<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>one Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/one/feed/" rel="self" type="application/rss+xml" />
	<link>https://www.justkannada.in/tag/one/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Thu, 09 Feb 2023 05:29:48 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>one Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/one/</link>
	<width>32</width>
	<height>32</height>
</image> 
	<item>
		<title>KSOU : 10 ಹೊಸ ಕೋರ್ಸ್, 1 ಲಕ್ಷ ವಿದ್ಯಾರ್ಥಿಗಳ ಪ್ರವೇಶಾತಿ ಗುರಿ &#8211; ಕುಲಪತಿ ಪ್ರೊ.ಶರಣಪ್ಪ ಹಲಸೆ.</title>
		<link>https://www.justkannada.in/ksou-karnataka-state-open-universiy-admission-10-new-courses-one-lakh-target-vc-halse/</link>
		
		<dc:creator><![CDATA[JK Desk]]></dc:creator>
		<pubDate>Thu, 09 Feb 2023 05:29:48 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[10]]></category>
		<category><![CDATA[Admission]]></category>
		<category><![CDATA[Courses]]></category>
		<category><![CDATA[halse]]></category>
		<category><![CDATA[KSOU-karnataka-state-open-universiy]]></category>
		<category><![CDATA[lakh]]></category>
		<category><![CDATA[new]]></category>
		<category><![CDATA[one]]></category>
		<category><![CDATA[target]]></category>
		<category><![CDATA[vc]]></category>
		<guid isPermaLink="false">https://www.justkannada.in/?p=103450</guid>

					<description><![CDATA[<p>ಮೈಸೂರು, ಫೆ.09, 2023(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸದ್ಯದಲ್ಲೇ 10 ವಿವಿಧ  ಹೊಸ ಕೋರ್ಸ್ ಆರಂಭಿಸಲಿದೆ. ‘ ಜಸ್ಟ್ ಕನ್ನಡ ‘ ಜತೆ ಮಾತನಾಡಿದ KSOU ನೂತನ ಕುಲಪತಿ ಪ್ರೊ. ಶರಣಪ್ಪ ಹಲಸೆ ಅವರು ಈ ಬಗ್ಗೆ ಹೇಳಿದಿಷ್ಟು.. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಾಗೂ ಪ್ರಸ್ತುತ ಬೇಡಿಕೆಯಲ್ಲಿರುವ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ರಾಜ್ಯ ಮುಕ್ತ ವಿವಿ ಹೊಸದಾಗಿ 10 ಕೋರ್ಸ್ ಗಳನ್ನು ಆರಂಭಿಸಲಿದೆ. MSW, BSW, M.Tourisum, Bio-infotech, BBA,Earth Science.. ಕೋರ್ಸ್ ಗಳನ್ನು ಸದ್ಯದಲ್ಲೇ ಆರಂಭಿಸಲು [&#8230;]</p>
<p>The post <a href="https://www.justkannada.in/ksou-karnataka-state-open-universiy-admission-10-new-courses-one-lakh-target-vc-halse/">KSOU : 10 ಹೊಸ ಕೋರ್ಸ್, 1 ಲಕ್ಷ ವಿದ್ಯಾರ್ಥಿಗಳ ಪ್ರವೇಶಾತಿ ಗುರಿ &#8211; ಕುಲಪತಿ ಪ್ರೊ.ಶರಣಪ್ಪ ಹಲಸೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಫೆ.09, 2023(<a href="http://www.justkannada.in">www.justkannada.in</a>):</strong> ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸದ್ಯದಲ್ಲೇ 10 ವಿವಿಧ  ಹೊಸ ಕೋರ್ಸ್ ಆರಂಭಿಸಲಿದೆ.<img decoding="async" class="aligncenter size-medium wp-image-96611" src="https://www.justkannada.in/wp-content/uploads/2022/09/jk-logo-300x38.jpg" alt="" width="300" height="38" srcset="https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w, https://www.justkannada.in/wp-content/uploads/2022/09/jk-logo.jpg 936w" sizes="(max-width: 300px) 100vw, 300px" /></p>
<p>‘ ಜಸ್ಟ್ ಕನ್ನಡ ‘ ಜತೆ ಮಾತನಾಡಿದ KSOU ನೂತನ ಕುಲಪತಿ ಪ್ರೊ. ಶರಣಪ್ಪ ಹಲಸೆ ಅವರು ಈ ಬಗ್ಗೆ ಹೇಳಿದಿಷ್ಟು..</p>
<p>ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಾಗೂ ಪ್ರಸ್ತುತ ಬೇಡಿಕೆಯಲ್ಲಿರುವ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ರಾಜ್ಯ ಮುಕ್ತ ವಿವಿ ಹೊಸದಾಗಿ 10 ಕೋರ್ಸ್ ಗಳನ್ನು ಆರಂಭಿಸಲಿದೆ. MSW, BSW, M.Tourisum, Bio-infotech, BBA,Earth Science.. ಕೋರ್ಸ್ ಗಳನ್ನು ಸದ್ಯದಲ್ಲೇ ಆರಂಭಿಸಲು ಸಿದ್ಧತೆ ನಡೆಸಲಾಗಿದೆ . ಈ ಎಲ್ಲಾ ಕೋರ್ಸ್ ಗಳಿಗೂ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶುಲ್ಕ ನಿಗಧಿ ಪಡಿಸಿರುವುದು ಮತ್ತೊಂದು ವಿಶೇಷ ಎಂದರು.<img decoding="async" class="aligncenter size-medium wp-image-98001" src="https://www.justkannada.in/wp-content/uploads/2022/10/ksou1-300x128.jpg" alt="" width="300" height="128" srcset="https://www.justkannada.in/wp-content/uploads/2022/10/ksou1-300x128.jpg 300w, https://www.justkannada.in/wp-content/uploads/2022/10/ksou1.jpg 450w" sizes="(max-width: 300px) 100vw, 300px" /></p>
<p>ಅರಿವಿಗೆ ಕ್ರಮ :</p>
<p>ಕರ್ನಾಟಕ ರಾಜ್ಯ ಮುಕ್ತ ವಿವಿಯ ಜನವರಿ ಆವೃತ್ತಿಯ ಪ್ರವೇಶಾತಿ ಈಗಾಗಲೇ ಆರಂಭಗೊಂಡಿದ್ದು ಮಾ. 31ರ ತನಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.</p>
<p>ಮುಕ್ತ ವಿವಿಯ ಧೇಯವಾಕ್ಯ ‘ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬುದಕ್ಕೆ ಪೂರಕವಾಗಿ ಇದೀಗ ಕರ್ನಾಟಕ ಮುಕ್ತ ವಿವಿ ಸಿಬ್ಬಂದಿ, ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲೆಡೆ ಸಂಚಾರ ಆರಂಭಿಸಿದ್ದಾರೆ. ಮುಕ್ತ ವಿವಿಯ 23 ಪ್ರಾದೇಶಿಕ ಕೇಂದ್ರಗಳ ನಿರ್ದೇಶಕರು, ಕೇವಲ ಕಚೇರಿಯಲ್ಲಿ ಕುಳಿತ್ತಿದ್ದರೆ ಸಾಲದು, ತಮ್ಮ ವ್ಯಾಪ್ತಿಯ ತಾಲೊಕು, ಹೊಬಳಿ ಮಟ್ಟಕ್ಕೆ ತೆರಳಿ ಅಲ್ಲಿ ಮುಕ್ತವಿವಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.</p>
<p>ಒಂದು ಲಕ್ಷ ಪ್ರವೇಶಾತಿ ಗುರಿ :</p>
<p>ಈ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಒಂದು ಲಕ್ಷಕ್ಕೆ ಮುಟ್ಟಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ  ಹಲವಾರು ಪ್ರಚಾರ ಕಾರ್ಯಗಳನ್ನು ನಡೆಸಲಾಗುತ್ತಿದೆ. ಸಾಂಪ್ರದಾಯಿಕ ಪ್ರಚಾರ ಕಾರ್ಯದ ಜತೆಜತೆಗೆ  ಜಾತ್ರಾ ಸ್ಥಳಗಳು, ಸಾರ್ವಜನಿಕ ಸಭೆ, ಸಮಾರಂಭ ನಡೆಯುವ ಸ್ಥಳಗಳಲ್ಲಿ ಮುಕ್ತ ವಿವಿಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮುಕ್ತ ವಿವಿ ಸಿಬ್ಬಂದಿಯೇ ಖುದ್ದು ನಿರ್ವಹಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಪ್ರವೇಶದ ಮೇಲೆ ಪಾಸಿಟಿವ್  ಪರಿಣಾಮ ಬೀರಿದ್ದು, ಪ್ರವೇಶಾತಿ ಪ್ರಕಟಣೆ ನೀಡಿದ ಕೆಲ ದಿನಗಳಲ್ಲೇ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ವಿಶೇಷ ಎಂದು ಕುಲಪತಿ  ಪ್ರೊ.ಶರಣಪ್ಪ ಹಲಸೆ ಸಂಸತ ವ್ಯಕ್ತಪಡಿಸಿದರು.</p>
<p>ಡಿಜಿಟಲ್ ಇವ್ಯಾಲುಯೇಷನ್ :</p>
<p>ಮುಕ್ತ ವಿವಿಯಲ್ಲಿ ಪರೀಕ್ಷೆ ಫಲಿತಾಂಶ ಪಾರದರ್ಶಕ ಹಾಗೂ ಕರಾರುವಕ್ಕಾಗಿರುವ ಸಲುವಾಗಿ ಡಿಜಿಟಲ್ ಇವ್ಯಾಲುಯೇಷನ್ ಪದ್ಧತಿ ಜಾರಿಗೆ ತರಲಾಗಿದೆ. ಜತೆಗೆ ಪರೀಕ್ಷೆ ಫಲಿತಾಂಶವನ್ನು ಆಯಾ ವಿದ್ಯಾರ್ಥಿಗಳ ವಾಟ್ಸ್ ಅಪ್ ಗೆ ಅಪ್ ಲೋಡ್ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿ ತನ್ನ ಫಲಿತಾಂಶವನ್ನು ಮೊಬೈಲ್ ಮೂಲಕವೇ ಪಡೆಯಬುದಾಗಿದೆ ಎಂದರು.</p>
<p>ನ್ಯಾಕ್ ಮಾನ್ಯತೆ ವಿಶ್ವಾಸ :</p>
<p>ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಂದಿರುವ ಬಹು ದೊಡ್ಡ ಸವಾಲು ಎಂದರೆ, ನ್ಯಾಕ್ ಮಾನ್ಯತೆ ಪಡೆಯುವುದು. ಯುಜಿಸಿಯ ಹಲವಾರು ಸವಲತ್ತು, ಅನುದಾನ ಪಡೆಯಬೇಕಾದಲ್ಲಿ ನ್ಯಾಕ್ ಮಾನ್ಯತೆ ಅತ್ಯಾವಶ್ಯಕ ಎಂದು ಕುಲಪತಿ ಪ್ರೊ.ಶರಣಪ್ಪ ಹಲಸೆ ಅಭಿಪ್ರಾಯಪಟ್ಟರು.<img fetchpriority="high" decoding="async" class="aligncenter size-medium wp-image-103451" src="https://www.justkannada.in/wp-content/uploads/2023/02/sharanappa-halase-300x214.jpg" alt="" width="300" height="214" srcset="https://www.justkannada.in/wp-content/uploads/2023/02/sharanappa-halase-300x214.jpg 300w, https://www.justkannada.in/wp-content/uploads/2023/02/sharanappa-halase.jpg 500w" sizes="(max-width: 300px) 100vw, 300px" /></p>
<p>ಈಗಾಗಲೇ ಈ ನಿಟ್ಟಿನಲ್ಲಿ ಅಗತ್ಯ ದಾಖಲೆಗಳನ್ನು ಆನ್ ಲೈನ್ ಮೂಲಕ ಪೂರೈಸಲಾಗಿದೆ. ನಾನು ಈ ಹಿಂದೆ ನ್ಯಾಕ್ ಸಮಿತಿಯಲ್ಲಿ ಜವಾಬ್ದಾರಿ ನಿರ್ವಹಿಸಿದ ಅನುಭವದ ಆಧಾರದಲ್ಲಿ ಹೇಳುವುದಾದರೆ KSOU ಗೆ ನ್ಯಾಕ್ ಮಾನ್ಯತೆಗೆ ಅವಶ್ಯಕವಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ. KSOU ವಿನಲ್ಲಿರುವಷ್ಟು ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳು ಬೇರೆ ಯಾವ ಕಡೆಯೂ ಇಲ್ಲ . ಜತೆಗೆ ಪರಿಣತಿ ಹೊಂದಿದ ಬೋಧಕ ಸಿಬ್ಬಂದಿ (150) ಹಾಗೂ ವಿದ್ಯಾರ್ಥಿಗಳ ಪ್ರವೇಶಾತಿಗೆ ಪೂರಕವಾದ ಬೋಧಕೇತರ ಸಿಬ್ಬಂದಿ (900) ವರ್ಗ ಮುಕ್ತವಿವಿಯಲ್ಲಿರುವುದು ನ್ಯಾಕ್ ಮಾನ್ಯತೆಗೆ ಪೂರಕವಾಗಿದೆ ಎಂದು ಪ್ರೊ. ಶರಣಪ್ಪ ಹಲಸೆ ವಿಶ್ವಾಸ ವ್ಯಕ್ತಪಡಿಸಿದರು.</p>
<p>ಆಲ್ ಲೈನ್ ಕೋರ್ಸ್ :</p>
<p>ನ್ಯಾಕ್ ಮಾನ್ಯತೆ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿವಿ ಆನ್ ಲೈನ್ ಕೋರ್ಸ್ ಗಳನ್ನು ಆರಂಭಿಸಲಿದೆ. ಈಗಾಗಲೇ ಇದಕ್ಕೆ ಅಗತ್ಯ ಸಿದ್ಧತೆ ನಡೆದಿದ್ದು ಸದ್ಯದಲ್ಲೇ ಆನ್ ಲೈನ್ ಕೋರ್ಸ್ ಆರಂಭವಾಗಲಿದೆ ಎಂದು ಕುಲಪತಿ ಪ್ರೊ.ಶರಣಪ್ಪ ಹಲಸೆ ತಿಳಿಸಿದರು.</p>
<p>Key words : KSOU-karnataka-state-open-universiy-admission-10-new-courses-one-lakh-target-vc-halse</p>
<p>The post <a href="https://www.justkannada.in/ksou-karnataka-state-open-universiy-admission-10-new-courses-one-lakh-target-vc-halse/">KSOU : 10 ಹೊಸ ಕೋರ್ಸ್, 1 ಲಕ್ಷ ವಿದ್ಯಾರ್ಥಿಗಳ ಪ್ರವೇಶಾತಿ ಗುರಿ &#8211; ಕುಲಪತಿ ಪ್ರೊ.ಶರಣಪ್ಪ ಹಲಸೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಒಂದೇ ಕ್ಷೇತ್ರದಿಂದ ಮಾತ್ರ ಸ್ಪರ್ಧೆ : ಸಿಎಂ ಹುದ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ- ಸಿದ್ಧರಾಮಯ್ಯ ಸ್ಪಷ್ಟನೆ.</title>
		<link>https://www.justkannada.in/competition-one-assembly-constituency-siddaramaiah/</link>
		
		<dc:creator><![CDATA[JK Desk]]></dc:creator>
		<pubDate>Wed, 18 Jan 2023 07:47:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Assembly constituency]]></category>
		<category><![CDATA[competition]]></category>
		<category><![CDATA[one]]></category>
		<category><![CDATA[Siddaramaiah]]></category>
		<guid isPermaLink="false">https://www.justkannada.in/?p=102527</guid>

					<description><![CDATA[<p>ಬಾಗಲಕೋಟೆ, ಜನವರಿ,18,2023(www.justkannada.in): ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ದೈವವಾಣಿ ನುಡಿದ ವಿಚಾರಕ್ಕೆ ಸಂಬಂಧಿಸಿದಂಯತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಈ ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ನಾನು ಅಲೆಮಾರಿಯಲ್ಲ 8 ಬಾರಿ ಚುನವಣೆಯಲ್ಲಿ ಸ್ಪರ್ಧಿಸಿದ್ದೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಲೀಡರ್ ಅಲ್ಲವಾ..? ಪ್ರಧಾನಿ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲವೇ..? ನಾನು ಎರಡೇ ದಿನ ಬಾದಾಮಿ ಕ್ಷೇತ್ರಕ್ಕೆ ಬಂದರೂ ಗೆಲ್ಲಿಸಿದ್ದಾರೆ. ಕೊನೆ ಚುನಾವಣೆ ಅಂತಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ [&#8230;]</p>
<p>The post <a href="https://www.justkannada.in/competition-one-assembly-constituency-siddaramaiah/">ಒಂದೇ ಕ್ಷೇತ್ರದಿಂದ ಮಾತ್ರ ಸ್ಪರ್ಧೆ : ಸಿಎಂ ಹುದ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ- ಸಿದ್ಧರಾಮಯ್ಯ ಸ್ಪಷ್ಟನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬಾಗಲಕೋಟೆ, ಜನವರಿ,18,2023(<a href="http://www.justkannada.in">www.justkannada.in</a>):</strong> ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ದೈವವಾಣಿ ನುಡಿದ ವಿಚಾರಕ್ಕೆ ಸಂಬಂಧಿಸಿದಂಯತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಈ ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.<img loading="lazy" decoding="async" class="aligncenter size-medium wp-image-96611" src="https://www.justkannada.in/wp-content/uploads/2022/09/jk-logo-300x38.jpg" alt="" width="300" height="38" srcset="https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w, https://www.justkannada.in/wp-content/uploads/2022/09/jk-logo.jpg 936w" sizes="auto, (max-width: 300px) 100vw, 300px" /></p>
<p>ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ನಾನು ಅಲೆಮಾರಿಯಲ್ಲ 8 ಬಾರಿ ಚುನವಣೆಯಲ್ಲಿ ಸ್ಪರ್ಧಿಸಿದ್ದೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಲೀಡರ್ ಅಲ್ಲವಾ..? ಪ್ರಧಾನಿ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲವೇ..? ನಾನು ಎರಡೇ ದಿನ ಬಾದಾಮಿ ಕ್ಷೇತ್ರಕ್ಕೆ ಬಂದರೂ ಗೆಲ್ಲಿಸಿದ್ದಾರೆ. ಕೊನೆ ಚುನಾವಣೆ ಅಂತಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದೆ.  ಅಲ್ಲಿನ ಜನರು ಸೋಲಿಸಿದ್ರು.  ಬಾದಾಮಿ ದೂರ ಆಗಿರುವುದಕ್ಕೆ ಹತ್ತಿರಕ್ಕೆ ಹೋಗಿತ್ತಿದ್ದಿನಿ. ವಿಪಕ್ಷ ಸ್ಥಾನದಲ್ಲಿದ್ದರೂ ನಿರೀಕ್ಷೆಗೆ ಮೀರಿ ಕೆಲಸ ಮಾಡಿದ್ದೇನೆ. ಈ ಬಾರಿ ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.<img loading="lazy" decoding="async" class="aligncenter size-medium wp-image-95353" src="https://www.justkannada.in/wp-content/uploads/2022/08/asiddaramaiah-300x169.jpg" alt="" width="300" height="169" srcset="https://www.justkannada.in/wp-content/uploads/2022/08/asiddaramaiah-300x169.jpg 300w, https://www.justkannada.in/wp-content/uploads/2022/08/asiddaramaiah.jpg 500w" sizes="auto, (max-width: 300px) 100vw, 300px" /></p>
<p>ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ  ಬರುವುದು ಅಷ್ಟೇ ಸತ್ಯ. ಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.</p>
<p>ಸ್ಯಾಂಟ್ರೋ ರವಿ ನಟೋರಿಯಸ್  ಕ್ರಿಮಿನಲ್. ಸರ್ಕಾರ ಕೇಸ್ ಮುಚ್ಚಿ ಹಾಕೋದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದೆ. ಯಾವುದೇ ತನಿಖೆ ಮಾಡದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಿಜೆಪಿಯವರಿಗೆ ಸತ್ಯ ಹೇಳೋದು ಗೊತ್ತಿಲ್ಲ ಬರೀ ಸುಳ್ಳು ಹೇಳುತ್ತಾರೆ. ಸ್ಯಾಂಟ್ರೋ ರವಿ ಜೊತೆ ಬಿಜೆಪಿಯವರು ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಿದ್ಧರಾಮಯ್ಯ ಆರೋಪಿಸಿದರು.</p>
<p>Key words: Competition-one -Assembly Constituency-Siddaramaiah</p>
<p>The post <a href="https://www.justkannada.in/competition-one-assembly-constituency-siddaramaiah/">ಒಂದೇ ಕ್ಷೇತ್ರದಿಂದ ಮಾತ್ರ ಸ್ಪರ್ಧೆ : ಸಿಎಂ ಹುದ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ- ಸಿದ್ಧರಾಮಯ್ಯ ಸ್ಪಷ್ಟನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮುಂದಿನ ವಿಧಾನಸಭೆ ಚುನಾವಣೆಗೆ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧೆ- ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ.</title>
		<link>https://www.justkannada.in/contest-next-assembly-election-only-one-constituency-siddaramaiah/</link>
		
		<dc:creator><![CDATA[JK Desk]]></dc:creator>
		<pubDate>Fri, 18 Nov 2022 11:12:39 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[constituency]]></category>
		<category><![CDATA[Contest – next- assembly]]></category>
		<category><![CDATA[election]]></category>
		<category><![CDATA[one]]></category>
		<category><![CDATA[only]]></category>
		<category><![CDATA[Siddaramaiah]]></category>
		<guid isPermaLink="false">https://www.justkannada.in/?p=99862</guid>

					<description><![CDATA[<p>ಮೈಸೂರು,ನವೆಂಬರ್,18,2022(www.justkannada.in):  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ  ಸಿದ್ಧರಾಮಯ್ಯ, ಕೋಲಾರ, ಬಾದಾಮಿ, ವರುಣಾಕ್ಷೇತ್ರ ಶಾರ್ಟ್ ​​ಲಿಸ್ಟ್​​ನಲ್ಲಿದೆ. ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕೆಂದು ವರಿಷ್ಠರು ನಿರ್ಧರಿಸುತ್ತಾರೆ. ಚುನಾವಣೆ ದಿನಾಂಕ ಘೋಷಣೆ ಬಳಿಕ ಸ್ಪರ್ಧಿಸುವ ಕ್ಷೇತ್ರ ಹೇಳುತ್ತೇನೆ ಎಂದು ತಿಳಿಸಿದರು. ಹಾಗೆಯೇ ಸೋಲಿನ ಭಯದಲ್ಲಿ ಸರ್ವೆ ಮಾಡುತ್ತಿದ್ದಾರೆ ಎನ್ನುತ್ತಾರೆ. ಆದರೆ ಸರ್ವೆ ಮಾಡಿಸಿದರೆ ತಪ್ಪೇನು ? ಪ್ರಧಾನಿ ನರೇಂದ್ರ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ [&#8230;]</p>
<p>The post <a href="https://www.justkannada.in/contest-next-assembly-election-only-one-constituency-siddaramaiah/">ಮುಂದಿನ ವಿಧಾನಸಭೆ ಚುನಾವಣೆಗೆ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧೆ- ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು</strong><strong>,</strong><strong>ನವೆಂಬರ್,18,2022(<a href="http://www.justkannada.in">www.justkannada.in</a>): </strong> ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.<a href="https://www.justkannada.in/wp-content/uploads/2022/09/jk-logo.jpg"><img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></a></p>
<p>ಈ ಕುರಿತು ಮೈಸೂರಿನಲ್ಲಿ ಮಾತನಾಡಿದ  ಸಿದ್ಧರಾಮಯ್ಯ, ಕೋಲಾರ, ಬಾದಾಮಿ, ವರುಣಾಕ್ಷೇತ್ರ ಶಾರ್ಟ್ ​​ಲಿಸ್ಟ್​​ನಲ್ಲಿದೆ. ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕೆಂದು ವರಿಷ್ಠರು ನಿರ್ಧರಿಸುತ್ತಾರೆ. ಚುನಾವಣೆ ದಿನಾಂಕ ಘೋಷಣೆ ಬಳಿಕ ಸ್ಪರ್ಧಿಸುವ ಕ್ಷೇತ್ರ ಹೇಳುತ್ತೇನೆ ಎಂದು ತಿಳಿಸಿದರು. <a href="https://www.justkannada.in/wp-content/uploads/2022/08/asiddaramaiah.jpg"><img loading="lazy" decoding="async" class="aligncenter size-full wp-image-95353" src="https://www.justkannada.in/wp-content/uploads/2022/08/asiddaramaiah.jpg" alt="" width="500" height="281" srcset="https://www.justkannada.in/wp-content/uploads/2022/08/asiddaramaiah.jpg 500w, https://www.justkannada.in/wp-content/uploads/2022/08/asiddaramaiah-300x169.jpg 300w" sizes="auto, (max-width: 500px) 100vw, 500px" /></a></p>
<p>ಹಾಗೆಯೇ ಸೋಲಿನ ಭಯದಲ್ಲಿ ಸರ್ವೆ ಮಾಡುತ್ತಿದ್ದಾರೆ ಎನ್ನುತ್ತಾರೆ. ಆದರೆ ಸರ್ವೆ ಮಾಡಿಸಿದರೆ ತಪ್ಪೇನು ? ಪ್ರಧಾನಿ ನರೇಂದ್ರ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರಲಿಲ್ವಾ? ಮೋದಿ ಸರ್ವೆ ಮಾಡಿಸಿರಲಿಲ್ವಾ ? ಸುರಕ್ಷಿತ ಕ್ಷೇತ್ರಕ್ಕಾಗಿ ಸರ್ವೆ ಮಾಡಿಸಿರುತ್ತಾರೆ. ಆದರೆ ನಾನು ಸರ್ವೆ ಮಾಡಿಸಿಲ್ಲ, ಪಕ್ಷವೂ ಸರ್ವೆ ಮಾಡಿಸಿಲ್ಲ ಎಂದು  ಸಿದ್ಧರಾಮಯ್ಯ ತಿಳಿಸಿದರು.</p>
<p>Key words: Contest – next- assembly -election &#8211; only –one- constituency-Siddaramaiah</p>
<p>The post <a href="https://www.justkannada.in/contest-next-assembly-election-only-one-constituency-siddaramaiah/">ಮುಂದಿನ ವಿಧಾನಸಭೆ ಚುನಾವಣೆಗೆ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧೆ- ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಂಬಳ ಆಗದ ಹಿನ್ನೆಲೆ: ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ ಕೊಟ್ಟ 108 ಆಂಬ್ಯುಲೆನ್ಸ್ ಚಾಲಕರು.</title>
		<link>https://www.justkannada.in/salary-108-ambulance-drivers-one-day-dead-line-government/</link>
		
		<dc:creator><![CDATA[JK Desk]]></dc:creator>
		<pubDate>Thu, 06 Oct 2022 05:15:20 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[day]]></category>
		<category><![CDATA[dead line]]></category>
		<category><![CDATA[government]]></category>
		<category><![CDATA[one]]></category>
		<category><![CDATA[salary-108 ambulance- drivers]]></category>
		<guid isPermaLink="false">https://www.justkannada.in/?p=97619</guid>

					<description><![CDATA[<p>ಬೆಂಗಳೂರು,ಅಕ್ಟೋಬರ್,6,2022(www.justkannada.in):  ಕಳೆದ ಎರಡು ತಿಂಗಳಿನಿಂದ ಸಂಬಳ ಆಗದ ಹಿನ್ನೆಲೆಯಲ್ಲಿ 108 ಆಂಬ್ಯುಲೆನ್ಸ್ ಚಾಲಕರು ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ ನೀಡಿದ್ದಾರೆ. ಸಂಬಳ ನೀಡದ ಹಿನ್ನೆಲೆ 108 ಆಂಬ್ಯುಲೆನ್ಸ್ ಚಾಲಕರು ಇಂದಿನಿಂದ ಮುಷ್ಕರಕ್ಕೆ ಕರೆ ನೀಡಲು ತೀರ್ಮಾನಿಸಿದ್ದರು. ಆದರೆ ದಸರಾ ರಜೆ ಹಿನ್ನೆಲೆ ಆರೋಗ್ಯ ಇಲಾಖೆ ಸಮಯ ಕೇಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಸಂಬಳ ಕುರಿತು ಸಭೆ ನಡೆಯಲಿದ್ದು, ಸಭೆಯಲ್ಲಿ ಇತ್ಯಾರ್ಥವಾಗದಿದ್ದರೇ ರಜೆ ಮೇಲೆ ತೆರಳಲು 108 [&#8230;]</p>
<p>The post <a href="https://www.justkannada.in/salary-108-ambulance-drivers-one-day-dead-line-government/">ಸಂಬಳ ಆಗದ ಹಿನ್ನೆಲೆ: ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ ಕೊಟ್ಟ 108 ಆಂಬ್ಯುಲೆನ್ಸ್ ಚಾಲಕರು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಅಕ್ಟೋಬರ್,6,2022(<a href="http://www.justkannada.in">www.justkannada.in</a>): </strong> ಕಳೆದ ಎರಡು ತಿಂಗಳಿನಿಂದ ಸಂಬಳ ಆಗದ ಹಿನ್ನೆಲೆಯಲ್ಲಿ 108 ಆಂಬ್ಯುಲೆನ್ಸ್ ಚಾಲಕರು ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ ನೀಡಿದ್ದಾರೆ.<img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಸಂಬಳ ನೀಡದ ಹಿನ್ನೆಲೆ 108 ಆಂಬ್ಯುಲೆನ್ಸ್ ಚಾಲಕರು ಇಂದಿನಿಂದ ಮುಷ್ಕರಕ್ಕೆ ಕರೆ ನೀಡಲು ತೀರ್ಮಾನಿಸಿದ್ದರು. ಆದರೆ ದಸರಾ ರಜೆ ಹಿನ್ನೆಲೆ ಆರೋಗ್ಯ ಇಲಾಖೆ ಸಮಯ ಕೇಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದ್ದಾರೆ.<img loading="lazy" decoding="async" class="aligncenter size-full wp-image-97620" src="https://www.justkannada.in/wp-content/uploads/2022/10/ambulence.jpg" alt="" width="500" height="375" srcset="https://www.justkannada.in/wp-content/uploads/2022/10/ambulence.jpg 500w, https://www.justkannada.in/wp-content/uploads/2022/10/ambulence-300x225.jpg 300w, https://www.justkannada.in/wp-content/uploads/2022/10/ambulence-265x198.jpg 265w" sizes="auto, (max-width: 500px) 100vw, 500px" /></p>
<p>ನಾಳೆ ಬೆಳಿಗ್ಗೆ 11 ಗಂಟೆಗೆ ಸಂಬಳ ಕುರಿತು ಸಭೆ ನಡೆಯಲಿದ್ದು, ಸಭೆಯಲ್ಲಿ ಇತ್ಯಾರ್ಥವಾಗದಿದ್ದರೇ ರಜೆ ಮೇಲೆ ತೆರಳಲು 108 ಆಂಬ್ಯುಲೆನ್ಸ್ ಚಾಲಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.</p>
<p>Key words: salary-108 ambulance- drivers &#8211; one-day -dead line &#8211; government</p>
<p>The post <a href="https://www.justkannada.in/salary-108-ambulance-drivers-one-day-dead-line-government/">ಸಂಬಳ ಆಗದ ಹಿನ್ನೆಲೆ: ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ ಕೊಟ್ಟ 108 ಆಂಬ್ಯುಲೆನ್ಸ್ ಚಾಲಕರು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕರ್ನಾಟಕದಲ್ಲೊಂದು ಜೈ ಭೀಮ್ ಕತೆ&#8230;.</title>
		<link>https://www.justkannada.in/jai-bhim-is-one-of-karnatakas/</link>
		
		<dc:creator><![CDATA[JK Desk]]></dc:creator>
		<pubDate>Fri, 12 Nov 2021 05:13:39 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Jai Bhim]]></category>
		<category><![CDATA[Karnataka's]]></category>
		<category><![CDATA[one]]></category>
		<guid isPermaLink="false">https://www.justkannada.in/?p=80009</guid>

					<description><![CDATA[<p>ಮೈಸೂರು,ನವೆಂಬರ್,12,2021(www.justkannada.in): ನಾವೆಷ್ಟೇ ಬ್ಯಾಡ ಬ್ಯಾಡ ಅಂದ್ರೂ ನಮ್ ಮಾಳದ ಗುಡಿಸಲಿಗೆಲ್ಲಾ ಬೆಂಕಿ ಇಟ್ರು ಸ್ವಾಮಿ, ತಡೆಯಲು ಹೋದ ನಮ್ಮ ಮೇಲೆ ಹಲ್ಲೆ ನಡೆಸಿದ್ರು&#8230;ನೂಕಿದ್ರು, ತಳ್ಳಾಡಿದ್ರು&#8230; ನಮ್ಮ ಗಂಡಂದ್ರಿನ್ನ ಲಾರಿ ಹತ್ತಿಸ್ಕೊಂಡು ಕರಕ್ಕೊಂಡು ಹೋದ್ರು. ಕುಡಿಯೋ ನೀರಿಗೆಲ್ಲಾ ವಿಷ ಬೆರಸವ್ರೆ, ಮಕ್ಳಿಗೆ ಹಿಟ್ಟಿಲ್ಲ. ಮೂರು ದಿನದಿಂದ ಬಯಲಲ್ಲೆ ಮಲಗ್ತಾ ಇದೀವಿ. ಆನೆ ಹಂದಿಗಳ ಕಾಟ ಬೇರೆ&#8230;’’ -ಎರಡು ದಶಕ ಕಳೆದರೂ, ಸೋಲಿಗ ಸಮುದಾಯದ ಗಿರಿಜನ ಹೆಣ್ಣುಮಕ್ಕಳು ಅಂದು ಮೈಸೂರು ಪತ್ರಕರ್ತರ ಮುಂದಿಟ್ಟ ಈ ನೋವಿನ ಆರ್ತನಾದವ ಮರೆಯುವುದು ಹೇಗೆ [&#8230;]</p>
<p>The post <a href="https://www.justkannada.in/jai-bhim-is-one-of-karnatakas/">ಕರ್ನಾಟಕದಲ್ಲೊಂದು ಜೈ ಭೀಮ್ ಕತೆ&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ನವೆಂಬರ್,12,2021(<a href="https://www.justkannada.in">www.justkannada.in</a>): ನಾವೆಷ್ಟೇ ಬ್ಯಾಡ ಬ್ಯಾಡ ಅಂದ್ರೂ ನಮ್ ಮಾಳದ ಗುಡಿಸಲಿಗೆಲ್ಲಾ ಬೆಂಕಿ ಇಟ್ರು ಸ್ವಾಮಿ, ತಡೆಯಲು ಹೋದ ನಮ್ಮ ಮೇಲೆ ಹಲ್ಲೆ ನಡೆಸಿದ್ರು&#8230;ನೂಕಿದ್ರು, ತಳ್ಳಾಡಿದ್ರು&#8230; ನಮ್ಮ ಗಂಡಂದ್ರಿನ್ನ ಲಾರಿ ಹತ್ತಿಸ್ಕೊಂಡು ಕರಕ್ಕೊಂಡು ಹೋದ್ರು. ಕುಡಿಯೋ ನೀರಿಗೆಲ್ಲಾ ವಿಷ ಬೆರಸವ್ರೆ, ಮಕ್ಳಿಗೆ ಹಿಟ್ಟಿಲ್ಲ. ಮೂರು ದಿನದಿಂದ ಬಯಲಲ್ಲೆ ಮಲಗ್ತಾ ಇದೀವಿ. ಆನೆ ಹಂದಿಗಳ ಕಾಟ ಬೇರೆ&#8230;’’<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>-ಎರಡು ದಶಕ ಕಳೆದರೂ, ಸೋಲಿಗ ಸಮುದಾಯದ ಗಿರಿಜನ ಹೆಣ್ಣುಮಕ್ಕಳು ಅಂದು ಮೈಸೂರು ಪತ್ರಕರ್ತರ ಮುಂದಿಟ್ಟ ಈ ನೋವಿನ ಆರ್ತನಾದವ ಮರೆಯುವುದು ಹೇಗೆ ? ಇತ್ತೀಚೆಗೆ ನೋಡಿದ ‘ಜೈ ಭೀಮ್’ ಸಿನಿಮಾ ಹಾಗೂ ಅಲ್ಲಿನ ಗಿರಿಜನರ ನೋವಿನ ಕಥಾನಕ, ನಮ್ಮ ನಾಗರಹೊಳೆಯ ಗಿರಿಜನರು ಈಗಲೂ ಅನುಭವಿಸುತ್ತಿರುವ ಕಷ್ಟ ಕೋಟಲೆಯನ್ನು ಮುನ್ನೆಲೆಗೆ ತಂತು.<img loading="lazy" decoding="async" class="aligncenter size-full wp-image-80011" src="https://www.justkannada.in/wp-content/uploads/2021/11/adivasi1.jpg" alt="" width="696" height="1260" /></p>
<p>ಮೈಸೂರು ಜಿಲ್ಲೆ ಎಚ್. ಡಿ. ಕೋಟೆ ತಾಲೂಕಿನ ಮಜ್ಜನಗುಪ್ಪೆ ಮಾಳದಲ್ಲಿ ಗುಡಿಸಲು ಹಾಕಿಕೊಂಡಿದ್ದ ಬುಡಕಟ್ಟು ಸೋಲಿಗ ಸಮುದಾಯದ 19 ಗುಡಿಸಲುಗಳನ್ನು 2000ನೇ ಇಸ್ವಿ ಆಗಸ್ಟ್  ಮೊದಲ ವಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಮಾನುಷವಾಗಿ ತೆರವುಗೊಳಿಸಿದ್ದರು. ‘‘ನೀವಿರುವ ಮಾಳ ನಿಮ್ಮದಲ್ಲ. ಅದು ನಮ್ಮದು, ಅಂದರೆ ಅರಣ್ಯ ಇಲಾಖೆಗೆ ಸೇರಿದ್ದು. ನೀವೇಕೆ ಇಲ್ಲಿ ಬಂದು ಶೆಡ್ ಹಾಕಿಕೊಂಡು ವಾಸಿಸುತ್ತಿರುವಿರಿ?’’ ಎಂಬ ಇಲಾಖೆ ಅಧಿಕಾರಿಗಳ ದರ್ಪದ ಮಾತಿನ ಮುಂದೆ, ನಾಗರಹೊಳೆ ಕಾಡಿನ ಮಕ್ಕಳು ಅಸಹಾಯಕರಾಗಿದ್ದರು. ಕಾಡಿನೊಳಗಿಂದ ಕಾಡಂಚಿಗೆ ಓಡಿಸಿ, ಬಳಿಕ ಆ ನೆಲವೂ ನಿಮ್ಮದಲ್ಲ ಎಂದರೆ, ಅವರಿಗಾದರೂ ಅಸಹಾಯಕತೆ ಬಿಟ್ಟು ಇನ್ನೇನು ಇರಲು ಸಾಧ್ಯ?</p>
<p>ನಿಮಗೆ ಹೀಗೆಲ್ಲಾ ಹೇಳಿದರೆ ಗೊತ್ತಾಗುವುದಿಲ್ಲ,’’ ಎಂಬ ಬೆದರಿಕೆಯ ಮಾತಿಗೆ ಗಿರಿಜನರು ಹೆದರಿದ್ದರು. ಸಮೀಪದಲ್ಲಿಯೇ ತಮ್ಮ ಮೇಲೆ ಕ್ರೌರ್ಯವೊಂದು ದಾಳಿಯಿಡಲಿದೆ ಎಂಬುದು ಅವರಿಗೆ ಗೊತ್ತಿತ್ತೆನೊ. ಅಂತೆಯೇ ಅದೊಂದು ದಿನ ಮಟ ಮಟ ಮಧ್ಯಾಹ್ನವೇ ಮಾಳಕ್ಕೆ ನುಗ್ಗಿದ ಅರಣ್ಯ ಇಲಾಖೆ ಅಧಿಕಾರಿಗಳು, ಅಲ್ಲಿದ್ದ ಗುಡಿಸಲುಗಳನ್ನು ಕಿತ್ತುಹಾಕಿ, ಅದಕ್ಕೆಲ್ಲಾ ಬೆಂಕಿ ಇಟ್ಟರು. ಹೊಸ ಸಿನಿಮಾ ಜೈ ಭೀಮ್‌ನಲ್ಲಿ ಪೊಲೀಸರು, ಇರುಳರ ಹಾಡಿಗೆ ನುಗ್ಗಿ ನಡೆಸಿದ ಕ್ರೌರ್ಯದಂತೆಯೇ, ಅಂದು ಮೈಸೂರು ಜಿಲ್ಲೆಯ ಸೋಲಿಗರ ಮಾಳದಲ್ಲಿ ಹಿಂಸೆ ನರ್ತಿಸಿತ್ತು !</p>
<p>ಘನಘೋರವಾದ ಈ ಕೃತ್ಯಕ್ಕೆ ಕಾರಣ ಏನು ಗೊತ್ತೆ? 1972ರ ವನ್ಯಜೀವಿ ಕಾಯಿದೆ ಜಾರಿಗೆ ಬಂದ ಬಳಿಕ ಮೈಸೂರು ಜಿಲ್ಲೆಯಲ್ಲಿರುವ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿರುವ ಗಿರಿಜನರನ್ನು ಅರಣ್ಯ ಇಲಾಖೆ ಬಲವಂತವಾಗಿ ಹೊರಹಾಕಲಾರಂಭಿಸಿತು. ಕಾಡಿನ ಮಕ್ಕಳು ನಾವು, ಹೋಗುವುದಾದರೂ ಎಲ್ಲಿಗೆ ಎಂದು ಪ್ರಶ್ನಿಸಿದಾಗ, ಕಾಡಂಚಿನಲ್ಲಿ ಭೂಮಿ ಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಈ ಮಾತನ್ನು ನಂಬಿಯೇ ಕಾಡಿನೊಳಗಿದ್ದ 19 ಸೋಲಿಗರ ಕುಟುಂಬಗಳು, ಕಾಡಂಚಿನಲ್ಲಿದ್ದ ಒಂದು ಪ್ರದೇಶಕ್ಕೆ ಬಂದರು. ವರುಷದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿಂದಲೂ ಓಡಿಸಿದಾಗ, ಮಜ್ಜನಗುಪ್ಪೆ ಮಾಳಕ್ಕೆ ಬಂದು ಗೂಡು ಕಟ್ಟಿಕೊಂಡು, ಅಲ್ಲಿಯೇ ಇದ್ದ ಗಿಡಗಂಟಿಗಳನ್ನು ಕಿತ್ತು ಕೃಷಿ ಮಾಡಲಾರಂಭಿಸಿದರು. ಸ್ವಲ್ಪದಿನದ ಬಳಿಕ ಅರಣ್ಯ ಇಲಾಖೆ ಅದಕ್ಕೂ ಕೊಕ್ಕೆ ಹಾಕಿತು, ನೀವು ಮಜ್ಜನಗುಪ್ಪೆ ಮಾಳದಲ್ಲೂ ಇರುವಂತಿಲ್ಲ ಎಂದು ರ್ಮಾನು ಹೊರಡಿಸಿತು. ಅವರು ಹೋಗುವುದಾದರೂ ಎಲ್ಲಿಗೆ ? ಬಳಿಕ ನಡೆದಿದ್ದೆ ಹಾಡಿಗೆ ಬೆಂಕಿ ಮತ್ತು ಹಿಂಸೆ.</p>
<p>ಇತ್ತೀಚಿಗಷ್ಟೇ ತೆರೆಕಂಡು, ಎಲ್ಲೆಡೆ ಸದ್ದು ಮಾಡುತ್ತಿರುವ ಜೈ ಭೀಮ್ ಸಿನಿಮಾ ತಮಿಳುನಾಡಿನ ಬುಡಕಟ್ಟು ಸಮುದಾಯ ಇರುಳರ ಮೇಲೆ ಪೊಲೀಸರು ಸುಳ್ಳು ಕೇಸು ಹಾಕಿ ಹಿಂಸಿಸಿದ ನೈಜ ಘಟನೆ ಆಧರಿಸಿದ ಕಥೆ. ಹೆಚ್ಚು ಕಡಿಮೆ ಈ ಕಥೆ ನಡೆದ 1990ರ ದಶಕದ ಆಸುಪಾಸಿನಲ್ಲಿಯೇ, ಕರ್ನಾಟಕದ ನೆಲದಲ್ಲಿಯೂ ಇಲ್ಲಿನ ಗಿರಿಜನರ ಮೇಲೂ, ಅವರ ಹಕ್ಕಿನ ಸೂರಿಗಾಗಿ ಹಿಂಸೆ ನಡೆದಿದೆ. ಸಿನಿಮಾದ್ದು ಒಂದೆರಡು ಕುಟುಂಬದ ಕಥೆಯಾದರೆ, ಇಲ್ಲಿಯದು ಸಾವಿರಾರು ಆದಿವಾಸಿ ಕುಟುಂಬಗಳ ವ್ಯಥೆ. ಮಜ್ಜನಗುಪ್ಪೆಯಲ್ಲಿ ನಡೆದ ದೈಹಿಕ ಹಿಂಸೆ ಎಲ್ಲ ಕಡೆ ನಡೆಯದಿದ್ದರೂ, ಮೂರು ದಶಕದಿಂದ ಅವರಿಗೆ ನೀಡುತ್ತಿರುವ ಮಾನಸಿಕ ಹಿಂಸೆ ಮಾತ್ರ ಅದಕ್ಕಿಂತಲೂ ಘೋರ. ಶತ ಶತಮಾನಗಳಿಂದ ಕಾಡಿನಲ್ಲಿದ್ದ  ಗಿರಿಜನರನ್ನು ಕಾಡಿನಿಂದ ಹೊರದಬ್ಬಿ, ಅವರಲ್ಲಿ ಬಹುತೇಕರಿಗೆ ಇನ್ನೂ ಪುನರ್ವಸತಿಯನ್ನೇ ಕಲ್ಪಿಸಿಲ್ಲ. ಸೂರು ಮತ್ತು ಗೇಣಿಗಾಗಿ ಇಲ್ಲಿನ ಗಿರಿಜನರು ನಡೆಸುತ್ತಿರುವ ಹೋರಾಟ, ಯಾರಾದರೂ ನಿರ್ಮಿಸಿದರೆ ಜೈ ಭೀಮ್‌ನಂಥ ಸಿನಿಮಾಗೆ ದೊಡ್ಡ ವಸ್ತುವೇ ಆಗುತ್ತದೆ !</p>
<figure id="attachment_80010" aria-describedby="caption-attachment-80010" style="width: 696px" class="wp-caption aligncenter"><img loading="lazy" decoding="async" class="size-full wp-image-80010" src="https://www.justkannada.in/wp-content/uploads/2021/11/adivasi.jpg" alt="" width="696" height="390" /><figcaption id="caption-attachment-80010" class="wp-caption-text">ಕೃಪೆ-internet</figcaption></figure>
<p>ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ 450 ಹಾಡಿಗಳು ಸೇರಿದಂತೆ ಕರ್ನಾಟಕದ ಪಶ್ಚಿಮಘಟ್ಟ ಸಾಲಿನ 9 ಜಿಲ್ಲೆಗಳಲ್ಲಿ  ಸುಮಾರು 1300 ಹಾಡಿಗಳಿವೆ. ಇಲ್ಲೆಲ್ಲಾ ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು, ಎರವರು, ಇರುಳಿಗರು, ಮಲೆ ಕುಡಿಯರು, ಕೊರಗರು, ಹಸಲರು, ಸಿದ್ದಿಗಳು ಸೇರಿದಂತೆ ಹತ್ತಾರು ರೀತಿಯ ಬುಡಕಟ್ಟು ಸಮುದಾಯಗಳಿವೆ. ಇವರೆಲ್ಲರೂ ತಮ್ಮ ಜೀವನೋಪಾಯಕ್ಕಾಗಿ ತಲೆ ತಲಾಂತರದಿಂದಲೂ ಅರಣ್ಯವನ್ನೆ ಅವಲಂಬಿಸಿದ್ದಾರೆ. ಬುಡಕಟ್ಟು ಜನರು ವಾಸಿಸುವ ಈ ವಸತಿ ಪ್ರದೇಶಗಳನ್ನು ಹಾಡಿ, ಪೋಡಿ, ಮಾಳ, ದೊಡ್ಡಿ ಎಂದೆಲ್ಲಾ ಕರೆಯಲಾಗುತ್ತದೆ. ಆದರೆ, ಈ ಯಾವುದೇ ವಸತಿ ಪ್ರದೇಶಗಳು ಕಂದಾಯ ಇಲಾಖೆಯಿಂದ ಮಾನ್ಯತೆ ಪಡೆದಿಲ್ಲ. ಹಾಗಾಗಿ, ಸರಕಾರದ ಮೂಲ ಸೌಕರ್ಯಗಳಿಂದಲೂ ಇವೆಲ್ಲವೂ ವಂಚಿತ.</p>
<p>ಈ ಪೈಕಿ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಹೊರಹಾಕಿದ ಗಿರಿಜನರ ವ್ಯಥೆಯನ್ನಷ್ಟೇ ನಾನಿಲ್ಲಿ ದಾಖಲಿಸಿರುವೆ. ಇದಲ್ಲೆವೂ ಶುರುವಾಗುವುದು 1990ರ ದಶಕದಲ್ಲಿ. 1972ರ ವನ್ಯಜೀವಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾದ ಅರಣ್ಯ ಇಲಾಖೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ನರ ಮನುಷ್ಯರು ವಾಸಿಸುವಂತಿಲ್ಲ ಎಂಬ ನಿಯಮ ಮುಂದಿಟ್ಟುಕೊಂಡು, ಕಾಡಿನೊಳಗಿದ್ದ  ಸುಮಾರು 5 ಸಾವಿರ ಕುಟುಂಬಗಳನ್ನು, ಯಾವುದೇ ಪುನರ್ವಸತಿ ನೀಡದೇ, ಕಾಡಿನಿಂದ ಹೊರದಬ್ಬಿತು. ಇಲಾಖೆ ಹೀಗೆ ಮಾಡುವಂತಿರಲಿಲ್ಲ.</p>
<p>ರಾಷ್ಟ್ರೀಯ ಉದ್ಯಾನದಿಂದ ಹೊರಹಾಕಿದ ಗಿರಿಜನರಿಗೆ ಒಂದು ಪುಟ್ಟಮನೆ, ಒಂದಿಷ್ಟು ಕಂದಾಯ ಭೂಮಿ ಸೇರಿದಂತೆ ಬದುಕಲು ಬೇಕಾದ ಕನಿಷ್ಠ ಅವಶ್ಯಕತೆ ಹಾಗೂ ಸೌಲಭ್ಯಗಳನ್ನು  ಒಳಗೊಂಡ ಒಂದು ಪ್ಯಾಕೇಜ್ ಅನ್ನು ಸರಕಾರ ಘೋಷಿಸಿತ್ತು. ಆದರೆ, ಈ ಪ್ಯಾಕೇಜ್ ಬಹುತೇಕರಿಗೆ ಸಿಗಲೇ ಇಲ್ಲ. ಇದರಿಂದ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು(ಎನ್‌ಜಿಒ) ಸಿಟ್ಟಿಗೆದ್ದವು. ಗಿರಿಜನರ ನಡುವೆ ಕೆಲಸ ಮಾಡುತ್ತಿದ್ದ ಎನ್‌ಜಿಒಗಳ ನೇತೃತ್ವದಲ್ಲಿ ಗಿರಿಜನರ ಪುನರ್ವಸತಿಗಾಗಿ ಹೋರಾಟ ಶುರುವಾಯಿತು. ‘‘ಕಾಡು ನಮ್ಮದು, ಕಾಡಿನ ಸಂಪನ್ಮೂಲ ನಮ್ಮ ಹಕ್ಕು, ನಾವು ಕಾಡಿನ ಮಕ್ಕಳು’’ ಎಂಬ ಘೋಷಣೆಯಡಿ ಕಾಡಿಗೆ ನುಗ್ಗುವ ಪ್ರಯತ್ನವೂ ನಡೆಯಿತು.</p>
<p>ಈ ನಡುವೆ 1999ರಲ್ಲಿ, ಗಿರಿಜನರಿಗೆ ಪುನರ್ವಸತಿ ನೀಡದೇ ಅವರನ್ನು ಕಾಡಿನಿಂದ ಹೊರದಬ್ಬಿರುವುದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಡೀಡ್ ಮತ್ತು ಬುಡಕಟ್ಟು ಕೃಷಿಕರ ಸಂಘ ಎಂಬ ಎನ್‌ಜಿಒಗಳು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದವು. ಅರಣ್ಯದಿಂದ ಹೊರದಬ್ಬಿರುವ 5 ಸಾವಿರ ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ ಎಂಬ ಬೇಡಿಕೆ ಮುಂದಿಟ್ಟಿತು. ಇಷ್ಟೊಂದು ಜನರನ್ನು ಹೊರದಬ್ಬಿಲ್ಲ ಎಂದು ಇಲಾಖೆ ವರಾತ ತೆಗೆಯಿತು. ಇದರ ಸತ್ಯಾಸತ್ಯತೆ ಅರಿಯುವ ಉದ್ದೇಶದಿಂದ ಕೋರ್ಟ್, ತಾನೇ ಒಂದು ಸ್ವತಂತ್ರವಾದ ಸಮಿತಿ ರಚಿಸಿತು. ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಮುಜಾರ್ ಅಸಾದಿ ನೇತೃತ್ವದ ಈ ಸಮಿತಿ ವರುಷಗಳ ಕಾಲ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಮೈಸೂರು ಮತ್ತು ಕೊಡಗು ಜಿಲ್ಲೆಯ 3418 ಆದಿವಾಸಿ ಕುಟುಂಬಗಳಿಗೆ ಸರಕಾರ ಪುನರ್ವಸತಿ ಕಲ್ಪಿಸಬೇಕು ಎಂದು ಶಿಫಾರಸು ಮಾಡಿತು.</p>
<p>ಇಷ್ಟು ಮಾತ್ರವಲ್ಲ, ಆದಿವಾಸಿಗಳು ಕನಿಷ್ಠ ಘನತೆಯಿಂದ ಕೂಡಿದ ಬದುಕು ಸಾಗಿಸಲು ಪೂರಕವಾದ 30ಕ್ಕೂ ಹೆಚ್ಚು ಶಿಫಾರಸುಗಳನ್ನೂ ಪ್ರೊ.ಅಸಾದಿ ಸಮಿತಿ ಪಟ್ಟಿ ಮಾಡಿದೆ. ಈ ಎಲ್ಲ ಅಧ್ಯಯನ, ವಾದ-ವಿವಾದವನ್ನು ಆಲಿಸಿದ ಹೈಕೋರ್ಟ್ 2009ರಲ್ಲಿ, ಎಲ್ಲ ಆದಿವಾಸಿ ಕುಟುಂಬಗಳಿಗೆ ಸರಕಾರ ಪುನರ್ವಸತಿ ಕಲ್ಪಿಸಬೇಕು ಎಂದು ಮಹತ್ವದ ತೀರ್ಪು ನೀಡಿದೆ. ಬೆನ್ನಲ್ಲೆ ಪ್ರೊ.ಅಸಾದಿ ಸಮಿತಿ ಮಾಡಿರುವ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ರಾಜ್ಯ ಸರಕಾರವೂ ಒಪ್ಪಿಕೊಂಡಿತು. ಹೈ ತೀರ್ಪು ಪ್ರಕಟಗೊಂಡು 13 ವರುಷಗಳೇ ಆಗಿವೆ. ಆದರೂ, ಸರಕಾರ ತಾನು ಒಪ್ಪಿಕೊಂಡಿರುವ 3418 ಕುಟುಂಬಗಳಿಗೆ ಇನ್ನೂ ನ್ಯಾಯಯುತವಾಗಿ ಪುನರ್ವಸತಿ ಕಲ್ಪಿಸಿಲ್ಲ.</p>
<p>ಇದೆಲ್ಲದರ ನಡುವೆ ಕೇಂದ್ರ ಸರಕಾರ 2006ರಲ್ಲಿ ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದೆ. ಇದರ ಪ್ರಕಾರ, ಆದಿವಾಸಿಗಳಿಗೆ, ಅರಣ್ಯದಲ್ಲಿ ನೆಲೆಸುವ ಹಕ್ಕಿದೆ. ಜೀವನ ನಿರ್ವಹಣೆಗೆ ಕಾಡಿನೊಳಗೆ ಗೆಡ್ಡೆ ಗೆಣಸು, ಜೇನು ಸಂಗ್ರಹಿಸುವ ಸಾಮುದಾಯಿಕ ಹಕ್ಕೂ ಒಲಿದಿದೆ. ಕಾಡಿನೊಳಗೆ ದೇವಾಲಯ, ಸ್ಮಶಾನ, ಕೆರೆಕಟ್ಟೆ ಬಳಸುವ ಪಾರಂಪರಿಕ ಹಕ್ಕಿನ ಒಡೆತನವೂ ಅವರಿಗಿದೆ. ಹಾಗಾಗಿ, ನಾವು ಕಾಡಿನಿಂದ ಹೊರಬರುವುದಿಲ್ಲ ಎಂದು ಆದಿವಾಸಿಗಳು ಪಟ್ಟು ಹಿಡಿದು, ಅದರ ಹಕ್ಕಿಗಾಗಿಯೂ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದೆಲ್ಲವೂ ಇನ್ನೂ ಕಾಗದದಲ್ಲಿದೆ. ಜಾರಿಗೆ ಬಂದಿಲ್ಲ. ಆದರೂ ಮೈಸೂರು ಭಾಗದ ಆದಿವಾಸಿಗಳು ಬಂಡಾಯವೆದ್ದಿಲ್ಲ. ಗಾಂಧಿ ಮಾರ್ಗದಲ್ಲಿಯೇ ಶಾಂತಿಯುತವಾಗಿಯೇ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ, ಅವರ ಸುದೀರ್ಘ ಹೋರಾಟ, ಅಲ್ಲಿನ ಬಡತನ, ಅನುಭವಿಸುತ್ತಿರುವ ರೋಗ-ರುಜಿನ, ಹಸಿವಿನಿಂದಾಗುತ್ತಿರುವ ಸಾವು-ನೋವು, ಜೀವಂತವಿರುವ ವೌಢ್ಯ, ಕುಡಿತದಂಥ ಕೆಟ್ಟ ಚಟ-ಹಾಡಿಯ ಯಾವ ಸಂಗತಿಯೂ ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ. ಇದೆಲ್ಲವೂ ಬದುಕಿನ ಕರ್ಮ ಎಂದೇ ಆದಿವಾಸಿಗಳು ಬದುಕು ಸಾಗಿಸುತ್ತಿದ್ದಾರೆ.  ಇದೆಲ್ಲದರ ಅರ್ಥ ಏನೂ ಆಗಿಯೇ ಇಲ್ಲ ಎಂದೇನಿಲ್ಲ. ಒಂದಿಷ್ಟು ಎನ್‌ಜಿಒಗಳು ಹೋರಾಟ ಹಾಗೂ ಕೆಲವು ಅಧಿಕಾರಿಗಳಿಂದ 600 ಆದಿವಾಸಿ ಕುಟುಂಬಗಳಿಗೆ ಪುನರ್ವಸತಿಯ ಹಕ್ಕು ಸಿಕ್ಕಿದೆ. ಸಿಗದೇ ಇರುವ ಕುಟುಂಬಗಳ ಪಟ್ಟಿಯ ಸಂಖ್ಯೆ 5 ಸಾವಿರಕ್ಕೂ ಅಧಿಕ. ಎರಡು ದಶಕಗಳ ಹಿಂದೆ ಅರಣ್ಯ ಇಲಾಖೆ ದೌರ್ಜನ್ಯಕ್ಕೆ ತುತ್ತಾದ ಮಜ್ಜನಗುಪ್ಪೆಯ ಅಸಹಾಯಕ ಸೋಲಿಗರೂ ಈ ಪಟ್ಟಿಯಲ್ಲಿದ್ದಾರೆ. ಭೂಮಿ ಕೊಡಿಸಿ ಎಂದು ಹೈಕೋರ್ಟ್‌ಗೆ ಪತ್ರ ಬರೆದು, ಅದರ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಇವರೆಲ್ಲರೂ ‘ಜೈ ಭೀಮ್’ ಎಂದು ಹೇಳುವುದು ಯಾವಾಗ?</p>
<p>-ಚೀ ಜ ರಾಜೀವ</p>
<p>ಕೃಪೆ : ವಿಜಯ ಕರ್ನಾಟಕ</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>The post <a href="https://www.justkannada.in/jai-bhim-is-one-of-karnatakas/">ಕರ್ನಾಟಕದಲ್ಲೊಂದು ಜೈ ಭೀಮ್ ಕತೆ&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>&#8220;ನಳೀನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ&#8221; : ಮಾಜಿ ಸಿಎಂ ಸಿದ್ದರಾಮಯ್ಯ</title>
		<link>https://www.justkannada.in/naleen-kumar-kateel-one-incompetent-hero-former-cm-siddaramaiah/</link>
		
		<dc:creator><![CDATA[JK Desk]]></dc:creator>
		<pubDate>Thu, 08 Apr 2021 04:51:53 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Former CM]]></category>
		<category><![CDATA[hero]]></category>
		<category><![CDATA[Incompetent]]></category>
		<category><![CDATA[Naleen Kumar Kateel]]></category>
		<category><![CDATA[one]]></category>
		<category><![CDATA[Siddaramaiah]]></category>
		<guid isPermaLink="false">https://www.justkannada.in/?p=61698</guid>

					<description><![CDATA[<p>ಬೆಂಗಳೂರು,ಏಪ್ರಿಲ್,08,2021(www.justkannada.in) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಿನನಿತ್ಯ ಹೇಳಿಕೆ ನೀಡಿ ಬಹಿರಂಗ ಸಮರ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಈಶ್ವರಪ್ಪ ವಿರುದ್ದ ಕ್ರಮಕೈಗೊಳ್ಳಲಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಳೀನ್ ಕುಮಾರ್ ಕಟೀಲ್ ಗೆ ವಿರೋಧ ಪಕ್ಷದ ನಾಯಕರ ಬಗ್ಗೆ‌ ಮಾತನಾಡುವ ಯಾವ ಯೋಗ್ಯತೆ ಇದೆ? ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ  ಬಿ.ಎಸ್.ವೈ ಪದಚ್ಯುತಿಯ ಪ್ರಯತ್ನದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಕೆ.ಎಸ್.ಈಶ್ವರಪ್ಪನವರ [&#8230;]</p>
<p>The post <a href="https://www.justkannada.in/naleen-kumar-kateel-one-incompetent-hero-former-cm-siddaramaiah/">&#8220;ನಳೀನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ&#8221; : ಮಾಜಿ ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಏಪ್ರಿಲ್,08,2021(www.justkannada.in)</strong> : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಿನನಿತ್ಯ ಹೇಳಿಕೆ ನೀಡಿ ಬಹಿರಂಗ ಸಮರ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಈಶ್ವರಪ್ಪ ವಿರುದ್ದ ಕ್ರಮಕೈಗೊಳ್ಳಲಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.</p>
<p><img loading="lazy" decoding="async" class="aligncenter wp-image-61699" src="https://www.justkannada.in/wp-content/uploads/2021/04/01-7-300x138.jpg" alt="Naleen Kumar Kateel-One-Incompetent-Hero-Former CM- Siddaramaiah  " width="448" height="206" /></p>
<p>ನಳೀನ್ ಕುಮಾರ್ ಕಟೀಲ್ ಗೆ ವಿರೋಧ ಪಕ್ಷದ ನಾಯಕರ ಬಗ್ಗೆ‌ ಮಾತನಾಡುವ ಯಾವ ಯೋಗ್ಯತೆ ಇದೆ? ಎಂದು ಪ್ರಶ್ನಿಸಿದ್ದಾರೆ.<img loading="lazy" decoding="async" class="aligncenter size-medium wp-image-59661" src="https://www.justkannada.in/wp-content/uploads/2021/03/sad-1-300x248-1-300x248-1-300x248.jpg" alt="Naleen Kumar Kateel-One-Incompetent-Hero-Former CM- Siddaramaiah  " width="300" height="248" /></p>
<p>ಮುಖ್ಯಮಂತ್ರಿ  ಬಿ.ಎಸ್.ವೈ ಪದಚ್ಯುತಿಯ ಪ್ರಯತ್ನದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಕೆ.ಎಸ್.ಈಶ್ವರಪ್ಪನವರ ಜೊತೆಯಲ್ಲಿ ಬಿ.ಎಲ್.ಸಂತೋಷ ಕೂಡಾ ಶಾಮೀಲಾಗಿದ್ದಾರೆ. ಈ ಕಾರಣದಿಂದಾಗಿಯೇ ಬಿಜೆಪಿ ಹೈಕಮಾಂಡ್ ಮೂಕಪ್ರೇಕ್ಷಕನಾಗಿ ಕೂತಿದೆ ಎಂದು ತಿಳಿಸಿದ್ದಾರೆ.</p>
<p>key words : Naleen Kumar Kateel-One-Incompetent-Hero-Former CM- Siddaramaiah</p>
<p>The post <a href="https://www.justkannada.in/naleen-kumar-kateel-one-incompetent-hero-former-cm-siddaramaiah/">&#8220;ನಳೀನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ&#8221; : ಮಾಜಿ ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬಿಜೆಪಿ ಸರ್ಕಾರದ ಸ್ವಘೋಷಿತ &#8216;ಮಹಾನಾಯಕ-ಏಕಗವಾಕ್ಷಿ&#8217; ಬಗ್ಗೆ ಮೋದಿ ಮಾತಾಡುವರೇ? : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ</title>
		<link>https://www.justkannada.in/bjp-governmentselfproclaimedgreatonepartymoditalkingaboutformer-cmh-d-kumaraswamyquestion/</link>
		
		<dc:creator><![CDATA[JK Desk]]></dc:creator>
		<pubDate>Sun, 21 Mar 2021 07:05:24 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[about]]></category>
		<category><![CDATA[BJP government]]></category>
		<category><![CDATA[Former CM]]></category>
		<category><![CDATA[great]]></category>
		<category><![CDATA[H.D kumaraswamy]]></category>
		<category><![CDATA[Modi]]></category>
		<category><![CDATA[one]]></category>
		<category><![CDATA[party]]></category>
		<category><![CDATA[proclaimed]]></category>
		<category><![CDATA[question]]></category>
		<category><![CDATA[self]]></category>
		<category><![CDATA[talking]]></category>
		<guid isPermaLink="false">https://www.justkannada.in/?p=59887</guid>

					<description><![CDATA[<p>ಬೆಂಗಳೂರು,ಮಾರ್ಚ್,21,2021(www.justkannada.in) : ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಖುರ್ಚಿ ಹಿಂದೆ ಅಡಗಿ ಕುಳಿತಿರುವ, ರಾಜ್ಯದ ಬಿಜೆಪಿ ಸರ್ಕಾರದ &#8216;ಏಕಗವಾಕ್ಷಿ&#8217; ಬಗ್ಗೆ ಬಿಜೆಪಿಯ ಹಿರಿಯ ಶಾಸಕರೇ ಹಾದಿ ಬೀದಿಯಲ್ಲಿ ಗೋಳಾಡುತ್ತಿದ್ದಾರೆ. ಯಡಿಯೂರಪ್ಪ ಕುಟುಂಬದ ಅಕ್ರಮದ ಬಗ್ಗೆ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸ್ವಘೋಷಿತ &#8216;ಮಹಾನಾಯಕ-ಏಕಗವಾಕ್ಷಿ&#8217; ಬಗ್ಗೆ ಮೋದಿ ಮಾತಾಡುವರೇ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.ಪ್ರಧಾನಿ ನರೇಂದ್ರಮೋದಿ ಬಂಗಾಳದ ಏಕಗವಾಕ್ಷಿ ವ್ಯವಸ್ಥೆ ಬಗ್ಗೆ ಮಾತಾಡಿದ್ದಾರೆ. ದೇಶದಲ್ಲಿ ಅಭಿವೃದ್ಧಿಗೆ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದೂ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅಳಿಯ [&#8230;]</p>
<p>The post <a href="https://www.justkannada.in/bjp-governmentselfproclaimedgreatonepartymoditalkingaboutformer-cmh-d-kumaraswamyquestion/">ಬಿಜೆಪಿ ಸರ್ಕಾರದ ಸ್ವಘೋಷಿತ &#8216;ಮಹಾನಾಯಕ-ಏಕಗವಾಕ್ಷಿ&#8217; ಬಗ್ಗೆ ಮೋದಿ ಮಾತಾಡುವರೇ? : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,21,2021(www.justkannada.in) :</strong> ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಖುರ್ಚಿ ಹಿಂದೆ ಅಡಗಿ ಕುಳಿತಿರುವ, ರಾಜ್ಯದ ಬಿಜೆಪಿ ಸರ್ಕಾರದ &#8216;ಏಕಗವಾಕ್ಷಿ&#8217; ಬಗ್ಗೆ ಬಿಜೆಪಿಯ ಹಿರಿಯ ಶಾಸಕರೇ ಹಾದಿ ಬೀದಿಯಲ್ಲಿ ಗೋಳಾಡುತ್ತಿದ್ದಾರೆ. ಯಡಿಯೂರಪ್ಪ ಕುಟುಂಬದ ಅಕ್ರಮದ ಬಗ್ಗೆ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸ್ವಘೋಷಿತ &#8216;ಮಹಾನಾಯಕ-ಏಕಗವಾಕ್ಷಿ&#8217; ಬಗ್ಗೆ ಮೋದಿ ಮಾತಾಡುವರೇ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="303" height="303" />ಪ್ರಧಾನಿ ನರೇಂದ್ರಮೋದಿ ಬಂಗಾಳದ ಏಕಗವಾಕ್ಷಿ ವ್ಯವಸ್ಥೆ ಬಗ್ಗೆ ಮಾತಾಡಿದ್ದಾರೆ. ದೇಶದಲ್ಲಿ ಅಭಿವೃದ್ಧಿಗೆ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದೂ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಕೇಂದ್ರಿತ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಯಾವ ಏಕಗವಾಕ್ಷಿ ವ್ಯವಸ್ಥೆ ಇದೆ?ಮೋದಿ ಉತ್ತರಿಸುವರೇ? ಎಂದು ಟೀಕಿಸಿದ್ದಾರೆ.</p>
<p><strong>ಮೋದಿ ಅವರು ಮಮತಾ ಬ್ಯಾನರ್ಜಿ ಬಗ್ಗೆ ಟೀಕಿಸುವುದು ಆತ್ಮವಂಚನೆ</strong></p>
<p>ಕರ್ನಾಟಕದ ಸರ್ಕಾರದಲ್ಲೇ &#8216;ಏಕಗವಾಕ್ಷಿ&#8217;ಯೊಂದು ಇರುವಾಗ, ಅದನ್ನು ಉದ್ದೇಶಪೂರ್ವಕವಾಗಿ ಪೋಷಿಸುತ್ತಿರುವಾಗ ಮೋದಿ ಅವರು ಮಮತಾ ಬ್ಯಾನರ್ಜಿ ಬಗ್ಗೆ ಟೀಕಿಸುವುದು ಆತ್ಮವಂಚನೆ. ರಾಜ್ಯದ ಜನರ ತೆರಿಗೆ ಹಣ, ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನುಂಗಿಹಾಕುತ್ತಿರುವ, ಬಿಜೆಪಿ ಸರ್ಕಾರದ &#8216;ಏಕಗವಾಕ್ಷಿ&#8217; ವ್ಯವಸ್ಥೆಯನ್ನು ಮೋದಿ ಮೊದಲು ಕೊನೆಗಾಣಿಸಲಿ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.</p>
<p><strong>ರೈತರ ಕಷ್ಟ ನೀಗಿಸಬೇಕಾದವರು ಬೇಜವಾಬ್ದಾರಿತನ ತೋರುವುದು ಬೇಸರ</strong></p>
<p>ಕೃಷಿ ಪರಿಕರಗಳ ಬೆಲೆ ಏರಿಕೆ ಬಗ್ಗೆ ರಾಜ್ಯದ ಕೃಷಿ ಸಚಿವರು ನೀಡಿರುವ ಹೇಳಿಕೆ ಇಂತಿದೆ, &#8216;ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಳಕ್ಕೆ ರೈತರು ಹೊಂದಿಕೊಳ್ಳಬೇಕು,&#8217;ಎಂದಿದ್ದಾರೆ ಅವರು. ರೈತರ ಕಷ್ಟ ನೀಗಿಸಬೇಕಾದವರು ಬೇಜವಾಬ್ದಾರಿತನ ತೋರುವುದು ಬೇಸರ ಎಂದಿದ್ದಾರೆ.</p>
<p><img loading="lazy" decoding="async" class="aligncenter  wp-image-59889" src="https://www.justkannada.in/wp-content/uploads/2021/03/05-11-300x156.jpg" alt="BJP government,self,proclaimed,great,one,party,Modi,talking,about?,Former CM,H.D.Kumaraswamy,Question" width="475" height="247" /></p>
<p><strong>ಕೃಷಿ ಪಂಪ್‌ ಸೆಟ್‌ಗಳಿಗೆ ರೈತರಾದವರೇ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕಿರುವುದು ವಿಷಾದಕರ</strong></p>
<p>ಇವತ್ತಿನ ಲೆಕ್ಕಾಚಾರದ ಪ್ರಕಾರ ರೈತರು ಬೋರ್‌ವೆಲ್ ಕೊರೆಸಬೇಕಿದ್ದರೆ 1-2 ಲಕ್ಷ ಖರ್ಚು ಮಾಡಬೇಕು. ಪಿವಿಸಿ ಪೈಪ್‌ಗಳ ದರ ದುಪ್ಪಟ್ಟಾಗಿದೆ, ಮೋಟರ್‌ ಬೆಲೆಯಲ್ಲಿ ಜಿಗಿತವಾಗಿದೆ. ಕೃಷಿ ಪಂಪ್‌ ಸೆಟ್‌ಗಳಿಗೆ ರೈತರಾದವರೇ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕಿರುವುದು ವಿಷಾದಕರ. ಇದು ಕೃಷಿಗೆ ಪೂರಕ ಸ್ಥಿತಿಯೇ ಎಂಬುದರ ಅವಲೋಕನೆಯಾಗಬೇಕಿದೆ ಎಂದಿದ್ದಾರೆ.</p>
<p><strong>ಕೃಷಿ ಮಾಡಲೇ ರೈತ ಸಂಕಷ್ಟ ಅನುಭವಿಸಬೇಕಾಗಿರುವುದು ಇವತ್ತಿನ ದುರಂತ</strong></p>
<p>ಕೃಷಿಯಲ್ಲಿ ಆದಾಯ ಗಳಿಸುವುದು ಇರಲಿ, ಕೃಷಿ ಮಾಡಲೇ ರೈತ ಸಂಕಷ್ಟ ಅನುಭವಿಸಬೇಕಾಗಿರುವುದು ಇವತ್ತಿನ ದುರಂತ. ಇದನ್ನು ನಿವಾರಿಸಲಾಗದೇ ಇರುವುದು ರೈತರ ಆದಾಯ ದ್ವಿಗುಣ ಮಾಡುವ ಕ್ರಮವೇ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರಮೋದಿ ಉತ್ತರಿಸಬೇಕು. ಪರಿಸ್ಥಿತಿ ಹೀಗಿದ್ದು, ಸಮಾವೇಶದಲ್ಲಿ ರೈತರ ಕಲ್ಯಾಣದ ಬಗ್ಗೆ ಮೋದಿ ಅವರು ಆಡುವ ಮಾತುಗಳು ಪ್ರಾಮಾಣಿಕವೇ? ಎಂದು ಪ್ರಶ್ನಿಸಿದ್ದಾರೆ.</p>
<p><strong>ಹಾಫ್ಕಿನ್ ರವರಿಗೆ ಜನ್ಮದಿನದ ಶುಭಾಶಯಗಳು</strong></p>
<p>ಇಂದು 120 ವರ್ಷಗಳ ಹಿಂದೆ ಕಾಲರಾ, ಪ್ಲೇಗ್ ಗಳಿಂದ ಭಾರತೀಯರನ್ನು ಕಾಪಾಡಿದ ವ್ಲಾಡಿಮೀರ್ ಹಾಫ್ಕಿನ್ ಜನ್ಮದಿನ. ಇಂದು ಜಗತ್ತು ಕೊರೋನಾ ವೈರಸ್ ದಾಳಿಯ ಭಯದಲ್ಲಿರುವಂತೆ ಈ ಹಿಂದೆಯೂ ಕಾಲರಾ, ಪ್ಲೇಗ್ ದಾಳಿಗೆ ತುತ್ತಾಗಿತ್ತು. ಇಂತಹ ಸಂಧರ್ಭದಲ್ಲಿ ಜೀವ ಭಯ ತೊರೆದು ದುಡಿದ ವೈದ್ಯ ವಿಜ್ಞಾನಿಗಳಲ್ಲಿ ರಷ್ಯಾದ ವ್ಲಾಡಿಮೀರ್ ಹಾಫ್ಕಿನ್ ಪ್ರಮುಖರು.</p>
<p><img loading="lazy" decoding="async" class="aligncenter  wp-image-58214" src="https://www.justkannada.in/wp-content/uploads/2021/03/hdk-300x200.jpg" alt="BJP government,self,proclaimed,great,one,party,Modi,talking,about?,Former CM,H.D.Kumaraswamy,Question" width="371" height="247" /></p>
<p>ನಮ್ಮ ಮುತ್ತಾತಂದಿರನ್ನು ಕಾಲರಾ -ಪ್ಲೇಗ್ ದಾಳಿಯಿಂದ ರಕ್ಷಿಸಿ ಇಂದು ನಮ್ಮ ಇರುವಿಕೆಗೆ ಕಾರಣರಾಗಿರುವ ಹಾಫ್ಕಿನ್ ರವರಿಗೆ ಜನ್ಮದಿನದ ಶುಭಾಶಯಗಳು. ನಮ್ಮ ನಾಯಕರುಗಳಿಗೆ ಇವರ ಸೇವೆ ಆದರ್ಶವಾಗಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.</p>
<p>key words : BJP government-self-proclaimed-great-one-party-Modi-talking- about?-Former CM-H.D.Kumaraswamy-Question</p>
<p>The post <a href="https://www.justkannada.in/bjp-governmentselfproclaimedgreatonepartymoditalkingaboutformer-cmh-d-kumaraswamyquestion/">ಬಿಜೆಪಿ ಸರ್ಕಾರದ ಸ್ವಘೋಷಿತ &#8216;ಮಹಾನಾಯಕ-ಏಕಗವಾಕ್ಷಿ&#8217; ಬಗ್ಗೆ ಮೋದಿ ಮಾತಾಡುವರೇ? : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಒಂದೂವರೆ ವರ್ಷದಲ್ಲಿ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ? : ಮಾಜಿ ಸಚಿವ ಎಚ್.ಡಿ.ರೇವಣ್ಣ</title>
		<link>https://www.justkannada.in/one-half-during-year-which-what-district-how-much-money-got-it-former-minister-h-d-rewanna/</link>
		
		<dc:creator><![CDATA[JK Desk]]></dc:creator>
		<pubDate>Fri, 12 Mar 2021 11:23:21 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[District]]></category>
		<category><![CDATA[during]]></category>
		<category><![CDATA[Former Minister]]></category>
		<category><![CDATA[Got it?]]></category>
		<category><![CDATA[H.D.Rewanna]]></category>
		<category><![CDATA[half]]></category>
		<category><![CDATA[how]]></category>
		<category><![CDATA[money]]></category>
		<category><![CDATA[much]]></category>
		<category><![CDATA[one]]></category>
		<category><![CDATA[What]]></category>
		<category><![CDATA[which]]></category>
		<category><![CDATA[year]]></category>
		<guid isPermaLink="false">https://www.justkannada.in/?p=58983</guid>

					<description><![CDATA[<p>ಹಾಸನ,ಮಾರ್ಚ್,12,2021(www.justkannada.in) : ಒಂದೂವರೆ ವರ್ಷ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ(?)  ಅಂತ ಸಿಎಂ ಅಧಿವೇಶನದಲ್ಲಿಯೇ ಹೇಳಲಿ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.ಮಾಧ್ಯಮದೊಂದಿಗೆ ಮಾತನಾಡಿ, ಇನ್ನು ಎರಡು ವರ್ಷ ಕೊಡಲ್ಲ ಅಂತ ಅದನ್ನಾದರೂ ಹೇಳಲಿ. ಕೊಡಲ್ಲ ಅಂತ ಹೇಳಲಿ ಆಮೇಲೆ ನೋಡೋಣ ಎಂದಿದ್ದಾರೆ. ಒಳ್ಳೆಯದು ಕೆಟ್ಟದ್ದು ನಮಗೆ ಗೊತ್ತಿಲ್ಲ, ದೇವರಿಗೆ ಗೊತ್ತು ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಬ್ಬ ನಾಯಕ ಸಮಾಜದಲ್ಲಿ [&#8230;]</p>
<p>The post <a href="https://www.justkannada.in/one-half-during-year-which-what-district-how-much-money-got-it-former-minister-h-d-rewanna/">ಒಂದೂವರೆ ವರ್ಷದಲ್ಲಿ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ? : ಮಾಜಿ ಸಚಿವ ಎಚ್.ಡಿ.ರೇವಣ್ಣ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಹಾಸನ,ಮಾರ್ಚ್,12,2021(www.justkannada.in) :</strong> ಒಂದೂವರೆ ವರ್ಷ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ(?)  ಅಂತ ಸಿಎಂ ಅಧಿವೇಶನದಲ್ಲಿಯೇ ಹೇಳಲಿ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.<img loading="lazy" decoding="async" class="aligncenter wp-image-53142" src="https://www.justkannada.in/wp-content/uploads/2021/01/jk.jpg" alt="jk" width="293" height="293" />ಮಾಧ್ಯಮದೊಂದಿಗೆ ಮಾತನಾಡಿ, ಇನ್ನು ಎರಡು ವರ್ಷ ಕೊಡಲ್ಲ ಅಂತ ಅದನ್ನಾದರೂ ಹೇಳಲಿ. ಕೊಡಲ್ಲ ಅಂತ ಹೇಳಲಿ ಆಮೇಲೆ ನೋಡೋಣ ಎಂದಿದ್ದಾರೆ.</p>
<p><strong>ಒಳ್ಳೆಯದು ಕೆಟ್ಟದ್ದು ನಮಗೆ ಗೊತ್ತಿಲ್ಲ, ದೇವರಿಗೆ ಗೊತ್ತು</strong></p>
<p>ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಬ್ಬ ನಾಯಕ ಸಮಾಜದಲ್ಲಿ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಅವರೇ ವಿಡಿಯೋ ಫೇಕ್ ಅಂತ ಹೇಳುತ್ತಿದ್ದಾರೆ. ಒಳ್ಳೆಯದು ಕೆಟ್ಟದ್ದು ನಮಗೆ ಗೊತ್ತಿಲ್ಲ, ದೇವರಿಗೆ ಗೊತ್ತು. ಇಲ್ಲಿ ಪರ್ಸನಲ್ ವಿಷಯಗಳನ್ನು ತರಬಾರದು ಎಂದಿದ್ದಾರೆ.</p>
<p><strong>ಮನುಷ್ಯನಿಗೆ ನೋವಾದಾಗ ಆತನಿಗೆ ಧೈರ್ಯ ಹೇಳುವುದರಲ್ಲಿ ತಪ್ಪೇನು(?) </strong></p>
<p>ಇನ್ನು ಒಬ್ಬ ಮನುಷ್ಯನಿಗೆ ನೋವಾದಾಗ ಆತನಿಗೆ ಧೈರ್ಯ ಹೇಳುವುದರಲ್ಲಿ ತಪ್ಪೇನು(?) ನಾವು ಅವರಿಗೆ ಧೈರ್ಯ ತುಂಬಿರೋದು ಸತ್ಯ. ಇದರಲ್ಲಿ ಪಕ್ಷ ಮುಖ್ಯ ಅಲ್ಲ, ಮನುಷ್ಯತ್ವ ಮುಖ್ಯ. ಯಾರದ್ದೇ ಇರಲಿ ವೈಯಕ್ತಿಕವಾಗಿ ಸಮಸ್ಯೆಯಾದಾಗ ಬೆಂಬಲಕ್ಕೆ ನಿಲ್ಲಬೇಕು.</p>
<p><img loading="lazy" decoding="async" class="aligncenter wp-image-17472" src="https://www.justkannada.in/wp-content/uploads/2019/11/hdr.jpg" alt="One,half,During,year,Which,what,district,How,much,money,Got it?,Former Minister,H.D.Rewanna" width="479" height="319" /></p>
<p><strong>ದೊಡ್ಡ ಸಮಾಜದ ವ್ಯಕ್ತಿಯಾಗಿದ್ದರೆ ಹೆದರಿಸುತ್ತಿದ್ದರು </strong></p>
<p>ಅವರಿಗೆ ಧೈರ್ಯವಾಗಿರು ಅಂತ ನಾವು ಹೇಳಿದ್ದೇವೆ. ರಾಜಕಾರಣ ಹೋಗುತ್ತೆ, ಬಿಡುತ್ತೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಒಂದು ಸಣ್ಣ ಸಮಾಜದ ವ್ಯಕ್ತಿಯಾದ್ದರಿಂದ ಹೆದರಿಸಲಾಗುತ್ತಿಲ್ಲ, ಅದೇ ದೊಡ್ಡ ಸಮಾಜದ ವ್ಯಕ್ತಿಯಾಗಿದ್ದರೆ ಹೆದರಿಸುತ್ತಿದ್ದರು ಎಂದು ಮಾಜಿ ಹೆಚ್​.ಡಿ ರೇವಣ್ಣ ಅವರು ರಮೇಶ್ ಜಾರಕಿಹೊಳಿ ಪರ ಮಾತನಾಡಿದ್ದಾರೆ.</p>
<p>key words : One-half-During-year-Which-what-district-How-much-money-Got it?-Former Minister-H.D.Rewanna</p>
<p>The post <a href="https://www.justkannada.in/one-half-during-year-which-what-district-how-much-money-got-it-former-minister-h-d-rewanna/">ಒಂದೂವರೆ ವರ್ಷದಲ್ಲಿ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ? : ಮಾಜಿ ಸಚಿವ ಎಚ್.ಡಿ.ರೇವಣ್ಣ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ” : ಐವರು ದುರ್ಮರಣ, ಒಬ್ಬರಿಗೆ ಗಂಭೀರ ಗಾಯ</title>
		<link>https://www.justkannada.in/chikkaballapurgelatinexplosionfivedilatationseriousinjuryone/</link>
		
		<dc:creator><![CDATA[JK Desk]]></dc:creator>
		<pubDate>Tue, 23 Feb 2021 03:45:46 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Chikkaballapur]]></category>
		<category><![CDATA[Dilatation]]></category>
		<category><![CDATA[explosion]]></category>
		<category><![CDATA[Five]]></category>
		<category><![CDATA[gelatin]]></category>
		<category><![CDATA[injury]]></category>
		<category><![CDATA[one]]></category>
		<category><![CDATA[serious]]></category>
		<guid isPermaLink="false">https://www.justkannada.in/?p=57224</guid>

					<description><![CDATA[<p>ಚಿಕ್ಕಬಳ್ಳಾಪುರ,ಫೆಬ್ರವರಿ,23,2021(www.justkannada.in) : ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಬಳಿಯ ಹಿರೇನಾಗವಲ್ಲಿ‌ ಗ್ರಾಮದ ಅರಣ್ಯ ಪ್ರದೇಶದ ಬಳಿ ಕಲ್ಲು ಗಣಿಗಾರಿಕೆಯಲ್ಲಿ ಜಿಲೆಟಿನ್ ಸ್ಫೋಟ ಆಗಿದ್ದು, ಐವರು ಸಾವನ್ನಪ್ಪಿದ್ದಾರೆ. ಮಧ್ಯ ರಾತ್ರಿ 1 ಗಂಟೆಯಲ್ಲಿ ಅರಣ್ಯ ಪ್ರದೇಶದ ಬಳಿ ಕಲ್ಲು ಗಣಿಗಾರಿಕೆಯಲ್ಲಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಸ್ಫೋಟ ಗೊಂಡಿದೆ. ಘಟನೆಯಲ್ಲಿ ಅಭಿ, ರಾಮು,ಗಂಗಾಧರ್, ಮುರಳಿ, ಉಮಾಕಾಂತ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಾದ ಐವರೂ ಸ್ಥಳೀಯ ಕಲ್ಲು ಕ್ವಾರಿಯ ಕಾರ್ಮಿಕ ಮೃತರಾದ ಐವರೂ ಸ್ಥಳೀಯ ಕಲ್ಲು ಕ್ವಾರಿಯ ಕಾರ್ಮಿಕರೆಂದು ತಿಳಿದು ಬಂದಿದ್ದು, [&#8230;]</p>
<p>The post <a href="https://www.justkannada.in/chikkaballapurgelatinexplosionfivedilatationseriousinjuryone/">“ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ” : ಐವರು ದುರ್ಮರಣ, ಒಬ್ಬರಿಗೆ ಗಂಭೀರ ಗಾಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p style="margin: 0cm; margin-bottom: .0001pt; background: white;"><span style="font-size: 13.0pt; font-family: 'Tunga','sans-serif'; color: #2e2e2e;"><strong>ಚಿಕ್ಕಬಳ್ಳಾಪುರ,ಫೆಬ್ರವರಿ,23,2021(www.justkannada.in) :</strong></span> ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಬಳಿಯ ಹಿರೇನಾಗವಲ್ಲಿ‌ ಗ್ರಾಮದ ಅರಣ್ಯ ಪ್ರದೇಶದ ಬಳಿ ಕಲ್ಲು ಗಣಿಗಾರಿಕೆಯಲ್ಲಿ ಜಿಲೆಟಿನ್ ಸ್ಫೋಟ ಆಗಿದ್ದು, ಐವರು ಸಾವನ್ನಪ್ಪಿದ್ದಾರೆ.</p>
<p><img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="353" height="353" /></p>
<p>ಮಧ್ಯ ರಾತ್ರಿ 1 ಗಂಟೆಯಲ್ಲಿ ಅರಣ್ಯ ಪ್ರದೇಶದ ಬಳಿ ಕಲ್ಲು ಗಣಿಗಾರಿಕೆಯಲ್ಲಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಸ್ಫೋಟ ಗೊಂಡಿದೆ. ಘಟನೆಯಲ್ಲಿ ಅಭಿ, ರಾಮು,ಗಂಗಾಧರ್, ಮುರಳಿ, ಉಮಾಕಾಂತ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.</p>
<p><strong>ಮೃತರಾದ ಐವರೂ ಸ್ಥಳೀಯ ಕಲ್ಲು ಕ್ವಾರಿಯ ಕಾರ್ಮಿಕ</strong></p>
<p>ಮೃತರಾದ ಐವರೂ ಸ್ಥಳೀಯ ಕಲ್ಲು ಕ್ವಾರಿಯ ಕಾರ್ಮಿಕರೆಂದು ತಿಳಿದು ಬಂದಿದ್ದು, ಈ ಪೈಕಿ ನಾಲ್ವರು ಆಂಧ್ರ ಮೂಲದವರಾಗಿದ್ದರೆ, ಒಬ್ಬರು ಹಿರೇನಾಗವಲ್ಲಿ ಗ್ರಾಮದವರಾಗಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.</p>
<p><img loading="lazy" decoding="async" class="aligncenter size-medium wp-image-57225" src="https://www.justkannada.in/wp-content/uploads/2021/02/01-12-300x189.jpg" alt="Chikkaballapur-Gelatin-Explosion-6 deaths" width="300" height="189" /></p>
<p>ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್, ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ದುರಂತಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸುತ್ತಿದ್ದಾರೆ.</p>
<p>key words : Chikkaballapur-Gelatin-explosion-Five-Dilatation-Serious-injury- one</p>
<p>The post <a href="https://www.justkannada.in/chikkaballapurgelatinexplosionfivedilatationseriousinjuryone/">“ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ” : ಐವರು ದುರ್ಮರಣ, ಒಬ್ಬರಿಗೆ ಗಂಭೀರ ಗಾಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ತರಳಬಾಳು ಹುಣ್ಣಿಮೆ ಮಹೋತ್ಸವ ಒಂದು ವರ್ಷ ಮುಂದಕ್ಕೆ”</title>
		<link>https://www.justkannada.in/scoundrelfull-moonjubileeoneyearforward/</link>
		
		<dc:creator><![CDATA[JK Desk]]></dc:creator>
		<pubDate>Fri, 12 Feb 2021 05:00:55 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Forward]]></category>
		<category><![CDATA[Full moon]]></category>
		<category><![CDATA[Jubilee]]></category>
		<category><![CDATA[one]]></category>
		<category><![CDATA[scoundrel]]></category>
		<category><![CDATA[year]]></category>
		<guid isPermaLink="false">https://www.justkannada.in/?p=56102</guid>

					<description><![CDATA[<p>ಬೆಂಗಳೂರು,ಫೆಬ್ರವರಿ,12,2021(www.justkannada.in) : ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ಫೆಬ್ರವರಿ 19 ರಿಂದ 27ರವರೆಗೆ ನಡೆಯಬೇಕಿದ್ದ ಸಿರಿಗೆರೆ ತರಳಬಾಳು ಮಠದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಒಂದು ವರ್ಷ ಮುಂದೂಡಲಾಗಿದೆ.ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೊನಾ ಕಾರಣದಿಂದ ತರಳಬಾಳು ಹುಣ್ಣಿಮೆ ಮಹೋತ್ಸವ ಮುಂದೂಡುವುದು ಅಗತ್ಯವಾಗಿದೆ.9 ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಾವಿರಾರು ಜನ ಭಾಗಿಯಾಗುತ್ತಾರೆ. ಭಕ್ತರ ಆರೋಗ್ಯದ ಮೇಲೆ ದುಷ್ಟರಿಣಾಮ ಉಂಟಾಗಬಾರದು ಎನ್ನುವ ಉದ್ದೇಶದಿಂದ ಮಹೋತ್ಸವ ಮುಂದೂಡಲಾಗಿದೆ ಎಂದು ಹೇಳಿದ್ದಾರೆ. [&#8230;]</p>
<p>The post <a href="https://www.justkannada.in/scoundrelfull-moonjubileeoneyearforward/">“ತರಳಬಾಳು ಹುಣ್ಣಿಮೆ ಮಹೋತ್ಸವ ಒಂದು ವರ್ಷ ಮುಂದಕ್ಕೆ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಫೆಬ್ರವರಿ,12,2021(www.justkannada.in) :</strong> ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ಫೆಬ್ರವರಿ 19 ರಿಂದ 27ರವರೆಗೆ ನಡೆಯಬೇಕಿದ್ದ ಸಿರಿಗೆರೆ ತರಳಬಾಳು ಮಠದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಒಂದು ವರ್ಷ ಮುಂದೂಡಲಾಗಿದೆ.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="392" height="392" />ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೊನಾ ಕಾರಣದಿಂದ ತರಳಬಾಳು ಹುಣ್ಣಿಮೆ ಮಹೋತ್ಸವ ಮುಂದೂಡುವುದು ಅಗತ್ಯವಾಗಿದೆ.<img loading="lazy" decoding="async" class="aligncenter  wp-image-56103" src="https://www.justkannada.in/wp-content/uploads/2021/02/01-5.jpg" alt="scoundrel-Full moon-Jubilee-One-Year-Forward " width="332" height="459" />9 ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಾವಿರಾರು ಜನ ಭಾಗಿಯಾಗುತ್ತಾರೆ. ಭಕ್ತರ ಆರೋಗ್ಯದ ಮೇಲೆ ದುಷ್ಟರಿಣಾಮ ಉಂಟಾಗಬಾರದು ಎನ್ನುವ ಉದ್ದೇಶದಿಂದ ಮಹೋತ್ಸವ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.</p>
<p>key words : scoundrel-Full moon-Jubilee-One-Year-Forward</p>
<p>The post <a href="https://www.justkannada.in/scoundrelfull-moonjubileeoneyearforward/">“ತರಳಬಾಳು ಹುಣ್ಣಿಮೆ ಮಹೋತ್ಸವ ಒಂದು ವರ್ಷ ಮುಂದಕ್ಕೆ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
