<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>See Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/see/feed/" rel="self" type="application/rss+xml" />
	<link>https://www.justkannada.in/tag/see/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 09 Apr 2021 06:37:01 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>See Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/see/</link>
	<width>32</width>
	<height>32</height>
</image> 
	<item>
		<title>ಮೈಸೂರಿನಲ್ಲಿ ನೈಟ್ ಕರ್ಫ್ಯೂ; ಇಲ್ಲಿದೆ ನೋಡಿ ಪ್ರಮುಖ ಅಂಶಗಳು&#8230;!</title>
		<link>https://www.justkannada.in/mysore-night-curfew-see-important-factors/</link>
		
		<dc:creator><![CDATA[JK Desk]]></dc:creator>
		<pubDate>Fri, 09 Apr 2021 04:49:17 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[curfew]]></category>
		<category><![CDATA[Factors…!]]></category>
		<category><![CDATA[important]]></category>
		<category><![CDATA[Mysore.]]></category>
		<category><![CDATA[night]]></category>
		<category><![CDATA[See]]></category>
		<guid isPermaLink="false">https://www.justkannada.in/?p=61822</guid>

					<description><![CDATA[<p>ಮೈಸೂರು,ಏಪ್ರಿಲ್,09,2021(www.justkannada.in) : ಮೈಸೂರಿನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಪಬ್, ಚಿತ್ರಮಂದಿರ, ಮದುವೆ ಸಮಾರಂಭ, ಹೋಟೆಲ್, ಮಾಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವಂತಿಲ್ಲ ಎಂದು ಸೂಚಿಸಲಾಗಿದೆ. ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗುತ್ತಿದ್ದು,  ವೈದ್ಯಕೀಯ ಚಿಕಿತ್ಸೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಸರಕು ಸಾಗಣೆ ವಾಹನಗಳಿಗೆ ಅಡ್ಡಿಪಡಿಸದಂತೆ ತಿಳಿಸಲಾಗಿದೆ. ಸಾರ್ವಜನಿಕರು ಗುಂಪುಗೂಡಿದರೆ, ಮಾಸ್ಕ್ ಧರಿಸದೇ ಓಡಾಡುವುದು ಕಂಡುಬಂದರೆ ಕ್ರಮ. ತಪಾಸಣೆ ಬದಲಿಗೆ ಬ್ಯಾರಿಕೇಡ್ ಹಾಕುವ ಮೂಲಕ [&#8230;]</p>
<p>The post <a href="https://www.justkannada.in/mysore-night-curfew-see-important-factors/">ಮೈಸೂರಿನಲ್ಲಿ ನೈಟ್ ಕರ್ಫ್ಯೂ; ಇಲ್ಲಿದೆ ನೋಡಿ ಪ್ರಮುಖ ಅಂಶಗಳು&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಏಪ್ರಿಲ್,09,2021(www.justkannada.in) :</strong> ಮೈಸೂರಿನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಪಬ್, ಚಿತ್ರಮಂದಿರ, ಮದುವೆ ಸಮಾರಂಭ, ಹೋಟೆಲ್, ಮಾಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವಂತಿಲ್ಲ ಎಂದು ಸೂಚಿಸಲಾಗಿದೆ.</p>
<p><img fetchpriority="high" decoding="async" class="aligncenter wp-image-53142" src="https://www.justkannada.in/wp-content/uploads/2021/01/jk.jpg" alt="Illegally,Sand,carrying,Truck,Seized,arrest,driver" width="335" height="335" /></p>
<p>ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗುತ್ತಿದ್ದು,  ವೈದ್ಯಕೀಯ ಚಿಕಿತ್ಸೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಸರಕು ಸಾಗಣೆ ವಾಹನಗಳಿಗೆ ಅಡ್ಡಿಪಡಿಸದಂತೆ ತಿಳಿಸಲಾಗಿದೆ.</p>
<p>ಸಾರ್ವಜನಿಕರು ಗುಂಪುಗೂಡಿದರೆ, ಮಾಸ್ಕ್ ಧರಿಸದೇ ಓಡಾಡುವುದು ಕಂಡುಬಂದರೆ ಕ್ರಮ. ತಪಾಸಣೆ ಬದಲಿಗೆ ಬ್ಯಾರಿಕೇಡ್ ಹಾಕುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ.</p>
<p><img decoding="async" class="aligncenter wp-image-61823" src="https://www.justkannada.in/wp-content/uploads/2021/04/01-8-300x169.jpg" alt="Mysore-Night-Curfew-See-Important-Factors…!" width="440" height="248" /></p>
<p>ENGLISH SUMMARY&#8230;</p>
<p>Night curfew in Mysuru; Hihglights<br />
Mysuru, Apr. 09, 2021 (www.justkannada.in): The District Administration of Mysuru has issued orders of imposition of night curfew from 10 pm to 5 am. Accordingly, all the pubs, cinema halls, hotels, malls, bars, and restaurants should be closed at 10 pm. No functions or weddings will be allowed after 10 pm.<br />
All services except emergency services will be prohibited from 10 pm to 5 am. However, measures will be taken to ensure the availability of emergency medical services and the movement of vehicles carrying essential goods.<br />
Action will be taken against people who are found to be roaming without masks and join in groups.<br />
Keywords: Mysuru/ Night curfew/ 10 pm to 5 am/ only emergency services will be available</p>
<p>key words : Mysore-Night-Curfew-See-Important-Factors…!</p>
<p>The post <a href="https://www.justkannada.in/mysore-night-curfew-see-important-factors/">ಮೈಸೂರಿನಲ್ಲಿ ನೈಟ್ ಕರ್ಫ್ಯೂ; ಇಲ್ಲಿದೆ ನೋಡಿ ಪ್ರಮುಖ ಅಂಶಗಳು&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ : ಡಿಸಿ ಆದೇಶಕ್ಕೆ ಥಿಯೇಟರ್ ಮಾಲೀಕರಿಂದ ಆಕ್ಷೇಪ</title>
		<link>https://www.justkannada.in/cinema-see-covid-negative-report-dc-order-theater-owner-objection/</link>
		
		<dc:creator><![CDATA[JK Desk]]></dc:creator>
		<pubDate>Thu, 08 Apr 2021 08:41:15 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[cinema.]]></category>
		<category><![CDATA[Covid Negative]]></category>
		<category><![CDATA[DC]]></category>
		<category><![CDATA[Objection]]></category>
		<category><![CDATA[Order]]></category>
		<category><![CDATA[owner]]></category>
		<category><![CDATA[Report]]></category>
		<category><![CDATA[See]]></category>
		<category><![CDATA[Theater]]></category>
		<guid isPermaLink="false">https://www.justkannada.in/?p=61760</guid>

					<description><![CDATA[<p>ಮೈಸೂರು,ಏಪ್ರಿಲ್,08,2021(www.justkannada.in) : ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ಆದೇಶಕ್ಕೆ ಥಿಯೇಟರ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈಗಷ್ಟೇ ಥಿಯೇಟರ್ ಓಪನ್‌ ಆಗಿದೆ. ಈ ನಡುವೆ ಈ ಆದೇಶ ಥಿಯೇಟರ್ ಮಾಲೀಕರಿಗೆ ಸಂಕಷ್ಟವಾಗಲಿದೆ. ಇಂದು ಒಂದು ರೀತಿಯಲ್ಲಿ ಲಾಕ್ ಡೌನ್. ಯಾರು ಕೂಡ‌ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಥಿಯೇಟರ್ ಕಡೆ‌ ಬರಲ್ಲ. ಸಿನಿಮಾ ನೋಡಬೇಕು ಅಂತ ಯಾರು ಟೆಸ್ಟ್ ಮಾಡಿಸಲು ಮುಂದಾಗಲ್ಲ ಎಂದಿದ್ದಾರೆ.  ಈಗಾಗಲೇ 50 % ಆದೇಶವೆ ದೊಡ್ಡ ಹೊಡೆತ ತಂದಿದೆ. ಈ‌ [&#8230;]</p>
<p>The post <a href="https://www.justkannada.in/cinema-see-covid-negative-report-dc-order-theater-owner-objection/">ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ : ಡಿಸಿ ಆದೇಶಕ್ಕೆ ಥಿಯೇಟರ್ ಮಾಲೀಕರಿಂದ ಆಕ್ಷೇಪ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಏಪ್ರಿಲ್,08,2021(www.justkannada.in) :</strong> ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ಆದೇಶಕ್ಕೆ ಥಿಯೇಟರ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.<img loading="lazy" decoding="async" class="aligncenter wp-image-53142" src="https://www.justkannada.in/wp-content/uploads/2021/01/jk.jpg" alt="Illegally,Sand,carrying,Truck,Seized,arrest,driver" width="251" height="251" />ಈಗಷ್ಟೇ ಥಿಯೇಟರ್ ಓಪನ್‌ ಆಗಿದೆ. ಈ ನಡುವೆ ಈ ಆದೇಶ ಥಿಯೇಟರ್ ಮಾಲೀಕರಿಗೆ ಸಂಕಷ್ಟವಾಗಲಿದೆ. ಇಂದು ಒಂದು ರೀತಿಯಲ್ಲಿ ಲಾಕ್ ಡೌನ್. ಯಾರು ಕೂಡ‌ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಥಿಯೇಟರ್ ಕಡೆ‌ ಬರಲ್ಲ. ಸಿನಿಮಾ ನೋಡಬೇಕು ಅಂತ ಯಾರು ಟೆಸ್ಟ್ ಮಾಡಿಸಲು ಮುಂದಾಗಲ್ಲ ಎಂದಿದ್ದಾರೆ.  <img loading="lazy" decoding="async" class="aligncenter size-medium wp-image-61765" src="https://www.justkannada.in/wp-content/uploads/2021/04/07-2-288x300.jpg" alt="Cinema-see-Covid Negative-Report-DC-Order-Theater-owner-Objection" width="288" height="300" />ಈಗಾಗಲೇ 50 % ಆದೇಶವೆ ದೊಡ್ಡ ಹೊಡೆತ ತಂದಿದೆ. ಈ‌ ನಡುವೆ ಈ ಆದೇಶ ನಮಗೆ ಕಷ್ಟವಾಗಲಿದೆ. ಈ ಆದೇಶವನ್ನ ವಾಪಸ್ಸು ಪಡೆಯುವ ಬಗ್ಗೆ ಮರು ಪರಿಶೀಲನೆ ಮಾಡಿ ಎಂದು ಮೈಸೂರು ಥಿಯೇಟರ್ ಮಾಲೀಕರ ಸಂಘದ ಕಾರ್ಯದರ್ಶಿ ರಾಜಾರಾಮ್ ಮನವಿ ಮಾಡಿದ್ದಾರೆ.</p>
<p>key words : Cinema-see-Covid Negative-Report-DC-Order-Theater-owner-Objection</p>
<p>The post <a href="https://www.justkannada.in/cinema-see-covid-negative-report-dc-order-theater-owner-objection/">ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ : ಡಿಸಿ ಆದೇಶಕ್ಕೆ ಥಿಯೇಟರ್ ಮಾಲೀಕರಿಂದ ಆಕ್ಷೇಪ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಆನ್ ಲೈನ್ ಶಿಕ್ಷಣಕ್ಕೆ ಅಪ್ಪನ ಫೋನ್ ಪಡೆದ ಮಗಳು ನೋಡಿದ್ದೇನು&#8230;?</title>
		<link>https://www.justkannada.in/dadsphoneonlineeducationwhatdaughtersee/</link>
		
		<dc:creator><![CDATA[JK Desk]]></dc:creator>
		<pubDate>Sun, 06 Dec 2020 05:27:57 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Dad's]]></category>
		<category><![CDATA[Daughter]]></category>
		<category><![CDATA[education]]></category>
		<category><![CDATA[Online]]></category>
		<category><![CDATA[phone]]></category>
		<category><![CDATA[See]]></category>
		<category><![CDATA[What]]></category>
		<guid isPermaLink="false">https://www.justkannada.in/?p=47701</guid>

					<description><![CDATA[<p>ಮಂಡ್ಯ,ಡಿಸೆಂಬರ್,06,2020(www.justkannada.in) : ಆನ್ ಲೈನ್ ಶಿಕ್ಷಣಕ್ಕೆ ಮಗಳಿಗೆ ಅಪ್ಪ ನೀಡಿದ ಮೊಬೈಲ್ ನಿಂದ ಅಪ್ಪನ ರಾಸಲೀಲೆ ಬೆಳಕಿಗೆ ಬಂದಿದೆ. ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಮಗಳ ಆನ್ ಲೈನ್ ಶಿಕ್ಷಣದಿಂದ ಅಪ್ಪನ ಮುಖವಾಡ ಕಳಚಿದೆ. ತಂದೆಯ ರಾಸಲೀಲೆ ವಿಡಿಯೋವನ್ನು ಮಗಳು ಅಮ್ಮನಿಗೆ ತೋರಿಸಿದ್ದಾಳೆ. ಪತಿ ವಿಡಿಯೋ ನೋಡಿದ ಮಹಿಳೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದು, ನಾಗಮಂಗಲ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. key words : [&#8230;]</p>
<p>The post <a href="https://www.justkannada.in/dadsphoneonlineeducationwhatdaughtersee/">ಆನ್ ಲೈನ್ ಶಿಕ್ಷಣಕ್ಕೆ ಅಪ್ಪನ ಫೋನ್ ಪಡೆದ ಮಗಳು ನೋಡಿದ್ದೇನು&#8230;?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮಂಡ್ಯ,ಡಿಸೆಂಬರ್,06,2020(www.justkannada.in) :</strong> ಆನ್ ಲೈನ್ ಶಿಕ್ಷಣಕ್ಕೆ ಮಗಳಿಗೆ ಅಪ್ಪ ನೀಡಿದ ಮೊಬೈಲ್ ನಿಂದ ಅಪ್ಪನ ರಾಸಲೀಲೆ ಬೆಳಕಿಗೆ ಬಂದಿದೆ.<img loading="lazy" decoding="async" class="aligncenter size-full wp-image-46949" src="https://www.justkannada.in/wp-content/uploads/2020/11/jkn.jpg" alt="logo-justkannada-mysore" width="170" height="170" /></p>
<p>ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಮಗಳ ಆನ್ ಲೈನ್ ಶಿಕ್ಷಣದಿಂದ ಅಪ್ಪನ ಮುಖವಾಡ ಕಳಚಿದೆ. ತಂದೆಯ ರಾಸಲೀಲೆ ವಿಡಿಯೋವನ್ನು ಮಗಳು ಅಮ್ಮನಿಗೆ ತೋರಿಸಿದ್ದಾಳೆ. ಪತಿ ವಿಡಿಯೋ ನೋಡಿದ ಮಹಿಳೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದು, ನಾಗಮಂಗಲ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.</p>
<p><img loading="lazy" decoding="async" class="aligncenter size-full wp-image-47702" src="https://www.justkannada.in/wp-content/uploads/2020/12/08-3.jpg" alt="Dad's-phone-online-education-What-daughter- see?" width="700" height="778" /></p>
<p>key words : Dad&#8217;s-phone-online-education-What-daughter- see?</p>
<p>The post <a href="https://www.justkannada.in/dadsphoneonlineeducationwhatdaughtersee/">ಆನ್ ಲೈನ್ ಶಿಕ್ಷಣಕ್ಕೆ ಅಪ್ಪನ ಫೋನ್ ಪಡೆದ ಮಗಳು ನೋಡಿದ್ದೇನು&#8230;?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದೀಪಾವಳಿಗೆ ಮೈಸೂರು ಅರಮನೆ ಹೇಗೆ ಕಂಗೊಳಿಸುತ್ತಿದೆ ನೋಡಿ&#8230;.!</title>
		<link>https://www.justkannada.in/mysorediwaliseehowpalaceadorns/</link>
		
		<dc:creator><![CDATA[JK Desk]]></dc:creator>
		<pubDate>Sat, 14 Nov 2020 10:18:35 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[adorns]]></category>
		<category><![CDATA[Diwali]]></category>
		<category><![CDATA[dynasty]]></category>
		<category><![CDATA[how]]></category>
		<category><![CDATA[much]]></category>
		<category><![CDATA[Mysore.]]></category>
		<category><![CDATA[palace]]></category>
		<category><![CDATA[Pramoda Devi Wodeyar]]></category>
		<category><![CDATA[See]]></category>
		<category><![CDATA[wishes]]></category>
		<guid isPermaLink="false">https://www.justkannada.in/?p=45211</guid>

					<description><![CDATA[<p>ಮೈಸೂರು,ನವೆಂಬರ್,14,2020(www.justkannada.in) : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೀಪಗಳ ಹಬ್ಬದ ಪ್ರಯುಕ್ತವಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ.ಅರಮನೆಯ ದೀಪಾಲಂಕಾರದ ವಿಶೇಷ ಫೋಟೋ ಒಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ. ರಾಜವಂಶಸ್ಥ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಭಾವಚಿತ್ರವನ್ನು ಒಳಗೊಂಡಿರುವ ದೀಪಾಲಂಕಾರದ ಫೋಟೋವನ್ನು ಪ್ರಮೋದಾ ದೇವಿ ಒಡೆಯರ್ ಹಂಚಿಕೊಂಡಿದ್ದಾರೆ. key words : Mysore-Diwali-See-how-palace-adorns</p>
<p>The post <a href="https://www.justkannada.in/mysorediwaliseehowpalaceadorns/">ದೀಪಾವಳಿಗೆ ಮೈಸೂರು ಅರಮನೆ ಹೇಗೆ ಕಂಗೊಳಿಸುತ್ತಿದೆ ನೋಡಿ&#8230;.!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,14,2020(www.justkannada.in)</strong> : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೀಪಗಳ ಹಬ್ಬದ ಪ್ರಯುಕ್ತವಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ.<img loading="lazy" decoding="async" class="aligncenter size-full wp-image-7" src="https://www.justkannada.in/wp-content/uploads/2019/05/jk-logo.jpg" alt="kannada-journalist-media-fourth-estate-under-loss" width="125" height="125" />ಅರಮನೆಯ ದೀಪಾಲಂಕಾರದ ವಿಶೇಷ ಫೋಟೋ ಒಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ.</p>
<p>ರಾಜವಂಶಸ್ಥ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಭಾವಚಿತ್ರವನ್ನು ಒಳಗೊಂಡಿರುವ ದೀಪಾಲಂಕಾರದ ಫೋಟೋವನ್ನು ಪ್ರಮೋದಾ ದೇವಿ ಒಡೆಯರ್ ಹಂಚಿಕೊಂಡಿದ್ದಾರೆ.</p>
<p><img loading="lazy" decoding="async" class="aligncenter size-medium wp-image-45212" src="https://www.justkannada.in/wp-content/uploads/2020/11/ಅರಮನೆ-300x164.jpg" alt="Mysore,Diwali,See,how,palace,adorns " width="300" height="164" /></p>
<p>key words : Mysore-Diwali-See-how-palace-adorns</p>
<p>The post <a href="https://www.justkannada.in/mysorediwaliseehowpalaceadorns/">ದೀಪಾವಳಿಗೆ ಮೈಸೂರು ಅರಮನೆ ಹೇಗೆ ಕಂಗೊಳಿಸುತ್ತಿದೆ ನೋಡಿ&#8230;.!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೆಎಸ್ ಆರ್ ಟಿಸಿ ಬಸ್ ಗಳ ಮೇಲಿನ ಪ್ರೀತಿಯಿಂದ ಈ ಹುಡುಗ ಮಾಡಿದ ಕೆಲಸ ನೋಡಿದರೆ ಆಶ್ಚರ್ಯವಾಗುತ್ತದೆ</title>
		<link>https://www.justkannada.in/thisboymadeloveksrtcbusessurprisedseework/</link>
		
		<dc:creator><![CDATA[JK Desk]]></dc:creator>
		<pubDate>Wed, 23 Sep 2020 10:01:57 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[boy]]></category>
		<category><![CDATA[buses]]></category>
		<category><![CDATA[KSRTC]]></category>
		<category><![CDATA[love]]></category>
		<category><![CDATA[made]]></category>
		<category><![CDATA[See]]></category>
		<category><![CDATA[surprised]]></category>
		<category><![CDATA[this]]></category>
		<category><![CDATA[work]]></category>
		<guid isPermaLink="false">https://www.justkannada.in/?p=39068</guid>

					<description><![CDATA[<p>ಮೈಸೂರು,ಸೆಪ್ಟೆಂಬರ್,23,2020(www.justkannada.in)  : ಬಾಲ್ಯದಿಂದಲೂ ಬಸ್ ನೋಡುವುದು, ಬಸ್ ನಲ್ಲಿ ಪ್ರಯಾಣಿಸುವುದು ಎಂದರೆ ವಿಶೇಷ ಆಸಕ್ತಿಹೊಂದಿದ್ದ ಬಾಲಕ ಪ್ರಜ್ವಲ್ ಗೌಡ(16) ಇದೀಗ ಕೆಎಸ್ ಆರ್ ಟಿಸಿ ಬಸ್ ಮಾಡೆಲ್ ಗಳನ್ನು ಸಿದ್ಧಪಡಿಸುವ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸುವಂತಹ ಕಲಾವಿದನಾಗಿದ್ದಾನೆ.ಕೆಎಸ್ ಆರ್ ಟಿಸಿ ಬಸ್ ಗಳ ಉಳಿದೆಲ್ಲ ಅಭಿಮಾನಿಗಳಿಗಿಂತ ಪ್ರಜ್ವಲ್ ಗೌಡ ಭಿನ್ನರಾಗಿದ್ದು, ತಮಗೆ ಬಹಳ ಇಷ್ಟವಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ ಟಿಸಿ) ಬಸ್ ಗಳನ್ನು ತಮ್ಮ ತನುಮನಕ್ಕೆ ತುಂಬಿಕೊಂಡವರಂತೆ ಸಾಮಾನ್ಯ ಸಾರಿಗೆ, ವೋಲ್ವೊ ಹಾಗೂ ವಾಯುವ್ಯ [&#8230;]</p>
<p>The post <a href="https://www.justkannada.in/thisboymadeloveksrtcbusessurprisedseework/">ಕೆಎಸ್ ಆರ್ ಟಿಸಿ ಬಸ್ ಗಳ ಮೇಲಿನ ಪ್ರೀತಿಯಿಂದ ಈ ಹುಡುಗ ಮಾಡಿದ ಕೆಲಸ ನೋಡಿದರೆ ಆಶ್ಚರ್ಯವಾಗುತ್ತದೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟೆಂಬರ್,23,2020(www.justkannada.in) </strong> : ಬಾಲ್ಯದಿಂದಲೂ ಬಸ್ ನೋಡುವುದು, ಬಸ್ ನಲ್ಲಿ ಪ್ರಯಾಣಿಸುವುದು ಎಂದರೆ ವಿಶೇಷ ಆಸಕ್ತಿಹೊಂದಿದ್ದ ಬಾಲಕ ಪ್ರಜ್ವಲ್ ಗೌಡ(16) ಇದೀಗ ಕೆಎಸ್ ಆರ್ ಟಿಸಿ ಬಸ್ ಮಾಡೆಲ್ ಗಳನ್ನು ಸಿದ್ಧಪಡಿಸುವ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸುವಂತಹ ಕಲಾವಿದನಾಗಿದ್ದಾನೆ.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" />ಕೆಎಸ್ ಆರ್ ಟಿಸಿ ಬಸ್ ಗಳ ಉಳಿದೆಲ್ಲ ಅಭಿಮಾನಿಗಳಿಗಿಂತ ಪ್ರಜ್ವಲ್ ಗೌಡ ಭಿನ್ನರಾಗಿದ್ದು, ತಮಗೆ ಬಹಳ ಇಷ್ಟವಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ ಟಿಸಿ) ಬಸ್ ಗಳನ್ನು ತಮ್ಮ ತನುಮನಕ್ಕೆ ತುಂಬಿಕೊಂಡವರಂತೆ ಸಾಮಾನ್ಯ ಸಾರಿಗೆ, ವೋಲ್ವೊ ಹಾಗೂ ವಾಯುವ್ಯ ಸಾರಿಗೆ ಬಸ್ ಮಾದರಿಗಳನ್ನು ರೂಪಿಸಿ ಎಲ್ಲರ ಮೆಚ್ಚುಗೆ ಪಾತ್ರನಾಗಿದ್ದಾನೆ.</p>
<p>ಮೈಸೂರು ವಿಶ್ವವಿದ್ಯಾನಿಲಯ ಕ್ವಾಟ್ರಸ್ ನಲ್ಲಿ ವಾಸವಿರುವ ಕವಿತಾ(ಕೆಎಸ್ ಒಯು ಉದ್ಯೋಗಿ), ರಾಘವೇಂದ್ರ(ವ್ಯಾಪಾರಿ) ದಂಪತಿಯ ಏಕೈಕ ಪುತ್ರನಾದ ಪ್ರಜ್ವಲ್ ಗೌಡ ಕುವೆಂಪುನಗರದಲ್ಲಿರುವ ಬಿಜಿಎಸ್ ನಲ್ಲಿ ಪಿಯುಸಿ ವ್ಯಾಸಂಗಕ್ಕೆ ಸೇರ್ಪಡೆಯಾಗಿದ್ದಾರೆ.</p>
<p><img loading="lazy" decoding="async" class="aligncenter size-medium wp-image-39076" src="https://www.justkannada.in/wp-content/uploads/2020/09/2625-295x300.jpg" alt="This-boy-made-love-KSRTC-buses-surprised-see-work" width="295" height="300" /></p>
<p>ಮಾದರಿ ಬಸ್ ಸಿದ್ಧಪಡಿಸುವುದು ಹೇಗೆ?</p>
<p>ಹೊಸ ವಿನ್ಯಾಸದ ಮೂಲಕ ಕೆಎಸ್ ಆರ್ ಟಿಸಿ ಗೆ ಭವಿಷ್ಯದ ಬಸ್ ಗಳ ಮಾದರಿಯ ರೂಪು ರೇಷೆಯಂತೆ ಪ್ರಜ್ವಲ್ ಅವರ ಮಾದರಿ ಬಸ್ ಗಳು ಕಾಣುತ್ತಿದೆ. ಸನ್ ಬೋರ್ಡ್ ನಿಂದ ಬಸ್ ಗಳ ಬಾಡಿ ನಿರ್ಮಿಸಿ, ಓಎಚ್ ಪಿ ಶೀಟ್ ಅನ್ನು ಬಸ್ ಹಿಂಭಾಗ, ಮುಂಭಾಗ ಹಾಗೂ ಕಿಟಕಿ ಗ್ಲಾಸ್ ಗಳನ್ನಾಗಿ ಅಳಡಿಸಲಾಗಿದೆ. ವೋಲ್ವೋ ಮಾದರಿಗೆ ಬಿಳಿ ಬಣ್ಣ ಬಳಿದು ಅದರ ಮೇಲೆ ಸ್ಟಿಕ್ಕರ್ ಅಂಟಿಸಲಾಗಿದ್ದು, ಕೆಎಸ್ ಆರ್ ಟಿಸಿ ಬಸ್ ಗಳ ಪುಟ್ಟ ಮಾದರಿಗಳು ಯಥಾವತ್ ಬಸ್ ಗಳಂತೇ ಕಾಣುವ ಮೂಲಕ ಅಚ್ಚರಿ ಮೂಡಿಸುತ್ತವೆ.</p>
<p>ಎರಡು ಬಸ್ ಗಳಿಗೆ ಬಣ್ಣದ ಬದಲಾಗಿ ರೇಡಿಯಂ ಬಳಸಲಾಗಿದೆ. ಚಕ್ರಗಳು, ಬಾಗಿಲುಗಳು, ಸ್ಟೇರಿಂಗ್, ಗೇರ್, ಚಾನೆಟ್ , ಸೀಟ್ ಗಳು, ಕಂಬಿಗಳು ಹೀಗೆ ಬಸ್ ನ ಒಳಾಂಗಣವು ನೈಜ ರೂಪದಲ್ಲಿದೆ. ವೋಲ್ವೊಗೆ ಎಸಿ, ಡಿಜಿಟಲ್ ಬೋರ್ಡ್, ಸ್ಕ್ರೀನ್ ಗಳನ್ನು ಹಾಕಲಾಗಿದ್ದು, ಬಸ್ ನ ಹೊರಭಾಗ ಮಾತ್ರವಲ್ಲದೇ, ಒಳಭಾಗವು ಅತ್ಯಾಕರ್ಷಕವಾಗಿ. ಒಂದು ಬಸ್ ಮಾದರಿ ನಿರ್ಮಾಣಕ್ಕೆ 20-25 ದಿನ ಸಮಯ ಹಿಡಿಯಲಿದೆ ಎಂದು ಪ್ರಜ್ವಲ್ ಜಸ್ಟ್ ಕನ್ನಡ ಕ್ಕೆ ಮಾಹಿತಿ ನೀಡಿದರು.</p>
<p><img loading="lazy" decoding="async" class="aligncenter size-medium wp-image-39077" src="https://www.justkannada.in/wp-content/uploads/2020/09/Untitled-300x214.jpg" alt="" width="300" height="214" /></p>
<p>ಅಭಿಮಾನವು ಕಲಾವಿದನನ್ನಾಗಿಸಿದೆ</p>
<p>ಬಸ್ ಮೇಲಿನ ಅಭಿಮಾನವು ಪ್ರಜ್ವಲ್ ನನ್ನು ಕಲಾವಿದನನ್ನಾಗಿ ಮಾಡಿದೆ.  ಲಾಕ್ ಡೌನ್ ಸಂದರ್ಭ ತನ್ನ ಕನಸಿಗೆ ರೆಕ್ಕೆ ಬಂದಂತೆ ಮೊದಲು ರಟ್ಟಿನ ಬಾಕ್ಸ್ ಬಳಸಿ, ಬಸ್ ಮಾದರಿ ನಿರ್ಮಿಸಲಾಗಿದೆ. ಇದು ಬಹಳ ಚನ್ನಾಗಿ ಮೂಡಿಬಂದಿದ್ದು, ಪೋಷಕರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ನಂತರ ಸೆನ್ ಬೋಡರ್ಸ್ ಬಳಸಿ ಬಸ್ ತಯಾರಿಸಲಾಗಿದೆ. ಹೀಗೆ ಸಿದ್ಧಪಡಿಸಲಾದ ಬಸ್ ಅನ್ನು ಮೈಸೂರು ಕೆಎಸ್ ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಅವರಿಗೆ ನೀಡಿದ್ದಾಗಿ ಪ್ರಜ್ವಲ್ ಸಂತೋಷವ್ಯಕ್ತಪಡಿಸಿದರು.</p>
<p>ನಾಲ್ಕನೇ  ಬಸ್  ಸಿದ್ಧವಾಗುತ್ತಿದೆ</p>
<p>ಈಗಾಗಲೇ ಕೆಎಸ್ ಆರ್ ಟಿಸಿಯ ಕೆಂಪು ಬಸ್, ಐರಾವತ, ಗ್ರೀನ್ ಕಲರ್ ಬಸ್ ಸೇರಿದಂತೆ ಮೂರು ಬಸ್ ಗಳನ್ನು ಈಗಾಗಲೇ ಸಿದ್ಧಪಡಿಸಿದ್ದು, ಮತ್ತೊಂದು ಬಸ್ ಸಿದ್ಧವಾಗುತ್ತಿದೆ. ಒಂದು ಬಸ್ ರಚನೆಗೆ 5 ರಿಂದ 6 ಸಾವಿರ ವೆಚ್ಚವಾಗಲಿದೆ. ಇದುವರೆವಿಗೆ 15 ರಿಂದ 16 ಸಾವಿರ ಖರ್ಚು ಮಾಡಲಾಗಿದೆ. ಪ್ರತಿ ಬಸ್ ನಿರ್ಮಾಣವು ನನಗೆ ಬಹಳ ಖುಷಿ ನೀಡಿದೆ ಎಂದು ಪ್ರಜ್ವಲ್ ತಿಳಿಸಿದರು.</p>
<p>ಕೆಎಸ್ ಆರ್ ಟಿಸಿ ಇಲಾಖೆ ಸೇರುವ ಕನಸು</p>
<p>ಕೆಎಸ್ ಆರ್ ಟಿಸಿ ಬಸ್ ಗಳೆಂದರೆ ವಿಶೇಷ ಆಸಕ್ತಿ ಹೊಂದಿರುವ ಪ್ರಜ್ವಲ್ ಉನ್ನತ ವ್ಯಾಸಂಗದ ಬಳಿಕ ಕೆಎಸ್ ಆರ್ ಟಿಸಿ  ಇಲಾಖೆಯಲ್ಲಿಯೇ ಉದ್ಯೋಗ ಪಡೆದು ಉತ್ತಮ ಸೇವೆ ಸಲ್ಲಿಸುವ ಕನಸು ಹೊಂದಿದ್ದಾರೆ. ಬಸ್ ಸ್ವಚ್ಛತೆ, ಅಪಘಾತ ಸಂದರ್ಭ ಬಸ್ ರಕ್ಷಣೆಗೆ ಹೇಗೆ ಮಾಡಬೇಕು ಸೇರಿದಂತೆ ಲಾಂಗ್ ಡ್ರೈವ್ ತೆರಳುವಂತಹ ಬಸ್ ಗಳಿಗೆ ಶೌಚಾಲಯ ಅಳವಡಿಕೆ ಮಾಡಬೇಕು ಎಂಬಿತ್ಯಾದಿಯಾದ ಸಲಹೆಗಳನ್ನು ತಿಳಿಸುವ ಕಾರ್ಯಕ್ಕೆ ಪ್ರಜ್ವಲ್ ಮುಂದಾಗಿದ್ದಾರೆ.</p>
<p>key words : This-boy-made-love-KSRTC-buses-surprised-see-work</p>
<p>The post <a href="https://www.justkannada.in/thisboymadeloveksrtcbusessurprisedseework/">ಕೆಎಸ್ ಆರ್ ಟಿಸಿ ಬಸ್ ಗಳ ಮೇಲಿನ ಪ್ರೀತಿಯಿಂದ ಈ ಹುಡುಗ ಮಾಡಿದ ಕೆಲಸ ನೋಡಿದರೆ ಆಶ್ಚರ್ಯವಾಗುತ್ತದೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರ: ನೋಡಿ ಕಣ್ತುಂಬಿಕೊಂಡ ಜನತೆ&#8230;</title>
		<link>https://www.justkannada.in/eclipse-visible-country-state-see-people/</link>
		
		<dc:creator><![CDATA[JK Desk]]></dc:creator>
		<pubDate>Thu, 26 Dec 2019 04:57:42 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[SCIENCE & TECHNOLOGY]]></category>
		<category><![CDATA[country.]]></category>
		<category><![CDATA[eclipse- visible]]></category>
		<category><![CDATA[people]]></category>
		<category><![CDATA[See]]></category>
		<category><![CDATA[State]]></category>
		<guid isPermaLink="false">https://www.justkannada.in/?p=19584</guid>

					<description><![CDATA[<p>ಬೆಂಗಳೂರು,ಡಿ,26,2019(www.justkannada.in): ಇತಿಹಾಸದಲ್ಲಿಯೇ  ಇಂದು ನಭೋ ಮಂಡಲದಲ್ಲಿ ವಿಸ್ಮಯವೊಂದು ನಡೆದಿದ್ದು, ಕಂಕಣ ಸೂರ್ಯಗ್ರಹಣ ಗೋಚರಿಸಿದೆ. ದೇಶ ಮತ್ತು ರಾಜ್ಯದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದು ಕಂಕಣ ಸೂರ್ಯಗ್ರಹಣವನ್ನ ನೋಡಿ ಜನತೆ ಕಣ್ತುಂಬಿಕೊಂಡಿದ್ದಾರೆ. ದೇಶದಲ್ಲಿ ಇಂದು ಬೆಳಗ್ಗೆ 8.04ಕ್ಕೆ ಕಂಕಣ ಸೂರ್ಯಗ್ರಹಣ ಗೋಚರಗೊಂಡಿದೆ. ಸೂರ್ಯ-ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಈ ಸೂರ್ಯಗ್ರಹಣ ಸಂಭವಿಸುತ್ತದೆ. ಕೊಚ್ಚಿ, ಕಾಸರಗೂಡು, ಅಹಮದಾಬಾದ್. ಭುವನೇಶ್ವರ್, ಮುಂಬೈ, ವಾರಣಾಸಿ  ಚಂಢಿಗಡ, ಹರಿದ್ವಾರ ಸೇರಿ ದೇಶದ ಹಲವು ಕಡೆಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರಿಸಿದೆ. [&#8230;]</p>
<p>The post <a href="https://www.justkannada.in/eclipse-visible-country-state-see-people/">ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರ: ನೋಡಿ ಕಣ್ತುಂಬಿಕೊಂಡ ಜನತೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಡಿ,26,2019(<a href="https://www.justkannada.in">www.justkannada.in</a>): ಇತಿಹಾಸದಲ್ಲಿಯೇ  ಇಂದು ನಭೋ ಮಂಡಲದಲ್ಲಿ ವಿಸ್ಮಯವೊಂದು ನಡೆದಿದ್ದು, ಕಂಕಣ ಸೂರ್ಯಗ್ರಹಣ ಗೋಚರಿಸಿದೆ.</p>
<p>ದೇಶ ಮತ್ತು ರಾಜ್ಯದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದು ಕಂಕಣ ಸೂರ್ಯಗ್ರಹಣವನ್ನ ನೋಡಿ ಜನತೆ ಕಣ್ತುಂಬಿಕೊಂಡಿದ್ದಾರೆ. ದೇಶದಲ್ಲಿ ಇಂದು ಬೆಳಗ್ಗೆ 8.04ಕ್ಕೆ ಕಂಕಣ ಸೂರ್ಯಗ್ರಹಣ ಗೋಚರಗೊಂಡಿದೆ. ಸೂರ್ಯ-ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಈ ಸೂರ್ಯಗ್ರಹಣ ಸಂಭವಿಸುತ್ತದೆ.</p>
<p>ಕೊಚ್ಚಿ, ಕಾಸರಗೂಡು, ಅಹಮದಾಬಾದ್. ಭುವನೇಶ್ವರ್, ಮುಂಬೈ, ವಾರಣಾಸಿ  ಚಂಢಿಗಡ, ಹರಿದ್ವಾರ ಸೇರಿ ದೇಶದ ಹಲವು ಕಡೆಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರಿಸಿದೆ. ಹಾಗೆಯೇ ರಾಜ್ಯದ ವಿವಿಧ ನಗರಗಳಲ್ಲಿ, ಮೈಸೂರು, ಬೆಳಗಾವಿ, ಶಿವಮೊಗ್ಗ, ಮಂಗಳೂರು, , ಚಾಮರಾಜನಗರ, ಹುಬ್ಬಳ್ಳಿ, ಬಾಗಲಕೋಟೆ, ರಾಮನಗರ, ಧಾರವಾಡ ಮುಂತಾದ ನಗರಗಳಲ್ಲಿ ಈ ಸೂರ್ಯಗ್ರಹಣ ಗೋಚರವಾಗಿದೆ.  ಸೂರ್ಯ ಗ್ರಹ ವೀಕ್ಷಣೆಗೆ ಹಲವೆಡೆ ಟೆಲಿಸ್ಕೋಪ್, ಬೈನಾಕ್ಯುಲರ್, ಬಿಂಬ ರಂಧ್ರ ದರ್ಶನ ಹಾಗೂ ಸೌರ ಕನ್ನಡಕಗಳ ವ್ಯವಸ್ಥೆ ಮಾಡಲಾಗಿತ್ತು.</p>
<p>Key words: eclipse- visible –country- state &#8211; See &#8211; people.</p>
<p>The post <a href="https://www.justkannada.in/eclipse-visible-country-state-see-people/">ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರ: ನೋಡಿ ಕಣ್ತುಂಬಿಕೊಂಡ ಜನತೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
