<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Narendra Modi&#039;s Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/narendra-modis/feed/" rel="self" type="application/rss+xml" />
	<link>https://www.justkannada.in/tag/narendra-modis/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 18 Dec 2020 06:49:11 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Narendra Modi&#039;s Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/narendra-modis/</link>
	<width>32</width>
	<height>32</height>
</image> 
	<item>
		<title>ನರೇಂದ್ರ ಮೋದಿ ತಾವೊಬ್ಬ ಚಮತ್ಕಾರಿ ಬಾಬಾ : ರಾಜ್ಯ ಕಾಂಗ್ರೆಸ್ ಟ್ವೀಟ್</title>
		<link>https://www.justkannada.in/narendra-modis-quirky-baba-state-congress-tweet/</link>
		
		<dc:creator><![CDATA[JK Desk]]></dc:creator>
		<pubDate>Fri, 18 Dec 2020 06:49:11 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Baba]]></category>
		<category><![CDATA[congress]]></category>
		<category><![CDATA[Narendra Modi's]]></category>
		<category><![CDATA[quirky]]></category>
		<category><![CDATA[State]]></category>
		<category><![CDATA[tweet]]></category>
		<guid isPermaLink="false">https://www.justkannada.in/?p=49238</guid>

					<description><![CDATA[<p>ಬೆಂಗಳೂರು,ಡಿಸೆಂಬರ್,18,2020(www.justkannada.in) : ಬಿಜೆಪಿ ಸರ್ಕಾರ ಕಾರ್ಖಾನೆ ಮಾಲೀಕರಿಗೆ ಸಹಾಯ ಮಾಡಿದ್ದನ್ನು ರೈತರಿಗೆ ಮಾಡುತ್ತಿದ್ದೇವೆ ಎನ್ನುವ ಮಂಕುಬೂದಿ ಎರಚುತ್ತಿದೆ. ನರೇಂದ್ರ ಮೋದಿ ಸರ್ಕಾರ ಇಂತಹ ಕಣ್ಕಟ್ಟು ಬೂದಿ ಎರಚಿ ತಾವೊಬ್ಬ ಚಮತ್ಕಾರಿ ಬಾಬಾ ಎನಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ. &#160; ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಬೇಕಾದನ್ನ. ಸರ್ಕಾರವೇ ರೈತರಿಗೆ ಪಾವತಿಸುತ್ತಿದೆ ಅಷ್ಟೇ. ಕಾರ್ಖಾನೆ ಮಾಲೀಕರಿಗೆ ಸಹಾಯ ಮಾಡಿದ್ದನ್ನು ರೈತರಿಗೆ ಮಾಡುತ್ತಿದ್ದೇವೆ ಎನ್ನುವ ಮಂಕುಬೂದಿ ಎರಚುತ್ತಿದೆ ಸರ್ಕಾರ ಎಂದು ದೂರಿದೆ. key [&#8230;]</p>
<p>The post <a href="https://www.justkannada.in/narendra-modis-quirky-baba-state-congress-tweet/">ನರೇಂದ್ರ ಮೋದಿ ತಾವೊಬ್ಬ ಚಮತ್ಕಾರಿ ಬಾಬಾ : ರಾಜ್ಯ ಕಾಂಗ್ರೆಸ್ ಟ್ವೀಟ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,18,2020(www.justkannada.in) :</strong> ಬಿಜೆಪಿ ಸರ್ಕಾರ ಕಾರ್ಖಾನೆ ಮಾಲೀಕರಿಗೆ ಸಹಾಯ ಮಾಡಿದ್ದನ್ನು ರೈತರಿಗೆ ಮಾಡುತ್ತಿದ್ದೇವೆ ಎನ್ನುವ ಮಂಕುಬೂದಿ ಎರಚುತ್ತಿದೆ. ನರೇಂದ್ರ ಮೋದಿ ಸರ್ಕಾರ ಇಂತಹ ಕಣ್ಕಟ್ಟು ಬೂದಿ ಎರಚಿ ತಾವೊಬ್ಬ ಚಮತ್ಕಾರಿ ಬಾಬಾ ಎನಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.</p>
<p>&nbsp;</p>
<p><img fetchpriority="high" decoding="async" class="aligncenter size-full wp-image-49245" src="https://www.justkannada.in/wp-content/uploads/2020/12/12-11.jpg" alt="Narendra Modi's-quirky-Baba-State-Congress- tweet" width="1298" height="412" /></p>
<p>ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಬೇಕಾದನ್ನ. ಸರ್ಕಾರವೇ ರೈತರಿಗೆ ಪಾವತಿಸುತ್ತಿದೆ ಅಷ್ಟೇ.</p>
<p><img decoding="async" class="aligncenter size-full wp-image-47277" src="https://www.justkannada.in/wp-content/uploads/2020/12/congress.jpg" alt="Narendra Modi's-quirky-Baba-State-Congress- tweet" width="518" height="388" /></p>
<p>ಕಾರ್ಖಾನೆ ಮಾಲೀಕರಿಗೆ ಸಹಾಯ ಮಾಡಿದ್ದನ್ನು ರೈತರಿಗೆ ಮಾಡುತ್ತಿದ್ದೇವೆ ಎನ್ನುವ ಮಂಕುಬೂದಿ ಎರಚುತ್ತಿದೆ ಸರ್ಕಾರ ಎಂದು ದೂರಿದೆ.</p>
<p>key words : Narendra Modi&#8217;s-quirky-Baba-State-Congress- tweet</p>
<p>The post <a href="https://www.justkannada.in/narendra-modis-quirky-baba-state-congress-tweet/">ನರೇಂದ್ರ ಮೋದಿ ತಾವೊಬ್ಬ ಚಮತ್ಕಾರಿ ಬಾಬಾ : ರಾಜ್ಯ ಕಾಂಗ್ರೆಸ್ ಟ್ವೀಟ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಲಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ..</title>
		<link>https://www.justkannada.in/cm-hd-kumaraswamy-will-attend-prime-minister-narendra-modis-oath-ceremony/</link>
		
		<dc:creator><![CDATA[JK Desk]]></dc:creator>
		<pubDate>Wed, 29 May 2019 08:15:22 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[attend]]></category>
		<category><![CDATA[CM HD Kumaraswamy]]></category>
		<category><![CDATA[Narendra Modi's]]></category>
		<category><![CDATA[Oath ceremony..]]></category>
		<category><![CDATA[Prime Minister]]></category>
		<guid isPermaLink="false">https://www.justkannada.in/?p=2740</guid>

					<description><![CDATA[<p>ಬೆಂಗಳೂರು,ಮೇ,29,2019(www.justkannada.in): ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ನವದೆಹಲಿ ತೆರಳಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಸರಳ ಬಹುಮತ ಪಡೆದಿದ್ದು, ನಾಳೆ ದೇಶದ ಪ್ರಧಾನಿಯಾಗಿ  ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ನಾಳೆ ಸಂಜೆ 7 ಗಂಟೆ ವೇಳೆಗೆ ರಾಷ್ಟ್ರಪತಿ ಭವನದಲ್ಲಿ ಸಮಾರಂಭ ನಡೆಯಲಿದ್ದು  ದೇಶದ ನೂತನ ಪ್ರಧಾನಿಗೆ ರಾಷ್ಟ್ರಪತಿ ರಾಮನಾಥ್‍ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಪ್ರಧಾನಿ [&#8230;]</p>
<p>The post <a href="https://www.justkannada.in/cm-hd-kumaraswamy-will-attend-prime-minister-narendra-modis-oath-ceremony/">ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಲಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಮೇ,29,2019(<a href="https://www.justkannada.in">www.justkannada.in</a>): ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ನವದೆಹಲಿ ತೆರಳಲಿದ್ದಾರೆ.</p>
<p>ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಸರಳ ಬಹುಮತ ಪಡೆದಿದ್ದು, ನಾಳೆ ದೇಶದ ಪ್ರಧಾನಿಯಾಗಿ  ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ನಾಳೆ ಸಂಜೆ 7 ಗಂಟೆ ವೇಳೆಗೆ ರಾಷ್ಟ್ರಪತಿ ಭವನದಲ್ಲಿ ಸಮಾರಂಭ ನಡೆಯಲಿದ್ದು  ದೇಶದ ನೂತನ ಪ್ರಧಾನಿಗೆ ರಾಷ್ಟ್ರಪತಿ ರಾಮನಾಥ್‍ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.</p>
<p>ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶ ವಿದೇಶಗಳಿಂದ ಆನೇಕ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಈ ನಡುವೆ ರಾಜ್ಯದ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.  ಈ ಹಿನ್ನೆಲೆ ನಾಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.</p>
<p>Key words: CM HD Kumaraswamy  will attend Prime Minister Narendra Modi&#8217;s Oath ceremony..</p>
<p>#CMHDKumaraswamy #PrimeMinisterNarendraModi #Oathceremony..</p>
<p>&nbsp;</p>
<p>&nbsp;</p>
<p>The post <a href="https://www.justkannada.in/cm-hd-kumaraswamy-will-attend-prime-minister-narendra-modis-oath-ceremony/">ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಲಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
