<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>old girl Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/old-girl/feed/" rel="self" type="application/rss+xml" />
	<link>https://www.justkannada.in/tag/old-girl/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 10 Apr 2026 07:15:41 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>old girl Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/old-girl/</link>
	<width>32</width>
	<height>32</height>
</image> 
	<item>
		<title>ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶವವಾಗಿ ಪತ್ತೆ</title>
		<link>https://www.justkannada.in/missing-girl-found-dead-manikyadhara/</link>
		
		<dc:creator><![CDATA[prashanth]]></dc:creator>
		<pubDate>Fri, 10 Apr 2026 07:15:41 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[14 year-]]></category>
		<category><![CDATA[dead]]></category>
		<category><![CDATA[found]]></category>
		<category><![CDATA[Manikyadhara]]></category>
		<category><![CDATA[missing]]></category>
		<category><![CDATA[old girl]]></category>
		<guid isPermaLink="false">https://www.justkannada.in/?p=153557</guid>

					<description><![CDATA[<p>ಚಿಕ್ಕಮಗಳೂರು,ಏಪ್ರಿಲ್,10,2026 (www.justkannada.in): ಚಿಕ್ಕಮಗಳೂರು ಜಿಲ್ಲೆ ಕುಂಭದ್ರೋಣ ಪರ್ವತದ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ14 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಕೇರಳ ಮೂಲದ ಶ್ರೀನಂದಾ ಚಿಕ್ಕಮಗಳೂರಿನ ಮಾಣಿಕ್ಯಧಾರದ ಶೋಲಾ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಏಪ್ರಿಲ್ 7 ರಂದು ಕುಂಭದ್ರೋಣ ಪರ್ವತದ ಮಾಣಿಕ್ಯಧಾರಕ್ಕೆ ಕುಟುಂಬ ಸಮೇತ ಶ್ರೀನಂದಾ ಪ್ರವಾಸಕ್ಕೆ ಬಂದಿದ್ದಳು. ಅಂದೇ ಅಲ್ಲಿಂದ ನಾಪತ್ತೆಯಾಗಿದ್ದಳು. ನಂತರ ಕುಟುಂಬ ಆತಂಕಕ್ಕೀಡಾಗಿತ್ತು. ನಂತರ  ಎಸ್ ಡಿಆರ್ ಎಫ್,  ಅಗ್ನಿಶಾಮಕ ದಳ, ಪೊಲೀಸರು ಶೋಧ ಕಾರ್ಯ ನಡೆಸಿದ್ದು ಈ ವೇಳೆ ಮಾಣಿಕ್ಯಧಾರದ ಸುಮಾರು 2 [&#8230;]</p>
<p>The post <a href="https://www.justkannada.in/missing-girl-found-dead-manikyadhara/">ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶವವಾಗಿ ಪತ್ತೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಿಕ್ಕಮಗಳೂರು,ಏಪ್ರಿಲ್,10,2026 (<a href="http://www.justkannada.in">www.justkannada.in</a>):</strong> ಚಿಕ್ಕಮಗಳೂರು ಜಿಲ್ಲೆ ಕುಂಭದ್ರೋಣ ಪರ್ವತದ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ14 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಕೇರಳ ಮೂಲದ ಶ್ರೀನಂದಾ ಚಿಕ್ಕಮಗಳೂರಿನ ಮಾಣಿಕ್ಯಧಾರದ ಶೋಲಾ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಏಪ್ರಿಲ್ 7 ರಂದು ಕುಂಭದ್ರೋಣ ಪರ್ವತದ ಮಾಣಿಕ್ಯಧಾರಕ್ಕೆ ಕುಟುಂಬ ಸಮೇತ ಶ್ರೀನಂದಾ ಪ್ರವಾಸಕ್ಕೆ ಬಂದಿದ್ದಳು. ಅಂದೇ ಅಲ್ಲಿಂದ ನಾಪತ್ತೆಯಾಗಿದ್ದಳು.</p>
<p>ನಂತರ ಕುಟುಂಬ ಆತಂಕಕ್ಕೀಡಾಗಿತ್ತು. ನಂತರ  ಎಸ್ ಡಿಆರ್ ಎಫ್,  ಅಗ್ನಿಶಾಮಕ ದಳ, ಪೊಲೀಸರು ಶೋಧ ಕಾರ್ಯ ನಡೆಸಿದ್ದು ಈ ವೇಳೆ ಮಾಣಿಕ್ಯಧಾರದ ಸುಮಾರು 2 ಸಾವಿರ ಅಡಿ ಕೆಳಗೆ ಶ್ರೀನಂದಾ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.</p>
<p>Key words: Missing, 14-year, old girl, found ,dead, Manikyadhara</p>
<p>The post <a href="https://www.justkannada.in/missing-girl-found-dead-manikyadhara/">ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶವವಾಗಿ ಪತ್ತೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಿಲ್ಲದ ಮೈಕ್ರೋ ಫೈನಾನ್ಸ್ ಕಾಟ: ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗು ಕರೆದೊಯ್ದ ಸಿಬ್ಬಂದಿ</title>
		<link>https://www.justkannada.in/microfinance-harassment/</link>
		
		<dc:creator><![CDATA[prashanth]]></dc:creator>
		<pubDate>Fri, 20 Jun 2025 06:14:06 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[harassment]]></category>
		<category><![CDATA[loan]]></category>
		<category><![CDATA[Microfinance]]></category>
		<category><![CDATA[Mysore.]]></category>
		<category><![CDATA[old girl]]></category>
		<guid isPermaLink="false">https://www.justkannada.in/?p=141730</guid>

					<description><![CDATA[<p>ಮೈಸೂರು,ಜೂನ್,20,2025 (www.justkannada.in) : ಮೈಸೂರು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಾಟ ಮುಂದುವರೆದಿದ್ದು ತಂದೆ ತಾಯಿ ಲೋನ್ ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣು ಮಗುವನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದ ಘಟನೆ  ನಡೆದಿದೆ. ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗುವನ್ನು ಸಿಬ್ಬಂದಿಗಳು ಕರೆದೊಯ್ದು ನಿಮ್ಮ ತಾಯಿ ಎಲ್ಲಿ ತೋರಿಸಿ ಎಂದು ಮಗುವಿಗೆ ಹಿಂಸೆ  ನೀಡಿರುವ ಆರೋಪ ಕೇಳಿ ಬಂದಿದೆ.  ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಾಲಹಳ್ಳಿ [&#8230;]</p>
<p>The post <a href="https://www.justkannada.in/microfinance-harassment/">ನಿಲ್ಲದ ಮೈಕ್ರೋ ಫೈನಾನ್ಸ್ ಕಾಟ: ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗು ಕರೆದೊಯ್ದ ಸಿಬ್ಬಂದಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜೂನ್,20,2025 (www.justkannada.in) :</strong> ಮೈಸೂರು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಾಟ ಮುಂದುವರೆದಿದ್ದು ತಂದೆ ತಾಯಿ ಲೋನ್ ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣು ಮಗುವನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದ ಘಟನೆ  ನಡೆದಿದೆ.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗುವನ್ನು ಸಿಬ್ಬಂದಿಗಳು ಕರೆದೊಯ್ದು ನಿಮ್ಮ ತಾಯಿ ಎಲ್ಲಿ ತೋರಿಸಿ ಎಂದು ಮಗುವಿಗೆ ಹಿಂಸೆ  ನೀಡಿರುವ ಆರೋಪ ಕೇಳಿ ಬಂದಿದೆ.  ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.</p>
<p>ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ದಂಪತಿ ಜೀವನ ನಡೆಸಲು ಬಜಾಜ್ ಮೈಕ್ರೋ ಫೈನಾನ್ಸ್ ನಿಂದ 30 ಸಾವಿರ ಸಾಲ ಪಡೆದಿದ್ದರು.  ಈ ನಡುವೆ ದಂಪತಿ 13 ತಿಂಗಳು ಲೋನ್ ಕಟ್ಟಿದ್ದು  ಈ ತಿಂಗಳು 4 ದಿನ ತಡವಾಗಿದಕ್ಕೆ ಸಿಬ್ಬಂದಿಗಳು ಮನೆಗೆ ಬಂದು ನವೀನ್ ತಾಯಿಗೆ ಬೈದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ಬಳಿಕ ಪಕ್ಕದ ಊರಿನಲ್ಲಿದ್ದ ಮಗುವಿನ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸಿ ಬಾ ಎಂದು ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದರು ಎನ್ನಲಾಗಿದೆ.</p>
<p>ತಾಳಿ ಅಡವಿಟ್ಟು ದುಡ್ಡು ಕೊಡ್ತೀವಿ ಸಂಜೆ ಬನ್ನಿ ಎಂದರೂ ಕೂಡ ಅವರ ಮಾತನ್ನ ಕೇಳದೆ  ಈಗಲೇ ಹಣ ಬೇಕು ಎಂದು ಸಿಬ್ಬಂದಿಗಳು ಪೀಡಿಸಿದ್ದು, 4 ದಿನಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ  ವೇಳೆ ಬೆಳಕಿಗೆ ಬಂದಿದೆ.</p>
<p>ಹೀಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ನಾಗರೀಕ ಸಮಾಜ ತಲೆ ತಗ್ಗಿಸುವ ರೀತಿ ನಡೆದುಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಆದೇಶಕ್ಕೂ ಡೊಂಟ್ ಕೇರ್ ಎನ್ನುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿತ್ತು.<img decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p>Key words: microfinance, Harassment, old girl, loan, Mysore</p>
<p>&nbsp;</p>
<p>The post <a href="https://www.justkannada.in/microfinance-harassment/">ನಿಲ್ಲದ ಮೈಕ್ರೋ ಫೈನಾನ್ಸ್ ಕಾಟ: ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗು ಕರೆದೊಯ್ದ ಸಿಬ್ಬಂದಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಏಳು ವರ್ಷದ ಬಾಲಕಿ ಕಿಡ್ನಾಪ್ ಗೆ ಯತ್ನ: ಆರೋಪಿ ಪೊಲೀಸರ ವಶಕ್ಕೆ</title>
		<link>https://www.justkannada.in/attempt-kidnap-old-girl-accused-arrest/</link>
		
		<dc:creator><![CDATA[prashanth]]></dc:creator>
		<pubDate>Mon, 09 Sep 2024 08:03:47 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[accused]]></category>
		<category><![CDATA[arrest]]></category>
		<category><![CDATA[attempt]]></category>
		<category><![CDATA[kidnap]]></category>
		<category><![CDATA[old girl]]></category>
		<guid isPermaLink="false">https://www.justkannada.in/?p=128989</guid>

					<description><![CDATA[<p>ರಾಮನಗರ, ಸೆಪ್ಟೆಂಬರ್​, 9,2024 (www.justkannada.in): ಏಳು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರದ ಚಾಮುಂಡಿಪುರ ಲೇಔಟ್​ ನಲ್ಲಿ ಈ ಘಟನೆ ನಡೆದಿದ್ದು ದರ್ಶನ್​ (22) ಬಂಧಿತ ಆರೋಪಿ.  ಈತ ಏಳು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ದರ್ಶನ್​ ಬಾಲಕಿಯ ಪಕ್ಕದ ಮನೆಯವನಾಗಿದ್ದು,​ ​ಬಾಲಕಿಯನ್ನು ಅಪಹರಣ ಮಾಡಿ ಎರಡು ಲಕ್ಷ ರೂ. ಬೇಡಿಕೆ ಇಡಲು ಯೋಚಿಸಿದ್ದ ಎನ್ನಲಾಗಿದೆ. ಕಳೆದ ರಾತ್ರಿ [&#8230;]</p>
<p>The post <a href="https://www.justkannada.in/attempt-kidnap-old-girl-accused-arrest/">ಏಳು ವರ್ಷದ ಬಾಲಕಿ ಕಿಡ್ನಾಪ್ ಗೆ ಯತ್ನ: ಆರೋಪಿ ಪೊಲೀಸರ ವಶಕ್ಕೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ರಾಮನಗರ, ಸೆಪ್ಟೆಂಬರ್​, 9,2024 (<a href="http://www.justkannada.in">www.justkannada.in</a>): </strong>ಏಳು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ರಾಮನಗರದ ಚಾಮುಂಡಿಪುರ ಲೇಔಟ್​ ನಲ್ಲಿ ಈ ಘಟನೆ ನಡೆದಿದ್ದು ದರ್ಶನ್​ (22) ಬಂಧಿತ ಆರೋಪಿ.  ಈತ ಏಳು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.</p>
<p>ಆರೋಪಿ ದರ್ಶನ್​ ಬಾಲಕಿಯ ಪಕ್ಕದ ಮನೆಯವನಾಗಿದ್ದು,​ ​ಬಾಲಕಿಯನ್ನು ಅಪಹರಣ ಮಾಡಿ ಎರಡು ಲಕ್ಷ ರೂ. ಬೇಡಿಕೆ ಇಡಲು ಯೋಚಿಸಿದ್ದ ಎನ್ನಲಾಗಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬಾಲಕಿ ಗಣೇಶ ಪೆಂಡಲ್​ ಬಳಿ ಇದ್ದಳು. ಈ ಸಮಯದಲ್ಲಿ ಅಲ್ಲಿಗೆ ಬಂದ ಆರೋಪಿ ದರ್ಶನ್ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಾಲಕಿ ಕೈ ಮತ್ತು ಬಾಯಿಗೆ ಸುತ್ತಿ ಅಪಹರಣಕ್ಕೆ ಯತ್ನಸಿದ್ದಾನೆ.</p>
<p>ಈ ಮಧ್ಯೆ ಮಗಳು ಕಾಣದಿದ್ದಾಗ ತಂದೆ ಸಂತೋಷ್​ ಗಾಬರಿಗೊಂಡು ಹುಡುಕಾಡಲು ಆರಂಭಿಸಿದ್ದು. ಈ ವಿಚಾರವನ್ನು ಗಣೇಶ ಪೆಂಡಲ್​ ಬಳಿ ಇದ್ದ ಯುವಕರಿಗೂ ತಿಳಿಸಿದ್ದಾರೆ.</p>
<p>ಈ ವೇಳೆ ಯುವಕರು ಹುಡುಕಾಟ ಆರಂಭಿಸಿದ್ದು ಹೆದರಿದ ದರ್ಶನ್ ಬಾಲಕಿಯನ್ನ ಅಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಕೂಡಲೆ ಯುವಕರು ಬಾಲಕಿ ಕೈ ಮತ್ತು ಬಾಯಿಗೆ ಹಚ್ಚಿದ್ದ ಟೇಪ್​ ತೆಗೆದು ರಕ್ಷಿಸಿದ್ದಾರೆ. ಆರೋಪಿ ದರ್ಶನ್​ನನ್ನು ಯುವಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>
<p>Key words: Attempt, kidnap, old girl,  Accused, arrest</p>
<p>The post <a href="https://www.justkannada.in/attempt-kidnap-old-girl-accused-arrest/">ಏಳು ವರ್ಷದ ಬಾಲಕಿ ಕಿಡ್ನಾಪ್ ಗೆ ಯತ್ನ: ಆರೋಪಿ ಪೊಲೀಸರ ವಶಕ್ಕೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕಡಿಮೆ-ದರದ, ಪರಿಸರಸ್ನೇಹಿ ಸೊಳ್ಳೆ ಬಲೆ ಆವಿಷ್ಕಾರ ಮಾಡಿದ 9 ವರ್ಷದ ಬಾಲಕಿ&#8230;.</title>
		<link>https://www.justkannada.in/9-year-old-girl-invented-low-cost-environmentally-friendly-mosquito-net/</link>
		
		<dc:creator><![CDATA[JK Desk]]></dc:creator>
		<pubDate>Fri, 05 Feb 2021 11:10:04 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[9 year]]></category>
		<category><![CDATA[environmentally]]></category>
		<category><![CDATA[friendly]]></category>
		<category><![CDATA[invented]]></category>
		<category><![CDATA[low-cost]]></category>
		<category><![CDATA[mosquito net.]]></category>
		<category><![CDATA[old girl]]></category>
		<guid isPermaLink="false">https://www.justkannada.in/?p=55489</guid>

					<description><![CDATA[<p>ಕೇರಳ,ಫೆಬ್ರವರಿ,5,2021(www.justkannada.in): ಹೇಳಿ ಕೇಳಿ ಇದು ಕೊರೋನಾ ಕಾಲ. ಡೆಂಗ್ಯೂ, ಚಿಕನ್‌ ಗುನ್ಯ, ಜಿಕಾದಂತಹ ಅನೇಕ ರೋಗ, ಜ್ವರಗಳು ನಮ್ಮನ್ನೀಗಾಗಲೇ ಹಿಂಡಿಹಿಪ್ಪೆ ಮಾಡಿಬಿಟ್ಟಿವೆ. ನಮ್ಮ ಮನೆಗಳಲ್ಲಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು, ಅಂಗಡಿಗಳಲ್ಲಿ ಮಾರಾಟ ಮಾಡುವ ವಿವಿಧ ರೀತಿಯ ದುಬಾರಿ ಸೊಳ್ಳೆ ಬತ್ತಿಗಳನ್ನು ನಾವೆಲ್ಲರೂ ಒಮ್ಮೆಯಾದರೂ ಬಳಸಿಯೇ ಇರುತ್ತೇವೆ, ಹಾಗೂ ಒಮ್ಮೊಮ್ಮೆ ಏನು ಮಾಡಿದರೂ ಸೊಳ್ಳೆಗಳಿಂದ ಮುಕ್ತಿ ದೊರೆಯುವುದಿಲ್ಲ. ಆದರೆ ಇಲ್ಲೊಂದು 9 ವರ್ಷ ಪ್ರಾಯದ ಪುಟ್ಟ ಪೋರಿ ಸೊಳ್ಳೆಗಳಿಂದ ಮುಕ್ತಿ ಪಡೆಯುವ ಸುಲಭವಾದ ಮಾರ್ಗವನ್ನು ಕಂಡು ಹಿಡಿದಿದ್ದಾಳೆ. ಈಕೆ [&#8230;]</p>
<p>The post <a href="https://www.justkannada.in/9-year-old-girl-invented-low-cost-environmentally-friendly-mosquito-net/">ಕಡಿಮೆ-ದರದ, ಪರಿಸರಸ್ನೇಹಿ ಸೊಳ್ಳೆ ಬಲೆ ಆವಿಷ್ಕಾರ ಮಾಡಿದ 9 ವರ್ಷದ ಬಾಲಕಿ&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಕೇರಳ,ಫೆಬ್ರವರಿ,5,2021(<a href="https://www.justkannada.in">www.justkannada.in</a>):</strong> ಹೇಳಿ ಕೇಳಿ ಇದು ಕೊರೋನಾ ಕಾಲ. ಡೆಂಗ್ಯೂ, ಚಿಕನ್‌ ಗುನ್ಯ, ಜಿಕಾದಂತಹ ಅನೇಕ ರೋಗ, ಜ್ವರಗಳು ನಮ್ಮನ್ನೀಗಾಗಲೇ ಹಿಂಡಿಹಿಪ್ಪೆ ಮಾಡಿಬಿಟ್ಟಿವೆ. ನಮ್ಮ ಮನೆಗಳಲ್ಲಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು, ಅಂಗಡಿಗಳಲ್ಲಿ ಮಾರಾಟ ಮಾಡುವ ವಿವಿಧ ರೀತಿಯ ದುಬಾರಿ ಸೊಳ್ಳೆ ಬತ್ತಿಗಳನ್ನು ನಾವೆಲ್ಲರೂ ಒಮ್ಮೆಯಾದರೂ ಬಳಸಿಯೇ ಇರುತ್ತೇವೆ, ಹಾಗೂ ಒಮ್ಮೊಮ್ಮೆ ಏನು ಮಾಡಿದರೂ ಸೊಳ್ಳೆಗಳಿಂದ ಮುಕ್ತಿ ದೊರೆಯುವುದಿಲ್ಲ. ಆದರೆ ಇಲ್ಲೊಂದು 9 ವರ್ಷ ಪ್ರಾಯದ ಪುಟ್ಟ ಪೋರಿ ಸೊಳ್ಳೆಗಳಿಂದ ಮುಕ್ತಿ ಪಡೆಯುವ ಸುಲಭವಾದ ಮಾರ್ಗವನ್ನು ಕಂಡು ಹಿಡಿದಿದ್ದಾಳೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಈಕೆ ಹೆಸರು ಇಂದಿರಾ ಅರ್ಜುನ್. ಕೇವಲ 9 ವರ್ಷ ಪ್ರಾಯದ  ಕೇರಳದ ಈ ಬಾಲಕಿ ಅತ್ಯಂತ-ಕಡಿಮೆ ದರದಲ್ಲಿ, ಪರಿಸರ-ಸ್ನೇಹಿ ಸೊಳ್ಳೆಗಳನ್ನು ಸೆರೆಹಿಡಿಯುವ ಬಲೆಯನ್ನು ಆವಿಷ್ಕರಿಸಿದ್ದಾಳೆ. ಬಳಸಿದ ಸ್ಕೂಟರ್ ಅಥವಾ ಕಾರಿನ ಟೈರ್ ಹಾಗೂ ಸುಲಭವಾಗಿ ದೊರೆಯುವ ಇನ್ನಿತರೆ ವಸ್ತುಗಳನ್ನು ಬಳಸಿ, ಡೆಂಗ್ಯು, ಚಿಕುನ್‌ ಗುನ್ಯ, ಜಿಕಾದಂತಹ ಅಪಾಯಕಾರಿ ರೋಗಗಳನ್ನು ಹರಡುವ ಸೊಳ್ಳೆಗಳನ್ನು ಸೆರೆ ಹಿಡಿಯುವ ಮಾರ್ಗವನ್ನು ಕಂಡು ಹಿಡಿದಿದ್ದಾಳೆ. ಇದನ್ನು &#8216;ಒವಿಲಾಂಟ ಸೊಳ್ಳೆ ಬಲೆ&#8217; ಎಂದು ಹೆಸರಿಸಲಾಗಿದೆ.</p>
<p><strong>ಬೇಕಾಗಿರುವ ಸಾಮಗ್ರಿಗಳು</strong></p>
<p>ಒಂದು ಹಳೆಯ ಬಳಸಿದ ಟೈರ್, ಒಂದು ಬಟ್ಟೆ ನೇತು ಹಾಕುವ ಹ್ಯಾಂಗರ್, ಒಂದಿಚಿನ ಪಿವಿಸಿ ಪೈಪ್, ಸಿಲಿಕಾನ್ ಅಂಟು, ಒಂದು ಬಾಲ್ ವಾಲ್ವ್ (ನಲ್ಲಿ), ಪಿವಿಸಿ ಅಂಟು, ಫಿಲ್ಟರ್ ಕಾಗದ, ೨ ಲೀಟರ್ ನೀರು, ಕತ್ತರಿಸಲು ಒಂದು ಬ್ಲೇಡ್ ಅಥವಾ ಚಾಕು, ಬೂದುಗಾಜು.</p>
<p><strong>ತಯಾರಿಸುವ ವಿಧಾನ:</strong></p>
<ul>
<li>ಮೊದಲು ಟೈರ್ ಅನ್ನು ಅರ್ಧ ಕತ್ತರಿಸಿಕೊಳ್ಳಿ</li>
<li>ಕತ್ತರಿಸಿದ ಒಂದು ಭಾಗದ ಟೈರ್‌ ನ ಅಡಿಯಲ್ಲಿ ಒಂದು ಇಂಚು ಸುತ್ತಳತೆಯ ರಂಧ್ರವನ್ನು ಮಾಡಿಕೊಳ್ಳಿ</li>
<li>ಸಿಲಿಕಾನ್ ಅಂಟನ್ನು ಬಳಸಿ ರಂಧ್ರಕ್ಕೆ ಪಿವಿಸಿ ಪೈಪನ್ನು ಅಳವಡಿಸಿ, ಮತ್ತೊಂದು ತುದಿಗೆ ಪಿವಿಸಿ ಅಂಟನ್ನು ಬಳಸಿ ಬಾಲ್‌ವಾಲ್ವ್ (ನಲ್ಲಿ)ಯನ್ನು ಅಳವಡಿಸಿ.</li>
<li>ಈಗ ಟೈರ್ ಅನ್ನು ಹ್ಯಾಂಗರ್‌ನಲ್ಲಿಡಿ.</li>
<li>ಟೈರ್ ಒಳಗೆ 2 ಲೀಟರ್ ನೀರನ್ನು ಸುರಿಯಿರಿ</li>
<li>ಈಗ ಟೈರ್‌ ನ ಎರಡು ತುದಿಗಳ ಮೇಲೆ ಫಿಲ್ಟರ್ ಕಾಗದವನ್ನು ಇಡಿ. ಈ ಫೀಲ್ಟರ್ ಕಾಗದ ಸೊಳ್ಳೆಗಳನ್ನು ಆಕರ್ಷಿಸುತ್ತದೆ</li>
<li>ಈಗ ಈ ಸೊಳ್ಳೆ ಬಲೆಯನ್ನು ನಿಮ್ಮ ಮನೆಯ ಬಾಲ್ಕನಿಯಲ್ಲಿ ಮೂರು ದಿನಗಳವರೆಗೆ ನೇತು ಹಾಕಿ. ಇದರಿಂದ ಸೊಳ್ಳೆಗಳು ಆ ಫಿಲ್ಟರ್ ಕಾಗದದ ಮೇಲೆ ಕುಳಿತು ಮೊಟ್ಟೆಗಳನ್ನಿಡುತ್ತವೆ</li>
<li>ಮೂರು ದಿನಗಳ ನಂತರ, ಟೈರ್‌ನಲ್ಲಿರುವ ನೀರಿನಿಂದ ಸೊಳ್ಳೆ ಮೊಟ್ಟೆಗಳನ್ನು ಶೋಧಿಸಿಕೊಳ್ಳಿ. ಇದಕ್ಕೆ ೨ ಲೀಟರ್ ಪಾತ್ರೆಯ ಮೇಲೆ ಅಗಲವಾದ ಫಿಲ್ಟರ್ ಬಟ್ಟೆಯೊಂದನ್ನು ಇಟ್ಟು ಅದನ್ನು ದಾರದಿಂದ ಬಿಗಿಯಬೇಕು. ನಂತರ ಟೈರ್‌ನ ಅಡಿಗೆ ಅಳವಡಿಸಿರುವ ಪಿವಿಸಿ ಪೈಪಿನ ನಲ್ಲಿಯನ್ನು ತಿರುಗಿಸಿ ಟೈರ್‌ನಲ್ಲಿರುವ ನೀರನ್ನು ಸಂಗ್ರಹಿಸಿ.</li>
<li>ನೀರು ಶೋಧಿಸಿದ ನಂತರ, ಫಿಲ್ಟರ್ ಬಟ್ಟೆಯ ಮೇಲೆ, ಬೂದುಗಾಜನ್ನು ಬಳಸಿ ಸೊಳ್ಳೆಗಳು ಇಟ್ಟಿರುವ ಮೊಟ್ಟೆಗಳನ್ನು (ಲಾರ್ವೆ) ನೀವು ಕಾಣಬಹುದು</li>
<li>ನಂತರ ಆ ಮೊಟ್ಟೆಗಳನ್ನು ನಾಶಪಡಿಸಲು ಫಿಲ್ಟರ್ ಬಟ್ಟೆಯನ್ನು ಕ್ಲೊರಿನ್ ದ್ರವದಲ್ಲಿ ಹುಷಾರಾಗಿ ಅದ್ದಿರಿ</li>
<li>ಈ ದ್ರವದಲ್ಲಿ ಫೆರೊಮೊನ್‌ಗಳಿರುತ್ತವೆ. ನಂತರ ಪುನಃ ಆ ನೀರನ್ನು ಸೊಳ್ಳೆ ಬಲೆಯೊಳಗೆ ಸುರಿಯಿರಿ</li>
<li>ಇದು ಇನ್ನೂ ಹೆಚ್ಚಿನ ಸೊಳ್ಳೆಗಳು ಅದರಲ್ಲಿ ಮೊಟ್ಟೆಗಳನ್ನಿಡಲು ಆಕರ್ಷಿಸುತ್ತದೆ. ಈ ಪ್ರಕ್ರಿಯೆಯನ್ನು ಪುನಃ ಮೂರು ದಿನಗಳಾದ ನಂತರ ಪುನರಾವರ್ತಿಸಿ</li>
<li>ಈ ರೀತಿಯಾಗಿ ನೀವು ಅಪಾಯಕಾರಿ ರೋಗಗಳನ್ನು ಹರಡುವಂತಹ ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಬಹುದು. ಅದರಲ್ಲಿಯೂ ಈ ಕೊರೊನಾ ಕಾಲದಲ್ಲಿ ಇದು ಎಷ್ಟು ಉಪಯುಕ್ತ ಅಲ್ಲವೇ?!</li>
</ul>
<p><strong>ಪರಿಣಾಮ&#8230;</strong></p>
<p></p>
<p>ಈ ಸೊಳ್ಳೆ ಬಲೆಯನ್ನು ಕೃಷಿ ಜಮೀನುಗಳಲ್ಲಿ ಹಾಗೂ ಇನ್ನಿತರೆ ಹೊರಾಂಗಣ ಪ್ರದೇಶಗಳಲ್ಲಿಯೂ ಬಳಸಬಹುದು. ಇದು ಇದೇ ವಿಧಾನದಿಂದ ತಯಾರಿಸುವ ಇತರೆ ಸೊಳ್ಳೆ ಬಲೆಗಳಿಗಿಂತ ಏಳು ಪಟ್ಟು ಹೆಚ್ಚು ಸೊಳ್ಳೆಗಳನ್ನು ಆಕರ್ಷಿಸುತ್ತದೆ ಹಾಗೂ ವಿವಿಧ ರೀತಿಯ ಅಪಾಯಕಾರಿ ರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಬಳಸಿರುವ ಟೈರ್‌ಗಳನ್ನು ಪುನಃ ಉಪಯೋಗಿಸಿದಂತೆಯೂ ಆಗುತ್ತದೆ.</p>
<p>ENGLISH SUMMARY&#8230;.</p>
<p>9-year-old invents cost-effective, eco-friendly mosquito trap<br />
A 9-year-old Malayali girl named Indira Arjun, has invented a low-cost and eco-friendly mosquito trap. It is made of a used tyre, to control mosquitoes that spread diseases like dengue, chikungunya and zika fever. It can be prepared easily at home. She has named at as &#8216;Ovillanta Mosquito Trap&#8217;<br />
Things required:<br />
Old used tyre, a hanger, 1&#8243; PVC pipe, a silicon glue, a ball valve, PVC glue, filter paper, 2 litre water bottle, cutting blade, magnifying glass.<br />
Method:<img loading="lazy" decoding="async" class="aligncenter size-medium wp-image-55490" src="https://www.justkannada.in/wp-content/uploads/2021/02/girl-296x300.jpg" alt="9-year-old-girl-invented-low-cost-environmentally-friendly-mosquito-net" width="296" height="300" /><br />
• First cut the old used tyre into half<br />
• Make a 1 inch hole in the bottom of the tyre<br />
• Take the 1 inch PVC pipe and attach it to the hole in the bottom of the tyre using silicon glue<br />
• on the other end of the PVC pipe fix a ball valve using PVC glue.<br />
• Hang the tyre using a hanger<br />
• Pour 2 litre water into the tyre<br />
• Place pieces of filter paper on both the sides of the tyre. They act as landing strips for mosquitoes<br />
• Hang the mosquito trap in the balcony for three days, so that mosquitoes can lay eggs on the filter paper<br />
• Filter the larvae of mosquito eggs from the solution (water) that is in the tyre. For this you have to you have to use filter cloth and a 2 litre jar. Place the filter cloth on top of the jar and tie it.<br />
• Collect the solution by opening the ball valve (tap)<br />
• You can see the larvae (mosquito eggs) collected on the filter cloth using a magnifying glass.<br />
• Destroy the larvae using chlorine solution. For that you have dip the filter cloth in the chlorine solution safely.<br />
• This solution contains pheromones. Again pour the solution into the Ovillander mosquito trap (tyre)<br />
• This will attract more mosquitoes to lay its eggs inside the trap. This process is repeated after three days.<br />
• This way you can control the population of mosquitoes that spread diseases, especially during this pandemic scenario.<br />
Outcome:<br />
This trap can be used in agricultural fields and other outer spaces. Apart from destroying seven times more number of mosquitoes this unique trap reduces usage of pesticides and helps in reusing of used tyres.</p>
<p>Key words: 9 year-old girl -invented &#8211; low-cost- environmentally -friendly -mosquito net.</p>
<p>The post <a href="https://www.justkannada.in/9-year-old-girl-invented-low-cost-environmentally-friendly-mosquito-net/">ಕಡಿಮೆ-ದರದ, ಪರಿಸರಸ್ನೇಹಿ ಸೊಳ್ಳೆ ಬಲೆ ಆವಿಷ್ಕಾರ ಮಾಡಿದ 9 ವರ್ಷದ ಬಾಲಕಿ&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದ ಸಾವು: ತಂದೆ ವಿರುದ್ದ ದೂರು ದಾಖಲು&#8230;</title>
		<link>https://www.justkannada.in/bagalakote-suspicious-death-two-and-half-year-old-girl-complaint/</link>
		
		<dc:creator><![CDATA[JK Desk]]></dc:creator>
		<pubDate>Fri, 20 Sep 2019 05:12:43 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[bagalakote- Suspicious death]]></category>
		<category><![CDATA[complaint]]></category>
		<category><![CDATA[old girl]]></category>
		<category><![CDATA[two and  half year]]></category>
		<guid isPermaLink="false">https://www.justkannada.in/?p=12585</guid>

					<description><![CDATA[<p>ಬಾಗಲಕೋಟೆ,ಸೆ,20,2019(www.justkannada.in):  ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಮೃತ ಬಾಲಕಿಯ ತಂದೆ ವಿರುದ್ದ ದೂರು ದಾಖಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ತೆರೆದಾಳದಲ್ಲಿ ಈ ಘಟನೆ ನಡೆದಿದೆ. ವೈಷ್ಣವಿ ಮೃತಪಟ್ಟಿರುವ ಬಾಲಕಿ. ಬಾಲಕಿ ತಂದೆ ಧರೆಪ್ಪ ತೆರದಾಳ ವಿರುದ್ದ ವೈಷ್ಣವಿ ತಾಯಿ ವಂದನಾ ಪೋಷಕರು ದೂರು ನೀಡಿದ್ದಾರೆ. ಧರೆಪ್ಪ ಕಳೆದ ಒಂದು ವರ್ಷದ ಹಿಂದೆ ಪತ್ನಿ ವಂದನಾಳನ್ನ ಹತ್ಯೆಗೈದು ಜೈಲು ಸೇರಿದ್ದ. ನಂತರ ಧರೆಪ್ಪ ಮತ್ತು ವಂದನಾ ಪೋಷಕರ ನಡುವೆ ಹೊಂದಾಣಿಕೆ ಹಿನ್ನೆಲೆ ಕೇಸ್ [&#8230;]</p>
<p>The post <a href="https://www.justkannada.in/bagalakote-suspicious-death-two-and-half-year-old-girl-complaint/">ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದ ಸಾವು: ತಂದೆ ವಿರುದ್ದ ದೂರು ದಾಖಲು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬಾಗಲಕೋಟೆ,ಸೆ,20,2019(<a href="https://www.justkannada.in">www.justkannada.in</a>):  ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಮೃತ ಬಾಲಕಿಯ ತಂದೆ ವಿರುದ್ದ ದೂರು ದಾಖಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.</p>
<p>ಬಾಗಲಕೋಟೆ ಜಿಲ್ಲೆ ತೆರೆದಾಳದಲ್ಲಿ ಈ ಘಟನೆ ನಡೆದಿದೆ. ವೈಷ್ಣವಿ ಮೃತಪಟ್ಟಿರುವ ಬಾಲಕಿ. ಬಾಲಕಿ ತಂದೆ ಧರೆಪ್ಪ ತೆರದಾಳ ವಿರುದ್ದ ವೈಷ್ಣವಿ ತಾಯಿ ವಂದನಾ ಪೋಷಕರು ದೂರು ನೀಡಿದ್ದಾರೆ.</p>
<p>ಧರೆಪ್ಪ ಕಳೆದ ಒಂದು ವರ್ಷದ ಹಿಂದೆ ಪತ್ನಿ ವಂದನಾಳನ್ನ ಹತ್ಯೆಗೈದು ಜೈಲು ಸೇರಿದ್ದ. ನಂತರ ಧರೆಪ್ಪ ಮತ್ತು ವಂದನಾ ಪೋಷಕರ ನಡುವೆ ಹೊಂದಾಣಿಕೆ ಹಿನ್ನೆಲೆ ಕೇಸ್ ಕ್ಲೋಸ್ ಆಗಿತ್ತು. ಬಳಿಕ ಮಗಳನ್ನು ತನಗೆ ನೀಡಬೇಕೆಂದು ತಂದೆ ಧರೆಪ್ಪ ಕೋರ್ಟ್ ಗೆ ಧಾವೆ ಹೂಡಿದ್ದ. ಕೋರ್ಟ್ ಆದೇಶದಂತೆ ಮಗಳು ವೈಷ್ಣವಿಯನ್ನ ಕರೆದೊಯ್ದಿದ್ದ.</p>
<p>ಇದೀಗ ವೈಷ್ಣವಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ತಂದೆ ಧರೆಪ್ಪನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ವಂದನಾ ಪೋಷಕರು ದೂರು ನೀಡಿದ್ದು ತೆರೆದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>
<p>Key words: bagalakote- Suspicious death -two and  half year- old girl-Complaint</p>
<p>The post <a href="https://www.justkannada.in/bagalakote-suspicious-death-two-and-half-year-old-girl-complaint/">ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದ ಸಾವು: ತಂದೆ ವಿರುದ್ದ ದೂರು ದಾಖಲು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮನೆಯಲ್ಲಿ ಅನುಮಾನಸ್ಪದವಾಗಿ 11 ವರ್ಷದ ಬಾಲಕಿ ಸಾವು&#8230;</title>
		<link>https://www.justkannada.in/11-year-old-girl-dies-suspicion-home/</link>
		
		<dc:creator><![CDATA[JK Desk]]></dc:creator>
		<pubDate>Tue, 07 May 2019 04:33:40 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[11-year]]></category>
		<category><![CDATA[dies]]></category>
		<category><![CDATA[home]]></category>
		<category><![CDATA[old girl]]></category>
		<category><![CDATA[suspicion]]></category>
		<guid isPermaLink="false">https://www.justkannada.in/?p=694</guid>

					<description><![CDATA[<p>ಬೆಂಗಳೂರು,ಮೇ,7,2019(www.justkannnada.in):  ಮನೆಯಲ್ಲಿ 11 ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬಾಗಲಗುಂಟೆಯ ಮಲ್ಲಸಂದ್ರದಲ್ಲಿ ಈ ಘಟನೆ ನಡೆದಿದೆ. ಮಲ್ಲಸಂದ್ರದ ಮನೆಯಲ್ಲಿ 11 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಕತ್ತಿನ ಸುತ್ತ ಗಾಯಗಳಾಗಿರುವ ಗುರುತು ಪತ್ತೆಯಾಗಿದೆ. ಮನೆಯಲ್ಲಿ ತಂದೆ ತಾಯಿ ಇಲ್ಲದ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Key words:  11-year-old girl -dies -suspicion &#8211; home</p>
<p>The post <a href="https://www.justkannada.in/11-year-old-girl-dies-suspicion-home/">ಮನೆಯಲ್ಲಿ ಅನುಮಾನಸ್ಪದವಾಗಿ 11 ವರ್ಷದ ಬಾಲಕಿ ಸಾವು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಮೇ,7,2019(<a href="http://www.justkannnada.in">www.justkannnada.in</a>):  ಮನೆಯಲ್ಲಿ 11 ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.</p>
<p>ಬೆಂಗಳೂರಿನ ಬಾಗಲಗುಂಟೆಯ ಮಲ್ಲಸಂದ್ರದಲ್ಲಿ ಈ ಘಟನೆ ನಡೆದಿದೆ. ಮಲ್ಲಸಂದ್ರದ ಮನೆಯಲ್ಲಿ 11 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಕತ್ತಿನ ಸುತ್ತ ಗಾಯಗಳಾಗಿರುವ ಗುರುತು ಪತ್ತೆಯಾಗಿದೆ. ಮನೆಯಲ್ಲಿ ತಂದೆ ತಾಯಿ ಇಲ್ಲದ ವೇಳೆ ಈ ಘಟನೆ ನಡೆದಿದೆ.</p>
<p>ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>
<p>Key words:  11-year-old girl -dies -suspicion &#8211; home</p>
<p>The post <a href="https://www.justkannada.in/11-year-old-girl-dies-suspicion-home/">ಮನೆಯಲ್ಲಿ ಅನುಮಾನಸ್ಪದವಾಗಿ 11 ವರ್ಷದ ಬಾಲಕಿ ಸಾವು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
