<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>reason Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/reason/feed/" rel="self" type="application/rss+xml" />
	<link>https://www.justkannada.in/tag/reason/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 01 Nov 2025 12:41:03 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>reason Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/reason/</link>
	<width>32</width>
	<height>32</height>
</image> 
	<item>
		<title>ಇಬ್ಬರು ಮಕ್ಕಳನ್ನ ಹತ್ಯೆಗೈದು ತಾಯಿ ಆತ್ಮಹತ್ಯೆ: ಕಾರಣವೇನು..?</title>
		<link>https://www.justkannada.in/mother-suicide-children/</link>
		
		<dc:creator><![CDATA[prashanth]]></dc:creator>
		<pubDate>Sat, 01 Nov 2025 12:41:03 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[children]]></category>
		<category><![CDATA[Commits suicide]]></category>
		<category><![CDATA[Mother]]></category>
		<category><![CDATA[Mysore.]]></category>
		<category><![CDATA[reason]]></category>
		<guid isPermaLink="false">https://www.justkannada.in/?p=147255</guid>

					<description><![CDATA[<p>ಮೈಸೂರು,ನವೆಂಬರ್,1,2025 (www.justkannada.in): ತಾಯಿಗಿಂತ ದೇವರಿಲ್ಲ ಅಂತಾರೆ ಆದ್ರೆ ಇಲ್ಲೊಬ್ಬ ತಾಯಿ ತನ್ನ ಎರಡು ಹೆಣ್ಣು ಮಕ್ಕಳ ಕುತ್ತಿಗೆ ಕುಯ್ದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಮುಸ್ಲಿಂ ಬ್ಲಾಕ್ ನಲ್ಲಿ  ನಡೆದಿದೆ. ಹೌದು ಬೆಟ್ಟದಪುರ ಗ್ರಾಮದ ರಬಿಯಾ ಭಾನು ಮಕ್ಕಳನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕಳೆದ 3 ವರ್ಷಗಳ ಹಿಂದೆ ರಬಿಯಾ ಭಾನುಗೆ ಸೈಯದ್ ಮುಸಾವೀರ್ ಎಂಬುವರ ಜೊತೆಗೆ ಮದುವೆಯಾಗಿದೆ. ಇಬ್ಬರ ದಾಂಪತ್ಯ ಜೀವನಕ್ಕೆ [&#8230;]</p>
<p>The post <a href="https://www.justkannada.in/mother-suicide-children/">ಇಬ್ಬರು ಮಕ್ಕಳನ್ನ ಹತ್ಯೆಗೈದು ತಾಯಿ ಆತ್ಮಹತ್ಯೆ: ಕಾರಣವೇನು..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,1,2025 (<a href="http://www.justkannada.in">www.justkannada.in</a>):</strong> ತಾಯಿಗಿಂತ ದೇವರಿಲ್ಲ ಅಂತಾರೆ ಆದ್ರೆ ಇಲ್ಲೊಬ್ಬ ತಾಯಿ ತನ್ನ ಎರಡು ಹೆಣ್ಣು ಮಕ್ಕಳ ಕುತ್ತಿಗೆ ಕುಯ್ದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಮುಸ್ಲಿಂ ಬ್ಲಾಕ್ ನಲ್ಲಿ  ನಡೆದಿದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಹೌದು ಬೆಟ್ಟದಪುರ ಗ್ರಾಮದ ರಬಿಯಾ ಭಾನು ಮಕ್ಕಳನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕಳೆದ 3 ವರ್ಷಗಳ ಹಿಂದೆ ರಬಿಯಾ ಭಾನುಗೆ ಸೈಯದ್ ಮುಸಾವೀರ್ ಎಂಬುವರ ಜೊತೆಗೆ ಮದುವೆಯಾಗಿದೆ. ಇಬ್ಬರ ದಾಂಪತ್ಯ ಜೀವನಕ್ಕೆ 2 ವರ್ಷದ ಒಂದು ಹೆಣ್ಣು ಮಗು ಇದ್ದು, ಕಳೆದ 8 ದಿನಗಳ ಹಿಂದೆ ಮತ್ತೊಂದು ಹೆಣ್ಣು ಮಗು ಕೂಡ ಜನಿಸಿತ್ತು.</p>
<p>ಮೊದಲ ಹೆಣ್ಣು ಮಗು ಅನಮ್ ಫಾತಿಯ ವಿಶೇಷ ಚೇತನ ಮಗುವಾಗಿದ್ದ ಕಾರಣ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದೆ. ಕಳೆದ 8 ದಿನದ ಹಿಂದೆ ಇನ್ನೊಂದು ಮಗು ಕೂಡ ಜನಿಸಿದ್ದು ಅದು ಹೆಣ್ಣು ಹೀಗಾಗಿ ತಾಯಿಯ ರಬಿಯಾ ಭಾನು ಬೇಜಾರಿನಲ್ಲಿದ್ದು ತಂದೆ ಮನೆಯಲ್ಲಿ ಬಾಣಂತನಕ್ಕೆ ಹೋಗಿದ್ದಾಳೆ.</p>
<p>ಇಂದು ಬೆಳಿಗ್ಗೆ ಮೊದಲ ಮಗು ಅಂಗವಿಕಲೆ ಎರಡನೇ ಮಗು ಕೂಡ ಹೆಣ್ಣು ಎಂದು ಮನನೊಂದು ಮಲಗಿದ್ದ ಮಕ್ಕಳ ಕತ್ತು ಕುಯ್ದು ತಾನು ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಿಂಡಿಗೆ ಕರೆಯಲು ಕುಟುಂಬಸ್ಥರು ರೂಮಿನ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಬೆಟ್ಟದಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ</p>
<p>ಒಟ್ಟಾರೆಯಾಗಿ ಮಕ್ಕಳಿಲ್ಲದ ಎಷ್ಟೋ ಜನರು ಮಕ್ಕಳಾದ್ರೆ ಸಾಕು ಅಂತಿದ್ದರೆ ಮೊದಲ ಮಗು ಅಂಗವಿಕಲೆ ಎರಡನೇ ಮಗು ಹೆಣ್ಣು ಎಂದು ತಾಯಿಯೇ ಕೊಲೆ ಮಾಡಿರುವ ಘಟನೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.</p>
<p>Key words: Mysore, Mother, commits suicide, children, reason</p>
<p>The post <a href="https://www.justkannada.in/mother-suicide-children/">ಇಬ್ಬರು ಮಕ್ಕಳನ್ನ ಹತ್ಯೆಗೈದು ತಾಯಿ ಆತ್ಮಹತ್ಯೆ: ಕಾರಣವೇನು..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹುಲಿ ಕಗ್ಗೊಲೆ ಹಿಂದಿನ ಕಾರಣ ಅನಾವರಣ..!</title>
		<link>https://www.justkannada.in/tiger-death-reason/</link>
		
		<dc:creator><![CDATA[prashanth]]></dc:creator>
		<pubDate>Fri, 27 Jun 2025 12:42:53 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[death]]></category>
		<category><![CDATA[Male Mahdeshwara hills]]></category>
		<category><![CDATA[reason]]></category>
		<category><![CDATA[tiger]]></category>
		<guid isPermaLink="false">https://www.justkannada.in/?p=142082</guid>

					<description><![CDATA[<p>ಚಾಮರಾಜನಗರ,ಜೂನ್,27,2025 (www.justkannada.in):” ರಾಷ್ಟ್ರೀಯ ವನ್ಯಪ್ರಾಣಿ ಹುಲಿಗಳ ಕಗ್ಗೊಲೆ ನಡೆದಿರುವ ಸ್ಥಳ ಚಾಮರಾಜ ನಗರ ಜಿಲ್ಲೆಯಲ್ಲಿದೆ. ನಿರ್ದಿಷ್ಟವಾಗಿ ಹನೂರು ತಾಲ್ಲೂಕು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ರಂ ವಲಯದ ಮೀಣ್ಯಂ ಉಪ ವಲಯದಲ್ಲಿ ನಡೆದಿದೆ. ಕಾಡಿನಲ್ಲಿ ತಮ್ಮ ಪಾಡಿಗೆ ಸಂಚರಿಸುತ್ತಿದ್ದ ತಾಯಿ ಹುಲಿ, ಐದು ಮರಿ ಹುಲಿಗಳ ಸಾವಿಗೆ ಕಾರಣಗಳೇನು. ಎಂಬುದನ್ನು ನಿಖರವಾಗಿ ತಿಳಿಯಲು ಪರಿಸರ ವನ್ಯಜೀವಿ ವಲಯದ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತೊಡಗಿದ್ದಾರೆ. ಮುಖ್ಯವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವನ್ಯಜೀವನ ತಜ್ಞರಾದ ಜೋಸೆಫ್ ಹೂವ‌ರ್, [&#8230;]</p>
<p>The post <a href="https://www.justkannada.in/tiger-death-reason/">ಹುಲಿ ಕಗ್ಗೊಲೆ ಹಿಂದಿನ ಕಾರಣ ಅನಾವರಣ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ,ಜೂನ್,27,2025 (www.justkannada.in)</strong>:” ರಾಷ್ಟ್ರೀಯ ವನ್ಯಪ್ರಾಣಿ ಹುಲಿಗಳ ಕಗ್ಗೊಲೆ ನಡೆದಿರುವ ಸ್ಥಳ ಚಾಮರಾಜ ನಗರ ಜಿಲ್ಲೆಯಲ್ಲಿದೆ. ನಿರ್ದಿಷ್ಟವಾಗಿ ಹನೂರು ತಾಲ್ಲೂಕು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ರಂ ವಲಯದ ಮೀಣ್ಯಂ ಉಪ ವಲಯದಲ್ಲಿ ನಡೆದಿದೆ.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಕಾಡಿನಲ್ಲಿ ತಮ್ಮ ಪಾಡಿಗೆ ಸಂಚರಿಸುತ್ತಿದ್ದ ತಾಯಿ ಹುಲಿ, ಐದು ಮರಿ ಹುಲಿಗಳ ಸಾವಿಗೆ ಕಾರಣಗಳೇನು. ಎಂಬುದನ್ನು ನಿಖರವಾಗಿ ತಿಳಿಯಲು ಪರಿಸರ ವನ್ಯಜೀವಿ ವಲಯದ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತೊಡಗಿದ್ದಾರೆ. ಮುಖ್ಯವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವನ್ಯಜೀವನ ತಜ್ಞರಾದ ಜೋಸೆಫ್ ಹೂವ‌ರ್, ವಿನೋದ್ ಕುಮಾರ್ ಬಿ. ನಾಯಕ್ ತಾವು ಸಂಗ್ರಹಿಸಿದ ಮಾಹಿತಿ ಹಂಚಿ ಕೊಂಡಿದ್ದಾರೆ.</p>
<p>ಜೋಸೆಫ್ ಹೂವ‌ರ್ ಅವರು “ಅರಣ್ಯ ಇಲಾಖೆಯ ಕೆಳಹಂತದ ನೌಕರರಿಗೆ ವೇತನ ಪಾವತಿಯಾಗಿಲ್ಲ. ಇವರೆಲ್ಲ ಸಣ್ಣ ಮೊತ್ತದ ದಿನಗೂಲಿ ಭತ್ಯೆ ಪಡೆಯುವವರು ಸಂಬಳ ಕೊಡದೇ ಇದ್ದರೂ ಅರಣ್ಯ ಕಾವಲುಗಾರರಿಗೆ ಹೇಗೆ ಕೆಲಸ ಮಾಡಿ ಎಂದು ಹೇಳಲು ಸಾಧ್ಯ ? ಈ ರೀತಿ ವಾಚರ್ಸ್ ನೇಮಿಸಿಕೊಂಡು ಅವರಿಗೆ ಸಂಬಳ ಕೊಡುವುದಕ್ಕಾಗಿಯೇ ಗುತ್ತಿಗೆದಾರ ಇದ್ದಾರೆ. ಇವರಿಗೆ ಕೊಡಬೇಕಾದ 2 ಕೋಟಿ ರೂಪಾಯಿಗಳನ್ನು ಅರಣ್ಯ ಇಲಾಖೆ ಬಾಕಿ ಉಳಿಸಿಕೊಂಡಿದೆ. ಸಹಜವಾಗಿಯೇ ತನ್ನ ಕೈಯಲ್ಲಿ ವೇತನ ಕೊಡುವುದು ಸಾಧ್ಯವಿಲ್ಲ ಎಂದು ಗುತ್ತಿಗೆದಾರ ಸುಮ್ಮನಾಗಿದ್ದಾರೆ&#8221; ಎಂದು ವಿವರಿಸಿದ್ದಾರೆ.</p>
<p>&#8216;ವೇತನ ಬಾರದಿರುವುದರಿಂದ ಆಕ್ರೋಶಗೊಂಡ ವಾಚರ್ಸ್ ಮೂರು ತಿಂಗಳ ಹಿಂದೆ ಹೋಗಿ ಸ್ಥಳೀಯ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಊಟ ಮಾಡಲು ಸಹ ಹಣವಿಲ್ಲವೆಂದು ಅಲವತ್ತುಕೊಂಡಿದ್ದಾರೆ. ಆದರೂ ಅರಣ್ಯ ಇಲಾಖೆ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ. ಇದರ ನಡುವೆ 2 ಕೋಟಿ ರೂ ಬಾಕಿ ಉಳಿಸಿಕೊಂಡಿದ್ದರೂ ಮತ್ತೊಬ್ಬ ಗುತ್ತಿಗೆದಾರನಿಗೆ ಗುತ್ತಿಗೆ ಕೊಡಲು ಅರಣ್ಯ ಇಲಾಖೆ ಮುಂದಾಗಿದೆ. ಎನ್ನುವ ಮಾತೂ ಇದೆ. ಇದರಲ್ಲಿ ಹಿರಿಯ ಅಧಿಕಾರಿಗಳು ತಪ್ಪೆಸಗಿರುವುದು ಸ್ಪಷ್ಟವಾಗಿದೆ&#8221; ಎಂದಿದ್ದಾರೆ.<img decoding="async" class="aligncenter size-full wp-image-142084" src="https://www.justkannada.in/wp-content/uploads/2025/06/tiger12.jpg" alt="" width="500" height="354" srcset="https://www.justkannada.in/wp-content/uploads/2025/06/tiger12.jpg 500w, https://www.justkannada.in/wp-content/uploads/2025/06/tiger12-300x212.jpg 300w, https://www.justkannada.in/wp-content/uploads/2025/06/tiger12-150x106.jpg 150w, https://www.justkannada.in/wp-content/uploads/2025/06/tiger12-100x70.jpg 100w" sizes="(max-width: 500px) 100vw, 500px" /></p>
<p>ಸ್ಥಳೀಯ ಡಿಸಿಎಫ್ ಚಕ್ರಪಾಣಿ ಹಿಂದೊಮ್ಮೆ ಕರ್ತವ್ಯದಿಂದ ಸಸ್ಪೆಂಡ್ ಆಗಿದ್ದರು. ಇಂಥ ಅಧಿಕಾರಿಯನ್ನು ಸೂಕ್ಷ್ಮ ವಲಯದ ಕಾರ್ಯಕಾರಿ ಹುದ್ದೆಗೆ ನೇಮಿಸಿರುವುದರಲ್ಲಿ ರಾಜ್ಯ ಸರ್ಕಾರದ ತಪ್ಪು ಸಹ ಇದೆ. ಡಿಸಿಎಫ್ ಗಿಂತಲೂ ಸಿಸಿಎಫ್ ಹಿರಿಯ ಅಧಿಕಾರಿಯಾಗಿರುತ್ತಾರೆ. ಇವರ ಕಚೇರಿ ಚಾಮರಾಜನಗರದಲ್ಲಿದೆ. ಈ ಹುದ್ದೆಯಲ್ಲಿ ಹಿಲಾಲ್ ಇದ್ದಾರೆ. ಇವರು ಈ ಪ್ರಕರಣದಲ್ಲಿ ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬೇಕಿತ್ತು. ಇವರಿಗಿಂತಲೂ ಮೇಲಿನ ಅಧಿಕಾರಿಗಳು ಸಹ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ. ಇವರು ಸಹ ಈ ದುರ್ಘಟನೆಯ ಜವಾಬ್ದಾರಿ ಹೊರಬೇಕಾಗಿದೆ&#8221; ಎಂದು ಆಕ್ರೋಶ ವ್ಯಕ್ತವಡಿಸುತ್ತಾರೆ.</p>
<p>&#8220;ನಿಯಮಿತವಾಗಿ ನಿಗದಿತ ವೇತನ ದೊರೆಯದ ಕಾರಣ ಸಮಸ್ಯೆಗಳಿಗೆ ಸಿಲುಕಿದ ಸ್ಥಳೀಯ ವಾಚರ್ಸ್ ಎಂದಿನ ನಿಗಾ ವಹಿಸಲು ಸಾಧ್ಯವಾಗಿಲ್ಲ. ಇದರ ಲಾಭವನ್ನು ದುಷ್ಕರ್ಮಿಗಳು ಬಳಸಿಕೊಂಡಿದ್ದಾರೆ. ಹುಲಿಗಳ ಸಾವಿಗೆ ಬೇಜವಾಬ್ದಾರಿತನ ವಹಿಸಿದ ಎಲ್ಲ ಹಂತದ ಸಿಬ್ಬಂದಿ ಅಧಿಕಾರಿಗಳೂ ಮತ್ತು ಸರ್ಕಾರದವರು ಸಹ ಕಾರಣರಾಗಿದ್ದಾರೆ. ರಾಷ್ಟ್ರೀಯ ವನ್ಯಪ್ರಾಣಿ ಎನಿಸಿದ ಹುಲಿಗಳು ಘೋರವಾಗಿ ಸಾವನ್ನಪ್ಪಿವೆ. ಆಡಳಿತ ಎನ್ನುವುದು ಈ ಪರಿ ಅದಕ್ಷವಾದರೆ ಕರ್ನಾಟಕದಲ್ಲಿ ವನ್ಯಜೀವನವೇ ಉಳಿಯುವುದಿಲ್ಲ&#8221; ಎಂಬ ಆತಂಕವನ್ನು ಜೋಸೆಫ್ ಹೂವರ್‌ ವ್ಯಕ್ತಪಡಿಸಿದ್ದಾರೆ.</p>
<p>ಸಗಣಿ ಮಾಫಿಯಾ ಮತ್ತು ಜನಪ್ರತಿನಿಧಿಗಳ ಹಸ್ತಕ್ಷೇಪ ಹುಲಿಗಳಿಗೆ ಕಂಟಕವಾಯಿತೇ ಎಂಬ ಅನುಮಾನವನ್ನು ವಿನೋದ್ ಕುಮಾರ್ ಬಿ ನಾಯಕ್ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ, ಅವರು ನೀಡಿರುವ ವಿವರಣೆ ಮುಂದಿದೆ.</p>
<p>&#8216;ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳಿಗೆ ವಿಷ ಹಾಕಿ ಕೊಂದ ಘಟನೆಯನ್ನು ವಿಶ್ಲೇಷಣೆ ಮಾಡಿದರೆ ಹೊರಬರುತ್ತಿರುವ ವಿಚಾರ ಇದು. ಮಲೈ ಮಹದೇಶ್ವರ ಅರಣ್ಯದಲ್ಲಿ ನೂರಾರು ಹಳ್ಳಿಗಳಿವೆ. ಕಾಡಂಚಿನ ಕೆಲ ಹಳ್ಳಿಗಳಲ್ಲಿ ಬೃಹದಾಕಾರದ ಸಗಣಿ ಗುಚ್ಛಗಳು ಕಾಣಸಿಗುತ್ತವೆ. ಈ ಹಾಡಿನಲ್ಲಿ ಎಗಿಲ್ಲದೇ ಸಾವಿರಾರು ದನಗಳು ಮೇಯುವುದರಿಂದ ಹಳ್ಳಿಗಳಲ್ಲಿ ರಾಶಿ ರಾಶಿ ಸಗಣಿ ಸಂಗ್ರಹವಾಗುತ್ತದೆ. ದುರಂತವೇನೆಂದರೆ, ಈ ದನಗಳು ಕರ್ನಾಟಕದ ದನಗಳಲ್ಲ ಇವು ಪಕ್ಕದ ತಮಿಳುನಾಡು ರಾಜ್ಯದ ಬರಗೂರು ಎನ್ನುವ ಪ್ರದೇಶದ ತಳಿಗಳು. ಅಂದರೆ, ತಮಿಳುನಾಡಿನ ಜನರು ಸಾವಿರಾರು ಸಂಖ್ಯೆಯಲ್ಲಿ ಈ ಬರಗೂರು ದನಗಳನ್ನು ಕರ್ನಾಟಕಕ್ಕೆ ರವಾನೆ ಮಾಡುತ್ತಾರೆ. ಅವುಗಳನ್ನು ಮಲೈ ಮಹದೇಶ್ವರ ಅರಣ್ಯದ ಅಂಚಿನಲ್ಲಿರುವ ಹಳ್ಳಿಗಳ ಜನರು ಸಂಗೋಪನೆ ಮಾಡುವ ಗುತ್ತಿಗೆ ಪಡೆಯುತ್ತಾರೆ, ತಮಿಳುನಾಡಿನ ದನಗಳು ಕರ್ನಾಟಕದ ಕಾಡನ್ನು ಯಥೇಚ್ಛವಾಗಿ ಮೇಯುತ್ತವೆ. ಅವುಗಳ ಹಾಲು ಬಳಸಿಕೊಂಡು, ಲಾರಿಗಟ್ಟಲೇ ಸಂಗ್ರಹವಾಗುವ ಸಗಣಿಯನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರುವ ದಂಧೆ ಇಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದೆ&#8217; ಎನ್ನುತ್ತಾರೆ.</p>
<p>&#8220;ಕೇರಳ ತಮಿಳುನಾಡು ಮಾತ್ರವಲ್ಲ ಕರ್ನಾಟಕದ ಕೊಡಗು, ಸಕಲೇಶಪುರ ಮತ್ತು ಚಿಕ್ಕಮಗಳೂರಿನ ಕಾಫಿ ತೋಟಗಳಿಗೆ ಇಲ್ಲಿಂದ ಸಗಣಿ ಗೊಬ್ಬರ ರವಾನೆಯಾಗುತ್ತದೆ. ಅದನ್ನು ಮಾರಾಟ ಮಾಡುವ ನೂರಾರು ಬ್ರೋಕರುಗಳು ಇಲ್ಲಿದ್ದಾರೆ.  ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ದನಗಳನ್ನು ಮೇಯಲು ಬಿಡುವಂತಿಲ್ಲ. ಹಾಗಾಗಿ ಇಲ್ಲಿ ಕಾಡಿಗೆ ದನಗಳನ್ನು ಬಿಡುವವರ ವಿರುದ್ಧ ಅರಣ್ಯ ಸಿಬ್ಬಂದಿ ಕೇಸು ದಾಖಲಿಸುತ್ತಾರೆ. ಅವರನ್ನು ಬಿಡಿಸಲು ಮತ್ತು ಕಾಡಿನಲ್ಲಿ ದನ ಮೇಯಿಸಲು ಅವಕಾಶ ಮಾಡಿಕೊಡಿ ಎಂದು ಒತ್ತಡ ಹಾಕಲು ಸ್ಥಳೀಯ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಾರೆ. ಅಷ್ಟೇ ಅಲ್ಲ, ಇಂತಹ ಲಾಬಿಗಳೇ ಈ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವುದನ್ನು ತಡೆದು ನಿಲ್ಲಿಸಿವೆ. ಕಾನೂನಿದೆ, ಆದರೆ ಅದನ್ನು ಜಾರಿ ಮಾಡಲು ಅಡ್ಡ ಬರುವ ಅನೇಕ ಅನಿಷ್ಟ್ಯಗಳು ಸಹ ಇಲ್ಲಿವೆ. ತಮಿಳುನಾಡಿನ ದನಗಳು, ನಾಶ ಮಾಡುವುದು ಕರ್ನಾಟಕದ ಕಾಡುಗಳನ್ನು ಅವುಗಳನ್ನು ಮೇಯಿಸುವವರು ಕರ್ನಾಟಕದ ಬಡ ಕೂಲಿಗಳು, ಲಾಭ ಮಾಡಿಕೊಳ್ಳೋರು ಪಕ್ಕದ ರಾಜ್ಯದವರು..! ಅದಕ್ಕೆ ಅಡ್ಡಿಪಡಿಸಿದರೆ ಕಾಡಿಗೆ ಬೆಂಕಿ ಹಚ್ಚುವುದು, ಹುಲಿಗೆ ವಿಷ ಹಾಕುವ ಷಡ್ಯಂತ್ರ ಇಲ್ಲಿ ನಡೆದಿದೆ&#8217; ಎಂದು ವಿನೋದ್ ಕುಮಾರ್ ಬಿ ನಾಯಕ್ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.</p>
<p>&#8220;ಈ ಘಟನೆಯಲ್ಲಿ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಸಹ ತೀವ್ರವಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಯಾವುದೇ ರೀತಿಯ ಜನಜಾಗೃತಿ ಕೆಲಸವನ್ನು ಅರಣ್ಯ ಸಿಬ್ಬಂದಿ ಮಾಡಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅರಣ್ಯ- ವನ್ಯಜೀವಿ ಸಂರಕ್ಷಣೆ ಸಾಧ್ಯವೇ ಇಲ್ಲ ವಿಷ ಪ್ರಾಶನದಿಂದ ಮೃತಪಟ್ಟ 5 ಹುಲಿಗಳು ನಮ್ಮ ಅರಣ್ಯ ಇಲಾಖೆಗೆ ಕಾಡಂಚಿನ ಜನರಿಗೆ ಮತ್ತು ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಯಾವ ಪಾಠ ಕಳಿಸಿ ಹೋಗಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ&#8217; ಎಂದು ಹೇಳುತ್ತಾರೆ.</p>
<p>ಹುಲಿ ಸಂರಕ್ಷಣೆ ಯೋಜನೆ ಜಾರಿಯಾದ ನಂತರ ಹುಲಿಗಳನ್ನು ಕೊಂದ ದುರ್ಘಟನೆಗಳಿವೆ. ಆದರೆ ಏಕಕಾಲದಲ್ಲಿ ಒಂದು ತಾಯಿ ಹುಲಿ ಮತ್ತು ಐದು ಮರಿ ಹುಲಿಗಳನ್ನು ಕೊಂದ ನಿದರ್ಶನಗಳಿಲ್ಲ. ಇದೇ ಮೊದಲಬಾರಿಗೆ ಇಂಥ ದುರಂತ ನಡೆದಿದೆ.</p>
<p>ಹುಲಿಗಳು ಸತ್ತು ಬಿದ್ದಿದ್ದ ಸ್ಥಳದಿಂದ 150 ಅಡಿ ದೂರದಲ್ಲಿ ಜಾನುವಾರು ಕಳೇಬರವಿದೆ. ಇದಕ್ಕೆ ದುಷ್ಕರ್ಮಿಗಳು ವಿಷ ಸಿಂಪಡಿಸಿದ್ದು ಅದರ ಮಾಂಸವನ್ನು ಹುಲಿಗಳು ತಿಂದ ಕಾರಣ ಸಾವನ್ನಪಿರುವ ಶಂಕೆ ಇದೆ. ನಿಯಮಾವಳಿಯಂತೆ ಮರಣೋತ್ತರ ಪರೀಕ್ಷೆ ನಡೆದಿದೆ. ಅದರ ವರದಿ ಬರಬೇಕಾಗಿದೆ. ಮೇಲ್ನೋಟಕ್ಕೆ ವಿಷ ಪ್ರಾಶನದಿಂದಲೇ ಹುಲಿಗಳು ಸತ್ತಿರಬಹುದು ಎಂದು ತಿಳಿಯುತ್ತದೆ.</p>
<p>ದುರ್ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಅದಕ್ಕಾಗಿ ವಿಶೇಷ ತಂಡವೂ ರಚನೆಯಾಗಿದೆ. ಆದರೆ ಜೋಸೆಫ್ ಹೂವರ್ ಮತ್ತು ವಿನೋದ್ ಹೇಳುವಂತೆ ಮೂಲಭೂತ ಸಮಸ್ಯೆಗಳನ್ನು ಸರಿಪಡಿಸದೇ ಇದ್ದರೆ ಸಮಸ್ಯೆಗಳು ಹೇಗೆ ನಿವಾರಣೆಯಾಗಲು ಸಾಧ್ಯ!</p>
<p>ಕಾಡಿನಲ್ಲಿ ನಿರಂತರವಾಗಿ ಗಸ್ತು ತಿರುಗುವವರು ವಾಚರ್ಸ್ ಇವರಿಗೆ ನಿಗದಿತವಾಗಿ ನಿರ್ದಿಷ್ಟ ಸಮಯಕ್ಕೆ ಸಂಬಳ ಪಾವತಿಯಾಗುವುದು ಅವಶ್ಯಕ. ಅದಾಗದೇ ಹೋದರೆ ಇವರು ಕಷ್ಟಗಳಿಗೆ ಸಿಲುಕಿಕೊಳ್ಳುತ್ತಾರೆ. ಆಗ ಕರ್ತವ್ಯ ನಿರ್ವಹಣೆಯಲ್ಲಿ ಯಾಮಾರುವ ಸಾಧ್ಯತೆ ಹೆಚ್ಚು ಇದೆಲ್ಲ ಪ್ರಾಥಮಿಕ ತಿಳಿವಳಿಕೆ. ಹಿರಿಯ ಅಧಿಕಾರಿಗಳು ಏಕ ಈ ಸಮಸ್ಯೆಯನ್ನು ಪರಿಹರಿಸಿಲ್ಲ ?<img loading="lazy" decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಈ ದುರಂತದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಲಯದಲ್ಲಿ ಕರ್ನಾಟಕ ಸರ್ಕಾರ ಮುಜುಗರಕ್ಕೆ ಸಿಲುಕಿದೆ. ದುಷ್ಕರ್ಮಿಗಳ ಬಂಧನವಾಗುತ್ತದೆಯೇ ? ಸಮಸ್ಯೆಗಳ ಪರಿಹಾರವಾಗಿ ಹುಲಿಯೂ ಸೇರಿದಂತೆ ಇತರ ವನ್ಯಪ್ರಾಣಿಗಳ ಸುರಕ್ಷತೆಗೆ ಖಾತರಿ ಸಿಗುತ್ತದೆಯೇ ಎಂದು ಪರಿಸರವಾದಿಗಳು, ವನ್ಯಜೀವನ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರು ಗಮನ ಹರಿಸಿದ್ದಾರೆ.</p>
<p><strong>ಕೃಪೆ: ಕುಮಾರ ರೈತ</strong></p>
<p>Key words: Male Mahdeshwara hills, Tiger, Death, Reason</p>
<p>The post <a href="https://www.justkannada.in/tiger-death-reason/">ಹುಲಿ ಕಗ್ಗೊಲೆ ಹಿಂದಿನ ಕಾರಣ ಅನಾವರಣ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಕಾರಣವಿಲ್ಲದೆ ವಾಹನ ತಪಾಸಣೆಗೆ ಬ್ರೇಕ್; ಡಿಜಿಪಿ ಖಡಕ್ ಸುತ್ತೊಲೆ..!</title>
		<link>https://www.justkannada.in/vehicle-inspection-dgp/</link>
		
		<dc:creator><![CDATA[prashanth]]></dc:creator>
		<pubDate>Mon, 02 Jun 2025 11:20:04 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[DGP]]></category>
		<category><![CDATA[inspection]]></category>
		<category><![CDATA[Order]]></category>
		<category><![CDATA[reason]]></category>
		<category><![CDATA[stopped]]></category>
		<category><![CDATA[Vehicle]]></category>
		<category><![CDATA[without]]></category>
		<guid isPermaLink="false">https://www.justkannada.in/?p=141008</guid>

					<description><![CDATA[<p>ಬೆಂಗಳೂರು, ಜೂನ್, 2,2025 (www.justkannada.in): ರಾಜ್ಯದ ಎಲ್ಲಾ ಘಟಕಗಳಲ್ಲಿನ ಪೊಲೀಸ್ ಠಾಣಾ ಸರಹದುಗಳಲ್ಲಿ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳು ಸಾರ್ವಜನಿಕರ ವಾಹನಗಳನ್ನು ತಪಾಸಣೆ ನಡೆಸುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಎ. ಸಲೀಂ ಅವರು  ಸುತ್ತೋಲೆ ಹೊರಡಿಸಿದ್ದಾರೆ. ಇತ್ತೀಚೆಗೆ 2025ನೇ ಮೇ 26 ರಂದು ಮಂಡ್ಯ ಜಿಲ್ಲೆಯಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ತಪಾಸಣೆ ಮಾಡುವಾಗ ಸರಿಯಾದ ರಸ್ತೆ ಸುರಕ್ಷತಾ / ಮುಂಜಾಗ್ರತಾ ಕ್ರಮಗಳನ್ನು [&#8230;]</p>
<p>The post <a href="https://www.justkannada.in/vehicle-inspection-dgp/">ಸಕಾರಣವಿಲ್ಲದೆ ವಾಹನ ತಪಾಸಣೆಗೆ ಬ್ರೇಕ್; ಡಿಜಿಪಿ ಖಡಕ್ ಸುತ್ತೊಲೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಜೂನ್, 2,2025 (<a href="http://www.justkannada.in">www.justkannada.in</a>):</strong> ರಾಜ್ಯದ ಎಲ್ಲಾ ಘಟಕಗಳಲ್ಲಿನ ಪೊಲೀಸ್ ಠಾಣಾ ಸರಹದುಗಳಲ್ಲಿ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳು ಸಾರ್ವಜನಿಕರ ವಾಹನಗಳನ್ನು ತಪಾಸಣೆ ನಡೆಸುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಎ. ಸಲೀಂ ಅವರು  ಸುತ್ತೋಲೆ ಹೊರಡಿಸಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇತ್ತೀಚೆಗೆ 2025ನೇ ಮೇ 26 ರಂದು ಮಂಡ್ಯ ಜಿಲ್ಲೆಯಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ತಪಾಸಣೆ ಮಾಡುವಾಗ ಸರಿಯಾದ ರಸ್ತೆ ಸುರಕ್ಷತಾ / ಮುಂಜಾಗ್ರತಾ ಕ್ರಮಗಳನ್ನು ವಹಿಸದೇ, ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಗಮನಿಸದೇ ವಾಹನಗಳನ್ನು ತಡೆದು ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ರಸ್ತೆ ಅಪಘಾತವುಂಟಾಗಿ ಓರ್ವ ಮಗುವು ಮೃತಪಟ್ಟಿತ್ತು. ಅಲ್ಲದೇ 2025ನೇ ಮೇ 13ರಂದು ದಾವಣಗೆರೆ ಜಿಲ್ಲೆಯಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ವೇಗವಾಗಿ ಚಲಾಯಿಸಿಕೊಂಡು ಬಂದ ಕ್ಯಾಂಟರ್ ಚಾಲಕನೂ ಪೊಲೀಸ್ ಸಿಬ್ಬಂದಿಗೆ ಅಪಘಾತ ಮಾಡಿದ್ದು ಪೊಲೀಸ್ ಸಿಬ್ಬಂದಿಯು ಮೃತಪಟ್ಟಿದ್ದರು.</p>
<p>ಈ  ಪ್ರಕರಣಗಳನ್ನು ಗಮನಿಸಿದಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲಿಸುವಾಗ ಯಾವುದೇ ರಸ್ತೆ ಸುರಕ್ಷತಾ ಕ್ರಮಗಳನ್ನು / ಮುಂಜಾಗ್ರತಾ ಕ್ರಮಗಳನ್ನು /ಸಂಚಾರ ದಟ್ಟಣೆಯನ್ನು ಗಮನದಲ್ಲಿರಿಸಿಕೊಳ್ಳದಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕರ /ಅಮಾಯಕರ ಜೀವಕ್ಕೆ ಹಾಗೂ ಪೊಲೀಸರೇ ತಮ್ಮ ಜೀವಕ್ಕೂ ಕುತ್ತು ತಂದುಕೊಳ್ಳುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ಅಂಶವಾಗಿದೆ ಎಂದು ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಎ. ಸಲೀಂ ತಿಳಿಸಿದ್ದಾರೆ.</p>
<p>ಈ ಕೆಳಕಂಡ ನಿಯಮಗಳನ್ನ ಪಾಲಿಸುವಂತೆ ಸುತ್ತೋಲೆಯಲ್ಲಿ ಡಾ. ಎಂ.ಎ. ಸಲೀಂ ಸೂಚಿಸಿದ್ದಾರೆ.</p>
<p>ಎಲ್ಲಾ ಘಟಕಗಳು ಈಗಾಗಲೇ ಡಿಜಿ &amp; ಐಜಿಪಿ  ಅವರು ಈ ಹಿಂದೆ ಹೊರಡಿಸಿರುವ ಉಲ್ಲೇಖಿತ ಸುತ್ತೋಲೆಗಳಲ್ಲಿ ನಮೂದಿಸಿರುವಂತೆ ಸಂಚಾರ ನಿಯಂತ್ರಣ ಮಾಡತಕ್ಕದ್ದು</p>
<p>ಎಲ್ಲಾ ಘಟಕಾಧಿಕಾರಿಗಳು ತಮ್ಮ ಅಧೀನಕ್ಕೊಳಪಡುವ ಅಧಿಕಾರಿ / ಸಿಬ್ಬಂದಿಗಳಿಗೆ ಸುತ್ತೋಲೆಯ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಿ ಅವುಗಳನ್ನು ಪಾಲನೆ ಮಾಡಲು ಸೂಚಿಸುವುದು,</p>
<p>ಪೊಲೀಸರು ವಾಹನ ಸವಾರರ ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರೀಕ್ಷಿಸಲು ಸಕಾರಣವಿಲ್ಲದೇ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸಬಾರದು.</p>
<p>ಕಣ್ಣಿಗೆ ಕಾಣುವ (Visible violations) ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನು ದಾಖಲಿಸುವುದು, ಪ್ರಕರಣಗಳನ್ನು ದಾಖಲಿಸುವಾಗ ಹೆದ್ದಾರಿಗಳಲ್ಲಿ Zig Zag ಮಾದರಿಯಲ್ಲಿ ಬ್ಯಾರಿಕೇಡ್ (Barricade)  ಹಾಕಿ ವಾಹನಗಳನ್ನು ತಡೆಯಬಾರದು.</p>
<p>ರಸ್ತೆಯಲ್ಲಿ ದಿಢೀರನೆ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು ಹಾಗೂ  ಬೈಕ್‌ ನ ಹಿಂಬದಿ ಸವಾರ (Pillion rider) ನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿಕೈ (Key) ಅನ್ನು ತೆಗೆದುಕೊಳ್ಳುವುದನ್ನು ಮಾಡಬಾರದು.</p>
<p>ಈ ಎಲ್ಲಾ ಅಂಶಗಳನ್ನು ಎಲ್ಲಾ ಪೊಲೀಸ್ ಅಧಿಕಾರಿಗಳು / ಸಿಬ್ಬಂದಿಗಳು ಗಮನದಲ್ಲಿಟ್ಟುಕೊಂಡು ಕಡ್ಡಾಯವಾಗಿ ಪಾಲಿಸುವುದು.</p>
<p>ಅಲ್ಲದೇ, ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಹಿಡಿಯಲು ಅವರನ್ನು ಬೆನ್ನಟ್ಟದೇ ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತು ಮಾಡಿಕೊಂಡು ಜಿಲ್ಲಾ ಪೊಲೀಸ್ ಠಾಣಾ ಸರಹದ್ದುಗಳ ವಿವಿಧ ನಿಯಂತ್ರಣ ಕೋಣೆಗಳಿಗೆ ಮಾಹಿತಿ ರವಾನಿಸಿ ಸದರಿ ವಾಹನ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸುವುದು. ಸುರಕ್ಷತೆಗಾಗಿ Reflective Jacket ಧಾರಣೆ ಹಾಗೂ LED Baton ಗಳನ್ನು ಉಪಯೋಗಿಸಿ ಎಂದು ಸೂಚಿಸಿದ್ದಾರೆ.</p>
<p>ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಪ್ರಕರಣ ದಾಖಲಿಸುವಾಗ (Physical Enforcement) ಅಥವಾ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಪೊಲೀಸರು ತಮ್ಮ ಸುರಕ್ಷತೆಗಾಗಿ Reflective Jacket ಗಳನ್ನು ಧರಿಸುವುದು. ಸಂಜೆ ವೇಳೆಯಲ್ಲಿ ಕಡ್ಡಾಯವಾಗಿ LED Baton ಗಳನ್ನು ಉಪಯೋಗಿಸಬೇಕು ಹಾಗೂ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ Body worn camera ಗಳನ್ನು ಧರಿಸಬೇಕು.<img loading="lazy" decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>ಪ್ರವರ್ತನಾ ಮುಖಾಂತರ ಪ್ರಕರಣಗಳ ದಾಖಲೆಗೆ ಸೂಚನೆ:</strong></p>
<p>ಯಾವ ಯಾವ ಘಟಕಗಳಕ್ಲಿ Traffic Management centre (TMC)/Intelligent Traffic Management System (ITMS) ಅನ್ನು ಅನುಷ್ಠಾನಗೊಳಿಸಲಾಗಿದೆಯೋ ಅಂತಹ ಘಟಕದವರು ಆದಷ್ಟು ಸಂಪರ್ಕರಹಿತ ಪ್ರವರ್ತನಾ (Contactless enforcement) ಮುಖಾಂತರ ಪ್ರಕರಣಗಳನ್ನು ದಾಖಲಿಸುವುದು.</p>
<p><strong>ಜಾಗೃತಿ ಮೂಡಿಸುವುದು:</strong></p>
<p>ಅನಾಹುತಗಳನ್ನು ತಪ್ಪಿಸಲು ಎಲ್ಲಾ ಘಟಕಗಳಲ್ಲೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲಕಾಲಕ್ಕೆ ಸರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.</p>
<p><strong>ತಂತ್ರಜ್ಞಾನ ಆಧಾರಿತ ನಿಯಮ ಪಾಲನೆ:</strong></p>
<p>ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್.ಟಿ.ವಿ.ಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ನಿಯಮಗಳ ಜಾರಿಯನ್ನು ಅನುಸರಿಸುವುದು.</p>
<p><strong>ಸುರಕ್ಷತಾ ಸಲಕರಣೆಗಳ ಅಳವಡಿಕೆ:</strong></p>
<p>ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100-150 ಮೀಟರ್ ಮೊದಲೇ ರಿಫೆಕ್ಟಿವ್ ರಬ್ಬರ್ ಕೋನ್‌ ಗಳನ್ನು ಹಾಗೂ ಸುರಕ್ಷತಾ ಸಲಕರಣಿಗಳನ್ನು ಅಳವಡಿಸುವುದು.</p>
<p><strong>ರಾತ್ರಿ ವೇಳೆ ಸಿಗ್ನಲ್ ದೀಪಗಳ ಬಳಿ ಮಾತ್ರ ತಪಾಸಣೆ:</strong></p>
<p>ರಾತ್ರಿ ಮತ್ತು ತಡರಾತ್ರಿಯ ಸಂದರ್ಭದಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ / ಜಂಕ್ಷನ್ ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡುವುದು ಸೂಕ್ತ.</p>
<p><strong>ಹೆದ್ದಾರಿಗಳಲ್ಲಿ ನಾಕಾಬಂಧಿ ನಡೆಸಬಾರದು:</strong></p>
<p>ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಹೆದ್ದಾರಿಗಳಲ್ಲಿ ನಡೆಸಬಾರದು. ತಪಾಸಣೆಯ ಸಂದರ್ಭದಲ್ಲಿ ಇಂತಹ ಕಾ&amp;ಸು ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಸುರಕ್ಷತಾ ಹಿತದೃಷ್ಟಿಯಿಂದ ಸಂಚಾರ ಪೊಲೀಸರ ಬೆಂಬಲ ಮತ್ತು ಸಹಕಾರವನ್ನು ಪಡೆದುಕೊಳ್ಳುವುದು.</p>
<p><strong>ಸುತ್ತೋಲೆಯಲಿರುವ ಅಂಶಗಳ ಕಡ್ಡಾಯ ಪಾಲನೆ:</strong></p>
<p>ಎಲ್ಲಾ ಪೊಲೀಸ್ ಆಯುಕ್ತರುಗಳು ಹಾಗೂ ಪೊಲೀಸ್ ಅಧೀಕ್ಷಕರುಗಳು ಈ ವಿಷಯದ ಕುರಿತು ವೈಯಕ್ತಿಕ ಗಮನಹರಿಸಿ, ತಮ್ಮ ಅಧೀನಕ್ಕೊಳಪಡುವ ಅಧಿಕಾರಿ / ಸಿಬ್ಬಂದಿಗಳು ಈ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕಟ್ಟುನಿಟ್ಟಾಗಿ ನಿರ್ದೇಶನಗಳನ್ನು ನೀಡುವಂತೆ‌ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p>
<p>Key words: Vehicle, inspection, stopped, without, reason,  DGP, Order</p>
<p>The post <a href="https://www.justkannada.in/vehicle-inspection-dgp/">ಸಕಾರಣವಿಲ್ಲದೆ ವಾಹನ ತಪಾಸಣೆಗೆ ಬ್ರೇಕ್; ಡಿಜಿಪಿ ಖಡಕ್ ಸುತ್ತೊಲೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ಮರು ಪರಿಷ್ಕರಣೆ ಇಲ್ಲ- ರೋಹಿತ್ ಚಕ್ರತೀರ್ಥ</title>
		<link>https://www.justkannada.in/no-textbook-revision-reason-rohit-chakrathirtha/</link>
		
		<dc:creator><![CDATA[JK Desk]]></dc:creator>
		<pubDate>Thu, 26 May 2022 10:42:31 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[no]]></category>
		<category><![CDATA[reason]]></category>
		<category><![CDATA[Revision]]></category>
		<category><![CDATA[Rohit Chakrathirtha]]></category>
		<category><![CDATA[textbook]]></category>
		<guid isPermaLink="false">https://www.justkannada.in/?p=90348</guid>

					<description><![CDATA[<p>ಬೆಂಗಳೂರು,ಮೇ,26,2022(www.justkannada.in): ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾದ ಬೆನ್ನಲ್ಲೆ ಸಾಕಷ್ಟು ವಿವಾದ ಉಂಟಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ಮರುಪರಿಷ್ಕರಣೆ ಇಲ್ಲ ಎಂದಿದ್ದಾರೆ. ಸರ್ಕಾರ ಒಂದು ಗಟ್ಟಿನಿರ್ಧಾರ ಮಾಡಿದೆ. ಈ ವರ್ಷ ಪರಿಷ್ಕೃತ ಪಠ್ಯ ಪುಸ್ತಕ ಶಾಲೆಗಳಿಗೆ ತಲುಪಿದೆ.  ಯಾವುದೇ ಕಾರಣಕ್ಕೂ ಮರು ಪರಿಷ್ಕರಣೆ ಇಲ್ಲ. ಸರ್ಕಾರ ಶಿಕ್ಷಣ ಇಲಾಖೆ ಹಿಂದೆ ಸರಿಯುವ ಮಾತೇ ಇಲ್ಲ ಎಂದು ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ. ಪಠ್ಯದಲ್ಲಿ [&#8230;]</p>
<p>The post <a href="https://www.justkannada.in/no-textbook-revision-reason-rohit-chakrathirtha/">ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ಮರು ಪರಿಷ್ಕರಣೆ ಇಲ್ಲ- ರೋಹಿತ್ ಚಕ್ರತೀರ್ಥ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮೇ,26,2022(<a href="http://www.justkannada.in">www.justkannada.in</a>):</strong> ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾದ ಬೆನ್ನಲ್ಲೆ ಸಾಕಷ್ಟು ವಿವಾದ ಉಂಟಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ಮರುಪರಿಷ್ಕರಣೆ ಇಲ್ಲ ಎಂದಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಸರ್ಕಾರ ಒಂದು ಗಟ್ಟಿನಿರ್ಧಾರ ಮಾಡಿದೆ. ಈ ವರ್ಷ ಪರಿಷ್ಕೃತ ಪಠ್ಯ ಪುಸ್ತಕ ಶಾಲೆಗಳಿಗೆ ತಲುಪಿದೆ.  ಯಾವುದೇ ಕಾರಣಕ್ಕೂ ಮರು ಪರಿಷ್ಕರಣೆ ಇಲ್ಲ. ಸರ್ಕಾರ ಶಿಕ್ಷಣ ಇಲಾಖೆ ಹಿಂದೆ ಸರಿಯುವ ಮಾತೇ ಇಲ್ಲ ಎಂದು ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ.<img loading="lazy" decoding="async" class="aligncenter size-full wp-image-90349" src="https://www.justkannada.in/wp-content/uploads/2022/05/rohith.jpg" alt="" width="500" height="280" srcset="https://www.justkannada.in/wp-content/uploads/2022/05/rohith.jpg 500w, https://www.justkannada.in/wp-content/uploads/2022/05/rohith-300x168.jpg 300w" sizes="auto, (max-width: 500px) 100vw, 500px" /></p>
<p>ಪಠ್ಯದಲ್ಲಿ ಹೆಡ್ಗೆವಾರ್ ಭಾಷಣ ಸೇರಿಸಿದ ಹಿನ್ನೆಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಸೇರಿ ಸಾಹಿತಿಗಳು ಇದಕ್ಕೆ  ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಟಿಪ್ಪು ಪಠ್ಯ ಹಾಗೂ ಭಗತ್ ಸಿಂಗ್ ಅವರ ಪಠ್ಯವನ್ನೂ ಕೈಬಿಡಲಾಗಿದ್ದು ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ ಪಠ್ಯ ಪುಸ್ತಕ ಮರುಪರಿಷ್ಕರಣೆಗೆ ಒತ್ತಾಯಿಸಿದ್ದರು.</p>
<p>Key words: no –textbook- revision – reason-Rohit Chakrathirtha</p>
<p>The post <a href="https://www.justkannada.in/no-textbook-revision-reason-rohit-chakrathirtha/">ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ಮರು ಪರಿಷ್ಕರಣೆ ಇಲ್ಲ- ರೋಹಿತ್ ಚಕ್ರತೀರ್ಥ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಐಟಿ ಸೆಕ್ಟರ್ ನಲ್ಲಿ ಕನ್ನಡಿಗರು ಹೆಚ್ಚಾಗಿಲ್ಲದಿರುವುದಕ್ಕೆ ಇಲ್ಲಿದೆ ಕಾರಣ&#8230;!</title>
		<link>https://www.justkannada.in/%e0%b2%90%e0%b2%9f%e0%b2%bf-%e0%b2%b8%e0%b3%86%e0%b2%95%e0%b3%8d%e0%b2%9f%e0%b2%b0%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%bf/</link>
		
		<dc:creator><![CDATA[JK Desk]]></dc:creator>
		<pubDate>Wed, 08 Dec 2021 10:47:24 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[IT sector]]></category>
		<category><![CDATA[no millennials]]></category>
		<category><![CDATA[reason]]></category>
		<category><![CDATA[There]]></category>
		<category><![CDATA[this]]></category>
		<category><![CDATA[Why]]></category>
		<guid isPermaLink="false">https://www.justkannada.in/?p=81902</guid>

					<description><![CDATA[<p>ಬೆಂಗಳೂರು,ಡಿಸೆಂಬರ್,8,2021(www.justkannada.in): ಈಗ ಅತಿ ಹೆಚ್ಚು ಕೆಲ್ಸಗಾರರನ್ನ ತಗೊತಿರೋ ಸೆಕ್ಟರ್ ಯಾವುದು ಅಂತ ಕೇಳಿದ್ರೆ ಅದು IT ಅಂತ ನಿಸ್ಸಂಶಯವಾಗಿ ಹೇಳಬಹುದು . ಯಾವುದೇ ಸೆಕ್ಟರ್ ಇರ್ಲಿ ಅದಕ್ಕೆ ಡಿಜಿಟಲ್ ಟ್ರಾನ್ಸ್ ಫರ್ಮೇಶನ್ ಅನ್ನೋದು ಕಡ್ಡಾಯ ಅನ್ನೋ ತರ ಆಗಿದೆ. ಸಹಜವಾಗಿ IT ಯಲ್ಲೇ ಅತಿ ಹೆಚ್ಚು ಕೆಲಸಗಳು ಮತ್ತೆ ಅದಕ್ಕೆ ತಕ್ಕ ಸಂಬಳ ಎರಡು ಸಿಗ್ತಾ ಇದೆ. ಇನ್ನು ಕನ್ನಡಿಗರು ಎಷ್ಟು ಇದರ ಲಾಭ ಪಡಿತಾ ಇದ್ದಾರೆ ಅಂತ ನೋಡಿದ್ರೆ ಹೇಳಿಕೊಳ್ಳೋವಂತ ಸಾಧನೆ ಏನಿಲ್ಲ. ಕಳೆದ ಹತ್ತು [&#8230;]</p>
<p>The post <a href="https://www.justkannada.in/%e0%b2%90%e0%b2%9f%e0%b2%bf-%e0%b2%b8%e0%b3%86%e0%b2%95%e0%b3%8d%e0%b2%9f%e0%b2%b0%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%bf/">ಐಟಿ ಸೆಕ್ಟರ್ ನಲ್ಲಿ ಕನ್ನಡಿಗರು ಹೆಚ್ಚಾಗಿಲ್ಲದಿರುವುದಕ್ಕೆ ಇಲ್ಲಿದೆ ಕಾರಣ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,8,2021(<a href="https://www.justkannada.in">www.justkannada.in</a>):</strong> ಈಗ ಅತಿ ಹೆಚ್ಚು ಕೆಲ್ಸಗಾರರನ್ನ ತಗೊತಿರೋ ಸೆಕ್ಟರ್ ಯಾವುದು ಅಂತ ಕೇಳಿದ್ರೆ ಅದು IT ಅಂತ ನಿಸ್ಸಂಶಯವಾಗಿ ಹೇಳಬಹುದು . ಯಾವುದೇ ಸೆಕ್ಟರ್ ಇರ್ಲಿ ಅದಕ್ಕೆ ಡಿಜಿಟಲ್ ಟ್ರಾನ್ಸ್ ಫರ್ಮೇಶನ್ ಅನ್ನೋದು ಕಡ್ಡಾಯ ಅನ್ನೋ ತರ ಆಗಿದೆ. ಸಹಜವಾಗಿ IT ಯಲ್ಲೇ ಅತಿ ಹೆಚ್ಚು ಕೆಲಸಗಳು ಮತ್ತೆ ಅದಕ್ಕೆ ತಕ್ಕ ಸಂಬಳ ಎರಡು ಸಿಗ್ತಾ ಇದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಇನ್ನು ಕನ್ನಡಿಗರು ಎಷ್ಟು ಇದರ ಲಾಭ ಪಡಿತಾ ಇದ್ದಾರೆ ಅಂತ ನೋಡಿದ್ರೆ ಹೇಳಿಕೊಳ್ಳೋವಂತ ಸಾಧನೆ ಏನಿಲ್ಲ. ಕಳೆದ ಹತ್ತು ವರ್ಷದಿಂದ ಸಾಫ್ಟ್ವೇರ್ ಉದ್ಯಮದಲ್ಲಿ ಕೆಲ್ಸ ಗಿಟ್ಟಿಸ್ತಿರೋರ ಲೆಕ್ಕ ತೆಗದ್ರ್ರೆ ಹೆಚ್ಚಿನವರು ತಮಿಳರು, ತೆಲುಗರು,ಮಲಯಾಳಿಗಳು. ಇತ್ತೀಚೆಗೆ ಉತ್ತರ ಭಾರತದವರು.</p>
<p>ಯಾಕೆ ಹೀಗೆ ಅಂತ ತುಂಬಾ ಸಲ ಯೋಚಿಸಿದ್ ಇದೆ. ಒಂದಷ್ಟು ಕಾರಣ ಪಟ್ಟಿ ಮಾಡೋದಾದ್ರೆ ಮೊದಲನೆಯದು ಮಾಹಿತಿಯ ಕೊರತೆ. ಎರಡನೆದು networking ಮಾಡ್ಬೇಕು ಅನ್ನೋದು ಗೊತ್ತೇ ಇಲ್ಲ. ಮೂರನೆದು ಅವರನ್ನ ನಾನ್ಯಾಕೆ ಕೇಳ್ಬೇಕು ಅನ್ನೋ ಅಹಂ. ಪೂರ್ವ ತಯಾರಿ ಇಲ್ದೆ ಕೆಲ್ಸ ಹುಡುಕೋದು.ಮತ್ತೆ ಕನ್ನಡಿಗರು ಮ್ಯಾನೇಜರ್ ಪೋಸ್ಟ್ ಗಳಲ್ಲಿ ಕಡಿಮೆ ಕಾಣಸಿಗೋದು<img loading="lazy" decoding="async" class="aligncenter size-full wp-image-81903" src="https://www.justkannada.in/wp-content/uploads/2021/12/it-job.jpg" alt="" width="696" height="464" /></p>
<p>ಮಾಹಿತಿ ಕೊರತೆ ಹೇಗ್ ಅಂತೀರಾ. ನೀವು linkedin ಅನ್ನೋ ಕೆಲ್ಸ ಹುಡುಕೋ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಜನ ಫ್ರೆಶರ್ ಕನ್ನಡಿಗರು ಅಕೌಂಟ್ ಮಾಡಿದ್ದಾರೆ ಅಥವಾ ಕೆಲ್ಸದ ಮಾಹಿತಿ ಹಾಕೋ ಗುಂಪುಗಳಿಗೆ ಸೇರಿದ್ದಾರೆ ಅಂತ ನೋಡಿದ್ರೆ ನಾ ಹೇಳೋದು ಗೊತ್ತಾಗತ್ತೆ.</p>
<p>ಫೇಸ್ಬುಕ್ನಲ್ಲೇ ಹಲವಾರು ಕೆಲ್ಸ ಹುಡುಕೋಕೆ ಅಂತಲೇ ಮಾಡಿಕೊಂಡಿರೋ ಗುಂಪಿವೆ ಅದ್ರಲ್ಲಿ ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ಇಲ್ಲಿ ಕೆಲ್ಸ ಹುಡುಕಾಟದಲ್ಲಿರೋರೆ ತುಂಬಿ ಹೋಗಿದ್ದಾರೆ.</p>
<p>ಮತ್ತೊಂದು ನೆಟ್ವರ್ಕಿಂಗ್, ಫ್ರೆಶರ್ಸ್ ಕೆಲ್ಸ ಹುಡುಕೋಕೆ ಶುರು ಮಾಡಿದ್ಮೇಲೆ ಅವರಿಗೆ ಈಗಾಗ್ಲೇ ಅಲ್ಲೆ ಕೆಲ್ಸ ಮಾಡ್ತಿರೋರು ಮಾರ್ಗದರ್ಶಕರಾಗಿ ಸಿಕ್ರೆ ವರ್ಷದಲ್ಲಿ ಸಿಗೋ ಕೆಲ್ಸ ಆರು ತಿಂಗಳಿಗೆ ಸಿಗಬಹುದು ಯಾಕಂದ್ರೆ ಅಲ್ಲಿ ಕೆಲ್ಸ ಮಾಡ್ತಿರೋರಿಗೆ ಈಗಿನ ಟ್ರೆಂಡ್ ನ ಪರಿಚಯ ಇರತ್ತೆ ಯಾವ skillset ಚಾಲ್ತಿಯಲ್ಲಿದೆ ಅನ್ನೋದು ಗೊತ್ತಿರತ್ತೆ. ಆದ್ದರಿಂದ networking ಬಹಳನೇ ಮುಖ್ಯ. ನನಗೆ IT ಕೆಲ್ಸ ಹುಡುಕ್ತಾ ಇದ್ದಾರೆ ಅಂತ ಕೇಳಿ ಬಂದವ್ರಿಗೆ ಆದಷ್ಟು ನನಗೆ ಗೊತ್ತಿರೋ ವಿಷ್ಯ ಹೇಳಿ ಕಳ್ಸಿದ್ದೀನಿ.</p>
<p>ಇನ್ನು ಮೂರನೆದು ನಾನ್ಯಾಕೆ ಕೇಳ್ಬೇಕು ಅನ್ನೋದು ಇದು ಫ್ರೆಶರ್ ನಲ್ಲಿ ಕಡಿಮೆ ಇದ್ರು ಈಗಾಗಲೇ ಒಂದಶ್ಟು ವರ್ಷ IT ಲಿ ಇದ್ದು ಬದಲಾವಣೆ ಬಯಸ್ತಿರೋರು ಮಾಡೋ ತಪ್ಪು.</p>
<p>ಮತ್ತೊಂದು ಕನ್ನಡಿಗರು ಹೆಚ್ಚಾಗಿ ಮ್ಯಾನೇಜರ್ ಹುದ್ದೆ ಅಲಂಕರಿಸದೆ ಇರೋದು. ಈಗ ಎರಡು ರೀತಿಲಿ ಮ್ಯಾನೇಜರ್ ಆಗಬಹುದು ಮೊದಲನೆದು MBA ಮಾಡಿ ಆಗೋದು. ಈ ರೀತಿ ಆಗೋರು ಹೆಚ್ಚಿನವರು ಉತ್ತರ ಬಾರತೀಯರೆ. ಬೆಂಗಳೂರಲ್ಲೆ IIM ಇದೆ ಎಷ್ಟು ಜನ ಕನ್ನಡಿಗರು ಸೇರಿದ್ದಾರೆ ಡೇಟಾ ನೋಡಿ ತಿಳಿಯುತ್ತೆ.</p>
<p>ಮತ್ತೊಂದು ಸುಮಾರ್ ವರ್ಷ ಟೆಕ್ನಿಕಲ್ ವಿಭಾಗದಲ್ಲಿ ಇದ್ದು . ಅವರ ಅನುಭವದಮೇಲೆ ಮ್ಯಾನೇಜರ್ ಆಗೋದು.ಇಲ್ಲೂ ನಮ್ಮವರ ಸಂಖ್ಯೆ ಕಡಿಮೆಯೇ.</p>
<p>ಇಷ್ಟೆಲ್ಲ ಯಾಕೆ ಹೇಳಿದೆ ಅಂದ್ರೆ covid ಬಂದ ನಂತರದ ಕಳೆದ ಎರಡು ವರ್ಷದಲ್ಲಿ IT ಯಲ್ಲಿ ಭಾರಿ ಬದಲಾವಣೆ ಆಗಿದೆ. 2020 ರಲ್ಲಿ ಆರ್ಥಿಕ ಹೊಡೆತ ಮತ್ತೆ ಭಯ ಎರಡು ಕಾರಣದಿಂದ ಹೊಸ ಕೆಲಸಗಾರರನ್ನ ತಗೊಳ್ಳಿಲ್ಲ.ಹಲವರು ಕೆಲ್ಸ ಕಳ್ಕೊಂಡ್ರು  ಮತ್ತೆ ಲಕ್ಷಾಂತರ ಮಂದಿ ಕೆಲಸ ಮಾಡೋ ಬಹುರಾಷ್ಟ್ರೀಯ ಕಂಪನಿಗಳು ಕೋವಿಡ್ ಕಾರಣ ಹೇಳಿ ಹೈಕ್ ತಡೆ ಹಿಡಿದ್ರು. ಇದ್ದ ಎಂಪ್ಲಾಯೀಗಳಿಗೆ ಬೆಂಕಿ ಬಿತ್ತು ಅವರ ಡೊಮೈನ್ ಅನುಭವದ ಮೇಲೆ ಕೆಲ್ಸ ಹುಡುಕೋಕೆ ಶುರು ಮಾಡಿದ್ರು. ಒಬ್ಬೊಬ್ಬರಿಗೆ 3 -5 ಆಫರ್ ಅದು ಅವರು ಕೇಳಿದ ಸಂಬಳಕ್ಕೆ ಸಿಗೋಕೆ ಶುರು ಆಯ್ತು.</p>
<p>ಇನ್ಫೋಸಿಸ್,ವಿಪ್ರೋ, ಕಾಗ್ನಿಝನ್ಟ್, ಟಿಸಿಎಸ್ಸ್ ಹೀಗೆ ದೊಡ್ದ ಕಂಪನಿಯ attrition rate(ಬಿಟ್ಟು ಹೋದವರ ಸೂಚ್ಯಂಕ) 30% ದಾಟಿದೆ ಕಳೆದ 6 ತಿಂಗಳಲ್ಲಿ ಅಂತ ಮಾಹಿತಿ. ಇದನ್ನ ಸರಿದೂಗಿಸೋಕೆ ಹೆಚ್ಚು ಫ್ರೆಶರ್ಸ್ ತಗೊತೀವಿ ಅಂತ ಈ ಕಂಪನಿಗಳು ಹೇಳಿವೆ. ಇನ್ಫೋಸಿಸ್ 25000 ಜನರನ್ನ ತಗೋಬೇಕು ಅಂತಿದ್ದೋರು ಈಗ 45000 ತಗೋತಾರಂತೆ.  ಇದರ ಲಾಭ ಕನ್ನಡಿಗರು ಪಡೆಯಲಿ ಅಂತ ಕಳಕಳಿ ಅಷ್ಟೇ . ನಿಮ್ಮ ಪರಿಚಯದ ವಲಯದಲ್ಲಿ ಕೆಲಸ ಹುಡಕ್ತಾ ಇರೋರಿಗೆ ಸಹಾಯ ಮಾಡಿ.</p>
<p>ನಲ್ಬರಹ: ವಿನಯ್ ಗೌಡ<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: This &#8211; reason –why- there &#8211; no millennials &#8211; IT sector.</p>
<p>The post <a href="https://www.justkannada.in/%e0%b2%90%e0%b2%9f%e0%b2%bf-%e0%b2%b8%e0%b3%86%e0%b2%95%e0%b3%8d%e0%b2%9f%e0%b2%b0%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%bf/">ಐಟಿ ಸೆಕ್ಟರ್ ನಲ್ಲಿ ಕನ್ನಡಿಗರು ಹೆಚ್ಚಾಗಿಲ್ಲದಿರುವುದಕ್ಕೆ ಇಲ್ಲಿದೆ ಕಾರಣ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು, ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ” : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ</title>
		<link>https://www.justkannada.in/nationallevelkarnatakaauctionstate-governmentcopsfailurereasonformer-cmsiddaramaiah/</link>
		
		<dc:creator><![CDATA[JK Desk]]></dc:creator>
		<pubDate>Sun, 28 Mar 2021 07:05:08 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[auction]]></category>
		<category><![CDATA[cops]]></category>
		<category><![CDATA[failure]]></category>
		<category><![CDATA[Former CM]]></category>
		<category><![CDATA[karnataka]]></category>
		<category><![CDATA[level]]></category>
		<category><![CDATA[National]]></category>
		<category><![CDATA[reason]]></category>
		<category><![CDATA[Siddaramaiah]]></category>
		<category><![CDATA[state government]]></category>
		<guid isPermaLink="false">https://www.justkannada.in/?p=60610</guid>

					<description><![CDATA[<p>ಬೆಂಗಳೂರು,ಮಾರ್ಚ್,28,2021(www.justkannada.in) :  ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆ ಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. [&#8230;]</p>
<p>The post <a href="https://www.justkannada.in/nationallevelkarnatakaauctionstate-governmentcopsfailurereasonformer-cmsiddaramaiah/">“ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು, ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ” : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,28,2021(www.justkannada.in) :</strong>  ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆ ಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.</p>
<p><img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="311" height="311" /></p>
<p>ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆಯುತ್ತಿರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.</p>
<p>ಸಿಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ, ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ, ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನು ಅರ್ಥ? ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.</p>
<p><img loading="lazy" decoding="async" class="aligncenter  wp-image-60611" src="https://www.justkannada.in/wp-content/uploads/2021/03/01-19-300x124.jpg" alt="" width="411" height="170" /></p>
<p>ಮಾಧ್ಯಮಗಳಲ್ಲಿ ಪ್ರಕಟ, ಪ್ರಸಾರವಾಗಿರುವ ಯುವತಿಯದ್ದೆನ್ನಲಾದ ಹೇಳಿಕೆಗಳನ್ನು ಗಮನಿಸಿದರೆ ಆಕೆಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ. ಪೊಲೀಸರು ತನ್ನ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಅರ್ಥದಲ್ಲಿ ಯುವತಿ ಮಾತನಾಡುತ್ತಿದ್ದಾಳೆ. ಗೃಹಸಚಿವ ಬಸವರಾಜ ಬೊಮ್ಮಾಯಿ ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.</p>
<p><img loading="lazy" decoding="async" class="aligncenter size-medium wp-image-20591" src="https://www.justkannada.in/wp-content/uploads/2020/01/siddu-300x232.jpg" alt="national,level,Karnataka,Auction,State government,cops,Failure,Reason,Former CM,Siddaramaiah " width="300" height="232" /></p>
<p>ರಾಜ್ಯದ ಪೊಲೀಸ್ ಇಲಾಖೆಯೂ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಸಿಡಿ ಹಗರಣ ಸಾಕ್ಷಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಯುವತಿಯನ್ನು ಇಷ್ಟು ದಿನಗಳ ನಂತರವೂ ಪತ್ತೆ ಹಚ್ಚಲಾಗಿಲ್ಲವೆಂದರೆ ಏನು ಅರ್ಥ? ಆಕೆಯೇನು ವಿಜಯಮಲ್ಯನೋ ಇಲ್ಲವೇ ನೀರವ್ ಮೋದಿಯೋ? ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.</p>
<p>key words : national-level-Karnataka-Auction-State government-cops-<br />
Failure-Reason-Former CM-Siddaramaiah</p>
<p>The post <a href="https://www.justkannada.in/nationallevelkarnatakaauctionstate-governmentcopsfailurereasonformer-cmsiddaramaiah/">“ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು, ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ” : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ರಾಜ್ಯದ ಸಾಲ ಹೆಚ್ಚಾಗುತ್ತಿರುವುದಕ್ಕೆ ಯಡಿಯೂರಪ್ಪನವರು ಮಾತ್ರ ಕಾರಣರಲ್ಲ : ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್</title>
		<link>https://www.justkannada.in/increase-statedebtyeddyurappanotonlyreasonkannadafighterarun-javagal/</link>
		
		<dc:creator><![CDATA[JK Desk]]></dc:creator>
		<pubDate>Thu, 25 Mar 2021 10:16:55 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Arun Javagal]]></category>
		<category><![CDATA[Debt]]></category>
		<category><![CDATA[fighter]]></category>
		<category><![CDATA[increase-state]]></category>
		<category><![CDATA[kannada]]></category>
		<category><![CDATA[not]]></category>
		<category><![CDATA[only]]></category>
		<category><![CDATA[reason]]></category>
		<category><![CDATA[Yeddyurappa]]></category>
		<guid isPermaLink="false">https://www.justkannada.in/?p=60318</guid>

					<description><![CDATA[<p>ಬೆಂಗಳೂರು,ಮಾರ್ಚ್,25,2021(www.justkannada.in) : ಕಳೆದ 70 ವರ್ಷದಿಂದ ಕನ್ನಡಿಗರು ಎಚ್ಚರ ತಪ್ಪಿರುವುದರಿಂದ ಕರ್ನಾಟಕ ಸರಕಾರ ದಿನದಿಂದ, ದಿನಕ್ಕೆ ಹೆಚ್ಚು, ಹೆಚ್ಚು ಸಾಲ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಲು, ಯಡಿಯೂರಪ್ಪನವರು ಮಾತ್ರ ಕಾರಣರಲ್ಲ, ಎಲ್ಲವೂ ಕೇಂದ್ರೀಕಾರಣವಾಗುತ್ತಿದ್ದರೂ ಸಮ್ಮನಿರುವ ನಮ್ಮೆಲ್ಲಾ ಜನಪ್ರತಿನಿಧಿಗಳೂ ಕಾರಣ ಎಂದು ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಹೇಳಿದರು.ಯಾವ ಕಾರಣಕ್ಕೆ ಜಿ ಎಸ್ ಟಿ ಮೋಸವಾಗುತ್ತಿದೆ ಅನ್ನೋ ವಿಚಾರ ಬಿ.ಎಸ್.ವೈ, ಸಿದ್ದರಾಮಯ್ಯ,ಎಚ್.ಡಿ.ಕುಮಾರಸ್ವಾಮಿ ಇವರೆಲ್ಲರಿಗೂ ತಿಳಿದ ವಿಚಾರ. ಕನ್ನಡ ನಾಡಿನ ಉಳಿವಿಗಾಗಿ, ಅಭಿವೃದ್ದಿಗಾಗಿ ಇಂದು ಈ ನಾಯಕರೆಲ್ಲರೂ ಒಂದಾಗಬೇಕಾದ ಸಮಯ [&#8230;]</p>
<p>The post <a href="https://www.justkannada.in/increase-statedebtyeddyurappanotonlyreasonkannadafighterarun-javagal/">ರಾಜ್ಯದ ಸಾಲ ಹೆಚ್ಚಾಗುತ್ತಿರುವುದಕ್ಕೆ ಯಡಿಯೂರಪ್ಪನವರು ಮಾತ್ರ ಕಾರಣರಲ್ಲ : ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,25,2021(www.justkannada.in) : </strong>ಕಳೆದ 70 ವರ್ಷದಿಂದ ಕನ್ನಡಿಗರು ಎಚ್ಚರ ತಪ್ಪಿರುವುದರಿಂದ ಕರ್ನಾಟಕ ಸರಕಾರ ದಿನದಿಂದ, ದಿನಕ್ಕೆ ಹೆಚ್ಚು, ಹೆಚ್ಚು ಸಾಲ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಲು, ಯಡಿಯೂರಪ್ಪನವರು ಮಾತ್ರ ಕಾರಣರಲ್ಲ, ಎಲ್ಲವೂ ಕೇಂದ್ರೀಕಾರಣವಾಗುತ್ತಿದ್ದರೂ ಸಮ್ಮನಿರುವ ನಮ್ಮೆಲ್ಲಾ ಜನಪ್ರತಿನಿಧಿಗಳೂ ಕಾರಣ ಎಂದು ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಹೇಳಿದರು.<img loading="lazy" decoding="async" class="aligncenter  wp-image-60337" src="https://www.justkannada.in/wp-content/uploads/2021/03/20-300x123.jpg" alt="" width="422" height="173" />ಯಾವ ಕಾರಣಕ್ಕೆ ಜಿ ಎಸ್ ಟಿ ಮೋಸವಾಗುತ್ತಿದೆ ಅನ್ನೋ ವಿಚಾರ ಬಿ.ಎಸ್.ವೈ, ಸಿದ್ದರಾಮಯ್ಯ,ಎಚ್.ಡಿ.ಕುಮಾರಸ್ವಾಮಿ ಇವರೆಲ್ಲರಿಗೂ ತಿಳಿದ ವಿಚಾರ. ಕನ್ನಡ ನಾಡಿನ ಉಳಿವಿಗಾಗಿ, ಅಭಿವೃದ್ದಿಗಾಗಿ ಇಂದು ಈ ನಾಯಕರೆಲ್ಲರೂ ಒಂದಾಗಬೇಕಾದ ಸಮಯ ಬಂದಿದೆ. ಜಿ ಎಸ್ ಟಿ ‌ಇದ್ದಷ್ಟು ದಿನ ಅನ್ಯಾಯ ಮುಂದುವರೆಯಲಿದೆ ಎಂದಿದ್ದಾರೆ.</p>
<p><img loading="lazy" decoding="async" class="aligncenter size-medium wp-image-59621" src="https://www.justkannada.in/wp-content/uploads/2021/03/03-8-293x300.jpg" alt="State tax,politicians,Delhi,grip,Until,development,state,impossible,Kannada,fighter,Arun Javagal" width="293" height="300" /></p>
<p>ಜಿ ಎಸ್ ಟಿ ಮೋಸದ ವಿಚಾರವಾಗಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಬದಲು, ಕರ್ನಾಟಕದ ಎಲ್ಲಾ ಜನಪ್ರತಿನಿಧಿಗಳೂ ಒಂದಾಗಿ ಜಿ ಎಸ್ ಟಿ ಯನ್ನು ತೆಗೆದು ಹಾಕಲು ಒತ್ತಾಯ ಮಾಡಬೇಕು. ತೆರಿಗೆಯ ಮೇಲಿನ ಸಂಪೂರ್ಣ ಹಿಡಿತ ರಾಜ್ಯ ಸರ್ಕಾರದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.</p>
<p>ಜಿಎಸ್ ಟಿ ಯಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎನ್ನುವುದು ತಿಳಿದು ಮೋದಿಯವರು ಸಿಎಂ ಆಗಿದ್ದಾಗ ಜಿಎಸ್ ಟಿ ಯನ್ನು ವಿರೋಧಿಸಿದ್ದರು. ಜಯಲಲಿತ ಅವರು ಸಹ ಜಿಎಸ್ ಟಿ ಮಂಡಳಿಯ ಓಟಿನ ಬಗ್ಗೆ ವಿರೋಧಿಸಿದ್ದರು. ಆಗ ಸಿದ್ದರಾಮಯ್ಯನವರು ವಿರೋಧಿಸಿದ ಬಗ್ಗೆ ಎಲ್ಲೂ ಕಾಣಲಿಲ್ಲ. ಇಂದು ಜಿಎಸ್ ಟಿ ಮೋಸಕ್ಕೆ ಯಡಿಯೂರಪ್ಪನವರನ್ನು ಮಾತ್ರ ಗುರಿಯಾಗಿಸೋದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.</p>
<p>key words : increase-state-debt-Yeddyurappa-not-only-reason-Kannada-fighter-Arun Javagal</p>
<p>The post <a href="https://www.justkannada.in/increase-statedebtyeddyurappanotonlyreasonkannadafighterarun-javagal/">ರಾಜ್ಯದ ಸಾಲ ಹೆಚ್ಚಾಗುತ್ತಿರುವುದಕ್ಕೆ ಯಡಿಯೂರಪ್ಪನವರು ಮಾತ್ರ ಕಾರಣರಲ್ಲ : ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title> ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಈ ಕಾರಣಕ್ಕೆ&#8230;</title>
		<link>https://www.justkannada.in/reason-ramesh-jarakiholi-resigned-minister-position/</link>
		
		<dc:creator><![CDATA[JK Desk]]></dc:creator>
		<pubDate>Wed, 03 Mar 2021 09:41:21 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[minister position]]></category>
		<category><![CDATA[Ramesh Jarakiholi]]></category>
		<category><![CDATA[reason]]></category>
		<category><![CDATA[resigned]]></category>
		<guid isPermaLink="false">https://www.justkannada.in/?p=58040</guid>

					<description><![CDATA[<p>ಬೆಂಗಳೂರು,ಮಾರ್ಚ್,3,2021(www.justkannada.in): ರಾಸಲೀಲೆ ಸಿಡಿ ಬಿಡುಗಡೆಯಾದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ಅಂಗೀಕಾರವಾಗಿದೆ. ಕೆಲಸದ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ರಮೇಶ್ ಜಾರಕಿಹೊಳಿ ವಿರುದ್ಧ ಕೇಳಿ ಬಂದಿದ್ದು ರಾಸಲೀಲೆ ವಿಡಿಯೋ ನಿನ್ನೆ ರಿಲೀಸ್ ಆಗಿತ್ತು. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವರು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಈ ರೀತಿ ಕಾರಣ ನೀಡಿದ್ದಾರೆ. ನನ್ನ [&#8230;]</p>
<p>The post <a href="https://www.justkannada.in/reason-ramesh-jarakiholi-resigned-minister-position/"> ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಈ ಕಾರಣಕ್ಕೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,3,2021(<a href="https://www.justkannada.in">www.justkannada.in</a>):</strong> ರಾಸಲೀಲೆ ಸಿಡಿ ಬಿಡುಗಡೆಯಾದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ಅಂಗೀಕಾರವಾಗಿದೆ.<img loading="lazy" decoding="async" class="aligncenter size-medium wp-image-58044" src="https://www.justkannada.in/wp-content/uploads/2021/03/132f7e77-ab2b-48d4-8587-48e16a7e568f-275x300.jpg" alt="" width="275" height="300" /></p>
<p>ಕೆಲಸದ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ರಮೇಶ್ ಜಾರಕಿಹೊಳಿ ವಿರುದ್ಧ ಕೇಳಿ ಬಂದಿದ್ದು ರಾಸಲೀಲೆ ವಿಡಿಯೋ ನಿನ್ನೆ ರಿಲೀಸ್ ಆಗಿತ್ತು. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವರು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ.</p>
<p>ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಈ ರೀತಿ ಕಾರಣ ನೀಡಿದ್ದಾರೆ.<img loading="lazy" decoding="async" class="aligncenter size-medium wp-image-58024" src="https://www.justkannada.in/wp-content/uploads/2021/03/dads-300x200.jpg" alt=" reason -Ramesh jarakiholi –resigned-minister position" width="300" height="200" /></p>
<p>ನನ್ನ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು, ಇದರ ಬಗ್ಗೆ ಶೀಘ್ರದಲ್ಲೇ ತನಿಖೆಯಾಗಬೇಕು. ನಾನು ನಿರ್ದೋಷಿಯಾಗುವ ವಿಶ್ವಾಸವಿದ್ದರೂ ನೈತಿಕ ಹೊಣೆಹೊತ್ತು ನನ್ನ ಸಚಿವ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಇದನ್ನ ಅಂಗೀಕರಿಸಬೇಕು ಎಂದು ರಾಜೀನಾಮೆ ಪತ್ರದಲ್ಲಿ ಮನವಿ ಮಾಡಿದ್ದಾರೆ.</p>
<p>Key words: reason -Ramesh jarakiholi –resigned-minister position</p>
<p>The post <a href="https://www.justkannada.in/reason-ramesh-jarakiholi-resigned-minister-position/"> ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಈ ಕಾರಣಕ್ಕೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ರಾಜಕೀಯ ಕಾರಣಕ್ಕೆ ಬಲಿತವರು ದಲಿತರ ಮೀಸಲಾತಿ ಕೇಳಬಾರದು” : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ</title>
		<link>https://www.justkannada.in/politicsreasonvictimsdalitsreservationdont-asknationalgeneralsecretaryc-t-ravi/</link>
		
		<dc:creator><![CDATA[JK Desk]]></dc:creator>
		<pubDate>Sun, 21 Feb 2021 08:15:08 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[C.T.Ravi]]></category>
		<category><![CDATA[dalits]]></category>
		<category><![CDATA[Don't ask]]></category>
		<category><![CDATA[General]]></category>
		<category><![CDATA[National]]></category>
		<category><![CDATA[politics]]></category>
		<category><![CDATA[reason]]></category>
		<category><![CDATA[Reservation]]></category>
		<category><![CDATA[secretary]]></category>
		<category><![CDATA[victims]]></category>
		<guid isPermaLink="false">https://www.justkannada.in/?p=57105</guid>

					<description><![CDATA[<p>ಬೆಂಗಳೂರು,ಫೆಬ್ರವರಿ,21,2021(www.justkannada.in) : ಮೀಸಲಾತಿ ಕೇಳುವುದು ಜೇನುಗೂಡಿಗೆ ಕೈ ಹಾಕಿದಂತೆ. ನಿಯಮಗಳಿಗೆ ಅನುಸಾರವಾಗಿ ಮೀಸಲಾತಿ ನೀಡಬೇಕಾಗುತ್ತದೆ. ರಾಜಕೀಯ ಕಾರಣಕ್ಕೆ ಬಲಿತವರು ದಲಿತರ ಮೀಸಲಾತಿ ಕೇಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾಜಿಕವಾಗಿ, ಆರ್ಥಿಕವಾಗಿ ಅಸಮಾನತೆ ಇರುವವರಿಗೆ ಮೀಸಲಾತಿ ಅಗತ್ಯವಾಗಿದೆ ಎಂದಿದ್ದಾರೆ. ದೊಡ್ಡ ಸಮುದಾಯಗಳಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲ ಅಭಿವೃದ್ಧಿ ಪ್ರಾಧಿಕಾರಗಳ ರಚನೆಯ ಕೂಗು ಹೆಚ್ಚಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಣ್ಣ ಜಾತಿಗಳ ಅಭಿವೃದ್ಧಿ ಪ್ರಾಧಿಕಾರ ಅಗತ್ಯ. ದೊಡ್ಡ [&#8230;]</p>
<p>The post <a href="https://www.justkannada.in/politicsreasonvictimsdalitsreservationdont-asknationalgeneralsecretaryc-t-ravi/">“ರಾಜಕೀಯ ಕಾರಣಕ್ಕೆ ಬಲಿತವರು ದಲಿತರ ಮೀಸಲಾತಿ ಕೇಳಬಾರದು” : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಫೆಬ್ರವರಿ,21,2021(www.justkannada.in) :</strong> ಮೀಸಲಾತಿ ಕೇಳುವುದು ಜೇನುಗೂಡಿಗೆ ಕೈ ಹಾಕಿದಂತೆ. ನಿಯಮಗಳಿಗೆ ಅನುಸಾರವಾಗಿ ಮೀಸಲಾತಿ ನೀಡಬೇಕಾಗುತ್ತದೆ. ರಾಜಕೀಯ ಕಾರಣಕ್ಕೆ ಬಲಿತವರು ದಲಿತರ ಮೀಸಲಾತಿ ಕೇಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.</p>
<p><img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="359" height="359" /></p>
<p>ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾಜಿಕವಾಗಿ, ಆರ್ಥಿಕವಾಗಿ ಅಸಮಾನತೆ ಇರುವವರಿಗೆ ಮೀಸಲಾತಿ ಅಗತ್ಯವಾಗಿದೆ ಎಂದಿದ್ದಾರೆ.</p>
<p><strong>ದೊಡ್ಡ ಸಮುದಾಯಗಳಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲ</strong></p>
<p>ಅಭಿವೃದ್ಧಿ ಪ್ರಾಧಿಕಾರಗಳ ರಚನೆಯ ಕೂಗು ಹೆಚ್ಚಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಣ್ಣ ಜಾತಿಗಳ ಅಭಿವೃದ್ಧಿ ಪ್ರಾಧಿಕಾರ ಅಗತ್ಯ. ದೊಡ್ಡ ಸಮುದಾಯಗಳಿಗೆ ಪ್ರಾಧಿಕಾರದ ಅವಶ್ಯಕತೆ ಇರುವುದಿಲ್ಲ.</p>
<p><strong> ಒಕ್ಕಲಿಗರಿಗೆ ಪ್ರಾಧಿಕಾರ ಮಾಡಿದರೆ, ಒಳ ಜಾತಿಗಳ ಕೂಗು ಏಳಲಿದೆ</strong></p>
<p>ಕುರುಬ, ಲಿಂಗಾಯತ, ಒಕ್ಕಲಿಗರಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲ. ಒಕ್ಕಲಿಗರಿಗೆ ಪ್ರಾಧಿಕಾರ ಮಾಡಿದರೆ, ಒಳ ಜಾತಿಗಳ ಕೂಗು ಏಳಲಿದೆ. ಪ್ರಾಧಿಕಾರ ರಚಿಸಿದರೆ ತಾತ್ಕಾಲಿಕ  ಖುಷಿ ನೀಡಬಹುದು. ಆದರೆ, ದೂರಗಾಮಿ ಪರಿಣಾಮ ಬೀರಲಿದೆ ಎಂದು ಹೇಳಿದರು.</p>
<p><strong>ಪಿಎಫ್ ಐ ಸಂಚು ತಡೆಯಲು ಆರ್ ಎಸ್ ಎಸ್ ಹೋರಾಟ</strong></p>
<p><img loading="lazy" decoding="async" class="aligncenter size-medium wp-image-29121" src="https://www.justkannada.in/wp-content/uploads/2020/06/CT-Ravi-300x172.jpg" alt="Politics,reason,victims,Dalits,Reservation,Don't ask,National,General,Secretary,C.T.Ravi" width="300" height="172" /></p>
<p>ಆರ್ ಎಸ್ ಎಸ್ ಜಾತಿ ಅಸಮಾನತೆ ವಿರುದ್ಧ ಹೋರಾಟ ನಡೆಸುತ್ತಿದೆ. ಆರ್ ಎಸ್ ಎಸ್ ಅನ್ನು ಟಾರ್ಗೆಟ್ ಮಾಡಿದಂತೆ. ಖಿಲ್ಜಿ, ಔರಂಗಜೇಬ್, ಮಲ್ಲಿಕಾಫರ್, ಲಾಡನ್ ನ ಮನಸ್ಥಿತಿಯೇ ಪಿಎಫ್ ಐನ ಮನಸ್ಥಿತಿ. ಪಿಎಫ್ ಐ ಸಂಚು ತಡೆಯಲು ಆರ್ ಎಸ್ ಎಸ್ ಹೋರಾಟ ಮಾಡುತ್ತಿದೆ. ಪಿಎಫ್ ಐ ಸಂಚನ್ನು ಎದುರಿಸುವ ಶಕ್ತಿ ಭಾರತಕ್ಕಿದೆ ಎಂದರು.</p>
<p>key words : Politics-reason-victims-Dalits-Reservation-Don&#8217;t ask-National- General-Secretary-C.T.Ravi</p>
<p>The post <a href="https://www.justkannada.in/politicsreasonvictimsdalitsreservationdont-asknationalgeneralsecretaryc-t-ravi/">“ರಾಜಕೀಯ ಕಾರಣಕ್ಕೆ ಬಲಿತವರು ದಲಿತರ ಮೀಸಲಾತಿ ಕೇಳಬಾರದು” : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ್ದಕ್ಕೆ ಪ್ರಮೋದಾದೇವಿ ಒಡೆಯರ್  ನೀಡಿದ್ದು ಈ ಕಾರಣ&#8230;</title>
		<link>https://www.justkannada.in/mysore-reason-pramoda-devi-wodeyar-fence-helipad/</link>
		
		<dc:creator><![CDATA[JK Desk]]></dc:creator>
		<pubDate>Sat, 02 Jan 2021 12:29:43 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Fence]]></category>
		<category><![CDATA[helipad]]></category>
		<category><![CDATA[Mysore.]]></category>
		<category><![CDATA[Pramoda Devi Wodeyar]]></category>
		<category><![CDATA[reason]]></category>
		<guid isPermaLink="false">https://www.justkannada.in/?p=51314</guid>

					<description><![CDATA[<p>ಮೈಸೂರು,ಜನವರಿ,2,2020(www.justkannada.in):  ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್,  ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಹೆಲಿಪ್ಯಾಡ್ ಇರುವ ಜಾಗ ನಮ್ಮದು. ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ. ಹೀಗಾಗಿ [&#8230;]</p>
<p>The post <a href="https://www.justkannada.in/mysore-reason-pramoda-devi-wodeyar-fence-helipad/">ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ್ದಕ್ಕೆ ಪ್ರಮೋದಾದೇವಿ ಒಡೆಯರ್  ನೀಡಿದ್ದು ಈ ಕಾರಣ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,2,2020(<a href="https://www.justkannada.in">www.justkannada.in</a>): </strong> ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.<img loading="lazy" decoding="async" class="aligncenter size-full wp-image-46356" src="https://www.justkannada.in/wp-content/uploads/2020/11/jk.jpg" alt="jk-logo-justkannada-mysore" width="640" height="640" /></p>
<p>ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್,  ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಹೆಲಿಪ್ಯಾಡ್ ಇರುವ ಜಾಗ ನಮ್ಮದು. ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ. ಹೀಗಾಗಿ ಯಾರಿಗೋ ತೊಂದರೆ ಕೊಡಬೇಕು ಅನ್ನುವುದು ನನ್ನ ಉದ್ದೇಶ ಅಲ್ಲ. ಮುಂದೆಯೂ ಅಗತ್ಯಬಿದ್ದರೆ ಹೆಲಿಪ್ಯಾಡ್ ಬಳಸಿಕೊಳ್ಳಲಿ ಎಂದು ಹೇಳಿದರು.</p>
<p>ಕುರುಬಾರಹಳ್ಳಿ, ಆಲನಹಳ್ಳಿ, ಚೌಡಳ್ಳಿ ಜಾಗದ ವಿಚಾರ ಸಂಬಂಧ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಹೈಕೋರ್ಟ್ ಜೂನ್‌ ತಿಂಗಳಲ್ಲಿ ನೀಡಿದ ತೀರ್ಪಿನ ಪ್ರಕಾರ ಸದರಿ ಜಾಗ ನಮ್ಮದು, 1971ರ ದಾಖಲೆಗಳಂತೆ ರಾಜವಂಶಕ್ಕೆ ಸೇರಿದ 1500 ಎಕರೆ ಜಾಗ ಇತ್ತು. 2010ರವರೆಗೂ ಯಾವುದೇ ವಿವಾದ ಇರಲಿಲ್ಲ. ಹರ್ಷಗುಪ್ತಾ ಅವರು ಡಿಸಿ ಆಗಿದ್ದ ಸಂದರ್ಭದಲ್ಲಿ ಸದರಿ ಜಾಗವನ್ನು ಬಿ ಖರಾಬು ಅಂತ ಡಿಸಿ ಕೋರ್ಟ್‌ ತೀರ್ಪು ನೀಡಿತು.  ಬಳಿಕ ಬಂದ ವಸ್ತ್ರದ್ ಅವರು ರಾಜವಂಶಸ್ಥರ ಜಾಗ ಅಂತ ಬರೆದರು. ಅವರೇ ತಮ್ಮ ತೀರ್ಪನ್ನು ವಾಪಸ್ ಪಡೆದು ಬಿ ಖರಾಬು ಅಂದರು.</p>
<p>ಇದಾದ ಬಳಿಕ ಶಿಖಾ ಅವರು ಡಿಸಿ ಆಗಿದ್ದ ವೇಳೆ ಅವರು ಮೊದಲ ಬಾರಿ ನೋಟಿಸ್ ಕೊಟ್ಟರು. ಆ ನೋಟಿಸ್ ಆಧಾರದ ಮೇಲೆ ಮಾಲೀಕತ್ವದ ಹಕ್ಕು ಪ್ರತಿಪಾದಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೆವು.  ಜೂನ್ ನಲ್ಲಿ ತೀರ್ಪು ಬಂದಿದ್ದು, ಸದರಿ ಜಾಗ ನಮ್ಮದು ಅಂತ ಆದೇಶಿಸಲಾಗಿದೆ.  ಈಗ ಅಲ್ಲಿ ಎಷ್ಟು ಜಾಗ ಇದೆಯೋ ಎಂಬುದು ಗೊತ್ತಿಲ್ಲ.<img loading="lazy" decoding="async" class="aligncenter size-full wp-image-51315" src="https://www.justkannada.in/wp-content/uploads/2021/01/pramoda-devi.jpg" alt="mysore-reason-pramoda-devi-wodeyar-fence-helipad" width="2110" height="2560" /></p>
<p>ಹೊಸದಾಗಿ ಸರ್ವೇ ಮಾಡಿಕೊಡಿ  ಎಂದು ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ‌.  ಮುಂದೆ ಏನು ಮಾಡಬೇಕು ಅಂತ ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರಮೋದದೇವಿ ಒಡೆಯರ್ ತಿಳಿಸಿದರು.</p>
<p>Key words: mysore- reason &#8211; Pramoda Devi Wodeyar – Fence-helipad</p>
<p>The post <a href="https://www.justkannada.in/mysore-reason-pramoda-devi-wodeyar-fence-helipad/">ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ್ದಕ್ಕೆ ಪ್ರಮೋದಾದೇವಿ ಒಡೆಯರ್  ನೀಡಿದ್ದು ಈ ಕಾರಣ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
