<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>sasikala Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/sasikala/feed/" rel="self" type="application/rss+xml" />
	<link>https://www.justkannada.in/tag/sasikala/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Mon, 08 Feb 2021 06:17:25 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>sasikala Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/sasikala/</link>
	<width>32</width>
	<height>32</height>
</image> 
	<item>
		<title>“ತವರಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ”</title>
		<link>https://www.justkannada.in/welcomebackhomesasikala/</link>
		
		<dc:creator><![CDATA[JK Desk]]></dc:creator>
		<pubDate>Mon, 08 Feb 2021 06:17:25 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[back]]></category>
		<category><![CDATA[home]]></category>
		<category><![CDATA[sasikala]]></category>
		<category><![CDATA[Welcome]]></category>
		<guid isPermaLink="false">https://www.justkannada.in/?p=55731</guid>

					<description><![CDATA[<p>ಬೆಂಗಳೂರು,ಫೆಬ್ರವರಿ,08,2021(www.justkannada.in) : ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ತಮಿಳುನಾಡಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ ದೊರೆತಿದೆ.ಜನವರಿ 4ರಂದು ಬಿಡುಗಡೆಯಾಗಿದ್ದು, ಇಂದು ಬೆಳಗ್ಗೆ ರೆಸಾರ್ಟ್‍ನಿಂದ ತಮಿಳುನಾಡಿಗೆ ಹೊರಡುತ್ತಿದ್ದಂತೆಯೇ ಅಭಿಮಾನಿಗಳು ಹೂವಿನ ಸುರಿಮಳೆಗರೆದು ಅದ್ಧೂರಿಯಾಗಿ ಸ್ವಾಗತಿಸಿದರು. ಮಡಿವಾಳ, ಸಿಲ್ಕ್‍ಬೋರ್ಡ್ ಮೂಲಕ ಕರ್ನಾಟಕ ಪೊಲೀಸರು ಬಿಗಿಭದ್ರತೆಯಲ್ಲಿ ಶಶಿಕಲಾ ಅವರನ್ನು ಅತ್ತಿಬೆಲೆ ಬಳಿಯ ತಮಿಳುನಾಡಿನ ಗಡಿವರೆಗೂ ಕರೆತಂದರು. ಗಡಿಯಲ್ಲೇ ಕಾದು ನಿಂತಿದ್ದ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಪೂರ್ಣಕುಂಭ ಹಿಡಿದು ಚಿನ್ನಮ್ಮಗೆ ಭವ್ಯ ಸ್ವಾಗತ ನೀಡಿದ್ದಾರೆ ಎಂದು [&#8230;]</p>
<p>The post <a href="https://www.justkannada.in/welcomebackhomesasikala/">“ತವರಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಫೆಬ್ರವರಿ,08,2021(www.justkannada.in) :</strong> ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ತಮಿಳುನಾಡಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ ದೊರೆತಿದೆ.<img fetchpriority="high" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="269" height="269" />ಜನವರಿ 4ರಂದು ಬಿಡುಗಡೆಯಾಗಿದ್ದು, ಇಂದು ಬೆಳಗ್ಗೆ ರೆಸಾರ್ಟ್‍ನಿಂದ ತಮಿಳುನಾಡಿಗೆ ಹೊರಡುತ್ತಿದ್ದಂತೆಯೇ ಅಭಿಮಾನಿಗಳು ಹೂವಿನ ಸುರಿಮಳೆಗರೆದು ಅದ್ಧೂರಿಯಾಗಿ ಸ್ವಾಗತಿಸಿದರು.</p>
<p>ಮಡಿವಾಳ, ಸಿಲ್ಕ್‍ಬೋರ್ಡ್ ಮೂಲಕ ಕರ್ನಾಟಕ ಪೊಲೀಸರು ಬಿಗಿಭದ್ರತೆಯಲ್ಲಿ ಶಶಿಕಲಾ ಅವರನ್ನು ಅತ್ತಿಬೆಲೆ ಬಳಿಯ ತಮಿಳುನಾಡಿನ ಗಡಿವರೆಗೂ ಕರೆತಂದರು. ಗಡಿಯಲ್ಲೇ ಕಾದು ನಿಂತಿದ್ದ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಪೂರ್ಣಕುಂಭ ಹಿಡಿದು ಚಿನ್ನಮ್ಮಗೆ ಭವ್ಯ ಸ್ವಾಗತ ನೀಡಿದ್ದಾರೆ ಎಂದು ತಿಳಿದು ಬಂದಿದೆ.<img decoding="async" class="aligncenter  wp-image-55734" src="https://www.justkannada.in/wp-content/uploads/2021/02/05-5-300x173.jpg" alt="Welcome-back-home-Sasikala" width="412" height="237" />ನಿರೀಕ್ಷೆಗೂ ಮೀರಿ ಜಮಾಯಿಸಿದ್ದ ಜನರು ಚಿನ್ನಮ್ಮ ಪರ ಘೋಷಣೆಗಳನ್ನು ಕೂಗಿ ದಾರಿಯುದ್ದಕ್ಕೂ ಹೂಮಳೆಗರೆದಿದ್ದಾರೆ.</p>
<p>key words : Welcome-back-home-Sasikala</p>
<p>The post <a href="https://www.justkannada.in/welcomebackhomesasikala/">“ತವರಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪರಪ್ಪನ ಅಗ್ರಹಾರ ಜೈಲಿಂದ ಬಿಡುಗಡೆಗಾಗಿ ಜಯಲಲಿತಾ ಆಪ್ತೆ ಸಸಿಕಲಾ ಪಾವತಿಸಿದ ಹಣ 10 ಕೋಟಿ ರೂ.</title>
		<link>https://www.justkannada.in/tamilnadu-sasikala-lawyers-paid-rs-10-crore-bangalore-court-case-of-amassing-wealth/</link>
		
		<dc:creator><![CDATA[JK Desk]]></dc:creator>
		<pubDate>Wed, 18 Nov 2020 11:49:10 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[bangalore-court]]></category>
		<category><![CDATA[case of amassing wealth.]]></category>
		<category><![CDATA[lawyers-paid]]></category>
		<category><![CDATA[Rs 10 crore]]></category>
		<category><![CDATA[sasikala]]></category>
		<category><![CDATA[TamilNadu]]></category>
		<guid isPermaLink="false">https://www.justkannada.in/?p=45699</guid>

					<description><![CDATA[<p>&#160; ಬೆಂಗಳೂರು, ನ.18, 2020 : (www.justkannada.in news) : ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಆಪ್ತೆ, ಸಸಿಕಲಾ ನಟರಾಜನ್ ನ್ಯಾಯಾಲಯಕ್ಕೆ 10 ಕೋಟಿ ರೂ.ಪಾವತಿಸಿದ್ದಾರೆ. ಸಸಿಕಲಾ ಪರ ವಕೀಲಾರದ ಮುತ್ತುಕುಮಾರ್ ಹಾಗೂ ರಾಜಸೇತುರ್ಪಾಂಡಿಯನ್ ಇತ್ತೀಚೆಗೆ ದಂಡದ ಮೊತ್ತವಾದ 10 ಕೋಟಿ ರೂ. ಹಣವನ್ನು ಡಿಡಿ ರೂಪದಲ್ಲಿ ಬೆಂಗಳೂರಿನ ನ್ಯಾಯಾಲಯಕ್ಕೆ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಡಿಡಿ ಹಣದ ಮೊತ್ತವನ್ನು ಪಳನಿವೇಲ್, ವಾಸಂತಿದೇವಿ, ಹೇಮ [&#8230;]</p>
<p>The post <a href="https://www.justkannada.in/tamilnadu-sasikala-lawyers-paid-rs-10-crore-bangalore-court-case-of-amassing-wealth/">ಪರಪ್ಪನ ಅಗ್ರಹಾರ ಜೈಲಿಂದ ಬಿಡುಗಡೆಗಾಗಿ ಜಯಲಲಿತಾ ಆಪ್ತೆ ಸಸಿಕಲಾ ಪಾವತಿಸಿದ ಹಣ 10 ಕೋಟಿ ರೂ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ನ.18, 2020 : (www.justkannada.in news) : ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಆಪ್ತೆ, ಸಸಿಕಲಾ ನಟರಾಜನ್ ನ್ಯಾಯಾಲಯಕ್ಕೆ 10 ಕೋಟಿ ರೂ.ಪಾವತಿಸಿದ್ದಾರೆ.</p>
<p>ಸಸಿಕಲಾ ಪರ ವಕೀಲಾರದ ಮುತ್ತುಕುಮಾರ್ ಹಾಗೂ ರಾಜಸೇತುರ್ಪಾಂಡಿಯನ್ ಇತ್ತೀಚೆಗೆ ದಂಡದ ಮೊತ್ತವಾದ 10 ಕೋಟಿ ರೂ. ಹಣವನ್ನು ಡಿಡಿ ರೂಪದಲ್ಲಿ ಬೆಂಗಳೂರಿನ ನ್ಯಾಯಾಲಯಕ್ಕೆ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.</p>
<p><img decoding="async" class="aligncenter size-full wp-image-45701" src="https://www.justkannada.in/wp-content/uploads/2020/11/rti.jpg" alt="Tamilnadu-sasikala-lawyers-paid-Rs.10.crore-bangalore-court-case of amassing wealth." width="960" height="1280" /></p>
<p>ಈ ಡಿಡಿ ಹಣದ ಮೊತ್ತವನ್ನು ಪಳನಿವೇಲ್, ವಾಸಂತಿದೇವಿ, ಹೇಮ ಹಾಗೂ ವಿವೇಕ್ ಎಂಬುವವರ ಹೆಸರಿಗೆ ನೀಡಲಾಗಿದೆ.<br />
ಮುಂದಿನ ವರ್ಷದ ಅಂದ್ರೆ 2021 ರ ಜನವರಿ 27 ರಂದು ಸಸಿಕಲಾ ಬಿಡುಗಡೆ ಸಾಧ್ಯತೆ ಇದೆ ಎಂಬುದು ಆರ್‌ಟಿಐ ಅರ್ಜಿ ಮೂಲಕ ಈಗಾಗಲೇ ಬಹಿರಂಗವಾಗಿದೆ. ಸಸಿಕಲಾ ಬಿಡುಗಡೆ ಕುರಿತು ನರಸಿಂಹ ಮೂರ್ತಿ ಅವರು ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಗೆ ಜೈಲಾಧಿಕಾರಿಗಳು ಈ ಉತ್ತರ ನೀಡಿದ್ದರು.</p>
<p>ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ , ಜೈಲು ಶಿಕ್ಷೆಯೊಂದಿಗೆ 10 ಕೋಟಿ ರೂ. ದಂಡ ವಿಧಿಸಿತ್ತು. ಈ ಮೊತ್ತವನ್ನು ಸಸಿಕಲಾ ಪಾವತಿದರೆ ಬಿಡುಗಡೆಗೆ ಅವಕಾಶ. ಇಲ್ಲವಾದರೇ ಮತ್ತೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಹಣ ಪಾವತಿಸಲಾಗಿದೆ. ಹಾಗಾಗಿ ಜನವರಿಯಲ್ಲಿ ಸಸಿಕಲಾ ಬಿಡುಗಡೆ ಹಾದಿ ಸುಗಮವಾಗಿದೆ.</p>
<p><img loading="lazy" decoding="async" class="aligncenter size-full wp-image-45703" src="https://www.justkannada.in/wp-content/uploads/2020/11/sasikala.jpg" alt="Tamilnadu-sasikala-lawyers-paid-Rs.10.crore-bangalore-court-case of amassing wealth." width="800" height="467" /></p>
<p>KEY WORDS : Tamilnadu-sasikala-lawyers-paid-Rs.10.crore-bangalore-court-case of amassing wealth.</p>
<p>&nbsp;</p>
<p>SUMMARY :</p>
<p>sasikala&#8217;s lawyers Muthukumar and Rajasenthurpandian edecntly paid a fine of Rs 10 crore in a seperate court in Bangalore in a case of amassing wealth. DD was paid in the name of Palanivel, Vasanthi Devi, Hema, Vivek. Before release she has to pay Rs 10 crore or else her jail term will be extended for a year.</p>
<p>The post <a href="https://www.justkannada.in/tamilnadu-sasikala-lawyers-paid-rs-10-crore-bangalore-court-case-of-amassing-wealth/">ಪರಪ್ಪನ ಅಗ್ರಹಾರ ಜೈಲಿಂದ ಬಿಡುಗಡೆಗಾಗಿ ಜಯಲಲಿತಾ ಆಪ್ತೆ ಸಸಿಕಲಾ ಪಾವತಿಸಿದ ಹಣ 10 ಕೋಟಿ ರೂ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
