<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>move Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/move/feed/" rel="self" type="application/rss+xml" />
	<link>https://www.justkannada.in/tag/move/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 23 Jan 2026 05:46:46 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>move Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/move/</link>
	<width>32</width>
	<height>32</height>
</image> 
	<item>
		<title>ರಾಜ್ಯಪಾಲರ ನಡೆಗೆ ವಿರೋಧ; ‘ಕೈ’ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆಗೆ ಯತ್ನ</title>
		<link>https://www.justkannada.in/congress-protest-bjp-office/</link>
		
		<dc:creator><![CDATA[prashanth]]></dc:creator>
		<pubDate>Fri, 23 Jan 2026 05:46:42 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP office]]></category>
		<category><![CDATA[congress]]></category>
		<category><![CDATA[Governor's]]></category>
		<category><![CDATA[move]]></category>
		<category><![CDATA[Oppose]]></category>
		<category><![CDATA[protest]]></category>
		<guid isPermaLink="false">https://www.justkannada.in/?p=150571</guid>

					<description><![CDATA[<p>ಬೆಂಗಳೂರು,ಜನವರಿ,23,2026 (www.justkannada.in): ನಿನ್ನೆಯಿಂದ ಆರಂಭವಾಗಿರುವ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದ ರಾಜ್ಯಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರು ಬದಲಿಸಿದ್ದಕ್ಕೆ ವಿರೋಧಿಸಿ ನಿನ್ನೆಯಿಂದ ಜನವರಿ [&#8230;]</p>
<p>The post <a href="https://www.justkannada.in/congress-protest-bjp-office/">ರಾಜ್ಯಪಾಲರ ನಡೆಗೆ ವಿರೋಧ; ‘ಕೈ’ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆಗೆ ಯತ್ನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜನವರಿ,23,2026 (<a href="http://www.justkannada.in">www.justkannada.in</a>):</strong> ನಿನ್ನೆಯಿಂದ ಆರಂಭವಾಗಿರುವ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದ ರಾಜ್ಯಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು.</p>
<p>ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರು ಬದಲಿಸಿದ್ದಕ್ಕೆ ವಿರೋಧಿಸಿ ನಿನ್ನೆಯಿಂದ ಜನವರಿ 31ರವರೆಗೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸುತ್ತಿದ್ದು ನಿನ್ನೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಬೇಕಿತ್ತು. ಆದರೆ ರಾಜ್ಯಪಾಲರು ಒಂದೇ ಸಾಲಿನಲ್ಲಿ ಭಾಷಣ ಮುಗಿಸಿ ಹೊರಟು ಹೋದರು. ಈ ವೇಳೆ ಸದನದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ವಿರುದ್ದ ಧಿಕ್ಕಾರ ಕೂಗಿ ಹೈಡ್ರಾಮಾ ಸೃಷ್ಠಿಯಾಗಿತ್ತು.</p>
<p>Key words: Oppose, Governor&#8217;s, move, congress, protest, BJP office</p>
<p>The post <a href="https://www.justkannada.in/congress-protest-bjp-office/">ರಾಜ್ಯಪಾಲರ ನಡೆಗೆ ವಿರೋಧ; ‘ಕೈ’ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆಗೆ ಯತ್ನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ- ಸಿಎಂ ಸಿದ್ದರಾಮಯ್ಯ</title>
		<link>https://www.justkannada.in/cm-siddaramaiah-393/</link>
		
		<dc:creator><![CDATA[prashanth]]></dc:creator>
		<pubDate>Thu, 22 Jan 2026 10:55:17 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Assembly]]></category>
		<category><![CDATA[CM Siddaramaiah]]></category>
		<category><![CDATA[Governor]]></category>
		<category><![CDATA[insult]]></category>
		<category><![CDATA[move]]></category>
		<guid isPermaLink="false">https://www.justkannada.in/?p=150551</guid>

					<description><![CDATA[<p>ಬೆಂಗಳೂರು, ಜನವರಿ 22,2026 (www.justkannada.in): ಮೊದಲ ವರ್ಷದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತಿ ವರ್ಷದ ಆರಂಭದಲ್ಲಿ ನಡೆಯುವ  ಹಾಗೂ ಹೊಸ ಸರ್ಕಾರ ಸ್ಥಾಪನೆಗೊಂಡ ಸಂದರ್ಭದಲ್ಲಿ ನಡೆಸಲಾಗುವ ಜಂಟಿ ಅಧಿವೇಶನದಲ್ಲಿ ಭಾಷಣ  ಮಾಡುವುದು ಸಂವಿಧಾನದ ರೀತ್ಯ ರಾಜ್ಯಪಾಲರ ಕರ್ತವ್ಯವಾಗಿರುತ್ತದೆ. ಸಂವಿಧಾನ ಕಲಂ176 [&#8230;]</p>
<p>The post <a href="https://www.justkannada.in/cm-siddaramaiah-393/">ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ- ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಜನವರಿ 22,2026 (<a href="http://www.justkannada.in">www.justkannada.in</a>):</strong> ಮೊದಲ ವರ್ಷದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತಿ ವರ್ಷದ ಆರಂಭದಲ್ಲಿ ನಡೆಯುವ  ಹಾಗೂ ಹೊಸ ಸರ್ಕಾರ ಸ್ಥಾಪನೆಗೊಂಡ ಸಂದರ್ಭದಲ್ಲಿ ನಡೆಸಲಾಗುವ ಜಂಟಿ ಅಧಿವೇಶನದಲ್ಲಿ ಭಾಷಣ  ಮಾಡುವುದು ಸಂವಿಧಾನದ ರೀತ್ಯ ರಾಜ್ಯಪಾಲರ ಕರ್ತವ್ಯವಾಗಿರುತ್ತದೆ. ಸಂವಿಧಾನ ಕಲಂ176 ಮತ್ತು 163 ರಂತೆ  ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ಓದಲೇಬೇಕೆಂಬ ನಿಯಮವಿದ್ದು, ರಾಜ್ಯಪಾಲರು ಸಿದ್ಧಪಡಿಸಿದ ಭಾಷಣವನ್ನು ಓದುವಂತಿಲ್ಲ. ಇಂದು ವರ್ಷದ ಮೊದಲ ಜಂಟಿ ಅಧಿವೇಶನ ಮತ್ತು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ರದ್ದುಪಡಿಸಿ, ವಿಬಿಜಿರಾಮ್ ಜಿ (  ವಿಕಸಿತ ಭಾರತ &#8211; ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಎಂಬ ಕಾಯ್ದೆಯನ್ನು ಕೇಂದ್ರ ಸರ್ಕಾರ ಹೊಸದಾಗಿ ರಚಿಸಿದೆ. ಇದಕ್ಕೆ ನಮ್ಮ ಸರ್ಕಾರದ ತೀವ್ರ ವಿರೋಧವಿದೆ ಎಂದರು.</p>
<p><strong>ಕೆಲಸದ ಹಕ್ಕು ಖಾತ್ರಿಪಡಿಸುವ MGNREGA</strong></p>
<p>ಮೊದಲನೆಯದಾಗಿ ಕಾಯ್ದೆಯಿಂದ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆಯಲಾಗಿದೆ. 2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಸಂವಿಧಾನ ನಿರ್ದೇಶನಗಳಂತೆ, ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗದ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಈ ಕಾಯ್ದೆಯಿಂದ ದಲಿತರು, ಕಾರ್ಮಿಕರು ಮತ್ತು ಮಹಿಳೆಯರು ಮತ್ತು ಸಣ್ಣ ರೈತರಿಗೆ ಅನುಕೂಲವಾಗುತ್ತದೆ ಎಂದರು.</p>
<p><strong>ವಿಬಿ ಜಿ ರಾಮ್ ಜಿ : ವರ್ಷ ಪೂರ್ತಿ ಕೆಲಸದ ಭರವಸೆ ಇಲ್ಲ</strong></p>
<p>ಹೊಸ ಕಾಯ್ದೆಯಲ್ಲಿ ವಿಶೇಷವಾಗಿ ಶೇ.53 ಮಹಿಳೆಯರು, ಶೇ.28 ದಲಿತರಿದ್ದು, ಇವರಿಗೆ ಉದ್ಯೋಗದ ಖಾತ್ರಿ ಇಲ್ಲ. ಅವರು ಅಪೇಕ್ಷಿಸಿದ ಸ್ಥಳದಲ್ಲಿ, ಸಣ್ಣ ರೈತರು ಅವರ ಜಮೀನುಗಳಲ್ಲಿಯೇ ಕೆಲಸ ಮಾಡುವ ಅವಕಾಶವನ್ನು ಮುಂಚಿನ ಕಾಯ್ದೆ ಕಲ್ಪಿಸಿತ್ತು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಈ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರ ನಿರ್ಧರಿಸುವ ಕಡೆಗಳಲ್ಲಿ ಬಡ ಕಾರ್ಮಿಕರು ಕೆಲಸ ಮಾಡಬೇಕಾಗಿದೆ. ಹಿಂದಿನ ಕಾಯ್ದೆಯಲ್ಲಿ ವರ್ಷದ 365 ದಿನಗಲ್ಲಿ ಯಾವಾಗಾಲಾದರೂ ಕೆಲಸ ಕೊಡಬಹುದಾಗಿದ್ದು, ಅದು ಸರ್ಕಾರದ ಕರ್ತವ್ಯವಾಗಿತ್ತು. ಅಲ್ಲದೇ, ಈ ಬಗ್ಗೆ  ಕ್ರಿಯಾಯೋಜನೆ ರಚಿಸುವ ಹಕ್ಕು ಆಯಾ ಗ್ರಾಮಸಭೆ ಮತ್ತು ಪಂಚಾಯ್ತಿಗಳಿಗೆ ಅವಕಾಶವಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಈ ಅವಕಾಶವನ್ನು ರದ್ದು ಪಡಿಸಲಾಗಿದೆ ಎಂದು ವಿವರಿಸಿದರು.</p>
<p><strong> ಹೊಸ ಕಾಯ್ದೆಗೆ ವಿರೋಧಪಕ್ಷದವರಿಂದ ಉದ್ದೇಶಪೂರ್ವಕ ಸಮರ್ಥನೆ</strong></p>
<p>ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯವಿಲ್ಲ ಹಾಗೂ ಕೇಂದ್ರದ ಕಾಯ್ದೆಯಗಳನ್ನು ಸಹಕರಿಸಲೇಬೇಕೆಂಬ ನೀತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿ ನಮಗೆ ಅದರ ಬಗ್ಗೆ ವಿರೋಧವಿದ್ದು, ಈ ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು ಎಂದರು.</p>
<p><strong>ಹೊಸ ಕಾಯ್ದೆ ರದ್ದುಗೊಳ್ಳಲೇಬೇಕು</strong></p>
<p>MGNREGA  ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ  ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದೇ ನಮ್ಮ ಉದ್ದೇಶ.  ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ  ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. MGNREGA  ಮರುಸ್ಥಾಪನೆ ಮಾಡುವವರೆಗೆ ನಿರಂತರವಾಗಿ ನಮ್ಮ ಹೋರಾಟ ನಡೆಯಲಿದೆ. ಈ ಹಿಂದೆ ರೈತರ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ಸು ತೆಗೆದುಕೊಂಡಂತೆ, ಈ ಹೊಸ ಕಾಯ್ದೆಯನ್ನು ವಾಪಸ್ಸು ತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.</p>
<p><strong>ರಾಜ್ಯಪಾಲರ ನಡೆ ಸಂವಿಧಾನದ ಉಲ್ಲಂಘನೆ</strong></p>
<p>ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ, ತಾವೇ ಸಿದ್ಧಪಡಿಸಿದ ಭಾಷಣವನ್ನು ಓದುವ ಮೂಲಕ ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ ಕಲಂ 176  ಮತ್ತು 163 ರಂತೆ  ಸಚಿವ ಸಂಪುಟ ಭಾಷಣವನ್ನು ಓದಲೇಬೇಕಾಗಿದ್ದು ವಾಸ್ತವ ಅಂಶ. ಇದು ಸಂವಿಧಾನ ಸ್ಥಾಪನೆಯಾದಾಗಿನಿಂದ ನಡೆದುಕೊಂಡಿರುವ ಪದ್ಧತಿ, ರಾಜ್ಯಪಾಲರ ಈ ನಡೆ, ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಸಂವಿಧಾನಬದ್ಧವಾದ ವಿಚಾರದ ಉಲ್ಲಂಘನೆಯಾಗಿದೆ ಎಂದರು.</p>
<p><strong>ಕೇಂದ್ರದ ತನ್ನ ತಪ್ಪು ಮರೆಮಾಚಲು ರಾಜ್ಯಪಾಲರಿಂದ ಭಾಷಣ</strong></p>
<p>ಇದನ್ನು ನಮ್ಮ ಪಕ್ಷ  ಮತ್ತು ಸರ್ಕಾರ , ಶಾಸಕರು, ಎಂಎಲ್ ಸಿ ಪ್ರತಿಭಟನೆ ಮಾಡುತ್ತದೆ. ಇಡೀ ರಾಜ್ಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ತಾವು ಮಾಡಿದ ತಪ್ಪನ್ನು ಮರೆಮಾಚಲು ರಾಜ್ಯಪಾಲರ ಕೈಯಲ್ಲಿ ಬೇರೆ ಭಾಷಣವನ್ನು ಓದಿಸಿದ್ದಾರೆ. ಇದು ಸಂವಿಧಾನ ಬಾಹಿರ ಕೃತ್ಯ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.</p>
<p><strong>ಚರ್ಚೆಯ ನಂತರ ಮುಂದಿನ ನಿರ್ಣಯ</strong></p>
<p>ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲ ಶಾಸಕರು ಎಂಎಲ್  ಸಿಗಳಿಗೆ ವಿತರಿಸಲಾಗಿದೆ.  ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮೊಕ್ಕದ್ದಮೆ ಹೂಡುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಇದರ ಬಗ್ಗೆ ಚರ್ಚಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.</p>
<p>Key words: Governor, move, insult, assembly, CM Siddaramaiah</p>
<p>The post <a href="https://www.justkannada.in/cm-siddaramaiah-393/">ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ- ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ರಾಜ್ಯಪಾಲರ ನಡೆ ಸಂವಿಧಾನ ಬಾಹಿರ: ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ- ಸಿಎಂ ಸಿದ್ದರಾಮಯ್ಯ</title>
		<link>https://www.justkannada.in/governor-move-unconstitutional-cm-siddaramaiah/</link>
		
		<dc:creator><![CDATA[prashanth]]></dc:creator>
		<pubDate>Sat, 17 Aug 2024 10:11:21 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[CM Siddaramaiah]]></category>
		<category><![CDATA[Governor]]></category>
		<category><![CDATA[move]]></category>
		<category><![CDATA[unconstitutional]]></category>
		<guid isPermaLink="false">https://www.justkannada.in/?p=127951</guid>

					<description><![CDATA[<p>ಬೆಂಗಳೂರು, ಆಗಸ್ಟ್ 17,2024 (www.justkannada.in) ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆ ಸಂವಿಧಾನಬಾಹಿರ. ನನ್ನ ವಿರುದ್ದ ದೊಡ್ಡ ಷಡ್ಯಂತ್ರ ನಡೆದಿದೆ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ  ಹೇಳಿದರು. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ನಾನು‌ ನಿರೀಕ್ಷೆ ಮಾಡಿದ್ದೆ. ಯಾವಾಗ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದರೋ ಆವಾಗಲೇ ನಿರೀಕ್ಷೆ ಇತ್ತು. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ [&#8230;]</p>
<p>The post <a href="https://www.justkannada.in/governor-move-unconstitutional-cm-siddaramaiah/">ರಾಜ್ಯಪಾಲರ ನಡೆ ಸಂವಿಧಾನ ಬಾಹಿರ: ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ- ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು</strong><strong>, </strong><strong>ಆಗಸ್ಟ್</strong><strong> 17,2024 (<a href="http://www.justkannada.in">www.justkannada.in</a>) </strong>ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆ ಸಂವಿಧಾನಬಾಹಿರ. ನನ್ನ ವಿರುದ್ದ ದೊಡ್ಡ ಷಡ್ಯಂತ್ರ ನಡೆದಿದೆ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ  ಹೇಳಿದರು.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ನಾನು‌ ನಿರೀಕ್ಷೆ ಮಾಡಿದ್ದೆ. ಯಾವಾಗ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದರೋ ಆವಾಗಲೇ ನಿರೀಕ್ಷೆ ಇತ್ತು. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಮೇಲೆ ನವೆಂಬರ್ ತಿಂಗಳಲ್ಲೇ ಪಿಟಿಷನ್ ಸಲ್ಲಿಕೆಯಾಗಿದೆ. ಶಿಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮೇಲೆಯೂ ಇದೆ. ನನಗೆ ಮಾತ್ರ ಶೋಕಾಸ್ ನೋಟಿಸ್ ‌ಕಳುಹಿಸಿದ್ದಾರೆ. ನನಗೆ ‌ಮಾತ್ರ ನೋಟಿಸ್ ಕೊಟ್ಟಿದ್ದಾರೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.</p>
<p><strong>ಸಂವಿಧಾನ ಬಾಹಿರ ನಿರ್ಣಯದ ವಿರುದ್ಧ ಕಾನೂನು ಹೋರಾಟ</strong></p>
<p>ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ಅವರ ಈ ನಿರ್ಣಯ ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರವಾಗಿದೆ. ಕರ್ನಾಟಕ ರಾಜ್ಯದ ಚುನಾಯಿತ ಸರ್ಕಾರವನ್ನು ಅಭ್ರಗೊಳಿಸುವ ದೊಡ್ಡ ಷಡ್ಯಂತ್ರವನ್ನು ಮಾಡಲಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯದ ಕೆಲ ಮುಖಂಡರು ಈ ಷಡ್ಯಂತ್ರ ಕೈಗೊಂಡಿದ್ದಾರೆ.ಉತ್ತರಾಖಂಡ, ಜಾರ್ಖಂಡ್, ನವದೆಹಲಿಯಲ್ಲಿ ಮಾಡಿದಂತೆ ಕರ್ನಾಟಕದಲ್ಲಿಯೂ ಷಡ್ಯಂತ್ರ ಮಾಡಿದ್ದಾರೆ. ಮೇಲ್ನೋಟಕ್ಕೆ ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರವಾಗಿದ್ದು, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು. ಎಂದರು.</p>
<p>ತನ್ನ ವಿರುದ್ದ ದೂರು ಬಂದ ದಿನವೇ ಶೋಕಾಸ್ ನೋಟೀಸ್ ನೀಡಲಾಗಿತ್ತು. ರಾಜ್ಯಪಾಲರ ಈ ನಡೆಯನ್ನು ನಿರೀಕ್ಷಿಸಲಾಗಿತ್ತು. ಶಾಸಕರು, ಸಂಪುಟ ಸಚಿವರು, ಪಕ್ಷದ ವರಿಷ್ಠರೆಲ್ಲರೂ ನನ್ನ ಪರವಾಗಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಇದು ರಾಜಕೀಯ ಪಿತೂರಿಯಾಗಿದ್ದು, ನಾನು ರಾಜಿನಾಮೆ ನೀಡುವ ಪ್ರಶ್ನೆಯಿಲ್ಲ. ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೆ ನನ್ನ ರಾಜಿನಾಮೆ ಕೇಳಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಅವರಿಗೆ ಸಹಿಸಲಾಗುತ್ತಿಲ್ಲ .ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧವಾಗಿದೆ . ಬಿಜೆಪಿಯವರ ಈ ನಿಲುವಿಗ ಈಗ ಜೆಡಿಎಸ್ ನವರೂ ಬೆಂಬಲ ನೀಡಿದ್ದಾರೆ ಎಂದರು.</p>
<p>ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,  ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ , ಜನಾರ್ಧನ ರೆಡ್ಡಿ ಯವರ ವಿರುದ್ಧ ದೂರು ನೀಡಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮವಾಗಿಲ್ಲ.  ನವೆಂಬರ್ ತಿಂಗಳಲ್ಲಿ   ಹೆಚ್.ಡಿ. ಕುಮಾರಸ್ವಾಮಿಯವರ ಮೇಲೆ ಅನಧಿಕೃತ ಗಣಿಗಾರಿಕೆ ಪರವಾನಗಿ ನೀಡಿರುವ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೋರಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.</p>
<p>Key words: Governor, move, unconstitutional, CM Siddaramaiah</p>
<p>The post <a href="https://www.justkannada.in/governor-move-unconstitutional-cm-siddaramaiah/">ರಾಜ್ಯಪಾಲರ ನಡೆ ಸಂವಿಧಾನ ಬಾಹಿರ: ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ- ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಿಸಿಬಿಯಿಂದ ಬಿ.ಕೆ ಹರಿಪ್ರಸಾದ್ ವಿಚಾರಣೆ: ಸರ್ಕಾರದ ನಡೆಗೆ ಆಕ್ರೋಶ.</title>
		<link>https://www.justkannada.in/bk-hariprasad-inquiry-ccb-outrage-governments-move/</link>
		
		<dc:creator><![CDATA[prashanth]]></dc:creator>
		<pubDate>Fri, 19 Jan 2024 06:50:44 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BK Hariprasad- inquiry – CCB-Outrage]]></category>
		<category><![CDATA[government's]]></category>
		<category><![CDATA[move]]></category>
		<guid isPermaLink="false">https://www.justkannada.in/?p=118177</guid>

					<description><![CDATA[<p>ಬೆಂಗಳೂರು,ಜನವರಿ,19,2024(www.justkannada.in): ಗೋಧ್ರಾ ಮಾದರಿಯಲ್ಲಿ ಮತ್ತೊಂದು ಘಟನೆ ನಡೆಯಬಹುದು ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ನೀಡಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತಮ್ಮ ವಿರುದ್ದವೇ ವಿಚಾರಣೆ ನಡೆಸಿದ ಹಿನ್ನೆಲೆ ಸರ್ಕಾರದ ವಿರುದ್ದ ಎಂಎಲ್ ಸಿ ಬಿಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೆಕೆ ಗೆಸ್ಟ್ ಹೌಸ್ ನಲ್ಲಿ  ಸಿಸಿಬಿ ಪೊಲೀಸರು ಬಿಕೆ ಹರಿಪ್ರಸಾದ್ ಅವರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ವಿವಿಐಪಿ ಟ್ರೀಟ್ ಮೆಂಟ್ ಬೇಡ. [&#8230;]</p>
<p>The post <a href="https://www.justkannada.in/bk-hariprasad-inquiry-ccb-outrage-governments-move/">ಸಿಸಿಬಿಯಿಂದ ಬಿ.ಕೆ ಹರಿಪ್ರಸಾದ್ ವಿಚಾರಣೆ: ಸರ್ಕಾರದ ನಡೆಗೆ ಆಕ್ರೋಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜನವರಿ,19,2024(<a href="http://www.justkannada.in">www.justkannada.in</a>):</strong> ಗೋಧ್ರಾ ಮಾದರಿಯಲ್ಲಿ ಮತ್ತೊಂದು ಘಟನೆ ನಡೆಯಬಹುದು ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ನೀಡಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.<img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ತಮ್ಮ ವಿರುದ್ದವೇ ವಿಚಾರಣೆ ನಡೆಸಿದ ಹಿನ್ನೆಲೆ ಸರ್ಕಾರದ ವಿರುದ್ದ ಎಂಎಲ್ ಸಿ ಬಿಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೆಕೆ ಗೆಸ್ಟ್ ಹೌಸ್ ನಲ್ಲಿ  ಸಿಸಿಬಿ ಪೊಲೀಸರು ಬಿಕೆ ಹರಿಪ್ರಸಾದ್ ಅವರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ವಿವಿಐಪಿ ಟ್ರೀಟ್ ಮೆಂಟ್ ಬೇಡ.  ಬೇಕಾದರೇ ಅರೆಸ್ಟ್ ಮಾಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ . ಬಹಿರಂಗವಾಗಿ ಮಂಪರು ಪರೀಕ್ಷೆ ಮಾಡಿ ನಮ್ಮದೇ ಸರ್ಕಾರದಲ್ಲಿ ನನ್ನ ವಿಚಾರಣೆ ನಡೆದಿದೆ  ನನ್ನ ಜೀವನದಲ್ಲಿ ಯಾವುದೇ ಕೇಸ್ ಇಲ್ಲ. ಕಾಂಗ್ರೆಸ್ ಸರ್ಕಾರದ ವಿಚಾರಣೆ ನಡೆಸಿರೋದು ಆಶ್ಚರ್ಯ. ಇದು ಕಾಂಗ್ರೆಸ್ ಸರ್ಕಾರನಾ..? ಅಥವಾ ಆರ್ ಎಸ್ ಎಸ್ ಸರ್ಕಾರನಾ..? ಎಂದು ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.<img loading="lazy" decoding="async" class="aligncenter size-full wp-image-106037" src="https://www.justkannada.in/wp-content/uploads/2023/04/bk.jpg" alt="" width="500" height="250" srcset="https://www.justkannada.in/wp-content/uploads/2023/04/bk.jpg 500w, https://www.justkannada.in/wp-content/uploads/2023/04/bk-300x150.jpg 300w" sizes="auto, (max-width: 500px) 100vw, 500px" /></p>
<p>ವಿಚಾರಣೆ ಬಳಿಕ ಮಾತನಾಡಿದ ಬಿಕೆ ಹರಿಪ್ರಸಾದ್,  ಗೋಧ್ರಾ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಗೋಧ್ರಾ ರೀತಿಯಲ್ಲಿ ಮತ್ತೊಂದು ಘಟನೆ ನಡೆಯುತ್ತೆ . ಆನಂತ್ ಕುಮಾರ್ ಹೆಗಡೆ ವಿರುದ್ದ ಕ್ರಮ ಕೈಗೊಂಡಿಲ್ಲ.  ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದವೂ ಕ್ರಮ ಕೈಗೊಂಡಿಲ್ಲ. ಆದರೆ ನನ್ನ ವಿರುದ್ದ ವಿಚಾರಣೆಗೆ ಪೊಲೀಸರನ್ನ ಕಳಿಸಿದ್ದಾರೆ. ಮೂರು ಭಾಗವಾಗಿದ್ದಾಗ ಕಾಂಗ್ರೆಸ್  ಬಿಟ್ಟಿಲ್ಲ. ಬೆದರಿಕೆಗೆ ನಾನು ಬಗ್ಗಲ್ಲ ಎಂದು ಕಿಡಿಕಾರಿದ್ದಾರೆ.</p>
<p>Key words: BK Hariprasad- inquiry – CCB-Outrage &#8211; government&#8217;s- move.</p>
<p>The post <a href="https://www.justkannada.in/bk-hariprasad-inquiry-ccb-outrage-governments-move/">ಸಿಸಿಬಿಯಿಂದ ಬಿ.ಕೆ ಹರಿಪ್ರಸಾದ್ ವಿಚಾರಣೆ: ಸರ್ಕಾರದ ನಡೆಗೆ ಆಕ್ರೋಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ: ಸರ್ಕಾರದ ನಡೆಗೆ ಮಾಜಿ ಸಚಿವ ಸಿ.ಟಿ ರವಿ ಖಂಡನೆ.</title>
		<link>https://www.justkannada.in/congress-politics-cauvery-river-water-ct-ravi-condemns-governments-move/</link>
		
		<dc:creator><![CDATA[JK Desk]]></dc:creator>
		<pubDate>Tue, 22 Aug 2023 04:40:02 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[condemns]]></category>
		<category><![CDATA[Congress politics - Cauvery river- water- CT Ravi]]></category>
		<category><![CDATA[government's]]></category>
		<category><![CDATA[move]]></category>
		<guid isPermaLink="false">https://www.justkannada.in/?p=111298</guid>

					<description><![CDATA[<p>ಮಂಡ್ಯ,ಆಗಸ್ಟ್,22,2023(www.justkannada.in):   ರಾಜ್ಯದಲ್ಲಿ ಉತ್ತಮ ಮಳೆಯಾಗದಿದ್ದರೂ, ಕೆ.ಆರ್ ಎಸ್ ಡ್ಯಾಂ ಭರ್ತಿಯಾಗದಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನ ಮಾಜಿ ಸಚಿವ ಸಿ.ಟಿ ರವಿ ಖಂಡಿಸಿದ್ದಾರೆ. ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಸಿ.ಟಿ ರವಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.  ನಮ್ಮ ಭಾಗದ ರೈತರಿಗೆ ನೀರು ಬಿಡುವುದನ್ನ ಬಿಟ್ಟು ತಮಿಳುನಾಡಿಗೆ ನೀರು ಬಿಡುತ್ತಿದೆ. ಇದನ್ನ ನಾವು ಖಂಡಿಸುತ್ತೇವೆ. ಮಂಡ್ಯ ಪಾಲಿಗೆ ಈ ಸರ್ಕಾರದ ನಡೆ ಮಾರಕವಾಗಿದೆ. ಉತ್ತಮ ಮಳೆ ಬಂದು [&#8230;]</p>
<p>The post <a href="https://www.justkannada.in/congress-politics-cauvery-river-water-ct-ravi-condemns-governments-move/">ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ: ಸರ್ಕಾರದ ನಡೆಗೆ ಮಾಜಿ ಸಚಿವ ಸಿ.ಟಿ ರವಿ ಖಂಡನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮಂಡ್ಯ,ಆಗಸ್ಟ್,22,2023(<a href="http://www.justkannada.in">www.justkannada.in</a>):</strong>   ರಾಜ್ಯದಲ್ಲಿ ಉತ್ತಮ ಮಳೆಯಾಗದಿದ್ದರೂ, ಕೆ.ಆರ್ ಎಸ್ ಡ್ಯಾಂ ಭರ್ತಿಯಾಗದಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನ ಮಾಜಿ ಸಚಿವ ಸಿ.ಟಿ ರವಿ ಖಂಡಿಸಿದ್ದಾರೆ.<img loading="lazy" decoding="async" class="aligncenter size-medium wp-image-96611" src="https://www.justkannada.in/wp-content/uploads/2022/09/jk-logo-300x38.jpg" alt="" width="300" height="38" srcset="https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w, https://www.justkannada.in/wp-content/uploads/2022/09/jk-logo.jpg 936w" sizes="auto, (max-width: 300px) 100vw, 300px" /></p>
<p>ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಸಿ.ಟಿ ರವಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.  ನಮ್ಮ ಭಾಗದ ರೈತರಿಗೆ ನೀರು ಬಿಡುವುದನ್ನ ಬಿಟ್ಟು ತಮಿಳುನಾಡಿಗೆ ನೀರು ಬಿಡುತ್ತಿದೆ. ಇದನ್ನ ನಾವು ಖಂಡಿಸುತ್ತೇವೆ.<img loading="lazy" decoding="async" class="aligncenter size-medium wp-image-111172" src="https://www.justkannada.in/wp-content/uploads/2023/08/ct-ravi-300x225.jpg" alt="" width="300" height="225" srcset="https://www.justkannada.in/wp-content/uploads/2023/08/ct-ravi-300x225.jpg 300w, https://www.justkannada.in/wp-content/uploads/2023/08/ct-ravi-265x198.jpg 265w, https://www.justkannada.in/wp-content/uploads/2023/08/ct-ravi.jpg 500w" sizes="auto, (max-width: 300px) 100vw, 300px" /></p>
<p>ಮಂಡ್ಯ ಪಾಲಿಗೆ ಈ ಸರ್ಕಾರದ ನಡೆ ಮಾರಕವಾಗಿದೆ. ಉತ್ತಮ ಮಳೆ ಬಂದು ಡ್ಯಾಂಗಳು ಭರ್ತಿಯಾಗಿದ್ದರೇ ನೀರು ಬಿಡಲಿ.  ಆದರೆ ನಮಗೆ ಸಂಕಷ್ಟದ ಇದ್ದಾಗ ನೀರು ಬಿಡುಗಡೆ ಹೇಗೆ ಸಾಧ್ಯ ಎಂದು ಸಿಟಿ ರವಿ ಪ್ರಶ್ನಿಸಿದರು.</p>
<p>Key words: Congress politics &#8211; Cauvery river- water- CT Ravi -condemns -government&#8217;s- move.</p>
<p>The post <a href="https://www.justkannada.in/congress-politics-cauvery-river-water-ct-ravi-condemns-governments-move/">ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ: ಸರ್ಕಾರದ ನಡೆಗೆ ಮಾಜಿ ಸಚಿವ ಸಿ.ಟಿ ರವಿ ಖಂಡನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಗುಜರಾತ್ ಗೆ ಇಸ್ರೋ ಸ್ಥಳಾಂತರಿಸದಂತೆ ಪ್ರಧಾನಿ ಮೋದಿಗೆ ಮಾಜಿ ಸಂಸದ ಮುದ್ದಹನುಮೇಗೌಡ ಮನವಿ.</title>
		<link>https://www.justkannada.in/former-mp-muddahanumegowda-appeals-pm-modi-not-move-isro-gujarat/</link>
		
		<dc:creator><![CDATA[JK Desk]]></dc:creator>
		<pubDate>Wed, 08 Dec 2021 07:21:05 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Former MP –muddahanumegowda- appeals]]></category>
		<category><![CDATA[Gujarat]]></category>
		<category><![CDATA[ISRO]]></category>
		<category><![CDATA[Modi]]></category>
		<category><![CDATA[move]]></category>
		<category><![CDATA[not]]></category>
		<category><![CDATA[PM]]></category>
		<guid isPermaLink="false">https://www.justkannada.in/?p=81870</guid>

					<description><![CDATA[<p>ಬೆಂಗಳೂರು,ಡಿಸೆಂಬರ್,8,2021(www.justkannada.in):  ಬೆಂಗಳೂರಿನಲ್ಲಿರುವ ಇಸ್ರೋ ಸಂಸ್ಥೆಯನ್ನ ಗುಜರಾತ್ ಗೆ ಸ್ಥಳಾಂತರಿಸದಂತೆ ಪ್ರಧಾನಿ ನರೆಂದ್ರ ಮೋದಿಗೆ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಮನವಿ ಮಾಡಿದ್ದಾರೆ. ಈ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಮುದ್ದಹನುಮೇಗೌಡ, ಇಸ್ರೋ ಸಂಸ್ಥೆ ಗುಜರಾತ್ ಗೆ ಸ್ಥಳಾಂತರಿಸದಂತೆ ಮನವಿ ಮಾಡಿದ್ದಾರೆ. ಅಲ್ಲದೆ ರಾಜ್ಯದ ಎಲ್ಲಾ ಸಂಸದರೂ ಪಕ್ಷಾತೀತವಾಗಿ ಪ್ರಧಾನಿ ಮೋದಿಗೆ ಒತ್ತಾಯ ಮಾಡುವಂತೆ ಮನವಿ ಮಾಡಿದ್ದಾರೆ. ಇನ್ನು ಇಸ್ರೋ ಸಂಸ್ಥೆಯನ್ನ ಗುಜರಾತ್ ಗೆ ಸ್ಥಳಾಂತರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ  ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ [&#8230;]</p>
<p>The post <a href="https://www.justkannada.in/former-mp-muddahanumegowda-appeals-pm-modi-not-move-isro-gujarat/">ಗುಜರಾತ್ ಗೆ ಇಸ್ರೋ ಸ್ಥಳಾಂತರಿಸದಂತೆ ಪ್ರಧಾನಿ ಮೋದಿಗೆ ಮಾಜಿ ಸಂಸದ ಮುದ್ದಹನುಮೇಗೌಡ ಮನವಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,8,2021(<a href="https://www.justkannada.in">www.justkannada.in</a>):</strong>  ಬೆಂಗಳೂರಿನಲ್ಲಿರುವ ಇಸ್ರೋ ಸಂಸ್ಥೆಯನ್ನ ಗುಜರಾತ್ ಗೆ ಸ್ಥಳಾಂತರಿಸದಂತೆ ಪ್ರಧಾನಿ ನರೆಂದ್ರ ಮೋದಿಗೆ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಮನವಿ ಮಾಡಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಮುದ್ದಹನುಮೇಗೌಡ, ಇಸ್ರೋ ಸಂಸ್ಥೆ ಗುಜರಾತ್ ಗೆ ಸ್ಥಳಾಂತರಿಸದಂತೆ ಮನವಿ ಮಾಡಿದ್ದಾರೆ. ಅಲ್ಲದೆ ರಾಜ್ಯದ ಎಲ್ಲಾ ಸಂಸದರೂ ಪಕ್ಷಾತೀತವಾಗಿ ಪ್ರಧಾನಿ ಮೋದಿಗೆ ಒತ್ತಾಯ ಮಾಡುವಂತೆ ಮನವಿ ಮಾಡಿದ್ದಾರೆ.<img loading="lazy" decoding="async" class="aligncenter size-full wp-image-81871" src="https://www.justkannada.in/wp-content/uploads/2021/12/sp-muddahanumegowda.jpg" alt="" width="696" height="463" /></p>
<p>ಇನ್ನು ಇಸ್ರೋ ಸಂಸ್ಥೆಯನ್ನ ಗುಜರಾತ್ ಗೆ ಸ್ಥಳಾಂತರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ  ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Former MP –muddahanumegowda- appeals &#8211; PM -Modi -not &#8211; move -ISRO -Gujarat</p>
<p>The post <a href="https://www.justkannada.in/former-mp-muddahanumegowda-appeals-pm-modi-not-move-isro-gujarat/">ಗುಜರಾತ್ ಗೆ ಇಸ್ರೋ ಸ್ಥಳಾಂತರಿಸದಂತೆ ಪ್ರಧಾನಿ ಮೋದಿಗೆ ಮಾಜಿ ಸಂಸದ ಮುದ್ದಹನುಮೇಗೌಡ ಮನವಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪದೇ ಪದೇ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ನಡೆ ಖಂಡನೀಯ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ</title>
		<link>https://www.justkannada.in/frequent-boundaries-language-controversy-shivasena-move-condemning-former-cm-h-d-kumaraswamy/</link>
		
		<dc:creator><![CDATA[JK Desk]]></dc:creator>
		<pubDate>Sun, 14 Mar 2021 10:55:31 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[boundaries]]></category>
		<category><![CDATA[condemning]]></category>
		<category><![CDATA[controversy]]></category>
		<category><![CDATA[Former CM]]></category>
		<category><![CDATA[Frequent]]></category>
		<category><![CDATA[H.D kumaraswamy]]></category>
		<category><![CDATA[Language]]></category>
		<category><![CDATA[move]]></category>
		<category><![CDATA[ShivaSena]]></category>
		<guid isPermaLink="false">https://www.justkannada.in/?p=59164</guid>

					<description><![CDATA[<p>ಬೆಂಗಳೂರು,ಮಾರ್ಚ್,14,2021(www.justkannada.in) : ಬೆಳಗಾವಿಯಲ್ಲಿ ಕಳೆದೆಂಟು ದಿನಗಳಿಂದ ಮರಾಠಿಗರ ಮೇಲೆ ಹಲ್ಲೆ ನಡೆಯುತ್ತಿರುವುದಾಗಿಯೂ, ಅಲ್ಲಿಗೆ ಸರ್ವಪಕ್ಷಗಳ ನಿಯೋಗ ತೆರಳಬೇಕಾಗಿಯೂ ಶಿವಸೇನೆಯ ನಾಯಕರೊಬ್ಬ ಹೇಳಿದ್ದಾರೆ. ಪದೇ ಪದೆ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ನಡೆ ಖಂಡನೀಯ. ಸರ್ಕಾರದ ವಿರುದ್ಧ ಜನರಿಗೆ ಇರುವ ಅಸಮಾಧಾನ ಮರೆಮಾಚಲು ಶಿವಸೇನೆ ಈ ಕೆಣಕುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು. ಇದನ್ನು ಪ್ರಶ್ನಿಸಲು ಮಹಾರಾಷ್ಟ್ರಕ್ಕೆ ಯಾವ ಹಕ್ಕೂ ಇಲ್ಲ ಈ ಕುರಿತು ಸರಣಿ [&#8230;]</p>
<p>The post <a href="https://www.justkannada.in/frequent-boundaries-language-controversy-shivasena-move-condemning-former-cm-h-d-kumaraswamy/">ಪದೇ ಪದೇ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ನಡೆ ಖಂಡನೀಯ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p style="background: white; vertical-align: baseline;"><span style="font-size: 14.0pt; font-family: 'Tunga','sans-serif'; color: #0f1419;"><strong>ಬೆಂಗಳೂರು,ಮಾರ್ಚ್,14,2021(www.justkannada.in) :</strong> ಬೆಳಗಾವಿಯಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಕಳೆದೆಂಟು</span> <span style="font-size: 14.0pt; font-family: 'Tunga','sans-serif'; color: #0f1419;">ದಿನಗಳಿಂದ</span> <span style="font-size: 14.0pt; font-family: 'Tunga','sans-serif'; color: #0f1419;">ಮರಾಠಿಗರ</span> <span style="font-size: 14.0pt; font-family: 'Tunga','sans-serif'; color: #0f1419;">ಮೇಲೆ</span> <span style="font-size: 14.0pt; font-family: 'Tunga','sans-serif'; color: #0f1419;">ಹಲ್ಲೆ</span> <span style="font-size: 14.0pt; font-family: 'Tunga','sans-serif'; color: #0f1419;">ನಡೆಯುತ್ತಿರುವುದಾಗಿಯೂ</span><span style="font-size: 14.0pt; font-family: 'Segoe UI','sans-serif'; color: #0f1419;">, </span><span style="font-size: 14.0pt; font-family: 'Tunga','sans-serif'; color: #0f1419;">ಅಲ್ಲಿಗೆ</span> <span style="font-size: 14.0pt; font-family: 'Tunga','sans-serif'; color: #0f1419;">ಸರ್ವಪಕ್ಷಗಳ</span> <span style="font-size: 14.0pt; font-family: 'Tunga','sans-serif'; color: #0f1419;">ನಿಯೋಗ</span> <span style="font-size: 14.0pt; font-family: 'Tunga','sans-serif'; color: #0f1419;">ತೆರಳಬೇಕಾಗಿಯೂ</span> <span style="font-size: 14.0pt; font-family: 'Tunga','sans-serif'; color: #0f1419;">ಶಿವಸೇನೆಯ</span> <span style="font-size: 14.0pt; font-family: 'Tunga','sans-serif'; color: #0f1419;">ನಾಯಕರೊಬ್ಬ</span> <span style="font-size: 14.0pt; font-family: 'Tunga','sans-serif'; color: #0f1419;">ಹೇಳಿದ್ದಾರೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಪದೇ</span> <span style="font-size: 14.0pt; font-family: 'Tunga','sans-serif'; color: #0f1419;">ಪದೆ</span> <span style="font-size: 14.0pt; font-family: 'Tunga','sans-serif'; color: #0f1419;">ಗಡಿ</span><span style="font-size: 14.0pt; font-family: 'Segoe UI','sans-serif'; color: #0f1419;">, </span><span style="font-size: 14.0pt; font-family: 'Tunga','sans-serif'; color: #0f1419;">ಭಾಷೆ</span> <span style="font-size: 14.0pt; font-family: 'Tunga','sans-serif'; color: #0f1419;">ವಿವಾದ</span> <span style="font-size: 14.0pt; font-family: 'Tunga','sans-serif'; color: #0f1419;">ಕೆಣಕುತ್ತಿರುವ</span> <span style="font-size: 14.0pt; font-family: 'Tunga','sans-serif'; color: #0f1419;">ಶಿವಸೇನೆ</span> <span style="font-size: 14.0pt; font-family: 'Tunga','sans-serif'; color: #0f1419;">ನಡೆ</span> <span style="font-size: 14.0pt; font-family: 'Tunga','sans-serif'; color: #0f1419;">ಖಂಡನೀಯ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಸರ್ಕಾರದ</span> <span style="font-size: 14.0pt; font-family: 'Tunga','sans-serif'; color: #0f1419;">ವಿರುದ್ಧ</span> <span style="font-size: 14.0pt; font-family: 'Tunga','sans-serif'; color: #0f1419;">ಜನರಿಗೆ</span> <span style="font-size: 14.0pt; font-family: 'Tunga','sans-serif'; color: #0f1419;">ಇರುವ</span> <span style="font-size: 14.0pt; font-family: 'Tunga','sans-serif'; color: #0f1419;">ಅಸಮಾಧಾನ</span> <span style="font-size: 14.0pt; font-family: 'Tunga','sans-serif'; color: #0f1419;">ಮರೆಮಾಚಲು</span> <span style="font-size: 14.0pt; font-family: 'Tunga','sans-serif'; color: #0f1419;">ಶಿವಸೇನೆ</span> <span style="font-size: 14.0pt; font-family: 'Tunga','sans-serif'; color: #0f1419;">ಈ</span> <span style="font-size: 14.0pt; font-family: 'Tunga','sans-serif'; color: #0f1419;">ಕೆಣಕುವ</span> <span style="font-size: 14.0pt; font-family: 'Tunga','sans-serif'; color: #0f1419;">ಕೆಲಸ</span> <span style="font-size: 14.0pt; font-family: 'Tunga','sans-serif'; color: #0f1419;">ಮಾಡುತ್ತಿದೆ</span> <span style="font-size: 14.0pt; font-family: 'Tunga','sans-serif'; color: #0f1419;">ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.</span></p>
<p><img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="340" height="340" /></p>
<p><strong><span style="font-size: 14.0pt; font-family: 'Tunga','sans-serif'; color: #0f1419;">ಕನ್ನಡ</span> <span style="font-size: 14.0pt; font-family: 'Tunga','sans-serif'; color: #0f1419;">ಧ್ವಜ</span> <span style="font-size: 14.0pt; font-family: 'Tunga','sans-serif'; color: #0f1419;">ಹಾರಿಸುವುದು</span> <span style="font-size: 14.0pt; font-family: 'Tunga','sans-serif'; color: #0f1419;">ನಮ್ಮ</span> <span style="font-size: 14.0pt; font-family: 'Tunga','sans-serif'; color: #0f1419;">ಹಕ್ಕು</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಇದನ್ನು</span> <span style="font-size: 14.0pt; font-family: 'Tunga','sans-serif'; color: #0f1419;">ಪ್ರಶ್ನಿಸಲು</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರಕ್ಕೆ</span> <span style="font-size: 14.0pt; font-family: 'Tunga','sans-serif'; color: #0f1419;">ಯಾವ</span> <span style="font-size: 14.0pt; font-family: 'Tunga','sans-serif'; color: #0f1419;">ಹಕ್ಕೂ</span> <span style="font-size: 14.0pt; font-family: 'Tunga','sans-serif'; color: #0f1419;">ಇಲ್ಲ</span></strong></p>
<p><span style="font-size: 14.0pt; font-family: 'Tunga','sans-serif'; color: #0f1419;">ಈ ಕುರಿತು ಸರಣಿ ಟ್ವೀಟ್ ಮಾಡಿರು ಅವರು, ಬೆಳಗಾವಿಯಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಕನ್ನಡ</span> <span style="font-size: 14.0pt; font-family: 'Tunga','sans-serif'; color: #0f1419;">ಪರ</span> <span style="font-size: 14.0pt; font-family: 'Tunga','sans-serif'; color: #0f1419;">ಹೋರಾಟಗಾರರು</span> <span style="font-size: 14.0pt; font-family: 'Tunga','sans-serif'; color: #0f1419;">ಕನ್ನಡ</span> <span style="font-size: 14.0pt; font-family: 'Tunga','sans-serif'; color: #0f1419;">ಧ್ವಜ</span> <span style="font-size: 14.0pt; font-family: 'Tunga','sans-serif'; color: #0f1419;">ಸ್ಥಾಪಿಸಿರುವುದನ್ನು</span> <span style="font-size: 14.0pt; font-family: 'Tunga','sans-serif'; color: #0f1419;">ಶಿವಸೇನೆ</span> <span style="font-size: 14.0pt; font-family: 'Tunga','sans-serif'; color: #0f1419;">ಅಪರಾಧವೆಂಬಂತೆ</span> <span style="font-size: 14.0pt; font-family: 'Tunga','sans-serif'; color: #0f1419;">ನೋಡುತ್ತಿದೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಅಲ್ಲಿಂದಾಚೆಗೆ</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ಪ್ರೇರಿತ</span> <span style="font-size: 14.0pt; font-family: 'Tunga','sans-serif'; color: #0f1419;">ಭಾಷೆ</span><span style="font-size: 14.0pt; font-family: 'Segoe UI','sans-serif'; color: #0f1419;">, </span><span style="font-size: 14.0pt; font-family: 'Tunga','sans-serif'; color: #0f1419;">ಗಡಿ</span> <span style="font-size: 14.0pt; font-family: 'Tunga','sans-serif'; color: #0f1419;">ವಿವಾದ</span> <span style="font-size: 14.0pt; font-family: 'Tunga','sans-serif'; color: #0f1419;">ಮುನ್ನೆಲೆಗೆ</span> <span style="font-size: 14.0pt; font-family: 'Tunga','sans-serif'; color: #0f1419;">ಬಂದಿದೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಅಸಲಿಗೆ</span> <span style="font-size: 14.0pt; font-family: 'Tunga','sans-serif'; color: #0f1419;">ಬೆಳಗಾವಿ</span> <span style="font-size: 14.0pt; font-family: 'Tunga','sans-serif'; color: #0f1419;">ನಮ್ಮದು</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಇಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಕನ್ನಡ</span> <span style="font-size: 14.0pt; font-family: 'Tunga','sans-serif'; color: #0f1419;">ಧ್ವಜ</span> <span style="font-size: 14.0pt; font-family: 'Tunga','sans-serif'; color: #0f1419;">ಹಾರಿಸುವುದು</span> <span style="font-size: 14.0pt; font-family: 'Tunga','sans-serif'; color: #0f1419;">ನಮ್ಮ</span> <span style="font-size: 14.0pt; font-family: 'Tunga','sans-serif'; color: #0f1419;">ಹಕ್ಕು</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಇದನ್ನು</span> <span style="font-size: 14.0pt; font-family: 'Tunga','sans-serif'; color: #0f1419;">ಪ್ರಶ್ನಿಸಲು</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರಕ್ಕೆ</span> <span style="font-size: 14.0pt; font-family: 'Tunga','sans-serif'; color: #0f1419;">ಯಾವ</span> <span style="font-size: 14.0pt; font-family: 'Tunga','sans-serif'; color: #0f1419;">ಹಕ್ಕೂ</span> <span style="font-size: 14.0pt; font-family: 'Tunga','sans-serif'; color: #0f1419;">ಇಲ್ಲ ಎಂದಿದ್ದಾರೆ. </span></p>
<p><strong><span style="font-size: 14.0pt; font-family: 'Tunga','sans-serif'; color: #0f1419;">ನಮ್ಮ</span> <span style="font-size: 14.0pt; font-family: 'Tunga','sans-serif'; color: #0f1419;">ಬಸ್ ಗಳ</span> <span style="font-size: 14.0pt; font-family: 'Tunga','sans-serif'; color: #0f1419;">ಮೇಲೆ</span> <span style="font-size: 14.0pt; font-family: 'Tunga','sans-serif'; color: #0f1419;">ದಾಳಿ</span> <span style="font-size: 14.0pt; font-family: 'Tunga','sans-serif'; color: #0f1419;">ನಡೆಸಿದವರು</span> <span style="font-size: 14.0pt; font-family: 'Tunga','sans-serif'; color: #0f1419;">ಯಾರು</span><span style="font-size: 14.0pt; font-family: 'Segoe UI','sans-serif'; color: #0f1419;">?</span></strong></p>
<p><img loading="lazy" decoding="async" class="aligncenter  wp-image-59165" src="https://www.justkannada.in/wp-content/uploads/2021/03/07-3-300x135.jpg" alt="Frequent-boundaries-Language-controversy-ShivaSena-Move-Condemning-Former CM-H.D.Kumaraswamy" width="413" height="186" /></p>
<p style="background: white; vertical-align: baseline;"><span style="font-size: 14.0pt; font-family: 'Tunga','sans-serif'; color: #0f1419;">ಕಳೆದೆಂಟು</span> <span style="font-size: 14.0pt; font-family: 'Tunga','sans-serif'; color: #0f1419;">ದಿನಗಳಿಂದ</span> <span style="font-size: 14.0pt; font-family: 'Tunga','sans-serif'; color: #0f1419;">ಬೆಳಗಾವಿಯಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಮರಾಠಿಗರ</span> <span style="font-size: 14.0pt; font-family: 'Tunga','sans-serif'; color: #0f1419;">ಮೇಲೆ</span> <span style="font-size: 14.0pt; font-family: 'Tunga','sans-serif'; color: #0f1419;">ಹಲ್ಲೆ</span> <span style="font-size: 14.0pt; font-family: 'Tunga','sans-serif'; color: #0f1419;">ನಡೆದಿದೆ</span> <span style="font-size: 14.0pt; font-family: 'Tunga','sans-serif'; color: #0f1419;">ಎಂದು</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ಹೇಳಿದೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಕೊಲ್ಲಾಪುರದಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಮೊದಲಿಗೆ</span> <span style="font-size: 14.0pt; font-family: 'Tunga','sans-serif'; color: #0f1419;">ನಮ್ಮ</span> <span style="font-size: 14.0pt; font-family: 'Tunga','sans-serif'; color: #0f1419;">ಬಸ್ ಗಳ</span> <span style="font-size: 14.0pt; font-family: 'Tunga','sans-serif'; color: #0f1419;">ಮೇಲೆ</span> <span style="font-size: 14.0pt; font-family: 'Tunga','sans-serif'; color: #0f1419;">ದಾಳಿ</span> <span style="font-size: 14.0pt; font-family: 'Tunga','sans-serif'; color: #0f1419;">ನಡೆಸಿದವರು</span> <span style="font-size: 14.0pt; font-family: 'Tunga','sans-serif'; color: #0f1419;">ಯಾರು</span><span style="font-size: 14.0pt; font-family: 'Segoe UI','sans-serif'; color: #0f1419;">? </span><span style="font-size: 14.0pt; font-family: 'Tunga','sans-serif'; color: #0f1419;">ಬೆಳಗಾವಿಯಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಮರಾಠಿ</span> <span style="font-size: 14.0pt; font-family: 'Tunga','sans-serif'; color: #0f1419;">ಭಾಷೆ</span> <span style="font-size: 14.0pt; font-family: 'Tunga','sans-serif'; color: #0f1419;">ಫಲಕ</span> <span style="font-size: 14.0pt; font-family: 'Tunga','sans-serif'; color: #0f1419;">ತೆರವು</span> <span style="font-size: 14.0pt; font-family: 'Tunga','sans-serif'; color: #0f1419;">ವೇಳೆ</span> <span style="font-size: 14.0pt; font-family: 'Tunga','sans-serif'; color: #0f1419;">ದಾಳಿ</span> <span style="font-size: 14.0pt; font-family: 'Tunga','sans-serif'; color: #0f1419;">ನಡೆದಿದ್ದು,</span> <span style="font-size: 14.0pt; font-family: 'Tunga','sans-serif'; color: #0f1419;">ಕನ್ನಡಿಗರ</span> <span style="font-size: 14.0pt; font-family: 'Tunga','sans-serif'; color: #0f1419;">ಮೇಲೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಇಷ್ಟಾಗಿಯೂ</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ಅತ್ತೂ</span> <span style="font-size: 14.0pt; font-family: 'Tunga','sans-serif'; color: #0f1419;">ಕರೆದು</span> <span style="font-size: 14.0pt; font-family: 'Tunga','sans-serif'; color: #0f1419;">ಗಮನ</span> <span style="font-size: 14.0pt; font-family: 'Tunga','sans-serif'; color: #0f1419;">ಸೆಳೆಯುವ</span> <span style="font-size: 14.0pt; font-family: 'Tunga','sans-serif'; color: #0f1419;">ಪ್ರಯತ್ನ</span> <span style="font-size: 14.0pt; font-family: 'Tunga','sans-serif'; color: #0f1419;">ಮಾಡುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. </span></p>
<p><strong><span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ಖ್ಯಾತೆ</span> <span style="font-size: 14.0pt; font-family: 'Tunga','sans-serif'; color: #0f1419;">ಗಮನಿಸಿಯೇ ವಿಧಾನಸೌಧ ನಿರ್ಮಿಸಲಾಗಿದೆ</span></strong></p>
<p style="background: white; vertical-align: baseline;"><span style="font-size: 14.0pt; font-family: 'Tunga','sans-serif'; color: #0f1419;">ಬೆಳಗಾವಿಯಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಅಕ್ರಮವಾಗಿ</span> <span style="font-size: 14.0pt; font-family: 'Tunga','sans-serif'; color: #0f1419;">ವಿಧಾನಸೌಧ</span> <span style="font-size: 14.0pt; font-family: 'Tunga','sans-serif'; color: #0f1419;">ನಿರ್ಮಿಸಿ</span><span style="font-size: 14.0pt; font-family: 'Segoe UI','sans-serif'; color: #0f1419;"> 2</span><span style="font-size: 14.0pt; font-family: 'Tunga','sans-serif'; color: #0f1419;">ನೇ</span> <span style="font-size: 14.0pt; font-family: 'Tunga','sans-serif'; color: #0f1419;">ರಾಜಧಾನಿ</span> <span style="font-size: 14.0pt; font-family: 'Tunga','sans-serif'; color: #0f1419;">ಮಾಡಲಾಗಿದೆ</span> <span style="font-size: 14.0pt; font-family: 'Tunga','sans-serif'; color: #0f1419;">ಎಂದು</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ವಾದಿಸಿದೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಬೆಳಗಾವಿ</span> <span style="font-size: 14.0pt; font-family: 'Tunga','sans-serif'; color: #0f1419;">ವಿಚಾರದಲ್ಲಿನ</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ಖ್ಯಾತೆ</span> <span style="font-size: 14.0pt; font-family: 'Tunga','sans-serif'; color: #0f1419;">ಗಮನಿಸಿಯೇ</span> <span style="font-size: 14.0pt; font-family: 'Tunga','sans-serif'; color: #0f1419;">ನನ್ನ</span> <span style="font-size: 14.0pt; font-family: 'Tunga','sans-serif'; color: #0f1419;">ಅವಧಿಯಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಅದನ್ನು</span> <span style="font-size: 14.0pt; font-family: 'Tunga','sans-serif'; color: #0f1419;">ನಿರ್ಮಿಸಲಾಯಿತು</span><span style="font-size: 14.0pt; font-family: 'Segoe UI','sans-serif'; color: #0f1419;">, </span><span style="font-size: 14.0pt; font-family: 'Tunga','sans-serif'; color: #0f1419;">ಕಲಾಪವನ್ನೂ</span> <span style="font-size: 14.0pt; font-family: 'Tunga','sans-serif'; color: #0f1419;">ನಡೆಸಲಾಯಿತು</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಸುವರ್ಣ</span> <span style="font-size: 14.0pt; font-family: 'Tunga','sans-serif'; color: #0f1419;">ವಿಧಾನಸೌಧವು</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ವಿಸ್ತರಣಾವಾದದ</span> <span style="font-size: 14.0pt; font-family: 'Tunga','sans-serif'; color: #0f1419;">ವಿರುದ್ಧದ</span> <span style="font-size: 14.0pt; font-family: 'Tunga','sans-serif'; color: #0f1419;">ಕನ್ನಡಿಗರ</span> <span style="font-size: 14.0pt; font-family: 'Tunga','sans-serif'; color: #0f1419;">ಸಾರ್ವಭೌಮತ್ವದ</span> <span style="font-size: 14.0pt; font-family: 'Tunga','sans-serif'; color: #0f1419;">ಸಂಕೇತವಾಗಿದೆ ಎಂದಿದ್ದಾರೆ. </span></p>
<p><strong><span style="font-size: 14.0pt; font-family: 'Tunga','sans-serif'; color: #0f1419;">ವಿಸ್ತರಾಣಾವಾದದ</span> <span style="font-size: 14.0pt; font-family: 'Tunga','sans-serif'; color: #0f1419;">ಮಾತುಗಳನ್ನು</span> <span style="font-size: 14.0pt; font-family: 'Tunga','sans-serif'; color: #0f1419;">ನೆರೆಯ</span> <span style="font-size: 14.0pt; font-family: 'Tunga','sans-serif'; color: #0f1419;">ರಾಜ್ಯ</span> <span style="font-size: 14.0pt; font-family: 'Tunga','sans-serif'; color: #0f1419;">ನಿಲ್ಲಿಸುವುದು</span> <span style="font-size: 14.0pt; font-family: 'Tunga','sans-serif'; color: #0f1419;">ಒಳಿತು</span></strong></p>
<p style="background: white; vertical-align: baseline;"><span style="font-size: 14.0pt; font-family: 'Tunga','sans-serif'; color: #0f1419;">ಗಡಿ</span> <span style="font-size: 14.0pt; font-family: 'Tunga','sans-serif'; color: #0f1419;">ವಿಚಾರದಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾಜನ</span> <span style="font-size: 14.0pt; font-family: 'Tunga','sans-serif'; color: #0f1419;">ಆಯೋಗದ</span> <span style="font-size: 14.0pt; font-family: 'Tunga','sans-serif'; color: #0f1419;">ವರದಿಯೇ</span> <span style="font-size: 14.0pt; font-family: 'Tunga','sans-serif'; color: #0f1419;">ಅಂತಿಮ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರದ</span> <span style="font-size: 14.0pt; font-family: 'Tunga','sans-serif'; color: #0f1419;">ಹಠದಿಂದಲೇ</span> <span style="font-size: 14.0pt; font-family: 'Tunga','sans-serif'; color: #0f1419;">ರಚಿಸಲಾದ</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾಜನ</span> <span style="font-size: 14.0pt; font-family: 'Tunga','sans-serif'; color: #0f1419;">ಆಯೋಗವು</span> <span style="font-size: 14.0pt; font-family: 'Tunga','sans-serif'; color: #0f1419;">ಬೆಳಗಾವಿ</span> <span style="font-size: 14.0pt; font-family: 'Tunga','sans-serif'; color: #0f1419;">ಕರ್ನಾಟಕದ್ದು,</span> <span style="font-size: 14.0pt; font-family: 'Tunga','sans-serif'; color: #0f1419;">ಎಂದು</span> <span style="font-size: 14.0pt; font-family: 'Tunga','sans-serif'; color: #0f1419;">ಸ್ಪಷ್ಟವಾಗಿ</span> <span style="font-size: 14.0pt; font-family: 'Tunga','sans-serif'; color: #0f1419;">ಹೇಳಿದೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಈ</span> <span style="font-size: 14.0pt; font-family: 'Tunga','sans-serif'; color: #0f1419;">ವಿಚಾರವಾಗಿ</span><span style="font-size: 14.0pt; font-family: 'Segoe UI','sans-serif'; color: #0f1419;">‌ </span><span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ಮತ್ತೊಮ್ಮೆ</span> <span style="font-size: 14.0pt; font-family: 'Tunga','sans-serif'; color: #0f1419;">ನಡೆಸುತ್ತಿರುವ</span> <span style="font-size: 14.0pt; font-family: 'Tunga','sans-serif'; color: #0f1419;">ಕಾನೂನು</span> <span style="font-size: 14.0pt; font-family: 'Tunga','sans-serif'; color: #0f1419;">ಹೋರಾಟ</span> <span style="font-size: 14.0pt; font-family: 'Tunga','sans-serif'; color: #0f1419;">ವ್ಯರ್ಥವಾಗಲಿದೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಅಲ್ಲಿ</span><span style="font-size: 14.0pt; font-family: 'Tunga','sans-serif'; color: #0f1419;">ವರೆಗೆ</span> <span style="font-size: 14.0pt; font-family: 'Tunga','sans-serif'; color: #0f1419;">ವಿಸ್ತರಾಣಾವಾದದ</span> <span style="font-size: 14.0pt; font-family: 'Tunga','sans-serif'; color: #0f1419;">ಮಾತುಗಳನ್ನು</span> <span style="font-size: 14.0pt; font-family: 'Tunga','sans-serif'; color: #0f1419;">ನೆರೆಯ</span> <span style="font-size: 14.0pt; font-family: 'Tunga','sans-serif'; color: #0f1419;">ರಾಜ್ಯ</span> <span style="font-size: 14.0pt; font-family: 'Tunga','sans-serif'; color: #0f1419;">ನಿಲ್ಲಿಸುವುದು</span> <span style="font-size: 14.0pt; font-family: 'Tunga','sans-serif'; color: #0f1419;">ಒಳಿತು ಎಂದು ಸಲಹೆ ನೀಡಿದ್ದಾರೆ. </span></p>
<p><strong><span style="font-size: 14.0pt; font-family: 'Tunga','sans-serif'; color: #0f1419;">ಈ</span> <span style="font-size: 14.0pt; font-family: 'Tunga','sans-serif'; color: #0f1419;">ವಿವಾದದಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಯಾರ</span> <span style="font-size: 14.0pt; font-family: 'Tunga','sans-serif'; color: #0f1419;">ಮಧ್ಯಸ್ಥಿತಿಕೆಯೂ</span> <span style="font-size: 14.0pt; font-family: 'Tunga','sans-serif'; color: #0f1419;">ಬೇಡ</span></strong></p>
<p><img loading="lazy" decoding="async" class="aligncenter  wp-image-48031" src="https://www.justkannada.in/wp-content/uploads/2020/12/hdks-2-300x224.jpg" alt="Frequent-boundaries-Language-controversy-ShivaSena-Move-Condemning-Former CM-H.D.Kumaraswamy" width="367" height="274" /></p>
<p style="background: white; vertical-align: baseline;"><span style="font-size: 14.0pt; font-family: 'Tunga','sans-serif'; color: #0f1419;">ಗಡಿ</span> <span style="font-size: 14.0pt; font-family: 'Tunga','sans-serif'; color: #0f1419;">ವಿವಾದದಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಪ್ರಧಾನಿ</span> <span style="font-size: 14.0pt; font-family: 'Tunga','sans-serif'; color: #0f1419;">ಮೋದಿ</span> <span style="font-size: 14.0pt; font-family: 'Tunga','sans-serif'; color: #0f1419;">ಅವರು</span> <span style="font-size: 14.0pt; font-family: 'Tunga','sans-serif'; color: #0f1419;">ಮಧ್ಯಪ್ರವೇಶ</span> <span style="font-size: 14.0pt; font-family: 'Tunga','sans-serif'; color: #0f1419;">ಮಾಡಬೇಕು</span> <span style="font-size: 14.0pt; font-family: 'Tunga','sans-serif'; color: #0f1419;">ಎಂದು</span> <span style="font-size: 14.0pt; font-family: 'Tunga','sans-serif'; color: #0f1419;">ಲಕ್ಷ್ಮಣ</span> <span style="font-size: 14.0pt; font-family: 'Tunga','sans-serif'; color: #0f1419;">ಸವದಿ</span> <span style="font-size: 14.0pt; font-family: 'Tunga','sans-serif'; color: #0f1419;">ಬಯಸಿದ್ದಾರೆ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಈ</span> <span style="font-size: 14.0pt; font-family: 'Tunga','sans-serif'; color: #0f1419;">ವಿವಾದದಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಯಾರ</span> <span style="font-size: 14.0pt; font-family: 'Tunga','sans-serif'; color: #0f1419;">ಮಧ್ಯಸ್ಥಿತಿಕೆಯೂ</span> <span style="font-size: 14.0pt; font-family: 'Tunga','sans-serif'; color: #0f1419;">ಬೇಡ</span><span style="font-size: 14.0pt; font-family: 'Segoe UI','sans-serif'; color: #0f1419;">. </span><span style="font-size: 14.0pt; font-family: 'Tunga','sans-serif'; color: #0f1419;">ಪ್ರಧಾನಿ</span> <span style="font-size: 14.0pt; font-family: 'Tunga','sans-serif'; color: #0f1419;">ಮಧ್ಯಸ್ಥಿಕೆ</span> <span style="font-size: 14.0pt; font-family: 'Tunga','sans-serif'; color: #0f1419;">ಮಾಡಿದರೆ</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರ</span> <span style="font-size: 14.0pt; font-family: 'Tunga','sans-serif'; color: #0f1419;">ಬಿಜೆಪಿಯು</span> <span style="font-size: 14.0pt; font-family: 'Tunga','sans-serif'; color: #0f1419;">ಅವರ</span> <span style="font-size: 14.0pt; font-family: 'Tunga','sans-serif'; color: #0f1419;">ಮೇಲೆ</span> <span style="font-size: 14.0pt; font-family: 'Tunga','sans-serif'; color: #0f1419;">ಪ್ರಭಾವ</span> <span style="font-size: 14.0pt; font-family: 'Tunga','sans-serif'; color: #0f1419;">ಬೀರದೇ</span> <span style="font-size: 14.0pt; font-family: 'Tunga','sans-serif'; color: #0f1419;">ಇರದೇ</span><span style="font-size: 14.0pt; font-family: 'Segoe UI','sans-serif'; color: #0f1419;">? </span><span style="font-size: 14.0pt; font-family: 'Tunga','sans-serif'; color: #0f1419;">ಮಧ್ಯಸ್ಥಿಕೆಯಲ್ಲಿ</span> <span style="font-size: 14.0pt; font-family: 'Tunga','sans-serif'; color: #0f1419;">ಮೋದಿಯವರು</span> <span style="font-size: 14.0pt; font-family: 'Tunga','sans-serif'; color: #0f1419;">ಬೆಳಗಾವಿಯನ್ನು</span> <span style="font-size: 14.0pt; font-family: 'Tunga','sans-serif'; color: #0f1419;">ಮಹಾರಾಷ್ಟ್ರಕ್ಕೆ</span> <span style="font-size: 14.0pt; font-family: 'Tunga','sans-serif'; color: #0f1419;">ವಹಿಸಿದರೆ</span> <span style="font-size: 14.0pt; font-family: 'Tunga','sans-serif'; color: #0f1419;">ಬಿಜೆಪಿಗರು</span> <span style="font-size: 14.0pt; font-family: 'Tunga','sans-serif'; color: #0f1419;">ಒಪ್ಪುವರೇ</span><span style="font-size: 14.0pt; font-family: 'Segoe UI','sans-serif'; color: #0f1419;">? ಎಂದು ಪ್ರಶ್ನಿಸಿದ್ದಾರೆ. </span></p>
<p>key words : Frequent-boundaries-Language-controversy-ShivaSena-Move-<br />
Condemning-Former CM-H.D.Kumaraswamy</p>
<p>The post <a href="https://www.justkannada.in/frequent-boundaries-language-controversy-shivasena-move-condemning-former-cm-h-d-kumaraswamy/">ಪದೇ ಪದೇ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ನಡೆ ಖಂಡನೀಯ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ರಾಜ್ಯ ಸರ್ಕಾರದ ಏಕಪಕ್ಷೀಯ ನಡೆ ಖಂಡಿಸಿ, ಸಭೆಗಳಲ್ಲಿ ಭಾಗವಹಿಸದಿರಲು ನಿರ್ಧಾರ” : ವಿಪಕ್ಷ ನಾಯಕ ಸಿದ್ದರಾಮಯ್ಯ</title>
		<link>https://www.justkannada.in/state-government-unilateral-move-condemn-meetings-not-participate-decision-opposition-leader-siddaramaiah/</link>
		
		<dc:creator><![CDATA[JK Desk]]></dc:creator>
		<pubDate>Fri, 29 Jan 2021 05:40:51 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Condemn]]></category>
		<category><![CDATA[Decision]]></category>
		<category><![CDATA[leader]]></category>
		<category><![CDATA[meetings]]></category>
		<category><![CDATA[move]]></category>
		<category><![CDATA[not]]></category>
		<category><![CDATA[opposition.]]></category>
		<category><![CDATA[participate]]></category>
		<category><![CDATA[Siddaramaiah]]></category>
		<category><![CDATA[state government]]></category>
		<category><![CDATA[Unilateral]]></category>
		<guid isPermaLink="false">https://www.justkannada.in/?p=54581</guid>

					<description><![CDATA[<p>ಬೆಂಗಳೂರು,ಜನವರಿ,29,2021(www.justkannada.in) : ಬಿಜೆಪಿಯವರ ಸರ್ವಾಧಿಕಾರಿ ಧೋರಣೆಯಿಂದಾಗಿ ಸದನದ ಕಾರ್ಯಕಲಾಪ ಸಲಹಾ ಸಮಿತಿಯು ತನ್ನೆಲ್ಲಾ ಪಾವಿತ್ರ್ಯತೆಯನ್ನು ಕಳೆದುಕೊಂಡು ನಾಮಕಾವಸ್ತೆಗೆ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. &#160; ರಾಜ್ಯ ಸರ್ಕಾರದ ಏಕಪಕ್ಷೀಯ ನಡೆಯನ್ನು ಖಂಡಿಸುವ ಸಲುವಾಗಿ ಈ ಸಮಿತಿಯ ಮುಂದಿನ ಸಭೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.ರಾಜ್ಯ ಸರ್ಕಾರವು ಸದನದ ಕಾರ್ಯಕಲಾಪಗಳ ಸಲಹಾ ಸಮಿತಿಯಲ್ಲಿ ತೀರ್ಮಾನ ಮಾಡಿದ ವಿಷಯಗಳನ್ನು, ವಿಧಾನಗಳನ್ನು ಸಂಪೂರ್ಣ ಉಲ್ಲಂಘಿಸಿ, ಏಕಪಕ್ಷೀಯವಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಇದು ಸದನದ ಕಾರ್ಯಕಲಾಪ ಸಲಹಾ ಸಮಿತಿಗೆ ಮಾಡುತ್ತಿರುವ [&#8230;]</p>
<p>The post <a href="https://www.justkannada.in/state-government-unilateral-move-condemn-meetings-not-participate-decision-opposition-leader-siddaramaiah/">“ರಾಜ್ಯ ಸರ್ಕಾರದ ಏಕಪಕ್ಷೀಯ ನಡೆ ಖಂಡಿಸಿ, ಸಭೆಗಳಲ್ಲಿ ಭಾಗವಹಿಸದಿರಲು ನಿರ್ಧಾರ” : ವಿಪಕ್ಷ ನಾಯಕ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜನವರಿ,29,2021(www.justkannada.in)</strong> : ಬಿಜೆಪಿಯವರ ಸರ್ವಾಧಿಕಾರಿ ಧೋರಣೆಯಿಂದಾಗಿ ಸದನದ ಕಾರ್ಯಕಲಾಪ ಸಲಹಾ ಸಮಿತಿಯು ತನ್ನೆಲ್ಲಾ ಪಾವಿತ್ರ್ಯತೆಯನ್ನು ಕಳೆದುಕೊಂಡು ನಾಮಕಾವಸ್ತೆಗೆ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.<img loading="lazy" decoding="async" class="aligncenter  wp-image-54583" src="https://www.justkannada.in/wp-content/uploads/2021/01/05-15-300x116.jpg" alt="State government-Unilateral-move-Condemn-meetings-Not-participate-Decision-Opposition-leader- Siddaramaiah" width="388" height="150" /></p>
<p>&nbsp;</p>
<p>ರಾಜ್ಯ ಸರ್ಕಾರದ ಏಕಪಕ್ಷೀಯ ನಡೆಯನ್ನು ಖಂಡಿಸುವ ಸಲುವಾಗಿ ಈ ಸಮಿತಿಯ ಮುಂದಿನ ಸಭೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.<img loading="lazy" decoding="async" class="aligncenter  wp-image-51010" src="https://www.justkannada.in/wp-content/uploads/2020/12/siddaramaiah-3-300x256.jpg" alt="State government-Unilateral-move-Condemn-meetings-Not-participate-Decision-Opposition-leader- Siddaramaiah" width="384" height="326" />ರಾಜ್ಯ ಸರ್ಕಾರವು ಸದನದ ಕಾರ್ಯಕಲಾಪಗಳ ಸಲಹಾ ಸಮಿತಿಯಲ್ಲಿ ತೀರ್ಮಾನ ಮಾಡಿದ ವಿಷಯಗಳನ್ನು, ವಿಧಾನಗಳನ್ನು ಸಂಪೂರ್ಣ ಉಲ್ಲಂಘಿಸಿ, ಏಕಪಕ್ಷೀಯವಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಇದು ಸದನದ ಕಾರ್ಯಕಲಾಪ ಸಲಹಾ ಸಮಿತಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.</p>
<p>key words : State government-Unilateral-move-Condemn-meetings-Not-participate-Decision-Opposition-leader- Siddaramaiah</p>
<p>The post <a href="https://www.justkannada.in/state-government-unilateral-move-condemn-meetings-not-participate-decision-opposition-leader-siddaramaiah/">“ರಾಜ್ಯ ಸರ್ಕಾರದ ಏಕಪಕ್ಷೀಯ ನಡೆ ಖಂಡಿಸಿ, ಸಭೆಗಳಲ್ಲಿ ಭಾಗವಹಿಸದಿರಲು ನಿರ್ಧಾರ” : ವಿಪಕ್ಷ ನಾಯಕ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹೋರಾಟಗಾರರ ತಿರಸ್ಕೃತ ಭಾವನೆಯಿಂದ ನೋಡುತ್ತಿರುವ ಸರ್ಕಾರದ ನಡೆ ಸರಿಯಿಲ್ಲ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್</title>
		<link>https://www.justkannada.in/lookingfightersrejectiongovernmentsmovenotrightpeasantleaderkodihalli-chandrasekhar/</link>
		
		<dc:creator><![CDATA[JK Desk]]></dc:creator>
		<pubDate>Fri, 11 Dec 2020 10:37:12 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[fighters']]></category>
		<category><![CDATA[government's]]></category>
		<category><![CDATA[Kodihalli Chandrasekhar]]></category>
		<category><![CDATA[leader]]></category>
		<category><![CDATA[looking]]></category>
		<category><![CDATA[move]]></category>
		<category><![CDATA[not]]></category>
		<category><![CDATA[Peasant]]></category>
		<category><![CDATA[Rejection]]></category>
		<category><![CDATA[right.]]></category>
		<guid isPermaLink="false">https://www.justkannada.in/?p=48361</guid>

					<description><![CDATA[<p>ಬೆಂಗಳೂರು,ಡಿಸೆಂಬರ್,11,2020(www.justkannada.in) : ಸರ್ಕಾರವು ನೇರವಾಗಿ ಪ್ರತಿಭಟನಾ ನಿರತರ ಜೊತೆಗೆ ನಿನ್ನೆಯೇ ಮಾತನಾಡಬೇಕಿತ್ತು. ಹೋರಾಟಗಾರರನ್ನು ತಿರಸ್ಕೃತ ಭಾವನೆಯಿಂದ ನೋಡುತ್ತಿದ್ದು, ಸರ್ಕಾರದ ನಡೆ ಸರಿಯಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನವ್ಯಕ್ತಪಡಿಸಿದ್ದಾರೆ. ಸರ್ಕಾರವು ಪ್ರತಿಭಟನಕಾರರ ಜೊತೆ ಮಾತನಾಡದೇ, ಯಾವುದೇ ನಿರ್ಧಾರಕ್ಕೆ ಬರುವುದಕ್ಕೂ ಸಾಧ್ಯವಿಲ್ಲ. ಧರಣಿ ನಿರತರನ್ನು ಚರ್ಚೆಗೆ ಆಹ್ವಾನಿಸಬೇಕು. ಮಾತುಕತೆ ನಡೆಸಬೇಕು. ಸರ್ಕಾರವು ಉದ್ದೇಶ ಪೂರ್ವಕವಾಗಿ ದಾರಿತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ. ಎಂದು ಬೇಸರವ್ಯಕ್ತಪಡಿಸಿದರು. key words : Looking-fighters&#8217;-rejection-Government&#8217;s-move-not-right-peasant-leader-Kodihalli Chandrasekhar</p>
<p>The post <a href="https://www.justkannada.in/lookingfightersrejectiongovernmentsmovenotrightpeasantleaderkodihalli-chandrasekhar/">ಹೋರಾಟಗಾರರ ತಿರಸ್ಕೃತ ಭಾವನೆಯಿಂದ ನೋಡುತ್ತಿರುವ ಸರ್ಕಾರದ ನಡೆ ಸರಿಯಿಲ್ಲ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,11,2020(www.justkannada.in</strong>) : ಸರ್ಕಾರವು ನೇರವಾಗಿ ಪ್ರತಿಭಟನಾ ನಿರತರ ಜೊತೆಗೆ ನಿನ್ನೆಯೇ ಮಾತನಾಡಬೇಕಿತ್ತು. ಹೋರಾಟಗಾರರನ್ನು ತಿರಸ್ಕೃತ ಭಾವನೆಯಿಂದ ನೋಡುತ್ತಿದ್ದು, ಸರ್ಕಾರದ ನಡೆ ಸರಿಯಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನವ್ಯಕ್ತಪಡಿಸಿದ್ದಾರೆ.</p>
<p><img loading="lazy" decoding="async" class="aligncenter size-full wp-image-46949" src="https://www.justkannada.in/wp-content/uploads/2020/11/jkn.jpg" alt="logo-justkannada-mysore" width="170" height="170" /></p>
<p>ಸರ್ಕಾರವು ಪ್ರತಿಭಟನಕಾರರ ಜೊತೆ ಮಾತನಾಡದೇ, ಯಾವುದೇ ನಿರ್ಧಾರಕ್ಕೆ ಬರುವುದಕ್ಕೂ ಸಾಧ್ಯವಿಲ್ಲ. ಧರಣಿ ನಿರತರನ್ನು ಚರ್ಚೆಗೆ ಆಹ್ವಾನಿಸಬೇಕು. ಮಾತುಕತೆ ನಡೆಸಬೇಕು. ಸರ್ಕಾರವು ಉದ್ದೇಶ ಪೂರ್ವಕವಾಗಿ ದಾರಿತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ. ಎಂದು ಬೇಸರವ್ಯಕ್ತಪಡಿಸಿದರು.</p>
<p><img loading="lazy" decoding="async" class="aligncenter size-full wp-image-38868" src="https://www.justkannada.in/wp-content/uploads/2020/09/kodihalli.jpg" alt="Looking,fighters',rejection,Government's,move,not,right,peasant,leader,Kodihalli Chandrasekhar" width="564" height="358" /></p>
<p>key words : Looking-fighters&#8217;-rejection-Government&#8217;s-move-not-right-peasant-leader-Kodihalli Chandrasekhar</p>
<p>The post <a href="https://www.justkannada.in/lookingfightersrejectiongovernmentsmovenotrightpeasantleaderkodihalli-chandrasekhar/">ಹೋರಾಟಗಾರರ ತಿರಸ್ಕೃತ ಭಾವನೆಯಿಂದ ನೋಡುತ್ತಿರುವ ಸರ್ಕಾರದ ನಡೆ ಸರಿಯಿಲ್ಲ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬಿಜೆಪಿಯ ನಡೆ ಪಂಚಾಯಿತಿಗಳ ಕಡೆಗೆ : ಸಚಿವ ಎಸ್.ಟಿ.ಸೋಮಶೇಖರ್</title>
		<link>https://www.justkannada.in/bjpsmovetowardspanchayatsministers-t-somashekhar/</link>
		
		<dc:creator><![CDATA[JK Desk]]></dc:creator>
		<pubDate>Sun, 08 Nov 2020 09:07:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP's]]></category>
		<category><![CDATA[minister]]></category>
		<category><![CDATA[move]]></category>
		<category><![CDATA[panchayats]]></category>
		<category><![CDATA[S.T. Somashekhar]]></category>
		<category><![CDATA[towards]]></category>
		<guid isPermaLink="false">https://www.justkannada.in/?p=44332</guid>

					<description><![CDATA[<p>ಮೈಸೂರು,ನವೆಂಬರ್,08,2020(www.justkannada.in) : ಬಿಜೆಪಿಯ ನಡೆ ಪಂಚಾಯಿತಿಗಳ ಕಡೆಗೆ ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಬೇರು ಮಟ್ಟದಿಂದ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ನಮಗಾಗಿ ದುಡಿದ ಕಾರ್ಯಕರ್ತರ ಚುನಾವಣೆಗೆ ನಾವು ಶ್ರಮ ಹಾಕುತ್ತೇವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬೆಟ್ಟದಪುರದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಘೋಷಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು [&#8230;]</p>
<p>The post <a href="https://www.justkannada.in/bjpsmovetowardspanchayatsministers-t-somashekhar/">ಬಿಜೆಪಿಯ ನಡೆ ಪಂಚಾಯಿತಿಗಳ ಕಡೆಗೆ : ಸಚಿವ ಎಸ್.ಟಿ.ಸೋಮಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,08,2020(www.justkannada.in)</strong> : ಬಿಜೆಪಿಯ ನಡೆ ಪಂಚಾಯಿತಿಗಳ ಕಡೆಗೆ ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಬೇರು ಮಟ್ಟದಿಂದ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ನಮಗಾಗಿ ದುಡಿದ ಕಾರ್ಯಕರ್ತರ ಚುನಾವಣೆಗೆ ನಾವು ಶ್ರಮ ಹಾಕುತ್ತೇವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.</p>
<p><img loading="lazy" decoding="async" class="aligncenter size-full wp-image-7" src="https://www.justkannada.in/wp-content/uploads/2019/05/jk-logo.jpg" alt="kannada-journalist-media-fourth-estate-under-loss" width="125" height="125" /></p>
<p>ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬೆಟ್ಟದಪುರದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಘೋಷಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ತ್ವರಿತವಾಗಿ ಸಂಘಟನೆ ಮಾಡಿ ಕಾರ್ಯಕರ್ತರು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ನಿಮ್ಮ ಗೆಲುವಿಗೆ ಪ್ರ‍ಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.</p>
<p><strong>ಕಾರ್ಯಕರ್ತರ ಚುನಾವಣೆಗೂ ನಾವು ಅದೇ ರೀತಿ ದುಡಿಯಬೇಕು</strong></p>
<p>ಹೇಗೆ ನಮ್ಮ ಚುನಾವಣೆಗಳಿಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆವೋ ಹಾಗೇ, ನಮಗಾಗಿ ದುಡಿದ ಕಾರ್ಯಕರ್ತರ ಚುನಾವಣೆಗೂ ನಾವು ಅದೇ ರೀತಿ ದುಡಿಯಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದರು.</p>
<p>ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಅದಾಲತ್ ಮಾಡುತ್ತೇನೆ. ಆ ಸಂದರ್ಭದಲ್ಲಿ ನಾನು ಈ ಮೊದಲೇ ಕೊಟ್ಟ ಪತ್ರಗಳ ಬಗ್ಗೆಯೂ ಚರ್ಚಿಸಿ, ಕೆಲಸವನ್ನು ಮಾಡಿಕೊಡಲಾಗುವುದು ಎಂದು ಸಚಿವರು ಹೇಳಿದರು.</p>
<p><strong>ಅಧಿಕಾರಾವಧಿ ತಲಾ ಎರಡೂವರೆ ವರ್ಷ, ಮೀಸಲಾತಿ 5 ವರ್ಷಕ್ಕೆ ನಿಗದಿ</strong></p>
<p>ಕಳೆದ ಸರ್ಕಾರದಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ &#8211; ಉಪಾಧ್ಯಕ್ಷರ ಅಧಿಕಾರವಧಿ 5 ವರ್ಷಕ್ಕೆ ಹಾಗೂ ಮೀಸಲಾತಿಯನ್ನು 10 ವರ್ಷಕ್ಕೆ ಬದಲಾವಣೆ ಮಾಡುವ ನಿಯಮವನ್ನು ತರಲಾಗಿತ್ತು. ಆದರೆ, ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಅದನ್ನು ಬದಲಾಯಿಸಿ, ಅಧಿಕಾರಾವಧಿಯನ್ನು ತಲಾ ಎರಡೂವರೆ ವರ್ಷ ಹಾಗೂ ಮೀಸಲಾತಿಯನ್ನು 5 ವರ್ಷಕ್ಕೆ ನಿಗದಿಪಡಿಸಿದ್ದಾರೆ ಎಂದು ತಿಳಿಸಿದರು.</p>
<p><strong>ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲ </strong></p>
<p>ನಾವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ರೈತರಿಗೆ ಈಗ ತಮ್ಮ ಬೆಳೆಯನ್ನು ರಾಜ್ಯದ  ಎಲ್ಲಿಬೇಕಾದರೂ ಮಾರಾಟ ಮಾಡುವ ಅಧಿಕಾರವನ್ನು ನೀಡಿದಂತಾಗಿದೆ. ಜೊತೆಗೆ ಎಪಿಎಂಸಿ ಪರವಾನಗಿ ಹೊಂದಿ ಬೇರೆಡೆ ಮಾರಾಟ ಮಾಡಿದರೆ ದಂಡ ವಿಧಿಸುವುದಲ್ಲದೆ, ಪರವಾನಗಿಯನ್ನೇ ರದ್ದುಪಡಿಸಲಾಗುತ್ತಿತ್ತು. ಈಗ ನಮ್ಮ ಸರ್ಕಾರ ಈ ಕಾನೂನು ತೊಡಕನ್ನು ನಿವಾರಿಸಿದೆ ಎಂದರು.</p>
<p><strong>ದಸರಾ ಮುಗಿದ ತಕ್ಷಣ ಲೆಕ್ಕ ಕೊಟ್ಟಿದ್ದೇವೆ</strong></p>
<p>ದಸರಾಕ್ಕೆ ಸಂಬಂಧಿಸಿದಂತೆ ಲೆಕ್ಕ ಕೊಡುವುದಿಲ್ಲ ಎಂಬ ಆರೋಪ ಪ್ರತಿವರ್ಷ ಕೇಳಿಬರುತ್ತಿತ್ತು. ಹಾಗಾಗಿ ದಸರಾ ಮುಗಿದ ತಕ್ಷಣ ಲೆಕ್ಕ ಕೊಟ್ಟಿದ್ದೇವೆ. ಒಂದೂವರೆ ಕೋಟಿಯಲ್ಲಿ 10 ದಿನದ ದಸರಾ ಆಚರಣೆ ಮಾಡಿ ಸರಳವಾಗಿ ಮಾಡಿ ತೋರಿಸಲಾಗಿದೆ. ಒಟ್ಟಾರೆಯಾಗಿ 7.8 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸಚಿವರು ತಿಳಿಸಿದರು.<img loading="lazy" decoding="async" class="aligncenter size-medium wp-image-44333" src="https://www.justkannada.in/wp-content/uploads/2020/11/ಸೋಮ-300x171.jpg" alt="BJP's-move-towards-panchayats-Minister-S.T. Somashekhar" width="300" height="171" /></p>
<p>ಬಿಜೆಪಿ ಹಿರಿಯ ಮುಖಂಡರಾದ ಎಚ್.ವಿಜಯಶಂಕರ್ ಮಾತನಾಡಿ, ಪಕ್ಷದ ಸಂಘಟನೆ ಜೊತೆ ಜೊತೆಗೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂದರು.</p>
<p>ಅಲ್ಲದೆ, ಇಲ್ಲಿನ ಮೂರು ಶಕ್ತಿ ಕೇಂದ್ರವಾದ ಬೆಟ್ಟದಪುರ, ರಾವಂದೂರು, ಹಲಗನಹಳ್ಳಿಯ 230 ಕ್ಷೇತ್ರಗಳಲ್ಲೂ ಗ್ರಾಮ ಪಂಚಾಯಿತಿ ಅಭ್ಯರ್ಥಿಯನ್ನು ನಿಯೋಜನೆ ಮಾಡುವ ಸಂಕಲ್ಪ ತೊಡಬೇಕು ಎಂದು ತಿಳಿಸಿದರು.</p>
<p>ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ.ಪ್ರಕಾಶ್ ಬಾಬು ಮಾತನಾಡಿ, ಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.</p>
<p>ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಬರುವ 49 ಮಹಾಶಕ್ತಿ ಕೇಂದ್ರಗಳಲ್ಲಿಯೂ ಸಹ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪ್ರವಾಸ ಮಾಡಿ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹಿರಿಯರು ಹಾಗೂ ಯುವಕರ ತಂಡವು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ತಿಳಿಸಿದರು.</p>
<p><strong>ಬಿಜೆಪಿ ಸೇರ್ಪಡೆಗೊಂಡ ಯುವ ಸಮೂಹ</strong></p>
<p>ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡ ಯುವಕರಿಗೆ ಪಕ್ಷದ ಶಾಲು ನೀಡುವ ಮೂಲಕ ಅಧಿಕೃತವಾಗಿ ಬರಮಾಡಿಕೊಳ್ಳಲಾಯಿತು. ಮಾಜಿ ಶಾಸಕರಾದ ಬಸವರಾಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.</p>
<p><strong>ಹುಣಸವಾಡಿಯಲ್ಲಿ ಶಕ್ತಿ ಕೇಂದ್ರದ ಸಭೆ</strong></p>
<p>ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಹುಣಸವಾಡಿಯಲ್ಲಿ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಸಚಿವರಾದ ಎಸ್‌.ಟಿ.ಸೋಮಶೇಖರ್ ಮಾತನಾಡಿ, ಕಾರ್ಯಕರ್ತರ ಬೆನ್ನಿಗೆ ಪಕ್ಷ ಹಾಗೂ ಉಸ್ತುವಾರಿ ಸಚಿವರಾಗಿ ತಾವು ಬೆಂಬಲವಾಗಿ ನಿಲ್ಲುವುದಲ್ಲದೆ, ಕಾನೂನುಬದ್ಧವಾದ ಎಲ್ಲ ರೀತಿಯ ಕೆಲಸಗಳನ್ನು ಮಾಡಿಕೊಡುತ್ತೇನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಮುಂದಿನ ತಾಲೂಕು, ಜಿಲ್ಲಾ ಮಟ್ಟದ ಚುನಾವಣೆಗಳಲ್ಲಿಯೂ ಗೆಲುವಿನ ಚುಕ್ಕಾಣಿಯನ್ನು ಹಿಡಿಯಬೇಕು ಎಂದು ಕರೆ ನೀಡಿದರು.</p>
<p>key words : BJP&#8217;s-move-towards-panchayats-Minister-S.T. Somashekhar</p>
<p>The post <a href="https://www.justkannada.in/bjpsmovetowardspanchayatsministers-t-somashekhar/">ಬಿಜೆಪಿಯ ನಡೆ ಪಂಚಾಯಿತಿಗಳ ಕಡೆಗೆ : ಸಚಿವ ಎಸ್.ಟಿ.ಸೋಮಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
