<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>poetess Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/poetess/feed/" rel="self" type="application/rss+xml" />
	<link>https://www.justkannada.in/tag/poetess/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 19 Jul 2024 13:03:24 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>poetess Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/poetess/</link>
	<width>32</width>
	<height>32</height>
</image> 
	<item>
		<title>ನಾಳೆ ಲೇಖಕಿ, ಕವಯಿತ್ರಿ ಸುಜಾತ ಹೆಚ್.ಆರ್ ಅವರೊಂದಿಗೆ ಸಂವಾದ ಕಾರ್ಯಕ್ರಮ</title>
		<link>https://www.justkannada.in/discussion-program-author-poetess-sujata-hr/</link>
		
		<dc:creator><![CDATA[prashanth]]></dc:creator>
		<pubDate>Fri, 19 Jul 2024 13:03:24 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Author]]></category>
		<category><![CDATA[discussion]]></category>
		<category><![CDATA[poetess]]></category>
		<category><![CDATA[program.]]></category>
		<category><![CDATA[Sujata HR]]></category>
		<guid isPermaLink="false">https://www.justkannada.in/?p=126608</guid>

					<description><![CDATA[<p>ಮೈಸೂರು, ಜುಲೈ,19,2024 (www.justkannada.in): ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ ಸರಣಿ ಕಾರ್ಯಕ್ರಮದಲ್ಲಿ ಲೇಖಕಿ, ಕವಯಿತ್ರಿ ಸುಜಾತ ಹೆಚ್.ಆರ್ ಅವರೊಂದಿಗೆ &#8216;ಮಣಿಬಾಲೆ&#8217; ಕಾದಂಬರಿಯ ಸಂವಾದ ಕಾರ್ಯಕ್ರಮ  ಜುಲೈ 20ನೇ ಶನಿವಾರ ಸಂಜೆ 5 ಗಂಟೆಗೆ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ನಡೆಯಲಿದೆ. ಅಂಕಣ, ಕವಿತೆ, ಕಥೆ, ಕಾದಂಬರಿ ಸೇರಿದಂತೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿರುವ ಜೊತೆಗೆ ತಮ್ಮ ವಿನೂತನ ಶೈಲಿಯಿಂದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಸಾಹಿತಿಗಳಲ್ಲೊಬ್ಬರು. ಇವರ &#8216;ನೀಲಿ ಮೂಗಿನ ನತ್ತು&#8217; [&#8230;]</p>
<p>The post <a href="https://www.justkannada.in/discussion-program-author-poetess-sujata-hr/">ನಾಳೆ ಲೇಖಕಿ, ಕವಯಿತ್ರಿ ಸುಜಾತ ಹೆಚ್.ಆರ್ ಅವರೊಂದಿಗೆ ಸಂವಾದ ಕಾರ್ಯಕ್ರಮ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಜುಲೈ,19,2024 (<a href="http://www.justkannada.in">www.justkannada.in</a>):</strong> ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ ಸರಣಿ ಕಾರ್ಯಕ್ರಮದಲ್ಲಿ ಲೇಖಕಿ, ಕವಯಿತ್ರಿ ಸುಜಾತ ಹೆಚ್.ಆರ್ ಅವರೊಂದಿಗೆ &#8216;ಮಣಿಬಾಲೆ&#8217; ಕಾದಂಬರಿಯ ಸಂವಾದ ಕಾರ್ಯಕ್ರಮ  ಜುಲೈ 20ನೇ ಶನಿವಾರ ಸಂಜೆ 5 ಗಂಟೆಗೆ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ನಡೆಯಲಿದೆ.</p>
<p>ಅಂಕಣ, ಕವಿತೆ, ಕಥೆ, ಕಾದಂಬರಿ ಸೇರಿದಂತೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿರುವ ಜೊತೆಗೆ ತಮ್ಮ ವಿನೂತನ ಶೈಲಿಯಿಂದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಸಾಹಿತಿಗಳಲ್ಲೊಬ್ಬರು. ಇವರ &#8216;ನೀಲಿ ಮೂಗಿನ ನತ್ತು&#8217; ಚೊಚ್ಚಲ ಕೃತಿಗೆ ಅಮ್ಮ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅಲ್ಲದೆ, ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲೂ ಇವರ ಬರಹಗಳು ಪಠ್ಯಪುಸ್ತಕಕ್ಕೆ ಸೇರ್ಪಡೆಯಾಗಿವೆ. &#8216;ಕಾಡುಜೇಡ ಹಾಗೂ ಬಾತುಕೋಳಿ ಹೂ&#8217;, &#8216;ಪದುಮ ಪುರುಷ&#8217;, &#8216;ಜೇನುಮಲೆಯ ಹೆಣ್ಣು&#8217; ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಷ್ಯಾದ ಹೀರೋ ಮತ್ತು ಟೈಮ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದ ಹಾಗೂ ರಾಷ್ಟ್ರಪ್ರಶಸ್ತಿ ಪಡೆದ ಕೃಷಿಸಂತ ಎಲ್.ನಾರಾಯಣರೆಡ್ಡಿ ಅವರ ಜೀವನ ಸಾಧನೆ ಕುರಿತ &#8216;ಸರಳ-ವಿರಳ&#8217; ಸಾಕ್ಷ್ಯಚಿತ್ರದ ನಿರ್ಮಾಪಕರೂ ಹೌದು.<img fetchpriority="high" decoding="async" class="aligncenter size-full wp-image-126609" src="https://www.justkannada.in/wp-content/uploads/2024/07/geet.jpg" alt="" width="500" height="451" srcset="https://www.justkannada.in/wp-content/uploads/2024/07/geet.jpg 500w, https://www.justkannada.in/wp-content/uploads/2024/07/geet-300x271.jpg 300w, https://www.justkannada.in/wp-content/uploads/2024/07/geet-466x420.jpg 466w, https://www.justkannada.in/wp-content/uploads/2024/07/geet-150x135.jpg 150w" sizes="(max-width: 500px) 100vw, 500px" /></p>
<p>ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ಪ್ರತಿ ಶನಿವಾರ &#8216;ಪದಸಾರ&#8217; ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದೆ. ಕವನ, ಕಥೆ, ನಾಟಕಗಳ ವಾಚನವು ಜನಮೆಚ್ಚುಗೆಗೆ ಪಾತ್ರವಾಗಿದೆ. ಓದುವ ಆಸಕ್ತರು ಯಾರಿದ್ದರೂ ಅವರಿಗೊಂದು ವೇದಿಕೆಯನ್ನು ಕಲ್ಪಿಸುವ ಜೊತೆಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಸಲುವಾಗಿ ಇನ್ನಿತರ ಹೊಸ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸುತ್ತಿದೆ.</p>
<p>ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ನಿವೃತ್ತರಾದ ಹೆಚ್. ಎಂ. ಕಲಾಶ್ರೀ ಅವರು ಸಂವಾದವನ್ನು ನಡೆಸಿಕೊಡಲಿದ್ದಾರೆ. ಅಂತೆಯೇ ರಂಗ ಕಲಾವಿದರಾದ ದುರ್ಗಾ ಪರಮೇಶ್, ಸ್ವರೂಪ್, ನಾಗೇಂದ್ರ ಸೇರಿದಂತೆ ಅನೇಕರು ಹೆಚ್. ಆರ್. ಸುಜಾತ ಅವರ ಕವನಗಳನ್ನು ವಾಚಿಸಲಿದ್ದಾರೆ.</p>
<p>ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91 97402 41490</p>
<p>Key words: Discussion, program, author, poetess, Sujata HR</p>
<p>The post <a href="https://www.justkannada.in/discussion-program-author-poetess-sujata-hr/">ನಾಳೆ ಲೇಖಕಿ, ಕವಯಿತ್ರಿ ಸುಜಾತ ಹೆಚ್.ಆರ್ ಅವರೊಂದಿಗೆ ಸಂವಾದ ಕಾರ್ಯಕ್ರಮ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
