<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>nandi Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/nandi/feed/" rel="self" type="application/rss+xml" />
	<link>https://www.justkannada.in/tag/nandi/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Mon, 05 May 2025 12:19:31 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>nandi Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/nandi/</link>
	<width>32</width>
	<height>32</height>
</image> 
	<item>
		<title>ನಂದಿ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸು ನೆರವು: ಸಮರ್ಪಕ ಯೋಜನೆಗೆ ಹಣಕಾಸು ಇಲಾಖೆಗೆ ಸಿಎಂ ಸೂಚನೆ</title>
		<link>https://www.justkannada.in/minster-mb-patil/</link>
		
		<dc:creator><![CDATA[prashanth]]></dc:creator>
		<pubDate>Mon, 05 May 2025 12:19:24 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[financial assistance]]></category>
		<category><![CDATA[Krishna]]></category>
		<category><![CDATA[Minster MB Patil]]></category>
		<category><![CDATA[nandi]]></category>
		<category><![CDATA[sugar factories]]></category>
		<guid isPermaLink="false">https://www.justkannada.in/?p=139850</guid>

					<description><![CDATA[<p>ಬೆಂಗಳೂರು,ಮೇ,5,2025 (www.justkannada.in):  ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ವಿಜಯಪುರ ಜಿಲ್ಲೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಹೇಗೆ ಒದಗಿಸಬೇಕು ಎನ್ನುವ ಬಗ್ಗೆ ಸರಿಯಾದ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಬೇಕಾದ ನೆರವು ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ [&#8230;]</p>
<p>The post <a href="https://www.justkannada.in/minster-mb-patil/">ನಂದಿ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸು ನೆರವು: ಸಮರ್ಪಕ ಯೋಜನೆಗೆ ಹಣಕಾಸು ಇಲಾಖೆಗೆ ಸಿಎಂ ಸೂಚನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮೇ,5,2025 (<a href="http://www.justkannada.in">www.justkannada.in</a>):</strong>  ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ವಿಜಯಪುರ ಜಿಲ್ಲೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಹೇಗೆ ಒದಗಿಸಬೇಕು ಎನ್ನುವ ಬಗ್ಗೆ ಸರಿಯಾದ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಬೇಕಾದ ನೆರವು ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ  ಸಚಿವ ಎಂ.ಬಿ ಪಾಟೀಲ್ ಭಾಗಿಯಾಗಿ ನಂತರ ಮಾತನಾಡಿದರು.</p>
<p>ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ಬೇಕಾಗಿದೆ. ಅವಧಿ ಸಾಲ, ರೈತರಿಗೆ ಮಾಡಬೇಕಾದ ಹಣ ಪಾವತಿ, ಕಬ್ಬಿನ ಕಟಾವು, ಸಾಗಣೆ, ಸಕ್ಕರೆ ಮತ್ತು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ವೆಚ್ಚಗಳ ಭಾರ ವಿಪರೀತವಾಗಿದೆ. ಈ ಕಾರ್ಖಾನೆಗಳಿಗೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಅಥವಾ ಬ್ಯಾಂಕ್ ಖಾತರಿ ಮೂಲಕ ಆರ್ಥಿಕ ಸಹಾಯ ದೊರಕಿಸಿ ಕೊಡಬೇಕೆಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು. ಈ ಬಗ್ಗೆ ನಿಗಮದ ಜತೆಗೂ ಚರ್ಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.</p>
<p>ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 192 ಕೋಟಿ ರೂಪಾಯಿ ಮತ್ತು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 150 ಕೋಟಿ ರೂಪಾಯಿ ಬೇಕಾಗಿದೆ. ಇಷ್ಟು ನೆರವು ದೊರಕಿಸಿ‌ ಕೊಟ್ಟರೆ, ವಿದ್ಯುತ್ ಉತ್ಪಾದನೆಯಿಂದ ಬರುವ ಹಣವನ್ನು ಸಾಲದ ಕಡೆಗೆ ಪಾವತಿಸಲು ಕಾರ್ಖಾನೆಗಳು ಆಸಕ್ತಿ ಹೊಂದಿವೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ನುಡಿದಿದ್ದಾರೆ.</p>
<p>ಕೃಷ್ಣಾ ಕಾರ್ಖಾನೆಯು 27 ಮೆಗಾವ್ಯಾಟ್ ಮತ್ತು ನಂದಿ ಕಾರ್ಖಾನೆಯು 37 ಮೆಗಾವ್ಯಾಟ್ ಸಾಮರ್ಥ್ಯದ ಸಹವಿದ್ಯುತ್ (ಕೋಜೆನ್) ಘಟಕ ಸ್ಥಾಪಿಸುವ ಆಸಕ್ತಿ ಹೊಂದಿವೆ. ಜೊತೆಗೆ ಕೃಷ್ಣಾ ಕಾರ್ಖಾನೆಯು ಎಥೆನಾಲ್ ಉತ್ಪಾದನಾ ಘಟಕವನ್ನೂ ಸ್ಥಾಪಿಸಲು ಮುಂದಾಗಿದೆ. ಸಹಕಾರಿ ತತ್ವದ ಮೇಲೆ ನಡೆಯುತ್ತಿರುವ ಈ ಕಾರ್ಖಾನೆಗಳ ಪುನಶ್ಚೇತನ ಸಮರ್ಪಕವಾಗಿ ನಡೆಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.</p>
<p>ಈ ಸಂಬಂಧ ಸಕ್ಕರೆ ಆಯುಕ್ತರು ಮತ್ತು ಎನ್.ಸಿ.ಡಿ.ಸಿ. ಅಧಿಕಾರಿಗಳ ಜತೆ ಸಮಗ್ರವಾಗಿ ಚರ್ಚಿಸಿ, ಸಮರ್ಪಕ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ಎರಡೂ ಕಾರ್ಖಾನೆಗಳಿಗೆ ಸರಕಾರದ ಕಡೆಯಿಂದ ಸಕಾಲಿಕ ನೆರವು ಸಿಗುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.</p>
<p>ಸಭೆಯಲ್ಲಿ ಸಚಿವ ಎಚ್ .ಕೆ ಪಾಟೀಲ್, ಶಿವಾನಂದ ಪಾಟೀಲ್, ಎಚ್ ಸಿ ಮಹದೇವಪ್ಪ, ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಹಣಕಾಸು ಇಲಾಖೆಯ ಕಾರ್ಯದರ್ಶಿ ಪಿ.ಸಿ ಜಾಫರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.</p>
<p>Key words: Financial assistance, Nandi, Krishna, sugar factories, Minster MB Patil</p>
<p>The post <a href="https://www.justkannada.in/minster-mb-patil/">ನಂದಿ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸು ನೆರವು: ಸಮರ್ಪಕ ಯೋಜನೆಗೆ ಹಣಕಾಸು ಇಲಾಖೆಗೆ ಸಿಎಂ ಸೂಚನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಶಿಲ್ಪಿ ಅರುಣ್‌ ಯೋಗಿರಾಜ್‌ ಕಿರೀಟಕ್ಕೆ ಮತ್ತೊಂದು ಗರಿ : ಐತಿಹ್ಯ ಜ್ಯೋತಿರ್ಲಿಂಗ ಅಮರನಾಥಗೆ ನಂದಿ.</title>
		<link>https://www.justkannada.in/sculptor-arun-yogiraj-nandi/</link>
		
		<dc:creator><![CDATA[mahesh]]></dc:creator>
		<pubDate>Thu, 30 May 2024 10:22:52 +0000</pubDate>
				<category><![CDATA[Featured]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[another feather]]></category>
		<category><![CDATA[Arun Yogiraj]]></category>
		<category><![CDATA[in the cap of sculptor]]></category>
		<category><![CDATA[nandi]]></category>
		<category><![CDATA[to the legendary Jyotirlinga Amarnath.]]></category>
		<guid isPermaLink="false">https://www.justkannada.in/?p=124223</guid>

					<description><![CDATA[<p>&#160; Another record by Shilpi Ratna Arun Yogiraj. Nandi to the legendary Jyotirlinga Amarnath. Nandi to be built for Amarnath temple in Kashmir ಮೈಸೂರು, ಮೇ.30, 2024: (www.justkannada.in news) ಶಿಲ್ಪಿರತ್ನ ಅರುಣ್ ಯೋಗಿರಾಜ್ ಅವರಿಂದ ಮತ್ತೊಂದು ದಾಖಲೆ. ಐತಿಹ್ಯ ಜ್ಯೋತಿರ್ಲಿಂಗ ಅಮರನಾಥಗೆ ನಂದಿ.  ಕಾಶ್ಮೀರದ ಅಮರನಾಥ ದೇಗುಲಕ್ಕೆ ನಂದಿ ನಿರ್ಮಾಣ. ಅಯೋಧ್ಯೆಯ ಶ್ರೀರಾಮ್ ಲಲ್ಲಾ‌ ಆಯ್ತು, ಕೇದರನಾಥದ ಶಂಕರಾಚಾರ್ಯರ ಪ್ರತಿಮೆ‌ ಆಯ್ತು, ಅರುಣ್ ಯೋಗಿರಾಜ್ ಕೈಯ್ಯಲ್ಲಿ ಮತ್ತೊಂದು [&#8230;]</p>
<p>The post <a href="https://www.justkannada.in/sculptor-arun-yogiraj-nandi/">ಶಿಲ್ಪಿ ಅರುಣ್‌ ಯೋಗಿರಾಜ್‌ ಕಿರೀಟಕ್ಕೆ ಮತ್ತೊಂದು ಗರಿ : ಐತಿಹ್ಯ ಜ್ಯೋತಿರ್ಲಿಂಗ ಅಮರನಾಥಗೆ ನಂದಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p><em><strong>Another record by Shilpi Ratna Arun Yogiraj. Nandi to the legendary Jyotirlinga Amarnath. Nandi to be built for Amarnath temple in Kashmir</strong></em></p>
<p>ಮೈಸೂರು, ಮೇ.30, 2024: (<a href="http://www.justkannada.in">www.justkannada.in</a> news) ಶಿಲ್ಪಿರತ್ನ ಅರುಣ್ ಯೋಗಿರಾಜ್ ಅವರಿಂದ ಮತ್ತೊಂದು ದಾಖಲೆ. ಐತಿಹ್ಯ ಜ್ಯೋತಿರ್ಲಿಂಗ ಅಮರನಾಥಗೆ ನಂದಿ.  ಕಾಶ್ಮೀರದ ಅಮರನಾಥ ದೇಗುಲಕ್ಕೆ ನಂದಿ ನಿರ್ಮಾಣ.</p>
<p>ಅಯೋಧ್ಯೆಯ ಶ್ರೀರಾಮ್ ಲಲ್ಲಾ‌ ಆಯ್ತು, ಕೇದರನಾಥದ ಶಂಕರಾಚಾರ್ಯರ ಪ್ರತಿಮೆ‌ ಆಯ್ತು, ಅರುಣ್ ಯೋಗಿರಾಜ್ ಕೈಯ್ಯಲ್ಲಿ ಮತ್ತೊಂದು ಕಲಾಕೃತಿ. ಅಮರನಾಥ ದೇಗುಲದ ಎದುರಿನ‌ ನಂದಿ ನಿರ್ಮಾಣ. ಮೈಸೂರು ಶೈಲಿಯ ನಂದಿ ನಿರ್ಮಾಣ. ನಂದಿಗೆ ಅಲಂಕಾರ,ಪ್ರಾಕಾರ, ಪ್ರಕೃತಿ‌ ಬಳಕೆ.</p>
<p><img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಅರುಣ್ ಯೋಗರಾಜ್ ಕೆತ್ತನೆಯ ನಂದಿ ವಿಗ್ರಹ, ಮೂರು ಅಡಿ ಎತ್ತರದ ಕೃಷ್ಣ ಶಿಲೆ ನಂದಿ. ಅಮರನಾಥ ಹಿಮದ ಉದ್ಭವ ಲಿಂಗದ ಮುಂದೆ ಪ್ರತಿಷ್ಠಾಪನೆಯಾಗಲಿರುವ ನಂದಿ</p>
<p>ಅಮರನಾಥ ಹಿಂದೂಗಳ ಪವಿತ್ರ ಯಾತ್ರೆ, ಪ್ರತಿ ವರ್ಷ ಉದ್ವವ ಲಿಂಗ ದರ್ಶನಕ್ಕೆ ಆಗಮಿಸುವ ಕೋಟ್ಯಾಂತರ ಜನ ತೆರಳುತ್ತಾರೆ.  ಶಿವಲಿಂಗದ ಮುಂಭಾಗ ಮೈಸೂರು ಕಲಾವಿದ ಅರುಣ್ ಯೋಗಿರಾಜ್ ಕೈ ಚಳಕದ ನಂದಿ ಪ್ರತಿಷ್ಠಾಪನೆ.</p>
<p><img decoding="async" class="aligncenter size-full wp-image-124224" src="https://www.justkannada.in/wp-content/uploads/2024/05/ARUN.jpg" alt="" width="500" height="666" srcset="https://www.justkannada.in/wp-content/uploads/2024/05/ARUN.jpg 500w, https://www.justkannada.in/wp-content/uploads/2024/05/ARUN-225x300.jpg 225w, https://www.justkannada.in/wp-content/uploads/2024/05/ARUN-150x200.jpg 150w, https://www.justkannada.in/wp-content/uploads/2024/05/ARUN-300x400.jpg 300w, https://www.justkannada.in/wp-content/uploads/2024/05/ARUN-315x420.jpg 315w" sizes="(max-width: 500px) 100vw, 500px" /></p>
<p>ಅಮರನಾಥ್ ಬೋರ್ಡ್ ವತಿಯಿಂದ ನಂದಿ ವಿಗ್ರಹ ತಯಾರಿಗೆ ಮನವಿ. ಜೂನ್ ಅಂತ್ಯದಲ್ಲಿ ನಂದಿ ಪ್ರತಿಷ್ಠಾಪನೆ ಸಾಧ್ಯತೆ.</p>
<p>ಮೈಸೂರಿನ ಎಚ್.ಡಿ.ಕೋಟೆ ತಾಲೂಕು ಅಯೋಧ್ಯೆ ನಿರ್ಮಾಣಕ್ಕೆ ಬಳಸಿರುವ ಕೃಷ್ಣಶಿಲೆಯಲ್ಲೆ ನಂದಿ ನಿರ್ಮಾಣ. ಮಂಜಿಗೆ ಕರಗದ ಕಲ್ಲು, ಎರಡೂವರೆ ತಿಂಗಳ ನಿರಂತರ ಶ್ರಮದಿಂದ ನಂದಿ ವಿಗ್ರಹದ ತಯಾರಿ ಕಾರ್ಯ ಪೂರ್ಣ.</p>
<p>ಸುಂದರವಾಗಿ ಮೂಡಿಬಂದಿರುವ ನಂದಿ ವಿಗ್ರಹ ಮೈಸೂರಿನಿಂದ ದೂರದ ಕಾಶ್ಮೀರದ‌ ಅಮರನಾಥಗೆ ಕಳುಹಿಸಿಕೊಟ್ಟ ಅರುಣ್ ಯೋಗಿರಾಜ್.</p>
<p>key words:  Another feather, in the cap of sculptor, Arun Yogiraj, Nandi, to the legendary Jyotirlinga Amarnath.</p>
<p><img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p><strong>SUMMARY: </strong></p>
<p><img loading="lazy" decoding="async" class="aligncenter size-full wp-image-124225" src="https://www.justkannada.in/wp-content/uploads/2024/05/YOGIRAJ.jpg" alt="" width="500" height="482" srcset="https://www.justkannada.in/wp-content/uploads/2024/05/YOGIRAJ.jpg 500w, https://www.justkannada.in/wp-content/uploads/2024/05/YOGIRAJ-300x289.jpg 300w, https://www.justkannada.in/wp-content/uploads/2024/05/YOGIRAJ-150x145.jpg 150w, https://www.justkannada.in/wp-content/uploads/2024/05/YOGIRAJ-436x420.jpg 436w" sizes="auto, (max-width: 500px) 100vw, 500px" /></p>
<p>Another record by Shilpi Ratna Arun Yogiraj. Nandi to the legendary Jyotirlinga Amarnath. Nandi to be built for Amarnath temple in Kashmir.</p>
<p>Nandi idol carved by Arun Yogaraj, three feet tall Krishna stone Nandi. Nandi to be installed in front of Amarnath Snow Udbhava Linga</p>
<p>Nandi is built on krishnastone used for the construction of Ayodhya in H.D. Kote taluk of Mysuru. After two-and-a-half months of continuous hard work, the preparation of the Nandi idol has been completed.</p>
<p>The post <a href="https://www.justkannada.in/sculptor-arun-yogiraj-nandi/">ಶಿಲ್ಪಿ ಅರುಣ್‌ ಯೋಗಿರಾಜ್‌ ಕಿರೀಟಕ್ಕೆ ಮತ್ತೊಂದು ಗರಿ : ಐತಿಹ್ಯ ಜ್ಯೋತಿರ್ಲಿಂಗ ಅಮರನಾಥಗೆ ನಂದಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಚಾಮುಂಡಿಬೆಟ್ಟದ ನಂದಿಗೆ ಮಹಾಮಜ್ಜನ.</title>
		<link>https://www.justkannada.in/mysore-chamundi-hill-nandi-mahamajjana/</link>
		
		<dc:creator><![CDATA[JK Desk]]></dc:creator>
		<pubDate>Sun, 21 Nov 2021 05:59:17 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Chamundi Hill]]></category>
		<category><![CDATA[mahamajjana]]></category>
		<category><![CDATA[Mysore.]]></category>
		<category><![CDATA[nandi]]></category>
		<guid isPermaLink="false">https://www.justkannada.in/?p=80748</guid>

					<description><![CDATA[<p>&#160; ಮೈಸೂರು, ನ.21, 2021 : (www.justkannada.in news ) ಇಲ್ಲಿನ ಚಾಮುಂಡಿಬೆಟ್ಟದ ನಂದಿಗೆ ಇಂದು ಮಹಾಮಜ್ಜನ. 16 ನೇ ವರ್ಷದ ಮಹಾಮಸ್ತಕಭಿಷೇಕ. ಕೋವಿಡ್ ಕಾರಣದಿಂದ ಸರಳವಾಗಿ ಹಾಗೂ ಸಂಪ್ರದಾಯಿಕವಾಗಿ ನಡೆದ ಆಚರಣೆ. ಹಾಲು,ತುಪ್ಪ, ಹರಿಶಿಣ,ಕುಂಕುಮ, ಎಳನೀರು,ಜೇನುತುಪ್ಪ ಸೇರಿದಂತೆ 38 ದ್ರವ್ಯಗಳಿಂದ ಮಜ್ಜನ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೂರನೇ ಭಾನುವಾರ ನಡೆಯುವ ಅಭಿಷೇಕ. ಬೆಟ್ಟದ ಬಳಗದಿಂದ ನಡೆದ ಮಜ್ಜನ. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ [&#8230;]</p>
<p>The post <a href="https://www.justkannada.in/mysore-chamundi-hill-nandi-mahamajjana/">ಚಾಮುಂಡಿಬೆಟ್ಟದ ನಂದಿಗೆ ಮಹಾಮಜ್ಜನ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ನ.21, 2021 : (www.justkannada.in news ) ಇಲ್ಲಿನ ಚಾಮುಂಡಿಬೆಟ್ಟದ ನಂದಿಗೆ ಇಂದು ಮಹಾಮಜ್ಜನ. 16 ನೇ ವರ್ಷದ ಮಹಾಮಸ್ತಕಭಿಷೇಕ. ಕೋವಿಡ್ ಕಾರಣದಿಂದ ಸರಳವಾಗಿ ಹಾಗೂ ಸಂಪ್ರದಾಯಿಕವಾಗಿ ನಡೆದ ಆಚರಣೆ.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಹಾಲು,ತುಪ್ಪ, ಹರಿಶಿಣ,ಕುಂಕುಮ, ಎಳನೀರು,ಜೇನುತುಪ್ಪ ಸೇರಿದಂತೆ 38 ದ್ರವ್ಯಗಳಿಂದ ಮಜ್ಜನ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೂರನೇ ಭಾನುವಾರ ನಡೆಯುವ ಅಭಿಷೇಕ.</p>
<p>ಬೆಟ್ಟದ ಬಳಗದಿಂದ ನಡೆದ ಮಜ್ಜನ. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಅಭಿಷೇಕ.</p>
<p>ಅಭಿಷೇಕದ ನಂತರ ನಂದಿಗೆ ಅಲಂಕಾರ, ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.</p>
<p><img loading="lazy" decoding="async" class="aligncenter size-large wp-image-80751" src="https://www.justkannada.in/wp-content/uploads/2021/11/nandi-768x1024.jpg" alt="" width="696" height="928" /></p>
<p>key words : Mysore-chamundi-hill-nandi-mahamajjana</p>
<p>The post <a href="https://www.justkannada.in/mysore-chamundi-hill-nandi-mahamajjana/">ಚಾಮುಂಡಿಬೆಟ್ಟದ ನಂದಿಗೆ ಮಹಾಮಜ್ಜನ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
