಮತ ಬುಟ್ಟಿ ಗೆ ಮತ ತಂದು ಸುರಿದು ಬಿಡುವರು ಎಂಬ ಭ್ರಮೆ ಯಾವ ಪಕ್ಷದವರಿಗೂ ಇಲ್ಲಾ. ಎಲ್ಲರಿಗೂ ಗೊತ್ತು, ತೆರೆಯ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನಲ್ಲಾ ಎಂದು.</p>
<p>ಹಾಗಾದರೆ ಚಲನಚಿತ್ರ ರಂಗದ ದಿಗ್ಗಜರು ರಾಜಕೀಯದಲ್ಲಿ ಯಶಸ್ಸು ಸಾಧಿಸಿಲ್ಲವೇ? ಸಾಧಿಸಿದ್ದಾರೆ, ಅವರ ಸಂಖ್ಯೆ ಬೆರಳಿಕೆಯಷ್ಟು. ಆಂದ್ರಪ್ರದೇಶದ ಎನ್ ಟಿ ರಾಮರಾವ್, ತಮಿಳುನಾಡಿನ ಎಂ ಜಿ ರಾಮಚಂದ್ರನ್, ಕರ್ನಾಟಕದಲ್ಲಿ ಜನಿಸಿ ತಮಿಳುನಾಡು ಆಳಿದ ಜಯಲಲಿತ, , ರೆಬೆಲ್ ಸ್ಟಾರ್ ಅಂಬರೀಶ್, ಸಿ ಪಿ ಯೋಗೇಶ್ವರ್, ಜಗ್ಗೇಶ್, ಮುಖ್ಯ ಮಂತ್ರಿ ಚಂದ್ರು, ಶಶಿಕುಮಾರ್, ಉಮಾಶ್ರೀ .</p>
<p><img loading="lazy" decoding="async" class="alignleft size-medium wp-image-105677" src="https://www.justkannada.in/wp-content/uploads/2023/04/sudeep-cm-300x164.jpg" alt="" width="300" height="164" srcset="https://www.justkannada.in/wp-content/uploads/2023/04/sudeep-cm-300x164.jpg 300w, https://www.justkannada.in/wp-content/uploads/2023/04/sudeep-cm.jpg 500w" sizes="auto, (max-width: 300px) 100vw, 300px" /></p>
<p>ರಾಜಕೀಯದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ತಮ್ಮ ಸಿನಿಮಾ ವರ್ಚಸ್ಸನ್ನು ಪಣಕ್ಕಿಟ್ಟು ಸೋತವರಿಗೇನೂ ಬರವಿಲ್ಲಾ. ಉದಹರಿಸಬಹುದಾದ ಕೆಲವು ಹೆಸರುಗಳೆಂದರೆ, ಬಹು ಭಾಷ ನಟ ಕಮಲ ಹಾಸನ್, ಪ್ರಕಾಶ್ ರೈ, ಚಿರಂಜೀವಿ, ಪವನ್ ಕಲ್ಯಾಣ್. ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಣೆ ಮಾಡಿಕೊಂಡು ಕಾಲ ಕಳೆದು ನಂತರ ಹಿಂದೆ ಸರಿದ ಸೂಪರ್ ಸ್ಟಾರ್ ರಜನಿಕಾಂತ್ ಸಹ ಇದ್ದಾರೆ.    ತಮಿಳುನಾಡಿನ ನಟ ವಿಜಯಕಾಂತ್ ಸ್ವಲ್ಪಮಟ್ಟಿಗೆ ಯಶಸ್ಸು ಕಂಡರೂ, ಅವರ ಪಕ್ಷವನ್ನು ಅಧಿಕಾರದ ಗದ್ದುಗೆಗೆ ತರಿಸಲಾಗಲಿಲ್ಲಾ.</p>
<p>ಕನ್ನಡದ ಮೇರು ನಟ ರಾಜ್ಕುಮಾರ್ ನಟರಲ್ಲೇ ಮೇರು ಪಂಕ್ತಿಯಲ್ಲಿ ಇರುವರು. ಅವರನ್ನು ರಾಜಕೀಯಕ್ಕೆ ಎಳೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸಿದ ಯಾರಿಗೂ ಅವರು ಮಣೆ ಹಾಕಲಿಲ್ಲಾ. ಗೋಕಾಕ್ ಚಳುವಳಿಯ ನಂತರದಲ್ಲಿ ರಾಜಣ್ಣನವರನ್ನು ಚುನಾವಣೆ ಕಣಕ್ಕಿಳಿಸುವ ಅನೇಕ ಪ್ರಯತ್ನ ಗಳು ನಡೆದವು. 1977 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂದಿರಾಗಾಂಧಿ ವಿರುಧ್ದ ಸ್ಪರ್ದಿಸುವಂತೆ ಪ್ರಚೋದಿಸುವ ಕೆಲಸವೂ ನಡೆಯಿತು. ಆದರೆ ರಾಜ್ ಕುಮಾರ್ ಇಂತಹ ಪಿತೂರಿಗೆ ಬಲಿಯಾಗಲಿಲ್ಲಾ. ಇಂದಿರಾಗಾಂಧಿ ವಿರುದ್ಧ ಕಣಕ್ಕಿಳಿಯದಂತೆ ರಾಜ್ ಮನವೊಲಿಸಿದವರು ಎಂಜಿಆರ್.</p>
<p><img loading="lazy" decoding="async" class="alignleft size-medium wp-image-101362" src="https://www.justkannada.in/wp-content/uploads/2022/12/punith-darshan-300x161.jpg" alt="" width="300" height="161" srcset="https://www.justkannada.in/wp-content/uploads/2022/12/punith-darshan-300x161.jpg 300w, https://www.justkannada.in/wp-content/uploads/2022/12/punith-darshan.jpg 500w" sizes="auto, (max-width: 300px) 100vw, 300px" /></p>
<p>ಸಾಮಾನ್ಯವಾಗಿ ಪ್ರಮುಖ ಚಿತ್ರ ನಟನಟಿಯರು ಇಂತಿಂತ ಪಕ್ಷದ ಪರವಾಗಿ ಪ್ರಚಾರ ಮಾಡುವರು ಎಂಬ ಸುದ್ದಿ ಕೆಲ ದಿನ ರಾರಾಜಿಸಿ ಮರೆಯಾಗಿ ಬಿಡುತ್ತದೆ. 2019 ರಲ್ಲಿ ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಶ್ ಸ್ಪರ್ದಿಸಿದಾಗ, ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ಮಾತ್ರ ನಡೆಸಲಿಲ್ಲಾ. ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವಂತೆ ಮಾಡಿದರು. ಇದಕ್ಕೆ ಕಾರಣ, ಮಂಡ್ಯ ಮತದಾರರ ಸ್ವಾಭಿಮಾನ.  ಎಲ್ಲದಕ್ಕೂ ಮೇಲಾಗಿ ಮಂಡ್ಯದ ಜಿಲ್ಲೆಗೆ ಹೊರಗಿನವರೊಬ್ಬರು ತಮ್ಮ ಜಿಲ್ಲೆಯ ಸೊಸೆಯ ವಿರುದ್ಧ ಸೆಣಸಲು ಹೊರಟಿದ್ದು ಜನರಿಗೆ ಅಪಥ್ಯವಾಗಿಬಿಟ್ಟುತು. ಈ ಕಾರಣಕ್ಕೆಸುಮಲತಾ ರನ್ನು ಗೆಲ್ಲಿಸಿದರು.</p>
<p><img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಷ್ಟಲ್ಲಾ ವಿಷಯ ಪ್ರಸ್ತಾಪಿಸಿದ ಕಾರಣ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಬೆಂಬಲಿಸುವ ಘೋಷಣೆ ಮಾಡಿದ ಕಾರಣ. ಸುದೀಪ್ ರವರು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು, ಯಾವ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂಬ ನಿರ್ಧಾರ ಅವರ ವ್ಯಯುಕ್ತಿಕ. ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ.  ಸುದೀಪ್ ಎಂಬ ದೊಡ್ಡ ಮಟ್ಟದ ನಾಯಕ ನಟ. ಕನ್ನಡದ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದವರು. ಅವರು ಯಾರ ಪರ ನಿಂತರೂ, ಯಾವುದೇ ಪಕ್ಷದ ಪರ ಪ್ರಚಾರ ಕೈ ಗೊಂಡರೂ ಅದು ದೊಡ್ಡ ಸುದ್ದಿ ಯಾಗುವುದರಲ್ಲಿ ಅನುಮಾನವಿಲ್ಲಾ. ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಸುದೀಪ್ ರವರೆ ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ, ಹಾಗೂ ಅವರು ಸೂಚಿಸುವವರ ಪರ ಪ್ರಚಾರ ಮಾಡುವುದಾಗಿ ಘೋಷಿಸಿದರು. ವಿಷಯ ಏನೇ ಇರಲಿ, ಅವರು ಬಿಜೆಪಿ ಪರ ಪ್ರಚಾರಕರಾದರು. ಬೊಮ್ಮಾಯಿಯವರು ಬಿಜೆಪಿ ಪಕ್ಷದರನ್ನು ಬಿಟ್ಟು ಬೇರೇಯವರ ಹೆಸರು ಹೇಳಲು ಸಾದ್ಯವೇ?</p>
<p><img loading="lazy" decoding="async" class="aligncenter size-full wp-image-105724" src="https://www.justkannada.in/wp-content/uploads/2023/04/star-politics.jpg" alt="" width="960" height="540" srcset="https://www.justkannada.in/wp-content/uploads/2023/04/star-politics.jpg 960w, https://www.justkannada.in/wp-content/uploads/2023/04/star-politics-600x338.jpg 600w, https://www.justkannada.in/wp-content/uploads/2023/04/star-politics-300x169.jpg 300w, https://www.justkannada.in/wp-content/uploads/2023/04/star-politics-768x432.jpg 768w, https://www.justkannada.in/wp-content/uploads/2023/04/star-politics-696x392.jpg 696w" sizes="auto, (max-width: 960px) 100vw, 960px" /></p>
<p>ಇಂತಹ ನಟನ ಘೋಷಣೆ ಯ ನಂತರ ಜಾತಿ ತಳುಕು ಹಾಕಿಕೊಂಡಿದ್ದು ವಿಪರ್ಯಾಸವೇ ಸರಿ. ನಟರಿಗೆ ಜಾತಿ ಇಲ್ಲಾ. ಅವರು ರಾಜ್ಯದ,  ರಾಷ್ಟದ ಆಸ್ತಿ. ಅವರಿಗೆ ಎಲ್ಲಾ ಪಕ್ಷದಲ್ಲೂ ಅಭಿಮಾನಿಗಳಿರುತ್ತಾರೆ. ಅವರಿಗೇಕೆ ಜಾತಿಯ ಲೇಪನ.      ಸುದೀಪ್ ನಡೆ ಅವರು ಸೇರಿದ ಜಾತಿ ಎರಡೂ ಈಗ ಬೆಸೆದುಕೊಂಡಿವೆ.</p>
<p>ಬಿಜೆಪಿಗೆ ಎಷ್ಟು ಲಾಭ ಎಂಬುದು ಚುನಾವಣೆಯ ನಂತರ ವಷ್ಟೇ ಅಂದಾಜಿಸಬಹುದು. ಮುಖ್ಯವಾಗಿ, ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ 22000 ಕ್ಕೂ ಹೆಚ್ಚು ನಾಯಕ ಸಮುದಾಯದ ಮತಗಳಿವೆ. ಇದರ ಮೇಲೆ ಕಣ್ಣಿಟ್ಟು ಬೊಮ್ಮಾಯಿ ಸುದೀಪ್ ರನ್ನು ತಮ್ಮ ಪರ ಪ್ರಚಾರಕ್ಕೆ ಮನವೊಲಿಸಿರಬಹುದೇ?   ಕಾದು ನೋಡೋಣ.</p>
<figure id="attachment_105554" aria-describedby="caption-attachment-105554" style="width: 300px" class="wp-caption alignleft"><img loading="lazy" decoding="async" class="size-medium wp-image-105554" src="https://www.justkannada.in/wp-content/uploads/2023/04/m.siddaraju-pti-300x169.jpg" alt="" width="300" height="169" srcset="https://www.justkannada.in/wp-content/uploads/2023/04/m.siddaraju-pti-300x169.jpg 300w, https://www.justkannada.in/wp-content/uploads/2023/04/m.siddaraju-pti-600x338.jpg 600w, https://www.justkannada.in/wp-content/uploads/2023/04/m.siddaraju-pti-1024x576.jpg 1024w, https://www.justkannada.in/wp-content/uploads/2023/04/m.siddaraju-pti-768x432.jpg 768w, https://www.justkannada.in/wp-content/uploads/2023/04/m.siddaraju-pti-696x392.jpg 696w, https://www.justkannada.in/wp-content/uploads/2023/04/m.siddaraju-pti.jpg 1200w" sizes="auto, (max-width: 300px) 100vw, 300px" /><figcaption id="caption-attachment-105554" class="wp-caption-text">M.SIDDARAJU, SENIOR JOURNALIST</figcaption></figure>
<ul>
<li><strong>ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.</strong></li>
</ul>
<p><img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>Key words : Karnataka-election-2023-sudeep-bjp-support</p>
<p>&nbsp;</p>
<p>The post <a href="https://www.justkannada.in/karnataka-election-2023-sudeep-bjp-support/">ತೆರೆ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನ ತರಬಲ್ಲವೇ “ ಈಗ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ ಭೇಟಿ: ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು&#8230;</title>
		<link>https://www.justkannada.in/actor-sudeep-visits-chamundi-hill-mysore/</link>
		
		<dc:creator><![CDATA[JK Desk]]></dc:creator>
		<pubDate>Mon, 04 Jan 2021 04:52:00 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[actor]]></category>
		<category><![CDATA[Chamundi Hill]]></category>
		<category><![CDATA[Mysore.]]></category>
		<category><![CDATA[Sudeep]]></category>
		<category><![CDATA[visits]]></category>
		<guid isPermaLink="false">https://www.justkannada.in/?p=51439</guid>

					<description><![CDATA[<p>ಮೈಸೂರು,ಜನವರಿ,4,2021(www.justkannada.in):  ನಟ ಕಿಚ್ಚ ಸುದೀಪ್ ಅವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಆಗಮಿಸಿದ ನಟ ಸುದೀಪ್ ತಾಯಿ ಚಾಮುಂಡಿಯ ದರ್ಶನ ಪಡೆದರು.  ಸದ್ಯ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ತಮ್ಮ ನೆಚ್ಚಿನ ನಟ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು  ನಟ ಸುದೀಪ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಈ ವೇಳೆ ಸುದೀಪ್ [&#8230;]</p>
<p>The post <a href="https://www.justkannada.in/actor-sudeep-visits-chamundi-hill-mysore/">ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ ಭೇಟಿ: ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,4,2021(<a href="https://www.justkannada.in">www.justkannada.in</a>):</strong>  ನಟ ಕಿಚ್ಚ ಸುದೀಪ್ ಅವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.<img loading="lazy" decoding="async" class="aligncenter size-full wp-image-46356" src="https://www.justkannada.in/wp-content/uploads/2020/11/jk.jpg" alt="jk-logo-justkannada-mysore" width="640" height="640" /></p>
<p>ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಆಗಮಿಸಿದ ನಟ ಸುದೀಪ್ ತಾಯಿ ಚಾಮುಂಡಿಯ ದರ್ಶನ ಪಡೆದರು.  ಸದ್ಯ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ.<img loading="lazy" decoding="async" class="aligncenter size-full wp-image-51440" src="https://www.justkannada.in/wp-content/uploads/2021/01/actor.jpg" alt="actor-sudeep-visits-chamundi-hill-mysore" width="1600" height="1200" /></p>
<p>ತಮ್ಮ ನೆಚ್ಚಿನ ನಟ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು  ನಟ ಸುದೀಪ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಈ ವೇಳೆ ಸುದೀಪ್ ಅಭಿಮಾನಿಯೊಬ್ಬನಿಗೆ ಸಂಯಮದಿಂದ ವರ್ತಿಸುವಂತೆ ಕಿವಿಮಾತು ಹೇಳಿದರು. ದೇವಸ್ಥಾನದಲ್ಲೂ ಸಹ ನಿಶ್ಯಬ್ಧ ಕಾಪಾಡುವಂತೆ ತುಟಿ ಮೇಲೆ ಬೆರಳಿಟ್ಟು ಅಭಿಮಾನಿಗಳಿಗೆ  ಸುದೀಪ್ ಸನ್ನೆ ಮಾಡಿದರು. ಇನ್ನು ಮಾಸ್ಕ್ ಧರಿಸದೇ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಮತ್ತೊಬ್ಬ ಅಭಿಮಾನಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.<img loading="lazy" decoding="async" class="aligncenter size-full wp-image-51470" src="https://www.justkannada.in/wp-content/uploads/2021/01/ads.jpg" alt="actor-sudeep-visits-chamundi-hill-mysore" width="986" height="2080" /></p>
<p>Key words: Actor – Sudeep-visits- Chamundi hill &#8211; Mysore.</p>
<p>The post <a href="https://www.justkannada.in/actor-sudeep-visits-chamundi-hill-mysore/">ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ ಭೇಟಿ: ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>&#8221;ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ&#8221;&#8217; : ನಟ ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ದು, ಯಾರಿಗೆ&#8230;?</title>
		<link>https://www.justkannada.in/please-dont-get-caught-actor-sudeep-warned-whom/</link>
		
		<dc:creator><![CDATA[JK Desk]]></dc:creator>
		<pubDate>Sun, 27 Dec 2020 05:08:37 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[actor]]></category>
		<category><![CDATA[caught]]></category>
		<category><![CDATA[Don't]]></category>
		<category><![CDATA[get]]></category>
		<category><![CDATA[Please]]></category>
		<category><![CDATA[Sudeep]]></category>
		<category><![CDATA[warned]]></category>
		<category><![CDATA[whom?]]></category>
		<guid isPermaLink="false">https://www.justkannada.in/?p=50454</guid>

					<description><![CDATA[<p>ಬೆಂಗಳೂರು,ಡಿಸೆಂಬರ್,27,2020(www.justkannada.in) : ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ನಟ ಕಿಚ್ಚ ಸುದೀಪ್ ಸಿಡಿದೆದ್ದಿದ್ದು, ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ ಎಂದು ಪ್ರತಿಮೆ ಧ್ವಂಸ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಟ್ವೀಟರ್ ನಲ್ಲಿ ಮಾತನಾಡಿರುವ ಕಿಚ್ಚ ಸುದೀಪ್, ಪ್ರತಿಮೆ ಒಡೆದು ಹಾಕಿರುವ ಮಹಾನುಭಾವರಿಗೆ ಒಂದಿಷ್ಟು ವಿಷಯ ಹೇಳೋಕೆ ಇಷ್ಟ ಪಡುತ್ತೇನೆ. ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ. ಏಕೆಂದರೆ ಪ್ರತಿಮೆ ಯಾರು ಹೊಡೆದು ಹಾಕಿದ್ದಾರೋ ಅವರು ಸಿಕ್ಕಿಹಾಕಿಕೊಂಡರೆ ವಿಷ್ಣು ಅಭಿಮಾನಿಗಳು ಹೀನಾಯವಾಗಿ ಹೊಡೆದು ಹಾಕುತ್ತಾರೆ ಎಂದು ಹೇಳಿದ್ದಾರೆ. [&#8230;]</p>
<p>The post <a href="https://www.justkannada.in/please-dont-get-caught-actor-sudeep-warned-whom/">&#8221;ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ&#8221;&#8217; : ನಟ ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ದು, ಯಾರಿಗೆ&#8230;?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,27,2020(www.justkannada.in) </strong>: ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ನಟ ಕಿಚ್ಚ ಸುದೀಪ್ ಸಿಡಿದೆದ್ದಿದ್ದು, ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ ಎಂದು ಪ್ರತಿಮೆ ಧ್ವಂಸ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.<img loading="lazy" decoding="async" class="aligncenter  wp-image-46356" src="https://www.justkannada.in/wp-content/uploads/2020/11/jk.jpg" alt="Teachers,solve,problems,Government,bound,Minister,R.Ashok" width="256" height="256" /></p>
<p>ಟ್ವೀಟರ್ ನಲ್ಲಿ ಮಾತನಾಡಿರುವ ಕಿಚ್ಚ ಸುದೀಪ್, ಪ್ರತಿಮೆ ಒಡೆದು ಹಾಕಿರುವ ಮಹಾನುಭಾವರಿಗೆ ಒಂದಿಷ್ಟು ವಿಷಯ ಹೇಳೋಕೆ ಇಷ್ಟ ಪಡುತ್ತೇನೆ. ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ. ಏಕೆಂದರೆ ಪ್ರತಿಮೆ ಯಾರು ಹೊಡೆದು ಹಾಕಿದ್ದಾರೋ ಅವರು ಸಿಕ್ಕಿಹಾಕಿಕೊಂಡರೆ ವಿಷ್ಣು ಅಭಿಮಾನಿಗಳು ಹೀನಾಯವಾಗಿ ಹೊಡೆದು ಹಾಕುತ್ತಾರೆ ಎಂದು ಹೇಳಿದ್ದಾರೆ.</p>
<p>ನಿಮ್ಮ ಉದ್ದೇಶ ಅರ್ಥ ಆಗಲು ಸಾಧ್ಯವಿಲ್ಲ. ಮನುಷ್ಯರಾದವರಿಗೆ ಅದು ಅರ್ಥವೂ ಆಗಲ್ಲ. ಆದರೆ, ದಯವಿಟ್ಟು ಸಿಕ್ಕಿ ಹಾಕಿಕೊಳ್ಳದ ಹಾಗೆ ನೋಡಿಕೊಳ್ಳಿ ಎಂದಿದ್ದಾರೆ.</p>
<p>&nbsp;</p>
<p><img loading="lazy" decoding="async" class="aligncenter size-full wp-image-50456" src="https://www.justkannada.in/wp-content/uploads/2020/12/05-16.jpg" alt="Please-don't-get-caught-Actor-Sudeep-warned-whom ..." width="3840" height="2160" /></p>
<p>ನಿಮ್ಮ ಹೆಸರು ಹೊರಗೆ ಬಂದರೆ ಮುಂದೆ ನಡೆಯುವುದನ್ನು ಖಂಡಿತವಾಗಿ ಯಾರು ತಡೆಯಲು ಸಾಧ್ಯವಿಲ್ಲ. ಆ ಮೂರ್ತಿ ಬಿಡಿ, ಅದರ ಅಪ್ಪನ ಹಾಗಿದ್ದು ಮೂರ್ತಿ ಕಟ್ಟುತ್ತೇವೆ ಅದು ಬೇರೆ ವಿಷಯ. ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.</p>
<p>key words : Please-don&#8217;t-get-caught-Actor-Sudeep-warned-whom &#8230;</p>
<p>The post <a href="https://www.justkannada.in/please-dont-get-caught-actor-sudeep-warned-whom/">&#8221;ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ&#8221;&#8217; : ನಟ ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ದು, ಯಾರಿಗೆ&#8230;?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಟ ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು</title>
		<link>https://www.justkannada.in/actorkichchasudeepvisitedchamundihillofferedspecialworship/</link>
		
		<dc:creator><![CDATA[JK Desk]]></dc:creator>
		<pubDate>Thu, 03 Sep 2020 11:21:10 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[actor]]></category>
		<category><![CDATA[Chamundi]]></category>
		<category><![CDATA[Hill]]></category>
		<category><![CDATA[Kichcha]]></category>
		<category><![CDATA[offered]]></category>
		<category><![CDATA[special]]></category>
		<category><![CDATA[Sudeep]]></category>
		<category><![CDATA[visited]]></category>
		<category><![CDATA[worship]]></category>
		<guid isPermaLink="false">https://www.justkannada.in/?p=36815</guid>

					<description><![CDATA[<p>ಮೈಸೂರು, ಸೆಪ್ಟೆಂಬರ್, 03, 2020(www.justkannada.in) ; ಅಭಿನಯಚಕ್ರವರ್ತಿ ಎಂದು ಖ್ಯಾತಿಪಡೆದುಕೊಂಡಿರುವ ನಟ ಕಿಚ್ಚ ಸುದೀಪ್ ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು. &#160; ಸೆಪ್ಟೆಂಬರ್ 2ರಂದು ಬುಧವಾರ 48ನೇ ಜನುಮದಿನ ಆಚರಿಸಿಕೊಂಡ ಅವರು, ಗುರುವಾರ ಬೆಳಗ್ಗೆಯೇ ಮೈಸೂರಿಗೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಸೆಲ್ಫಿಗಾಗಿ ಅಭಿಮಾನಿಗಳ ಪರದಾಟ : ಚಾಮುಂಡಿಬೆಟ್ಟಕ್ಕೆ ಕಿಚ್ಚ ಸುದೀಪ್ ಆಗಮಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ದಂಡು ದೇವಾಲಯ ಎದುರು ನೆರೆದಿತ್ತು. ನಟ [&#8230;]</p>
<p>The post <a href="https://www.justkannada.in/actorkichchasudeepvisitedchamundihillofferedspecialworship/">ನಟ ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಸೆಪ್ಟೆಂಬರ್, 03, 2020(www.justkannada.in)</strong> ; ಅಭಿನಯಚಕ್ರವರ್ತಿ ಎಂದು ಖ್ಯಾತಿಪಡೆದುಕೊಂಡಿರುವ ನಟ ಕಿಚ್ಚ ಸುದೀಪ್ ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು.</p>
<p><img loading="lazy" decoding="async" class="aligncenter size-medium wp-image-36817" src="https://www.justkannada.in/wp-content/uploads/2020/09/4644688-300x167.jpg" alt="" width="300" height="167" /></p>
<p>&nbsp;</p>
<p>ಸೆಪ್ಟೆಂಬರ್ 2ರಂದು ಬುಧವಾರ 48ನೇ ಜನುಮದಿನ ಆಚರಿಸಿಕೊಂಡ ಅವರು, ಗುರುವಾರ ಬೆಳಗ್ಗೆಯೇ ಮೈಸೂರಿಗೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು.</p>
<p><img loading="lazy" decoding="async" class="aligncenter size-medium wp-image-36818" src="https://www.justkannada.in/wp-content/uploads/2020/09/4468-300x200.jpg" alt="Actor-Kichcha-Sudeep-visited-Chamundi-Hill-offered-special- worship" width="300" height="200" /></p>
<p>ಸೆಲ್ಫಿಗಾಗಿ ಅಭಿಮಾನಿಗಳ ಪರದಾಟ : ಚಾಮುಂಡಿಬೆಟ್ಟಕ್ಕೆ ಕಿಚ್ಚ ಸುದೀಪ್ ಆಗಮಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ದಂಡು ದೇವಾಲಯ ಎದುರು ನೆರೆದಿತ್ತು. ನಟ ಸುದೀಪ್ ದೇವಸ್ಥಾನದಿಂದ ಹೊರಬರುತ್ತಿದ್ದ ಹಾಗೆಯೇ, ಅಭಿಮಾನಿಗಳು ಸೆಲ್ಫಿಗೆ ಪರದಾಡಿದರು. ಈ ನಡುವೆಯೂ ಕಿಚ್ಚ ಸುದೀಪ್ ತಮ್ಮ ಬೆಂಬಲಿಗರ ಸಹಾಯದಿಂದ ಕಾರ ಬಳಿ ತೆರಳಿ ಎಲ್ಲೆರೆಡೆಗೆ ಕೈ ಬೀಸಿ ಸಂತಸವ್ಯಕ್ತಪಡಿಸಿ ಕಾರಿನಲ್ಲಿ ತೆರಳಿದರು.</p>
<p>key words ; Actor-Kichcha-Sudeep-visited-Chamundi-Hill-offered-special- worship</p>
<p>The post <a href="https://www.justkannada.in/actorkichchasudeepvisitedchamundihillofferedspecialworship/">ನಟ ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
