<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Mysore Dasara-2025 Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/mysore-dasara-2025/feed/" rel="self" type="application/rss+xml" />
	<link>https://www.justkannada.in/tag/mysore-dasara-2025/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 05 Sep 2025 12:52:52 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Mysore Dasara-2025 Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/mysore-dasara-2025/</link>
	<width>32</width>
	<height>32</height>
</image> 
	<item>
		<title>MYSORE DASARA 2025: ವಿಶೇಷ ಪೂಜೆ ಸಲ್ಲಿಸಿ ಪಿರಂಗಿ (ಕ್ಯಾನನ್) ಸುಪರ್ದಿಗೆ ಪಡೆದ ಪೊಲೀಸರು.</title>
		<link>https://www.justkannada.in/mysore-dasara-2025cannon/</link>
		
		<dc:creator><![CDATA[mahesh]]></dc:creator>
		<pubDate>Fri, 05 Sep 2025 12:52:52 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Mysore Dasara-2025]]></category>
		<category><![CDATA[Pirangi (cannon)]]></category>
		<category><![CDATA[police]]></category>
		<category><![CDATA[Special puja]]></category>
		<guid isPermaLink="false">https://www.justkannada.in/?p=144958</guid>

					<description><![CDATA[<p>&#160; ಮೈಸೂರು, ಸೆ.೦೫,೨೦೨೫: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ವತಿಯಿಂದ ಪಿರಂಗಿ ಪಡೆದ ಪೊಲೀಸ್‌ ಇಲಾಖೆ. ನಗರ ಪೊಲೀಸ್‌ ಆಯುಕ್ತೆ ಸೀಮಾ ಲಟ್ಕರ್‌ ಹಾಗೂ ಇತರೆ ಅಧಿಕಾರಿಗಳು ಪಿರಂಗಿಗೆ ಪೂಜೆ ಸಲ್ಲಿಸಿದರು. ದಸರಾ ಮಹೋತ್ಸವ ಜಂಬೂಸವಾರಿ ವೇಳೆ ಬಳಸುವ ಪಿರಂಗಿ (ಕ್ಯಾನನ್/Tope) ಬಳಕೆ ಒಂದು ಶತಮಾನಗಳ ಇತಿಹಾಸವಿದೆ. ದಸರಾ ಜಂಬೂ ಸವಾರಿ ಆರಂಭ ಹಾಗೂ ಅಂತ್ಯದ ವೇಳೆ ಪಿರಂಗಿ ಸದ್ದು (Gun Salute) ಕೊಡುವ ಪದ್ಧತಿ ಇದೆ. ಈ ಪಿರಂಗಿ ಸದ್ದು ಆಲಯದ [&#8230;]</p>
<p>The post <a href="https://www.justkannada.in/mysore-dasara-2025cannon/">MYSORE DASARA 2025: ವಿಶೇಷ ಪೂಜೆ ಸಲ್ಲಿಸಿ ಪಿರಂಗಿ (ಕ್ಯಾನನ್) ಸುಪರ್ದಿಗೆ ಪಡೆದ ಪೊಲೀಸರು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಸೆ.೦೫,೨೦೨೫: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ವತಿಯಿಂದ ಪಿರಂಗಿ ಪಡೆದ ಪೊಲೀಸ್‌ ಇಲಾಖೆ. ನಗರ ಪೊಲೀಸ್‌ ಆಯುಕ್ತೆ ಸೀಮಾ ಲಟ್ಕರ್‌ ಹಾಗೂ ಇತರೆ ಅಧಿಕಾರಿಗಳು ಪಿರಂಗಿಗೆ ಪೂಜೆ ಸಲ್ಲಿಸಿದರು.</p>
<p>ದಸರಾ ಮಹೋತ್ಸವ ಜಂಬೂಸವಾರಿ ವೇಳೆ ಬಳಸುವ ಪಿರಂಗಿ (ಕ್ಯಾನನ್/Tope) ಬಳಕೆ ಒಂದು ಶತಮಾನಗಳ ಇತಿಹಾಸವಿದೆ. ದಸರಾ ಜಂಬೂ ಸವಾರಿ ಆರಂಭ ಹಾಗೂ ಅಂತ್ಯದ ವೇಳೆ ಪಿರಂಗಿ ಸದ್ದು (Gun Salute) ಕೊಡುವ ಪದ್ಧತಿ ಇದೆ. ಈ ಪಿರಂಗಿ ಸದ್ದು ಆಲಯದ ಮಹಿಮೆ, ರಾಜ ಪರಂಪರೆ ಹಾಗೂ ಉತ್ಸವದ ಗಂಭೀರತೆ ವ್ಯಕ್ತಪಡಿಸುತ್ತದೆ.</p>
<p>21 ಸದ್ದುಗಳು (21 Gun Salute) ದಸರಾ ಸಂದರ್ಭದಲ್ಲಿ ನೀಡಲಾಗುತ್ತದೆ. 52 ಸೆಕೆಂಡುಗಳಲ್ಲಿ ೨೧ ಗನ್‌ ಶಾಟ್‌ ಪೂರ್ಣಗೊಳಿಸಬೇಕು. ಇದಕ್ಕಾಗಿ ತರಬೇತಿಯನ್ನು ನಡೆಸಲಾಗುತ್ತದೆ. ಈ ಸಲುವಾಗಿಯೇ ಅರಮನೆ ಮಂಡಳಿ ವಶದಲ್ಲಿದ್ದ ಪಿರಂಗಿಯನ್ನು ಪೊಲೀಸ್‌ ಇಲಾಖೆ ತನ್ನ ಸುಪರ್ದಿಗೆ ಇಂದು ಪಡೆದುಕೊಂಡಿತು.</p>
<p><img fetchpriority="high" decoding="async" class="alignnone size-full wp-image-144000" src="https://www.justkannada.in/wp-content/uploads/2025/08/dasara-1.jpg" alt="" width="500" height="262" srcset="https://www.justkannada.in/wp-content/uploads/2025/08/dasara-1.jpg 500w, https://www.justkannada.in/wp-content/uploads/2025/08/dasara-1-300x157.jpg 300w, https://www.justkannada.in/wp-content/uploads/2025/08/dasara-1-150x79.jpg 150w" sizes="(max-width: 500px) 100vw, 500px" /></p>
<p>ಪಿರಂಗಿ ಸದ್ದುಗಳನ್ನು ಪೊಲೀಸ್ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ನಡೆಸುತ್ತಾರೆ. ಮೈಸೂರು ಅರಮನೆ ಆವರಣ ಹಾಗೂ ಬನ್ನಿಮಂಟಪದಲ್ಲಿ ಬಳಸಲಾಗುತ್ತದೆ. ರಾಜಪರಂಪರೆಯ ಸ್ಮರಣೆ ಉಳಿಸಿಕೊಳ್ಳುವ ಉದ್ದೇಶದಿಂದ ಈ ಆಚರಣೆ ಇನ್ನು ಜಾರಿಯಲ್ಲಿದೆ. ಜತೆಗೆ ಸಾರ್ವಜನಿಕರಿಗೆ ದಸರಾ ಉತ್ಸವದ ಗೌರವವನ್ನು ತಲುಪಿಸುವುದು ಇದರ ಉದ್ದೇಶ.</p>
<p>key words: MYSORE DASARA 2025, Police, special puja, Pirangi (cannon)</p>
<p><img decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p><strong>SUMMARY: </strong></p>
<p>MYSORE DASARA 2025: Police perform special puja and take possession of Pirangi (cannon)</p>
<p><img decoding="async" class="alignnone size-full wp-image-144961" src="https://www.justkannada.in/wp-content/uploads/2025/09/DASARA-CANNON.jpg" alt="" width="500" height="300" srcset="https://www.justkannada.in/wp-content/uploads/2025/09/DASARA-CANNON.jpg 500w, https://www.justkannada.in/wp-content/uploads/2025/09/DASARA-CANNON-300x180.jpg 300w, https://www.justkannada.in/wp-content/uploads/2025/09/DASARA-CANNON-150x90.jpg 150w" sizes="(max-width: 500px) 100vw, 500px" /></p>
<p>The Police Department received a cannon from the Palace Board in the backdrop of the world-famous Mysore Dasara Mahotsava. City Police Commissioner Seema Latkar and other officers offered prayers to the cannon. The use of the cannon (cannon/tope) used during the Dasara Mahotsava Jambu Savari has a history of centuries. There is a tradition of giving a gun salute at the beginning and end of the Dasara Jambu Savari. This gun salute expresses the glory of the temple, the royal heritage and the seriousness of the festival.</p>
<p>The post <a href="https://www.justkannada.in/mysore-dasara-2025cannon/">MYSORE DASARA 2025: ವಿಶೇಷ ಪೂಜೆ ಸಲ್ಲಿಸಿ ಪಿರಂಗಿ (ಕ್ಯಾನನ್) ಸುಪರ್ದಿಗೆ ಪಡೆದ ಪೊಲೀಸರು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬರೀ ಮೈಸೂರಿಗೆ “WORLD FAMOUS” ಆಯ್ತಾ ನಮ್‌ ದಸರಾ..?</title>
		<link>https://www.justkannada.in/mysore-dasara-2025-5/</link>
		
		<dc:creator><![CDATA[mahesh]]></dc:creator>
		<pubDate>Fri, 29 Aug 2025 08:15:11 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[Just Mysore]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Dasara.]]></category>
		<category><![CDATA[elephants.]]></category>
		<category><![CDATA[Mysore Dasara-2025]]></category>
		<category><![CDATA[mysuru]]></category>
		<category><![CDATA[not yet ready]]></category>
		<category><![CDATA[website]]></category>
		<guid isPermaLink="false">https://www.justkannada.in/?p=144625</guid>

					<description><![CDATA[<p>ಮೈಸೂರು, ಆ.೨೯,೨೦೨೫:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹೆಸರಿಗಷ್ಟೆ ವಿಶ್ವವಿಖ್ಯಾತವಾಗಿದೆ. ವಿದೇಶಿಗರಿಗಿರಲಿ ಹೊರ ರಾಜ್ಯದವರಿಗೆ ಮೈಸೂರು ದಸರಾ ಬಗ್ಗೆ ಯಾವುದೇ ಅಪ್ಡೇಟ್ಸ್‌ ಲಭಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ. ಮುಡಾ ಸೈಟ್‌ ಗಷ್ಟೆ ಬೆಲೆ: ದಸರಾ ಸೈಟ್‌ ಹೇಳೋರೊ ಕೇಳೋರು ಯಾರು ಇಲ್ಲ..? ಮೈಸೂರು [&#8230;]</p>
<p>The post <a href="https://www.justkannada.in/mysore-dasara-2025-5/">ಬರೀ ಮೈಸೂರಿಗೆ “WORLD FAMOUS” ಆಯ್ತಾ ನಮ್‌ ದಸರಾ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಮೈಸೂರು, ಆ.೨೯,೨೦೨೫:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹೆಸರಿಗಷ್ಟೆ ವಿಶ್ವವಿಖ್ಯಾತವಾಗಿದೆ. ವಿದೇಶಿಗರಿಗಿರಲಿ ಹೊರ ರಾಜ್ಯದವರಿಗೆ ಮೈಸೂರು ದಸರಾ ಬಗ್ಗೆ ಯಾವುದೇ ಅಪ್ಡೇಟ್ಸ್‌ ಲಭಿಸುತ್ತಿಲ್ಲ.</p>
<p>ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ.</p>
<p><strong>ಮುಡಾ ಸೈಟ್‌ ಗಷ್ಟೆ ಬೆಲೆ: ದಸರಾ ಸೈಟ್‌ ಹೇಳೋರೊ ಕೇಳೋರು ಯಾರು ಇಲ್ಲ..?</strong></p>
<p>ಮೈಸೂರು ದಸರಾ ಮಹೋತ್ಸವದ ಇಂಚಿಂಚು ಮಾಹಿತಿಯನ್ನು ಒದಗಿಸಬೇಕಾಗಿದ್ದ ದಸರಾ ವೆಬ್‌ ಸೈಟ್‌ ಈತನಕ ಸಿದ್ಧಗೊಂಡಿಲ್ಲ. ಯಾರಾದರು ಕುತೂಹಲದಿಂದ ಈ ಸೈಟ್‌ ಗೆ ಭೇಟಿ ನೀಡಿದರೆ ನಿರಾಸೆ ಖಂಡಿತ.</p>
<p>ಕಾರಣ ಈ ವೆಬ್‌ ಸೈಟ್‌ ನಲ್ಲಿ ಯಾವುದೇ ಮಾಹಿತಿ ಇಲ್ಲ. ಅಸಲಿಗೆ ಈ ಸೈಟ್‌ ಒಪನ್‌ ಆಗೋದೇ ಇಲ್ಲ. ಅದು ಯೂಸರ್‌ ನೇಮ್‌ ,ಪಾಸವರ್ಡ್‌ ಕೇಳುತ್ತದೆ. ದಸರಾ ಮಹೋತ್ಸವ ವೀಕ್ಷಿಸಲು ಪ್ಲಾನ್‌ ಮಾಡುವ ಉದ್ದೇಶ ಹೊಂದಿರುವ ವಿದೇಶಿಗರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ.  ಟಿಕೆಟ್‌ ಅದರಲ್ಲೂ “ ಗೋಲ್ಡ್‌ ಕಾರ್ಡ್‌ “  ಪಡೆದು ಕಾರ್ಯಕ್ರಮ ವೀಕ್ಷಿಸುವ ಬಯಕೆ ಹೊಂದಿರುವವರು ವೆಬ್‌ ಸೈಟ್‌ ಸಿದ್ಧವಾಗದ್ದನ್ನು ಕಂಡು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.</p>
<p><img loading="lazy" decoding="async" class="alignnone size-full wp-image-144627" src="https://www.justkannada.in/wp-content/uploads/2025/08/website.jpg" alt="" width="500" height="189" srcset="https://www.justkannada.in/wp-content/uploads/2025/08/website.jpg 500w, https://www.justkannada.in/wp-content/uploads/2025/08/website-300x113.jpg 300w, https://www.justkannada.in/wp-content/uploads/2025/08/website-150x57.jpg 150w" sizes="auto, (max-width: 500px) 100vw, 500px" /></p>
<p>ಮೈಸೂರಲ್ಲಿ ಏನಾದರು ಬೆಲೆ ಇದ್ರೆ ಅದು ಮುಡಾ ಸೈಟ್‌ ಗಷ್ಟೆ ಹೊರತು ದಸರಾ ವೆಬ್‌ ಸೈಟ್‌ ಗಲ್ಲ ಅನ್ನೋದು ಇದರಿಂದ ಸಾಬೀತಾಗಿದೆ.</p>
<p><img loading="lazy" decoding="async" class="alignnone size-full wp-image-132139" src="https://www.justkannada.in/wp-content/uploads/2024/11/WhatsApp-Image-2024-11-16-at-12.03.42-PM.jpeg" alt="" width="500" height="61" srcset="https://www.justkannada.in/wp-content/uploads/2024/11/WhatsApp-Image-2024-11-16-at-12.03.42-PM.jpeg 500w, https://www.justkannada.in/wp-content/uploads/2024/11/WhatsApp-Image-2024-11-16-at-12.03.42-PM-300x37.jpeg 300w, https://www.justkannada.in/wp-content/uploads/2024/11/WhatsApp-Image-2024-11-16-at-12.03.42-PM-150x18.jpeg 150w" sizes="auto, (max-width: 500px) 100vw, 500px" /></p>
<p><strong>ಮಾಹಿತಿ ಕೊರತೆ:</strong></p>
<p>ಈ ಸಾಲಿನ ದಸರಾ ಮಹೋತ್ಸವದ ಕಾರ್ಯಕ್ರಮಗಳೇನು, ಯಾವಯಾವ ಕಲಾವಿದರು ಬರುತ್ತಾರೆ. ಕಾರ್ಯಕ್ರಮಗಳು ಎಲ್ಲಿ ನಡೆಯುತ್ತವೆ. ಅದರ ಸಮಯ ಏನು..? ಈ ಯಾವ ಮಾಹಿತಿಯು ಈ ತನಕ ಲಭ್ಯವಿಲ್ಲ.</p>
<p><strong>ಯುವ ದಸರಾ ಎಲ್ಲಿ..?:</strong></p>
<p>ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕಳೆದ ವರ್ಷ ಮಹಾರಾಜು ಕಾಲೇಜು ಮೈದಾನದ ಬದಲಿಗೆ ಮೈಸೂರಿನ ಹೊರ ವಲಯದಲ್ಲಿ ಯುವ ದಸರಾ ನಡೆಸಲಾಗಿತ್ತು. ಇಳಯರಾಜ, ರೆಹಮಾನ್ ರಂಥ ಚಲನಚಿತ್ರರಂಗದ  ಘಟಾನುಘಟಿ ಕಲಾವಿದರನ್ನು ಆಹ್ವಾನಿಸಿದ್ದರಿಂದ ನಗರ ಪ್ರದೇಶದಲ್ಲಿ ಜನದಟ್ಟನೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷ ಎಲ್ಲಿ ಯುವ ದಸರಾ ನಡೆಸುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಕಲಾವಿದರ ಡೇಟ್ಸ್‌ ಪೈನಲ್‌ ಆದ ಬಳಿಕ ಕಾರ್ಯಕ್ರಮ ಸ್ಥಳ ನಿಗಧಿಪಡಿಸುವ ಉದ್ದೇಶ ಹೊಂದಲಾಗಿದೆ.</p>
<p>ಯುವ ದಸರಾದ ಸ್ಥಳ ನಿಗಧಿಯಾಗದ ಹೊರತು ಆಹಾರ ಮೇಳದ ಸ್ಥಳ ನಿಗಧಿ ಅಸಾಧ್ಯ. ಕಳೆದ ವರ್ಷ ಹೊರ ವಲಯದಲ್ಲಿ ಯುವ ದಸರಾ ಆಯೋಜನೆ ಮಾಡಿದ್ದರಿಂದ ಮಹಾರಾಜ ಕಾಲೇಜು ಮೈಧಾನದಲ್ಲಿ ಆಹಾರ ಮೇಳೆ ನಡೆಸಲಾಗಿತ್ತು.</p>
<p><img loading="lazy" decoding="async" class="alignnone size-full wp-image-129766" src="https://www.justkannada.in/wp-content/uploads/2024/09/ilayaraja-rehaman.jpg" alt="" width="500" height="267" srcset="https://www.justkannada.in/wp-content/uploads/2024/09/ilayaraja-rehaman.jpg 500w, https://www.justkannada.in/wp-content/uploads/2024/09/ilayaraja-rehaman-300x160.jpg 300w, https://www.justkannada.in/wp-content/uploads/2024/09/ilayaraja-rehaman-150x80.jpg 150w" sizes="auto, (max-width: 500px) 100vw, 500px" /></p>
<p>ದಸರಾದ ವೈಭವವನ್ನು ಜಗತ್ತಿನಾದ್ಯಂತ ಟಿವಿ, ಯೂಟ್ಯೂಬ್, ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸುವ ಕೋಟ್ಯಾಂತರ ಮಂದಿ ಇದ್ದಾರೆ. ಇದರಿಂದಾಗಿ ಜಗತ್ತಿನ ವಿವಿಧ ಭಾಗಗಳಿಂದ ಪ್ರವಾಸಿಗರು ಆಕರ್ಷಿತರಾಗುತ್ತಾರೆ.</p>
<p>ಆದರೆ,  ದಸರಾ ಗಜಪಡೆಯ ತೂಕ ಪರೀಕ್ಷೆ, ತಾಲೀಮು ಹೊರತು ಪಡಿಸಿ ಇತರ ಸಿದ್ಧತೆಗಳಿಗೆ ಪ್ರಚಾರದ ಕೊರತೆ ಎದ್ದು ಕಾಣುವಂತಿದೆ. ಆನೆ ಲದ್ದಿ, ಆನೆ ಸ್ನಾನ, ಆನೆ ತಾಲೀಮು ಇವಷ್ಟೆ ದಸರಾ ಎಂಬಂತಾಗಿದೆ. ಇದನ್ನು ಹೊರತು ಪಡಿಸಿ ಸಾಂಸ್ಕೃತಿಕವಾಗಿ ಗಟ್ಟಿಗೊಳಿಸುವ ಇತಿಹಾಸ ಸಾರುವ ಯಾವ ಪ್ರಯತ್ನಗಳು ನಡೆಯುತ್ತಿಲ್ಲ . ಆದರೂ ಕೋಟಿಗಟ್ಟಲೇ ಹಣ ಮಾತ್ರ ವ್ಯಯಿಸಲಾಗುತ್ತದೆ (ಕಳೆದ ವರ್ಷ ಬರೋಬ್ಬರಿ ೪೦ ಕೋಟಿ ರೂ.) ಎಂದು  ಕನ್ನಡ ಚಳವಳಿಗಾರ ವಾಟಾಳ್‌ ನಾಗರಾಜ್‌ ಅಸಮಧಾನ ವ್ಯಕ್ತಪಡಿಸಿದ್ದರು.</p>
<p>ದಸರಾ ಮಹೋತ್ಸವದ ಅಧಿಕೃತ ವೆಬ್‌ಸೈಟ್ ಸಿದ್ಧವಾಗದಿರುವುದರಿಂದ ಪ್ರವಾಸಿಗರಿಗೆ ಮಾಹಿತಿ ಪಡೆಯಲು ತೊಂದರೆಯಾಗಿದೆ. ಇದು ಸಂಘಟನೆ ಕೊರತೆ ಸೂಚಿಸುತ್ತದೆ.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ಐತಿಹಾಸಿಕ ಮಹತ್ವ:</strong></p>
<p>ಮೈಸೂರು ದಸರಾದ ಇತಿಹಾಸ ಶ್ರೀರಂಗಪಟ್ಟಣದಲ್ಲಿ ವಿಜಯನಗರ ಸಾಮ್ರಾಜ್ಯದ ಪರಂಪರೆಯಂತೆ ಆರಂಭವಾಯಿತು. ಒಡೆಯರ್ ರಾಜವಂಶದ ರಾಜ ಒಡೆಯರ್‌ ಅವರಿಂದ ಈ ಆಚರಣೆಗೆ ಚಾಲನೆ ದೊರೆತಿತ್ತು. ಇದು ಶಕ್ತಿಯ ಆರಾಧನೆ ಮತ್ತು ವೈಭವದ ಸಂಕೇತವಾಗಿ ಬೆಳೆಯಿತು.</p>
<p><img loading="lazy" decoding="async" class="alignnone size-full wp-image-130789" src="https://www.justkannada.in/wp-content/uploads/2024/10/mysore-dasara-1.jpg" alt="" width="500" height="280" srcset="https://www.justkannada.in/wp-content/uploads/2024/10/mysore-dasara-1.jpg 500w, https://www.justkannada.in/wp-content/uploads/2024/10/mysore-dasara-1-300x168.jpg 300w, https://www.justkannada.in/wp-content/uploads/2024/10/mysore-dasara-1-150x84.jpg 150w" sizes="auto, (max-width: 500px) 100vw, 500px" /></p>
<p>ಮೈಸೂರು ದಸರಾದ ವಿಶ್ವವಿಖ್ಯಾತ ಸ್ಥಾನಕ್ಕೆ ಇದರ ಐತಿಹಾಸಿಕ, ಸಾಂಸ್ಕೃತಿಕ, ಮತ್ತು ದೃಶ್ಯಾತ್ಮಕ ವೈಭವವೇ ಕಾರಣ. ಆದ್ದರಿಂದ  2025ರ ಆಚರಣೆಯ ಸಿದ್ಧತೆಯ ಕೊರತೆಯನ್ನು ಸರಿಪಡಿಸಲು ರಾಜ್ಯ ಸರಕಾರ ಶೀಘ್ರ ಕ್ರಮ ಕೈಗೊಂಡು , ಈ ವರ್ಷದ ದಸರಾವೂ ಯಶಸ್ವಿಯಾಗಿ ಜಗತ್ತಿನ ಗಮನ ಸೆಳೆಯುವಂತಾಗಲಿ.</p>
<p>KEY WORDS: Mysore dasara-2025, website, not yet ready, mysuru, dasara, elephants</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY:</strong></p>
<p>The world-famous Mysore Dasara festival is world-famous only because of its name. Foreigners and those from outside the state are not getting any updates about Mysore Dasara.</p>
<p><img loading="lazy" decoding="async" class="alignnone size-full wp-image-144626" src="https://www.justkannada.in/wp-content/uploads/2025/08/dasara-neglect.jpg" alt="" width="500" height="281" srcset="https://www.justkannada.in/wp-content/uploads/2025/08/dasara-neglect.jpg 500w, https://www.justkannada.in/wp-content/uploads/2025/08/dasara-neglect-300x169.jpg 300w, https://www.justkannada.in/wp-content/uploads/2025/08/dasara-neglect-150x84.jpg 150w" sizes="auto, (max-width: 500px) 100vw, 500px" /></p>
<p>It has been a month since the high-level meeting on Dasara was held under the leadership of Chief Minister Siddaramaiah. The name of writer and Booker Prize winner Banu Mushtaq has been announced as the inaugurator. Apart from these facts, no details of any programs for Dasara-2025 are available.</p>
<p>&nbsp;</p>
<p>The post <a href="https://www.justkannada.in/mysore-dasara-2025-5/">ಬರೀ ಮೈಸೂರಿಗೆ “WORLD FAMOUS” ಆಯ್ತಾ ನಮ್‌ ದಸರಾ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ದಸರಾ2025: ಜನಪ್ರಿಯ ಆಹಾರ ಮೇಳಕ್ಕೆ ಅರ್ಜಿ ಆಹ್ವಾನ</title>
		<link>https://www.justkannada.in/mysore-dasara-2025-food-fair/</link>
		
		<dc:creator><![CDATA[prashanth]]></dc:creator>
		<pubDate>Mon, 25 Aug 2025 13:03:11 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[applications]]></category>
		<category><![CDATA[Food Fair]]></category>
		<category><![CDATA[invited]]></category>
		<category><![CDATA[Mysore Dasara-2025]]></category>
		<guid isPermaLink="false">https://www.justkannada.in/?p=144507</guid>

					<description><![CDATA[<p>ಮೈಸೂರು,ಆಗಸ್ಟ್, 25,2025 (www.justkannada.in): ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು” ಜನಪ್ರಿಯ ಆಹಾರ ಮೇಳವನ್ನು” ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 02 ವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನ/ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಆಹಾರ ಮೇಳಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಹೊರ ರಾಜ್ಯದ ಆಹಾರ ಪದ್ಧತಿಯಡಿಯಲ್ಲಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, [&#8230;]</p>
<p>The post <a href="https://www.justkannada.in/mysore-dasara-2025-food-fair/">ಮೈಸೂರು ದಸರಾ2025: ಜನಪ್ರಿಯ ಆಹಾರ ಮೇಳಕ್ಕೆ ಅರ್ಜಿ ಆಹ್ವಾನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಆಗಸ್ಟ್, 25,2025 (<a href="http://www.justkannada.in">www.justkannada.in</a>):</strong> ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು” ಜನಪ್ರಿಯ ಆಹಾರ ಮೇಳವನ್ನು” ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 02 ವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನ/ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಆಹಾರ ಮೇಳಕ್ಕೆ ಅರ್ಜಿ ಆಹ್ವಾನಿಸಲಾಗಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಹೊರ ರಾಜ್ಯದ ಆಹಾರ ಪದ್ಧತಿಯಡಿಯಲ್ಲಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, ಆಂಧ್ರ ಶೈಲಿ, ಕೇರಳ ಶೈಲಿ, ತಮಿಳುನಾಡು ಶೈಲಿ, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ ಶೈಲಿಯ ಜೊತೆಗೆ ಅಂತರ್ ರಾಷ್ಟ್ರೀಯ ಚೈನೀಸ್, ಟಿಬೆಟಿಯನ್, ಇಟಾಲಿಯನ್, ಫ್ರೆಂಚ್ ಹಾಗೂ ಆಫ್ರಿಕನ್ ಆಹಾರ ಪದ್ಧತಿಯಡಿಯಲ್ಲಿ ಆಹಾರ ತಯಾರಿಸುವ ಅಡುಗೆಗಳು ಮತ್ತು ಸಿರಿಧಾನ್ಯ ಮತ್ತು ಸಹಜ ಹಾಗೂ ಸಾವಯವ ಧಾನ್ಯಗಳು ಮತ್ತು ತರಕಾರಿಗಳಲ್ಲಿ ಅಡುಗೆಗಳನ್ನು ಮಾಡುವ ವ್ಯಕ್ತಿಗಳು, ಗೃಹಿಣಿಯರು, ಹೋಟೇಲ್ಗಳು, ಸಂಘ ಸಂಸ್ಥೆಗಳು, ರೆಸ್ಟೋರೆಂಟ್ಗಳು ಮತ್ತು ಇತರರು ಭಾಗವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.</p>
<p>ಅರ್ಜಿಗಳನ್ನು ಆಗಸ್ಟ್ 25 ರಿಂದ ಸೆಪ್ಟೆಂಬರ್ 09 ರವರೆಗೆ ನಗರಸಭಾ ಕಾರ್ಯಾಲಯ ಎಸ್.ಆರ್.ಎಸ್. ಎದುರು, ಹೈಟೆನ್ಷನ್ ಜೋಡಿರಸ್ತೆ, ಹೂಟಗಳ್ಳಿ, ಮೈಸೂರು ಇಲ್ಲಿ ನೀಡಲಾಗುವುದು. ಸೆಪ್ಟೆಂಬರ್ 09 ರಂದು ಪಡೆದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.</p>
<p>ಹೆಚ್ಚಿನ ಮಾಹಿತಿಗಾಗಿ ಮಂಟೇಸ್ವಾಮಿ, ಉಪ ವಿಶೇಷಾಧಿಕಾರಿಗಳು. ಆಹಾರ ಮೇಳ ಉಪಸಮಿತಿ ಹಾಗೂ ಜಂಟಿ ನಿರ್ದೇಶಕರು, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು..ಬಿ.ಎನ್.ಚಂದ್ರಶೇಖರ್ ಕಾರ್ಯಾಧ್ಯಕ್ಷರು ಆಹಾರ ಮೇಳ ಉಪಸಮಿತಿ ಹಾಗೂ ಪೌರಾಯುಕ್ತರು ನಗರಸಭೆ ಹೂಟಗಳ್ಳಿ ಮತ್ತು ಮಹೇಶ್, ಕಾರ್ಯದರ್ಶಿಗಳು. ಆಹಾರ ಮೇಳ ಉಪಸಮಿತಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮೈಸೂರು, ಜಮುನಾ.ಡಿ. ಕಛೇರಿ ವ್ಯವಸ್ಥಾಪಕರು, ಹೂಟಗಳ್ಳಿ ನಗರಸಭೆ ದೂ.ಸಂ: 9844464011, ಪ್ರಕಾಶ್ ದೂ.ಸಂ: 9964328792, ನಾಗೇಂದ್ರ ದೂ.ಸಂ: 8310846464 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೂಟಗಳ್ಳಿ ನಗರಸಭೆ, ಪೌರಾಯುಕ್ತರು ಹಾಗೂ ದಸರಾ ಮಹೋತ್ಸವ-2025ರ ಆಹಾರ ಮೇಳ ಉಪಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>
<p>Key words: Mysore Dasara 2025,  Applications, invited, food fair</p>
<p>The post <a href="https://www.justkannada.in/mysore-dasara-2025-food-fair/">ಮೈಸೂರು ದಸರಾ2025: ಜನಪ್ರಿಯ ಆಹಾರ ಮೇಳಕ್ಕೆ ಅರ್ಜಿ ಆಹ್ವಾನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>DASARA 2025:  ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತರಿಬ್ಬರನ್ನು ಆಹ್ವಾನಿಸಿ..!</title>
		<link>https://www.justkannada.in/mysore-dasara-2025-4/</link>
		
		<dc:creator><![CDATA[mahesh]]></dc:creator>
		<pubDate>Sat, 23 Aug 2025 10:51:51 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[appeal]]></category>
		<category><![CDATA[Booker Prize winners]]></category>
		<category><![CDATA[CM]]></category>
		<category><![CDATA[inauguration]]></category>
		<category><![CDATA[invite]]></category>
		<category><![CDATA[Mysore Dasara-2025]]></category>
		<guid isPermaLink="false">https://www.justkannada.in/?p=144428</guid>

					<description><![CDATA[<p>ಮೈಸೂರು,ಆ.೨೩,೨೦೨೫:  ಈ ಸಾಲಿನ ದಸರಾ ಮಹೋತ್ಸವದ ಉದ್ಘಾಟನೆಗೆ ಖ್ಯಾತ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ‌ಅವರನ್ನು ರಾಜ್ಯ ಸರಕಾರ ಆಯ್ಕೆ ಮಾಡಿರುವ ವಿಷಯವನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಪ್ರಕಟಿಸಿದ್ದಾರೆ. ಈ ಆಯ್ಕೆ ಸೂಕ್ತವೆಂದು ಬಹುತೇಕರು ಸ್ವಾಗತಿಸಿದ್ದಾರೆ. ಈ ನಡುವೆ, ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯ. ಪ್ರತಿಷ್ಠಿತ ಬೂಕರ್ ಪ್ರಶಸ್ತಿಯ ಗರಿಯನ್ನು ನಾಡಿನ ಮುಕುಟಕ್ಕೆ ತಂದವರು ಅವರು. ಅವರ ಆಯ್ಕೆ ಸೂಕ್ತವಾದದ್ದು. ಹಾಗೆಯೇ ದೀಪಾ ಬಾಸ್ತಿಯವರನ್ನೂ ಆಹ್ವಾನಿಸಬೇಕು. ಅವರಿಬ್ಬರೂ ಸೇರಿ [&#8230;]</p>
<p>The post <a href="https://www.justkannada.in/mysore-dasara-2025-4/">DASARA 2025:  ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತರಿಬ್ಬರನ್ನು ಆಹ್ವಾನಿಸಿ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮೈಸೂರು,ಆ.೨೩,೨೦೨೫:  ಈ ಸಾಲಿನ ದಸರಾ ಮಹೋತ್ಸವದ ಉದ್ಘಾಟನೆಗೆ ಖ್ಯಾತ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ‌ಅವರನ್ನು ರಾಜ್ಯ ಸರಕಾರ ಆಯ್ಕೆ ಮಾಡಿರುವ ವಿಷಯವನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಪ್ರಕಟಿಸಿದ್ದಾರೆ. ಈ ಆಯ್ಕೆ ಸೂಕ್ತವೆಂದು ಬಹುತೇಕರು ಸ್ವಾಗತಿಸಿದ್ದಾರೆ.</p>
<p>ಈ ನಡುವೆ, ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯ. ಪ್ರತಿಷ್ಠಿತ ಬೂಕರ್ ಪ್ರಶಸ್ತಿಯ ಗರಿಯನ್ನು ನಾಡಿನ ಮುಕುಟಕ್ಕೆ ತಂದವರು ಅವರು. ಅವರ ಆಯ್ಕೆ ಸೂಕ್ತವಾದದ್ದು. ಹಾಗೆಯೇ ದೀಪಾ ಬಾಸ್ತಿಯವರನ್ನೂ ಆಹ್ವಾನಿಸಬೇಕು. ಅವರಿಬ್ಬರೂ ಸೇರಿ ಉದ್ಘಾಟಿಸಿದರೆ ಇನ್ನೂ ಮೆರಗು ಬರುತ್ತದೆ ಎಂಬ ಕೂಗು ಕೇಳಿ ಬಂದಿದೆ.</p>
<p>ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚದ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದಿಷ್ಟು..</p>
<p>ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟಿಸುವುದು ನಡೆದುಬಂದ ಸಂಪ್ರದಾಯ. ಇದನ್ನು ಗೌರವಿಸುವ ಬದ್ಧತೆ ಉದ್ಘಾಟಕರು ಪ್ರದರ್ಶಿಸಬೇಕು, ಇಲ್ಲದಿದ್ದರೆ ಅದು ಅಪಚಾರ ವಾಗುತ್ತದೆ, ಜನರ ಭಾವನೆ ಘಾಸಿಗೊಳಿಸಿದಂತಾಗುತ್ತದೆ. ಜತೆಗೆ ಬೂಕರ್ ಪ್ರಶಸ್ತಿಗೆ ದೀಪಾ ಭಸ್ತಿಯವರೂ  ಸಮಾನ ಪಾಲುದಾರರು. ಬಾನು-ದೀಪ ಅವರುಗಳು  ಜಂಟಿಯಾಗಿ ದೀಪ ಬೆಳಗಿದರೆ ಅದು ಅರ್ಥಪೂರ್ಣ.  ಸರಕಾರ ಈ ಬಗ್ಗೆ ಆಲೋಚಿಸಲಿ. ಸರ್ಕಾರದ ನಿರ್ಧಾರ ಕನ್ನಡಕ್ಕೆ ದೊರೆತ ಬೂಕರ್ ಪ್ರಶಸ್ತಿಯನ್ನು ಬಿರುಕು ಮೂಡಿಸಿ ವಿಭಜಿಸಿದಂತಾಗಬಾರದು ಎಂದಿದ್ದಾರೆ.</p>
<p><img loading="lazy" decoding="async" class="alignnone size-full wp-image-144429" src="https://www.justkannada.in/wp-content/uploads/2025/08/bjp.jpg" alt="" width="500" height="221" srcset="https://www.justkannada.in/wp-content/uploads/2025/08/bjp.jpg 500w, https://www.justkannada.in/wp-content/uploads/2025/08/bjp-300x133.jpg 300w, https://www.justkannada.in/wp-content/uploads/2025/08/bjp-150x66.jpg 150w" sizes="auto, (max-width: 500px) 100vw, 500px" /></p>
<p>ಮಾಜಿ ಮೇಯರ್‌ ಶಿವಕುಮಾರ್‌ ಮಾತನಾಡಿ,  ಕರ್ನಾಟಕಕ್ಕೆ “ ಬೂಕರ್ “ ಪ್ರಶಸ್ತಿ  ತರುವಲ್ಲಿ ಅನುವಾದಕಿ, ಲೇಖಕಿ  ದೀಪಾಬಸ್ತಿ ಅವರ ಪಾತ್ರವೂ ದೊಡ್ಡದೆ. ಅವರೂ ಕರ್ನಾಟಕದ ಮಗಳೇ. ಅವರ ಸಾಧನೆಯನ್ನು ಕಡೆಗಣಿಸಬಾರದು. ಈ ರೀತಿ ಮಾಡುವುದರಿಂದ ಅನುವಾದಕರನ್ನು ಸರಕಾರವೇ ದ್ವಿತೀಯ ಸ್ಥಾನದಲ್ಲಿ ಇಟ್ಟಂತಾಗುತ್ತದೆ. ಈ ಬೇಧ ಭಾವ ಸಲ್ಲದು ಎಂದರು.</p>
<p>ಸಿಂಡಿಕೇಟ್‌ ಮಾಜಿ ಸದಸ್ಯ ಈ.ಸಿ.ನಿಂಗರಾಜೇಗೌಡ ಮಾತನಾಡಿ,  ಸ್ವತಃ ಬೂಕರ್ ಪ್ರಶಸ್ತಿಯ ನಿರ್ಣಾಯಕರೇ ಪ್ರಶಸ್ತಿಯನ್ನು ಬಾನು ಮುಷ್ತಾಕ್‌ ಹಾಗೂ ದೀಪಾ ಬಸ್ತಿ ಇಬ್ಬರಿಗೂ ಸಮನಾಗಿ ಹಂಚಿದ್ದಾರೆ. ಅಂದ ಮೇಲೆ ಸರಕಾರ ದಸರಾ ಉದ್ಘಟನೆಗೆ ಆಹ್ವಾನಿಸುವಾಗ ಇಬ್ಬರ ನಡುವೆ ತಾರತಮ್ಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕರ್ನಾಟಕಕ್ಕೆ ಬಂದ ಈ ಬೂಕರ್ ಪ್ರಶಸ್ತಿಗೆ ಇಬ್ಬರದೂ ಸಮಪಾಲಿದೆ. ಇಬ್ಬರಿಗೂ ಸೂಕ್ತ ಮನ್ನಣೆ ಸಿಗಬೇಕು ಎಂದರು.</p>
<p>key words: Invite, Booker Prize winners, inauguration, Mysore Dasara-2025, Appeal, CM</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY: </strong></p>
<p>Invite two Booker Prize winners to the inauguration of Mysore Dasara-2025: Appeal to CM</p>
<p><img loading="lazy" decoding="async" class="alignnone size-full wp-image-144430" src="https://www.justkannada.in/wp-content/uploads/2025/08/dasra-banu.jpg" alt="" width="500" height="281" srcset="https://www.justkannada.in/wp-content/uploads/2025/08/dasra-banu.jpg 500w, https://www.justkannada.in/wp-content/uploads/2025/08/dasra-banu-300x169.jpg 300w, https://www.justkannada.in/wp-content/uploads/2025/08/dasra-banu-150x84.jpg 150w" sizes="auto, (max-width: 500px) 100vw, 500px" /></p>
<p>CM Siddaramaiah himself announced that the state government has selected renowned writer and Booker Prize winner Banu Mushtaq to inaugurate this year&#8217;s Dasara festival. Most people have welcomed this choice as appropriate. Meanwhile, it is a matter of joy that Banu Mushtaq has been selected. She is the one who brought the prestigious Booker Prize to the crown of the country. Her choice is appropriate. Similarly, Deepa Basti should also be invited. There have been cries that if both of them inaugurate together, there will be even more excitement.</p>
<p>The post <a href="https://www.justkannada.in/mysore-dasara-2025-4/">DASARA 2025:  ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತರಿಬ್ಬರನ್ನು ಆಹ್ವಾನಿಸಿ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ದಸರಾ: ಗಜಪಡೆಯ ಹೆಣ್ಣಾನೆಗಳಿಗೆ ‘ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್’ಗೆ ತೀರ್ಮಾನ</title>
		<link>https://www.justkannada.in/mysore-dasara-2025-3/</link>
		
		<dc:creator><![CDATA[prashanth]]></dc:creator>
		<pubDate>Thu, 03 Jul 2025 11:59:42 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Fecal Pregnancy Test]]></category>
		<category><![CDATA[Female Elephant]]></category>
		<category><![CDATA[Mysore Dasara-2025]]></category>
		<guid isPermaLink="false">https://www.justkannada.in/?p=142329</guid>

					<description><![CDATA[<p>ಮೈಸೂರು,ಜುಲೈ, 3,2025 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸೆಪ್ಟಂಬರ್ 22 ರಿಂದ  ಅಕ್ಟೋಬರ್ 2ರವರೆಗೆ ನಡೆಯಲಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನ ಕಟ್ಟಲು  ಅರಣ್ಯ ಇಲಾಖೆ ಕಸರತ್ತು ನಡೆಸುತ್ತಿದ್ದು, ಹೆಣ್ಣಾನೆಗಳ ಆಯ್ಕೆ ಪ್ರಕ್ರಿಯೆ ಸೂಕ್ಷ್ಮತೆ ಪ್ರದರ್ಶಿಸಿ ಇದೇ ಮೊದಲ ಬಾರಿಗೆ ಅವುಗಳಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ತೀರ್ಮಾನಿಸಿದೆ. ಈ ಬಾರಿ ದಸರಾ ಮಹೋತ್ಸವಕ್ಕೆ ಕರೆತರಲು ಐದು ಹೆಣ್ಣಾನೆಗಳನ್ನು ಪರಿಶೀಲಿಸಲಾಗಿದ್ದು,  ದುಬಾರೆಯಿಂದ ಹೇಮಾವತಿ, ಭೀಮನಕಟ್ಟೆ ಕ್ಯಾಂಪ್‌ ನಿಂದ ರೂಪ, ಬಳ್ಳೆ ಕ್ಯಾಂಪ್‌ನಿಂದ ದೊಡ್ಡಹರವೆ ಲಕ್ಷ್ಮಿ, [&#8230;]</p>
<p>The post <a href="https://www.justkannada.in/mysore-dasara-2025-3/">ಮೈಸೂರು ದಸರಾ: ಗಜಪಡೆಯ ಹೆಣ್ಣಾನೆಗಳಿಗೆ ‘ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್’ಗೆ ತೀರ್ಮಾನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜುಲೈ, 3,2025 (<a href="http://www.justkannada.in">www.justkannada.in</a>): </strong> ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸೆಪ್ಟಂಬರ್ 22 ರಿಂದ  ಅಕ್ಟೋಬರ್ 2ರವರೆಗೆ ನಡೆಯಲಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನ ಕಟ್ಟಲು  ಅರಣ್ಯ ಇಲಾಖೆ ಕಸರತ್ತು ನಡೆಸುತ್ತಿದ್ದು, ಹೆಣ್ಣಾನೆಗಳ ಆಯ್ಕೆ ಪ್ರಕ್ರಿಯೆ ಸೂಕ್ಷ್ಮತೆ ಪ್ರದರ್ಶಿಸಿ ಇದೇ ಮೊದಲ ಬಾರಿಗೆ ಅವುಗಳಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ತೀರ್ಮಾನಿಸಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಈ ಬಾರಿ ದಸರಾ ಮಹೋತ್ಸವಕ್ಕೆ ಕರೆತರಲು ಐದು ಹೆಣ್ಣಾನೆಗಳನ್ನು ಪರಿಶೀಲಿಸಲಾಗಿದ್ದು,  ದುಬಾರೆಯಿಂದ ಹೇಮಾವತಿ, ಭೀಮನಕಟ್ಟೆ ಕ್ಯಾಂಪ್‌ ನಿಂದ ರೂಪ, ಬಳ್ಳೆ ಕ್ಯಾಂಪ್‌ನಿಂದ ದೊಡ್ಡಹರವೆ ಲಕ್ಷ್ಮಿ, ಬಂಡೀಪುರ ಹಳೆ ಕ್ಯಾಂಪಸ್‌ನಿಂದ ಹಿರಣ್ಯ, ಲಕ್ಷ್ಮಿ ಆನೆಯ ಲದ್ದಿ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಣಸೋಲಿ ಆನೆ ಶಿಬಿರದಲ್ಲಿರುವ ಹೆಣ್ಣಾನೆಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಆ ಕ್ಯಾಂಪ್‌ ನಲ್ಲಿ ಚಾಮುಂಡೇಶ್ವರಿ ಆನೆ ಸೇರಿದಂತೆ ಮತ್ತೊಂದು ಆನೆ ಪರಿಶೀಲಿಸಲು ಅರಣ್ಯಾಧಿಕಾರಿಗಳ ತಂಡ ಶೀಘ್ರವೆ ದಾಂಡೇಲಿಗೆ ತೆರಳಲಿದೆ.</p>
<p>ನಾಲ್ಕು ವರ್ಷಗಳ ಹಿಂದೆ ದಸರಾ ಮಹೋತ್ಸವಕ್ಕೆ ಕರೆತರಲಾಗಿದ್ದ ಲಕ್ಷ್ಮೀ ಆನೆ ಅರಮನೆ ಆವರಣದಲ್ಲಿಯೇ ಗಂಡು ಮರಿಯೊಂದಕ್ಕೆ  ಜನ್ಮ ನೀಡಿತ್ತು. ಇದರಿಂದ ಪ್ರಾಣಿ ಪ್ರಿಯರೂ ಸೇರಿದಂತೆ ಕೆಲ ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡಿ, ಗರ್ಭಿಣಿ ಆನೆಯನ್ನು ಕರೆತಂದು ಪ್ರಮಾದ ಎಸಗಲಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಹೆಣ್ಣಾನೆಗಳ ಆಯ್ಕೆ ಪ್ರಕ್ರಿಯೆಯೇ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿರುವುದರಿಂದ ಹೊಸ ಹೊಸ ಪರೀಕ್ಷಾ ವಿಧಾನದ ಮೂಲಕ ಸುರಕ್ಷತೆಯ ಆಯ್ಕೆಗೆ ಮುಂದಾಗಿದೆ. ಇದೇ ಮೊದಲ ಬಾರಿಗೆ ಗುರುತಿಸಲ್ಪಟ್ಟಿರುವ ಹೆಣ್ಣಾನೆಗಳಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.</p>
<p>ಗಜಪಡೆಯಲ್ಲಿ ಸ್ಥಾನ ನೀಡಲು ಗುರುತಿಸಿರುವ ಹೆಣ್ಣಾನೆಗಳ ಲದ್ದಿಯನ್ನು ಸಂಗ್ರಹಿಸಿ, ಅದನ್ನು ಒಣಗಿಸಿ ಪುಡಿ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಹೆಣ್ಣಾನೆಗಳ ಗರ್ಭಾವಸ್ಥೆ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಈ ಪರೀಕ್ಷೆಯಲ್ಲಿ ಶೇ.1ಕ್ಕಿಂತ ಹೆಚ್ಚಿನ ಪ್ರಮಾಣದ ವರದಿ ದಾಖಲಾದರೆ ಗರ್ಭಿಣಿ ಎಂದರ್ಥ. ಶೇ.1ಕ್ಕಿಂತ ಕಡಿಮೆ ಪ್ರಮಾಣದ ವರದಿ ಬಂದರೆ ಯಾವುದೇ ತೊಂದರೆ ಇಲ್ಲದೆ ದಸರಾಗೆ ಕರೆತರಬಹುದು ಎಂದರ್ಥ. ಶೂನ್ಯ ಪ್ರಮಾಣದ ವರದಿ ದಾಖಲಾದರೆ ಅವು ಗರ್ಭಿಣಿಯಾಗಿಲ್ಲ ಎಂದರ್ಥ.</p>
<p>ಈಗಾಗಲೇ ಪ್ರಯೋಗಾಲಯಕ್ಕೆ ಹೆಣ್ಣಾನೆಗಳ ಲದ್ದಿ ಸ್ಯಾಂಪಲ್ ಕಳುಹಿಸಲಾಗಿದೆ. ಈ ವರದಿ ಬರಲು ಎರಡು ವಾರ ಬೇಕಾಗುತ್ತದೆ. ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಪರಿಪಕ್ವವಾಗಿದ್ದು, ಅರಣ್ಯ ಇಲಾಖೆ ಈ ವರದಿಗಾಗಿ ಕಾಯುತ್ತಿದ್ದು ವರದಿ ಬಂದ ಮೇಲೆ ಅಂತಿಮ ಪಟ್ಟಿ ತಯಾರಾಗುತ್ತದೆ.</p>
<p>ಹೆಣ್ಣಾನೆಗಳಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ದಸರಾ ಗಜಪಡೆಯ ಹೆಣ್ಣಾನೆಗಳಿಗೆ ಪ್ರತಿವರ್ಷದಂತೆ ಈ ಬಾರಿ ಮೂತ್ರ ಹಾಗೂ ರಕ್ತ ಪರೀಕ್ಷೆ ಮಾಡಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲಾಗುತ್ತಿದ್ದು,  ಈ ಪರೀಕ್ಷೆ ನಿಖರವಾಗಿದ್ದು, ಹೆಣ್ಣಾನೆಗಳು ಗರ್ಭಿಣಿಯಾಗಿರುವ ಖಚಿತ ಮಾಹಿತಿ ಲಭ್ಯವಾಗುತ್ತದೆ. ಈಗಾಗಲೇ ಸ್ಯಾಂಪಲ್ ಕಳುಹಿಸಲಾಗಿದ್ದು, ಬರದಿ ಬರಲು ಎರಡು ವಾರ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.<img loading="lazy" decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>Key words: Mysore Dasara-2025, Fecal Pregnancy Test, Female Elephant</p>
<p>The post <a href="https://www.justkannada.in/mysore-dasara-2025-3/">ಮೈಸೂರು ದಸರಾ: ಗಜಪಡೆಯ ಹೆಣ್ಣಾನೆಗಳಿಗೆ ‘ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್’ಗೆ ತೀರ್ಮಾನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ದಸರಾ-2025: ಆ.4 ರಂದು ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯಕ್ರಮ</title>
		<link>https://www.justkannada.in/mysore-dasara-2025-gajapade/</link>
		
		<dc:creator><![CDATA[prashanth]]></dc:creator>
		<pubDate>Tue, 01 Jul 2025 08:00:27 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[August 4th]]></category>
		<category><![CDATA[first phase]]></category>
		<category><![CDATA[Gajapade]]></category>
		<category><![CDATA[Mysore Dasara-2025]]></category>
		<guid isPermaLink="false">https://www.justkannada.in/?p=142210</guid>

					<description><![CDATA[<p>ಮೈಸೂರು,ಜುಲೈ,1,2025 (www.justkannada.in): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ – 2025ಕ್ಕೆ  ದಸರಾ ಗಜಪಡೆ ಆಯ್ಕೆ ಕಸರತ್ತು ಆರಂಭವಾಗಿದ್ದು ಗಜಪಡೆ ಕಟ್ಟುವ ಕಾರ್ಯ ತೀವ್ರಗೊಂಡಿದೆ. 7 ಕ್ಯಾಂಪ್ ಗಳಿಂದ 25 ಆನೆಗಳ ಹೆಲ್ತ್ ಕಾರ್ಡ್ ಸ್ವೀಕಾರ ಮಾಡಲಾಗಿದ್ದು ಎರಡು ವಾರಗಳಲ್ಲಿ‌ ಲಿಸ್ಟ್ ಪ್ರಕಟವಾಗಲಿದೆ. ಆಗಸ್ಟ್ 4 ರಂದು ವೀರನಹೊಸಹಳ್ಳಿಯಲ್ಲಿ ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯ ನೆರವೇರಲಿದೆ. ಮೈಸೂರು ದಸರಾಗೆ ಅರಣ್ಯಾಧಿಕಾರಿಗಳು ಈಗಾಗಲೇ 25 ಆನೆಗಳನ್ನ ಪರಿಶೀಲಿಸಿದ್ದು, ಈ ಬಾರಿಯೂ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಅಂಬಾರಿ ಹೊರುವ ಸಾಧ್ಯತೆ [&#8230;]</p>
<p>The post <a href="https://www.justkannada.in/mysore-dasara-2025-gajapade/">ಮೈಸೂರು ದಸರಾ-2025: ಆ.4 ರಂದು ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯಕ್ರಮ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜುಲೈ,1,2025 (<a href="http://www.justkannada.in">www.justkannada.in</a>):</strong> ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ – 2025ಕ್ಕೆ  ದಸರಾ ಗಜಪಡೆ ಆಯ್ಕೆ ಕಸರತ್ತು ಆರಂಭವಾಗಿದ್ದು ಗಜಪಡೆ ಕಟ್ಟುವ ಕಾರ್ಯ ತೀವ್ರಗೊಂಡಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>7 ಕ್ಯಾಂಪ್ ಗಳಿಂದ 25 ಆನೆಗಳ ಹೆಲ್ತ್ ಕಾರ್ಡ್ ಸ್ವೀಕಾರ ಮಾಡಲಾಗಿದ್ದು ಎರಡು ವಾರಗಳಲ್ಲಿ‌ ಲಿಸ್ಟ್ ಪ್ರಕಟವಾಗಲಿದೆ. ಆಗಸ್ಟ್ 4 ರಂದು ವೀರನಹೊಸಹಳ್ಳಿಯಲ್ಲಿ ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯ ನೆರವೇರಲಿದೆ.</p>
<p>ಮೈಸೂರು ದಸರಾಗೆ ಅರಣ್ಯಾಧಿಕಾರಿಗಳು ಈಗಾಗಲೇ 25 ಆನೆಗಳನ್ನ ಪರಿಶೀಲಿಸಿದ್ದು, ಈ ಬಾರಿಯೂ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಅಂಬಾರಿ ಹೊರುವ ಸಾಧ್ಯತೆ ಇದೆ. ಮತ್ತಿಗೋಡು ಕ್ಯಾಂಪ್‌ನಿಂದ ಭೀಮ, ಶ್ರೀಕಂಠ, ಪಾರ್ಥ, ದುಬಾರೆ ಕ್ಯಾಂಪ್‌ ನಿಂದ ಧನಂಜಯ, ಪ್ರಶಾಂತ್, ಕಂಜನ್, ಸುಗ್ರೀವ, ಶ್ರೀರಾಮ, ಹರ್ಷ, ಅಯ್ಯಪ್ಪ, ಹೇಮಾವತಿ, ದೊಡ್ಡ ಹರವೆ ಕ್ಯಾಂಪ್‌ನಿಂದ ಏಕಲವ್ಯ, ಭೀಮನಕಟ್ಟೆ ಕ್ಯಾಂಪ್‌ನಿಂದ ಗಣೇಶ, ಶ್ರೀರಂಗ, ರೂಪ, ಬಳ್ಳೆ ಕ್ಯಾಂಪ್‌ ನಿಂದ ಮಹೇಂದ್ರ, ದೊಡ್ಡ‌ಹರವೆ ಲಕ್ಷ್ಮಿ, ಬಂಡೀಪುರ ಹಳೇ ಕ್ಯಾಂಪಸ್‌ ನಿಂದ ಹಿರಣ್ಯ, ಲಕ್ಷ್ಮಿ, ರೋಹಿತ್, ಪಾರ್ಥ ಸಾರಥಿ, ಐರಾವತ ಹಾರಂಗಿ ಕ್ಯಾಂಪ್‌ನಿಂದ ಲಕ್ಷ್ಮಣ ಮತ್ತು ಈಶ್ವರ ಆನೆಗಳ ಪರಿಶೀಲನೆ ನಡೆಸಲಾಗಿದೆ.</p>
<p>25 ಆನೆಗಳ ಪೈಕಿ 14 ರಿಂದ 15 ಆನೆಗಳು ಮಾತ್ರ ದಸರಾ ಜಂಬೂಸವಾರಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಲಿದ್ದು 15 ದಿನಗಳ ಒಳಗೆ ಅಂತಿಮ ಪಟ್ಟಿ ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ.  ಅಂತಿಮ ಪಟ್ಟಿ ತಯಾರಾದ ಬೆನ್ನಲ್ಲೆ ಆಗಸ್ಟ್ 4 ರಂದು ಮೊದಲ ಹಂತದಲ್ಲಿ 9 ಆನೆಗಳಿಗೆ ಗಜಪೂಜೆ ನೆರವೇರಲಿದ್ದು ಗಜಪಡೆ ಅರಮನೆ ಪ್ರವೇಶ ಮಾಡಲಿವೆ.<img loading="lazy" decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>Key words: Mysore Dasara-2025, first phase, Gajapade, August 4th</p>
<p>The post <a href="https://www.justkannada.in/mysore-dasara-2025-gajapade/">ಮೈಸೂರು ದಸರಾ-2025: ಆ.4 ರಂದು ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯಕ್ರಮ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>MYSORE DASARA 2025: ಬೆಂಗಳೂರಲ್ಲಿ ನಾಳೆ “ ದಸರಾ ಉನ್ನತಮಟ್ಟದ ಸಮಿತಿ” ಸಭೆ</title>
		<link>https://www.justkannada.in/mysore-dasara-2025-2/</link>
		
		<dc:creator><![CDATA[mahesh]]></dc:creator>
		<pubDate>Wed, 25 Jun 2025 04:35:27 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Bengaluru]]></category>
		<category><![CDATA[CM]]></category>
		<category><![CDATA[Dasara High Level Committee]]></category>
		<category><![CDATA[Dasara.]]></category>
		<category><![CDATA[Mysore Dasara-2025]]></category>
		<category><![CDATA[Mysore.]]></category>
		<guid isPermaLink="false">https://www.justkannada.in/?p=141930</guid>

					<description><![CDATA[<p>ಮೈಸೂರು, ಜೂ.೨೫,೨೦೨೫: ವಿಶ್ವ ಪ್ರಸಿದ್ಧ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಸಂಬಂದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ  “ ದಸರಾ ಉನ್ನತ ಮಟ್ಟದ ಸಮಿತಿ ಸಭೆ (Dasara High-Level Committee Meeting) ಕರೆಯಲಾಗಿದೆ. ನಾಳೆ ಬೆಳಗ್ಗೆ ೧೧ ಗಂಟೆಗೆ ಬೆಂಗಳೂರು ವಿಧಾನಸೌಧದಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ “ಜಸ್ಟ್‌ ಕನ್ನಡ” ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌,  ಮೈಸೂರು ಜಿಲ್ಲಾ [&#8230;]</p>
<p>The post <a href="https://www.justkannada.in/mysore-dasara-2025-2/">MYSORE DASARA 2025: ಬೆಂಗಳೂರಲ್ಲಿ ನಾಳೆ “ ದಸರಾ ಉನ್ನತಮಟ್ಟದ ಸಮಿತಿ” ಸಭೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಮೈಸೂರು, ಜೂ.೨೫,೨೦೨೫: ವಿಶ್ವ ಪ್ರಸಿದ್ಧ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಸಂಬಂದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ  “ ದಸರಾ ಉನ್ನತ ಮಟ್ಟದ ಸಮಿತಿ ಸಭೆ (Dasara High-Level Committee Meeting) ಕರೆಯಲಾಗಿದೆ.</p>
<p>ನಾಳೆ ಬೆಳಗ್ಗೆ ೧೧ ಗಂಟೆಗೆ ಬೆಂಗಳೂರು ವಿಧಾನಸೌಧದಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ “ಜಸ್ಟ್‌ ಕನ್ನಡ” ಗೆ ಮಾಹಿತಿ ನೀಡಿದರು.</p>
<p>ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌,  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹಾದೇವಪ್ಪ, ಇಂಧನ ಸಚಿವ ಜಾರ್ಜ್‌ ಸೇರಿದಂತೆ ಮೈಸೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಸೆಸ್ಕಾಂ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಮನೆ ಮಂಡಳಿ ಅಧಿಕಾರಿಗಳು ಪ್ರಮುಖವಾಗಿ ಭಾಗವಹಿಸುವರು.</p>
<p><img loading="lazy" decoding="async" class="alignnone size-full wp-image-135626" src="https://www.justkannada.in/wp-content/uploads/2025/01/dc-lakshmikanth-reddy.jpg" alt="" width="500" height="280" srcset="https://www.justkannada.in/wp-content/uploads/2025/01/dc-lakshmikanth-reddy.jpg 500w, https://www.justkannada.in/wp-content/uploads/2025/01/dc-lakshmikanth-reddy-300x168.jpg 300w, https://www.justkannada.in/wp-content/uploads/2025/01/dc-lakshmikanth-reddy-150x84.jpg 150w" sizes="auto, (max-width: 500px) 100vw, 500px" /></p>
<p><strong>ಸಭೆ ವಿಶೇಷ:</strong></p>
<p>ಇದು ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಜ್ಜುಗೊಳಿಸುವಿಕೆಗೆ ನಡೆಸುವ ಪ್ರಮುಖ ಸಭೆಯಾಗಿದೆ. ಈ ಸಮಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಜತೆಗೆ ವಿವಿಧ ಇಲಾಖೆಗಳಿಂದ ಅಧಿಕಾರಿಗಳು, ಜನಪ್ರತಿನಿಧಿಗಳು, ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಮಾಹಿತಿಗಳ ಪ್ರಕಾರ ನಾಳಿನ ಸಭೆಯಲ್ಲಿ ಒಟ್ಟು ೬೨ ಮಂದಿಗೆ ಸಭೆಯಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ನೀಡಲಾಗಿದೆ.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ಈ ಸಭೆಯ ಉದ್ದೇಶಗಳು:</strong></p>
<p><img loading="lazy" decoding="async" class="alignnone size-full wp-image-136578" src="https://www.justkannada.in/wp-content/uploads/2025/02/meeting.jpg" alt="" width="500" height="333" srcset="https://www.justkannada.in/wp-content/uploads/2025/02/meeting.jpg 500w, https://www.justkannada.in/wp-content/uploads/2025/02/meeting-300x200.jpg 300w, https://www.justkannada.in/wp-content/uploads/2025/02/meeting-150x100.jpg 150w" sizes="auto, (max-width: 500px) 100vw, 500px" /></p>
<ol>
<li>ದಸರಾ ಕಾರ್ಯಕ್ರಮಗಳ ಯೋಜನೆ: ಮೈಸೂರು ದಸರಾ ಉತ್ಸವದ ವಿವಿಧ ಆಯೋಜನೆಗಳ ಬಗ್ಗೆ ಚರ್ಚೆ. ಪ್ರಮುಖ ಅಕರ್ಷಣೆಯಾದ ಜಂಬೂ ಸವಾರಿ, ಈ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾ-ಸಂಸ್ಕೃತಿಕ ತಂಡಗಳ ಕಾರ್ಯಕ್ರಮಗಳು.</li>
<li>ಸುರಕ್ಷತೆ ಮತ್ತು ವ್ಯವಸ್ಥೆ: ಪೊಲೀಸ್ ಬಂದೋಬಸ್ತ್‌, ಟ್ರಾಫಿಕ್ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು, ಅಗ್ನಿಶಾಮಕ ವ್ಯವಸ್ಥೆ ಮೊದಲಾದ ವ್ಯವಸ್ಥೆಗಳ ಕುರಿತು ನಿರ್ಧಾರ.</li>
<li>ಹಣಕಾಸು ಮತ್ತು ಬೆಂಬಲ: ಸರ್ಕಾರದಿಂದ ನೀಡಲಾಗುವ ಅನುದಾನ, ಪ್ರಾಯೋಜಕರು, ಖರ್ಚು ಲೆಕ್ಕ.</li>
<li>ಸಹಕಾರ ಮತ್ತು ಸಮನ್ವಯ: ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧನೆ.</li>
</ol>
<p>KEY WORDS: Dasara High Level Committee, Bengaluru, Mysore dasara 2025, dasara, mysore, cm</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY: </strong></p>
<p>&#8220;Dasara High Level Committee&#8221; meeting tomorrow in Bengaluru</p>
<p><img loading="lazy" decoding="async" class="alignnone size-full wp-image-129975" src="https://www.justkannada.in/wp-content/uploads/2024/09/mahisha.jpg" alt="" width="500" height="280" srcset="https://www.justkannada.in/wp-content/uploads/2024/09/mahisha.jpg 500w, https://www.justkannada.in/wp-content/uploads/2024/09/mahisha-300x168.jpg 300w, https://www.justkannada.in/wp-content/uploads/2024/09/mahisha-150x84.jpg 150w" sizes="auto, (max-width: 500px) 100vw, 500px" /></p>
<p>A “Dasara High-Level Committee Meeting” has been called under the leadership of Chief Minister Siddaramaiah in connection with the celebration of the world-famous national festival, Dasara Mahotsav. Mysore Deputy Commissioner Laxmikant Reddy informed “Just Kannada” that the Dasara High-Level Committee Meeting will be held at the Bengaluru Vidhana Soudha at 11 am tomorrow.</p>
<p>The post <a href="https://www.justkannada.in/mysore-dasara-2025-2/">MYSORE DASARA 2025: ಬೆಂಗಳೂರಲ್ಲಿ ನಾಳೆ “ ದಸರಾ ಉನ್ನತಮಟ್ಟದ ಸಮಿತಿ” ಸಭೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>JK EXCLUSIVE: 400 ವರ್ಷಗಳ ಬಳಿಕ ಈ ಬಾರಿ ದಾಖಲೆ ಬರೆಯಲಿದೆ ದಸರಾ..!</title>
		<link>https://www.justkannada.in/mysore-dasara-2025/</link>
		
		<dc:creator><![CDATA[prashanth]]></dc:creator>
		<pubDate>Thu, 19 Jun 2025 05:01:06 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[400 years]]></category>
		<category><![CDATA[after]]></category>
		<category><![CDATA[Mysore Dasara-2025]]></category>
		<category><![CDATA[record-breaking]]></category>
		<guid isPermaLink="false">https://www.justkannada.in/?p=141680</guid>

					<description><![CDATA[<p>ಮೈಸೂರು,ಜೂನ್,19,2025 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಾಮಾನ್ಯವಾಗಿ ಪ್ರತಿ ವರ್ಷ 10 ದಿನಗಳ ಕಾಲ ನಡೆಯುತ್ತದೆ. ದಸರಾ ಪ್ರಾರಂಭವಾಗಿದ್ದಾಗಿನಿಂದಲೂ ಅಂದರೆ 400 ವರ್ಷಗಳಿಂದಲೂ 10 ದಿನಗಳ ಕಾಲ ನಡೆಯುತ್ತಲೇ ಬಂದಿದೆ. ದಸರಾ ಎಂದರೆ‌ ದಶ+ಹರ &#8211; ಹತ್ತು ದಿನಗಳ ಆಚರಣೆ. ಆದರೆ ಈ ಬಾರಿ ಮಾತ್ರ ದಸರಾ ಮಹೋತ್ಸವ ದಾಖಲೆ ಬರೆಯಲಿದೆ. ಹೌದು ಏಕೆಂದರೆ  ಈ ಬಾರಿ ದಸರಾ 10 ಅಲ್ಲ, 11 ದಿನ.  ಈ ಬಾರಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ [&#8230;]</p>
<p>The post <a href="https://www.justkannada.in/mysore-dasara-2025/">JK EXCLUSIVE: 400 ವರ್ಷಗಳ ಬಳಿಕ ಈ ಬಾರಿ ದಾಖಲೆ ಬರೆಯಲಿದೆ ದಸರಾ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜೂನ್,19,2025 (www.justkannada.in):</strong> ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಾಮಾನ್ಯವಾಗಿ ಪ್ರತಿ ವರ್ಷ 10 ದಿನಗಳ ಕಾಲ ನಡೆಯುತ್ತದೆ. ದಸರಾ ಪ್ರಾರಂಭವಾಗಿದ್ದಾಗಿನಿಂದಲೂ ಅಂದರೆ 400 ವರ್ಷಗಳಿಂದಲೂ 10 ದಿನಗಳ ಕಾಲ ನಡೆಯುತ್ತಲೇ ಬಂದಿದೆ. ದಸರಾ ಎಂದರೆ‌ ದಶ+ಹರ &#8211; ಹತ್ತು ದಿನಗಳ ಆಚರಣೆ. ಆದರೆ ಈ ಬಾರಿ ಮಾತ್ರ ದಸರಾ ಮಹೋತ್ಸವ ದಾಖಲೆ ಬರೆಯಲಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಹೌದು ಏಕೆಂದರೆ  ಈ ಬಾರಿ ದಸರಾ 10 ಅಲ್ಲ, 11 ದಿನ.  ಈ ಬಾರಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ದಸರಾ ಆಚರಣೆ ಮಾಡಲಾಗುತ್ತದೆ. ಸೆಪ್ಟಂಬರ್ 26, ಸೆ.27 ಎರಡೂ ದಿನ ಪಂಚಮಿ ಆಗಮನವಿದ್ದು, ಹೀಗಾಗಿ ಈ ಬಾರಿ 11 ದಿನ ದಸರಾ ಆಚರಣೆ  ಇರಲಿದೆ. ಇದು ಇತಿಹಾಸದಲ್ಲೇ ಕಂಡು- ಕೇಳರಿಯದ ರೀತಿಯ ದಸರಾ ಮಹೋತ್ಸವ ಆಗಿದ್ದು,  ನಾಲ್ಕು‌ ನೂರಕ್ಕೂ‌ ಹೆಚ್ಚು ವರ್ಷಗಳ ಇತಿಹಾಸದಲ್ಲೇ ಈ ರೀತಿ 11 ದಿನಗಳ ಕಾಲ ದಸರಾ ಆಚರಣೆ ಮಾಡುತ್ತಿರುವುದು ಇದೇ ಪ್ರಥಮ ಬಾರಿ..!</p>
<p>ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳು ವಿದ್ವಾಂಸರಲ್ಲಿಯೇ ಗೊಂದಲ‌ ಹುಟ್ಟುಹಾಕಿದೆ.  1399ರ‌ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ, 1410 ರ ಮೈಸೂರು ಸಂಸ್ಥಾನದ ಆಳ್ವಿಕೆ ಕಾಲದಿಂದ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತಿದ್ದು, ಈವರೆಗೆ 11 ದಿನಗಳ ಕಾಲ ದಸರಾ ಮಹೋತ್ಸವ ಆಚರಿಸಿದ ಉದಾಹರಣೆಗಳಿಲ್ಲ. ನವರಾತ್ರಿಯ ಮರುದಿನ ವಿಜಯದಶಮಿ‌ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಅರಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆದರೇ ಸರ್ಕಾರದ ವತಿಯಿಂದ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.</p>
<p>ಇನ್ನು 11 ದಿನಗಳ ದಸರಾ ಆಚರಣೆ ಅಚ್ಚರಿ, ಕೌತುಕದ ಜೊತೆಗೆ ಚರ್ಚೆ ಹುಟ್ಟು ಹಾಕಿದ್ದು, ರಾಜ್ಯ ಸರ್ಕಾರ, ಯದುವಂಶದ ರಾಜವಂಶಸ್ಥರು ದಸರಾ ಹೇಗೆ ಆಚರಿಸ್ತಾರೆ? ಕಾದು ನೋಡಬೇಕಿದೆ.<img loading="lazy" decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>Key words: Mysore Dasara-2025,  record-breaking, after, 400 years</p>
<p>The post <a href="https://www.justkannada.in/mysore-dasara-2025/">JK EXCLUSIVE: 400 ವರ್ಷಗಳ ಬಳಿಕ ಈ ಬಾರಿ ದಾಖಲೆ ಬರೆಯಲಿದೆ ದಸರಾ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
