<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>mysore zp CEO Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/mysore-zp-ceo/feed/" rel="self" type="application/rss+xml" />
	<link>https://www.justkannada.in/tag/mysore-zp-ceo/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 25 Nov 2022 10:21:05 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>mysore zp CEO Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/mysore-zp-ceo/</link>
	<width>32</width>
	<height>32</height>
</image> 
	<item>
		<title>ಅಕ್ರಮದಲ್ಲಿ ಅಧಿಕಾರಿಗಳು ಭಾಗಿ ಆರೋಪ: ಗ್ರಾ.ಪಂಗಳ ಆಡಿಟ್ ಅನ್ನು AG ಆಡಿಟ್ ಮಾಡಿಸಿ ಶಿಸ್ತುಕ್ರಮ  ಕೈಗೊಳ್ಳುವಂತೆ  ಎಂ. ರವೀಂದ್ರ ಆಗ್ರಹ</title>
		<link>https://www.justkannada.in/allegation-illegal-ag-audit-gramapanchayath-social-activitist-ravindra-mysore-zp-ceo/</link>
		
		<dc:creator><![CDATA[JK Desk]]></dc:creator>
		<pubDate>Fri, 25 Nov 2022 10:21:05 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Allegation –illegal-  AG -audit –gramapanchayath-social activitist]]></category>
		<category><![CDATA[mysore zp CEO]]></category>
		<category><![CDATA[ravindra]]></category>
		<guid isPermaLink="false">https://www.justkannada.in/?p=100198</guid>

					<description><![CDATA[<p>ಮೈಸೂರು,ನವೆಂಬರ್,25,2022(www.justkannada.in):  ಗ್ರಾ.ಪಂಗಳ 2021-22 ಸಾಲಿನ ಆಡಿಟ್ ಅನ್ನು AG ಆಡಿಟ್ ಮಾಡಿಸುವ ಮೂಲಕ  ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಲುವಂತೆ  ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಸಾಮಾಜಿಕ ಕಾರ್ಯಕರ್ತ  ಎಂ. ರವೀಂದ್ರ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಎಂ.ರವೀಂದ್ರ, ಮೈಸೂರು ತಾಲೂಕಿನ ಹಲವು ಗ್ರಾಮ ಪಂಚಾಯತಿಗಳ ಅಧಿಕಾರಿಗಳು, “ಲೋಕಲ್ ಆಡಿಟ್ ಸರ್ಕಲ್ ನ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಭ್ರಷ್ಟಾಚಾರ ನಡೆಸಿ, ಲಂಚ ನೀಡಿ, ತಮ್ಮ ಗ್ರಾಮ [&#8230;]</p>
<p>The post <a href="https://www.justkannada.in/allegation-illegal-ag-audit-gramapanchayath-social-activitist-ravindra-mysore-zp-ceo/">ಅಕ್ರಮದಲ್ಲಿ ಅಧಿಕಾರಿಗಳು ಭಾಗಿ ಆರೋಪ: ಗ್ರಾ.ಪಂಗಳ ಆಡಿಟ್ ಅನ್ನು AG ಆಡಿಟ್ ಮಾಡಿಸಿ ಶಿಸ್ತುಕ್ರಮ  ಕೈಗೊಳ್ಳುವಂತೆ  ಎಂ. ರವೀಂದ್ರ ಆಗ್ರಹ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,25,2022(<a href="http://www.justkannada.in">www.justkannada.in</a>): </strong> ಗ್ರಾ.ಪಂಗಳ 2021-22 ಸಾಲಿನ ಆಡಿಟ್ ಅನ್ನು AG ಆಡಿಟ್ ಮಾಡಿಸುವ ಮೂಲಕ  ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಲುವಂತೆ  ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಸಾಮಾಜಿಕ ಕಾರ್ಯಕರ್ತ  ಎಂ. ರವೀಂದ್ರ ಪತ್ರ ಬರೆದು ಮನವಿ ಮಾಡಿದ್ದಾರೆ.<img fetchpriority="high" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p>ಈ ಕುರಿತು ಪತ್ರ ಬರೆದಿರುವ ಎಂ.ರವೀಂದ್ರ, ಮೈಸೂರು ತಾಲೂಕಿನ ಹಲವು ಗ್ರಾಮ ಪಂಚಾಯತಿಗಳ ಅಧಿಕಾರಿಗಳು, “ಲೋಕಲ್ ಆಡಿಟ್ ಸರ್ಕಲ್ ನ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಭ್ರಷ್ಟಾಚಾರ ನಡೆಸಿ, ಲಂಚ ನೀಡಿ, ತಮ್ಮ ಗ್ರಾಮ ಪಂಚಾಯತಿಯ ಲೆಕ್ಕಪತ್ರ/ ಬಿಲ್ ಗಳಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಅಕ್ರಮ ಎಸಗಿರುವುದು, ಮತ್ತು ಆ ಪ್ರಕಾರವಾಗಿ ಬಳಸಲ್ಪಟ್ಟ ಅನುದಾನವು ಕ್ರಮಬದ್ಧವಾಗಿದೆ ಎಂಬ ರೀತಿಯಲ್ಲಿ ಆಡಿಟ್‌ ವರದಿ ತರಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಅಲ್ಲದೆ ಮೈಸೂರಿನ ಲೋಕಲ್ ಆಡಿಟ್ ಸರ್ಕಲ್  ನಲ್ಲಿ ಯಾವುದೇ CA ಪದವಿ ಪಡೆಯದ ಅಧಿಕಾರಿಗಳು, ಆಡಿಟ್ ನಡೆಸಿರುವುದು ಸಹ ನನ್ನ ಗಮನಕ್ಕೆ ಬಂದಿದೆ.<img decoding="async" class="aligncenter size-full wp-image-100199" src="https://www.justkannada.in/wp-content/uploads/2022/11/mysore-zp.jpg" alt="" width="500" height="375" srcset="https://www.justkannada.in/wp-content/uploads/2022/11/mysore-zp.jpg 500w, https://www.justkannada.in/wp-content/uploads/2022/11/mysore-zp-300x225.jpg 300w, https://www.justkannada.in/wp-content/uploads/2022/11/mysore-zp-265x198.jpg 265w" sizes="(max-width: 500px) 100vw, 500px" /></p>
<p>ಹೀಗಾಗಿ ಮೈಸೂರು ತಾಲ್ಲೂಕು ವ್ಯಾಪ್ತಿಯ ಗೋಪಾಲಪುರ ಗ್ರಾಮ ಪಂಚಾಯತಿ, ಇಲವಾಲ ಗ್ರಾಮ ಪಂಚಾಯಿತಿ, ಬೀರಿಹುಂಡಿ ಗ್ರಾಮ ಪಂಚಾಯತಿ ಮತ್ತು ಧನಗಳ್ಳಿ ಗ್ರಾಮ ಪಂಚಾಯಿತಿಗಳ 2021-22 ನೇ ಸಾಲಿನ ಆಡಿಟ್ ಅನ್ನು ಆಡಿಟರ್ ಜನರಲ್ ರವರ ಕಚೇರಿಯಿಂದ ಮಾಡಿಸಿ, ವರದಿ ತರಿಸುವುದರೊಂದಿಗೆ ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ POCA ಅಡಿಯಲ್ಲಿ ದೂರು ದಾಖಲಿಸಿ, ಶಿಸ್ತಕ್ರಮ ಜರುಗಿಸಲು ಕ್ರಮವಹಿಸಬೇಕೆಂದು, ಹಾಗೂ ದುರ್ಬಳಕೆ ಆಗಿರುವ ಸಾರ್ವಜನಿಕ ಹಣಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.</p>
<p>Key words: Allegation –illegal-  AG -audit –gramapanchayath-social activitist- Ravindra –Mysore ZP CEO</p>
<p>The post <a href="https://www.justkannada.in/allegation-illegal-ag-audit-gramapanchayath-social-activitist-ravindra-mysore-zp-ceo/">ಅಕ್ರಮದಲ್ಲಿ ಅಧಿಕಾರಿಗಳು ಭಾಗಿ ಆರೋಪ: ಗ್ರಾ.ಪಂಗಳ ಆಡಿಟ್ ಅನ್ನು AG ಆಡಿಟ್ ಮಾಡಿಸಿ ಶಿಸ್ತುಕ್ರಮ  ಕೈಗೊಳ್ಳುವಂತೆ  ಎಂ. ರವೀಂದ್ರ ಆಗ್ರಹ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಗ್ರಾ.ಪಂ ಚುನಾವಣೆ: ಪ್ರಚಾರ ಸಂದರ್ಭದಲ್ಲೂ ಅಭ್ಯರ್ಥಿಗಳು ಕೋವಿಡ್ ನಿಯಮ ಪಾಲನೆ ಕಡ್ಡಾಯ..</title>
		<link>https://www.justkannada.in/gram-panchayth-election-candidates-covid-rule-campaign-mysore-zp-ceo-bharathi/</link>
		
		<dc:creator><![CDATA[JK Desk]]></dc:creator>
		<pubDate>Thu, 03 Dec 2020 06:05:49 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Bharathi]]></category>
		<category><![CDATA[Campaign.]]></category>
		<category><![CDATA[covid]]></category>
		<category><![CDATA[Gram Panchayth- election-Candidates]]></category>
		<category><![CDATA[mysore zp CEO]]></category>
		<category><![CDATA[rule]]></category>
		<guid isPermaLink="false">https://www.justkannada.in/?p=47313</guid>

					<description><![CDATA[<p>ಮೈಸೂರು,ಡಿಸೆಂಬರ್,3,2020(www.justkannada.in): ರಾಜ್ಯದಲ್ಲಿ ಕೊರೊನಾ ನಡುವೆ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುತ್ತಿದ್ದು, ಡಿಸೆಂಬರ್ 22 ಮತ್ತು 27 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಪ್ರಚಾರ ಸಂದರ್ಭದಲ್ಲೂ ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯ ಎಂದು ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಡಾ.ಭಾರತಿ ಸೂಚಿಸಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಸಿದ್ಧತೆ ಕುರಿತು ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಡಾ.ಭಾರತಿ, ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಸ್ಟಾಂಡರ್ಡ್ ಆಪರೇಷನ್ ಪ್ರೊಸಿಜರ್ ನೀಡಲಾಗಿದೆ ಅದರಲ್ಲಿ [&#8230;]</p>
<p>The post <a href="https://www.justkannada.in/gram-panchayth-election-candidates-covid-rule-campaign-mysore-zp-ceo-bharathi/">ಗ್ರಾ.ಪಂ ಚುನಾವಣೆ: ಪ್ರಚಾರ ಸಂದರ್ಭದಲ್ಲೂ ಅಭ್ಯರ್ಥಿಗಳು ಕೋವಿಡ್ ನಿಯಮ ಪಾಲನೆ ಕಡ್ಡಾಯ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಡಿಸೆಂಬರ್,3,2020(<a href="https://www.justkannada.in">www.justkannada.in</a>):</strong> ರಾಜ್ಯದಲ್ಲಿ ಕೊರೊನಾ ನಡುವೆ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುತ್ತಿದ್ದು, ಡಿಸೆಂಬರ್ 22 ಮತ್ತು 27 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಪ್ರಚಾರ ಸಂದರ್ಭದಲ್ಲೂ ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯ ಎಂದು ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಡಾ.ಭಾರತಿ ಸೂಚಿಸಿದ್ದಾರೆ.<img decoding="async" class="aligncenter size-full wp-image-46949" src="https://www.justkannada.in/wp-content/uploads/2020/11/jkn.jpg" alt="logo-justkannada-mysore" width="170" height="170" /></p>
<p>ಗ್ರಾಮ ಪಂಚಾಯತ್ ಚುನಾವಣೆ ಸಿದ್ಧತೆ ಕುರಿತು ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಡಾ.ಭಾರತಿ, ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಸ್ಟಾಂಡರ್ಡ್ ಆಪರೇಷನ್ ಪ್ರೊಸಿಜರ್ ನೀಡಲಾಗಿದೆ ಅದರಲ್ಲಿ ಸಿಇಓ ಮತ್ತು ಆರೋಗ್ಯ ಇಲಾಖೆಗೆ ನಿರ್ದಿಷ್ಟ ಸೂಚನೆ ನೀಡಿದ್ದಾರೆ. ಆ ಸೂಚನೆ ಪಾಲಿಸುವ ಮೂಲಕ ಚುನಾವಣೆ ನಡೆಸಲಿದ್ದೇವೆ. ಮತದಾನ ವೇಳೆ ಮತದಾರರು ಮಾಸ್ಕ್ ಧರಿಸುವುದು ಕಡ್ಡಾಯ, ಮತಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಡಲಾಗುತ್ತದೆ ಎಂದು ತಿಳಿಸಿದರು.</p>
<p>ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಚುನಾವಣೆ ನಡೆಸಲು ಆಯಾ ಗ್ರಾಮ ಪಂಚಾಯತಿಯ ಪಿಡಿಓ, ಇಓ ಮತ್ತು ಇಂಜಿನಿಯರ್ಸ್ ನಿರ್ದೇಶನ ನೀಡಿಲಾಗಿದೆ. ಅದರ ಪ್ರಕಾರ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೆಲಸ ಮಾಡುತ್ತೇವೆ. ಪ್ರತಿ ಗ್ರಾಮ ಪಂಚಾಯತಿ ರಿಟರ್ನಿಂಗ್ ಆಫೀಸರ್ ಇರ್ತಾರೆ. ಅವರು ಎಸ್ಓಪಿ ಪ್ರಕಾರ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಮಾಸ್ಕ್ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಾರ್ಯ ನಿರ್ವಹಿಸಲಿದ್ದಾರೆ. ಮತದಾನ ಕೇಂದ್ರದಲ್ಲೂ ಸಹ ಕೊರೋನಾ ಮುಂಜಾಗ್ರತಾ ಕ್ರಮಗಳ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ಸಿಇಓ ಭಾರತಿ ತಿಳಿಸಿದ್ದಾರೆ.</p>
<p>ಗ್ರಾಮ ಪಂಚಾಯತಿ ಚುನಾವಣೆ ಸ್ಥಳೀಯ ಮಟ್ಟದ ಚುನಾವಣೆಯಾಗಿರುವುದರಿಂದ ಹಲವು ಮಂದಿ ಸ್ಪರ್ಧಿಗಳಿರುತ್ತಾರೆ. ಹೀಗಾಗಿ ಜನರು ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನ ಪಾಲಿಸುವ ಮೂಲಕ ಚುನಾವಣೆ ಯಶಸ್ವಿಗೊಳಿಸಿ, ಪ್ರಜಾಪ್ರಭುತ್ವದ ಬೇರನ್ನ ಗಟ್ಟಿಗೊಳಿಸಿ ಎಂದು ಸಿಇಓ ಡಾ.ಭಾರತಿ ಮನವಿ ಮಾಡಿದ್ದಾರೆ.</p>
<p>english summary&#8230;.</p>
<p>GP elections: Candidates should mandatorily follow COVID precautions even during campaigning<br />
Mysuru, Dec. 3, 2020 (www.justkannada.in): Gram Panchayath elections are being held in two phases in the State on December 22 and 27, even amidst the Corona pandemic. In this background, the Mysuru Zilla Panchayath CEO Dr. Bharathi has given strict instructions that all the candidates should mandatorily follow COVID guidelines issued by the government while campaigning.<img loading="lazy" decoding="async" class="aligncenter size-full wp-image-47315" src="https://www.justkannada.in/wp-content/uploads/2020/12/bharathi.jpg" alt="gram-panchayth-election-candidates-covid-rule-campaign-mysore-zp-ceo-bharathi" width="600" height="336" /><br />
Providing details of the preparations of GP elections to the press persons, she informed that the Standard Operation Procedures (SOP) are issued, and the Health Department has issued guidelines, and the ZP is committed to conducting the elections accordingly.<br />
Keywords: GP elections/ ZP CEO Dr. Bharathi/ COVID guidelines</p>
<p>Key words: Gram Panchayth- election-Candidates – Covid- rule – campaign-mysore zp CEO- Bharathi</p>
<p>The post <a href="https://www.justkannada.in/gram-panchayth-election-candidates-covid-rule-campaign-mysore-zp-ceo-bharathi/">ಗ್ರಾ.ಪಂ ಚುನಾವಣೆ: ಪ್ರಚಾರ ಸಂದರ್ಭದಲ್ಲೂ ಅಭ್ಯರ್ಥಿಗಳು ಕೋವಿಡ್ ನಿಯಮ ಪಾಲನೆ ಕಡ್ಡಾಯ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
