<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>mahisha dasara Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/mahisha-dasara/feed/" rel="self" type="application/rss+xml" />
	<link>https://www.justkannada.in/tag/mahisha-dasara/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Mon, 11 Nov 2024 12:37:54 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>mahisha dasara Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/mahisha-dasara/</link>
	<width>32</width>
	<height>32</height>
</image> 
	<item>
		<title>ಮಹಿಷಾ ದಸರಾ ಆಚರಿಸಿದ್ದಕ್ಕೆ ಸಿಎಂಗೆ ಈ ಸ್ಥಿತಿ ಎಂದ ಜನಾರ್ದನ ರೆಡ್ಡಿಗೆ ಮಾಜಿ ಮೇಯರ್ ಪುರುಷೋತ್ತಮ್ ತಿರುಗೇಟು</title>
		<link>https://www.justkannada.in/former-mayor-purushottam-janardhana-reddy-mahisha-dasara-cm/</link>
		
		<dc:creator><![CDATA[prashanth]]></dc:creator>
		<pubDate>Mon, 11 Nov 2024 12:37:54 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[CM]]></category>
		<category><![CDATA[former mayor]]></category>
		<category><![CDATA[Janardhana Reddy]]></category>
		<category><![CDATA[mahisha dasara]]></category>
		<category><![CDATA[Purushottam]]></category>
		<guid isPermaLink="false">https://www.justkannada.in/?p=131904</guid>

					<description><![CDATA[<p>ಮೈಸೂರು,ನವೆಂಬರ್,11,2024 (www.justkannada.in): ಸಿದ್ದರಾಮಯ್ಯ ಅವರಿಗೆ ಮಹಿಷಾ ದಸರಾ ಆಚರಿಸಿದ್ದಕ್ಕೆ ಈ ಸ್ಥಿತಿ ಬಂದಿದೆ ಎಂಬ  ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ತಿರುಗೇಟು ನೀಡಿದ್ದಾರೆ. ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುರುಷೋತ್ತಮ್,  ನಾವು ಮೈಸೂರಿನ ಶೂರನನ್ನು ಪರಿಚಯಿಸಿದ್ದೇವೆ. ಮೌಢ್ಯ ತುಂಬಿ ಮಾತನಾಡುವುದು ಸರಿಯಲ್ಲ.  ಭೂಮಿಯ ಸಂಪತ್ತನ್ನು ದೇಶ ವಿದೇಶಕ್ಕೆ ಮಾರುತ್ತಾನೆ.  ಹಣದ ಮೂಲಕ ಜನರಿಂದ ಮತ ಹಾಕಿಸಿ ರಾಜ್ಯದ ಪ್ರತಿನಿಧಿಯಾಗಿದ್ದಾನೆ ಎಂದು ಜನಾರ್ದನ ರೆಡ್ಡಿ [&#8230;]</p>
<p>The post <a href="https://www.justkannada.in/former-mayor-purushottam-janardhana-reddy-mahisha-dasara-cm/">ಮಹಿಷಾ ದಸರಾ ಆಚರಿಸಿದ್ದಕ್ಕೆ ಸಿಎಂಗೆ ಈ ಸ್ಥಿತಿ ಎಂದ ಜನಾರ್ದನ ರೆಡ್ಡಿಗೆ ಮಾಜಿ ಮೇಯರ್ ಪುರುಷೋತ್ತಮ್ ತಿರುಗೇಟು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,11,2024 (<a href="http://www.justkannada.in">www.justkannada.in</a>):</strong> ಸಿದ್ದರಾಮಯ್ಯ ಅವರಿಗೆ ಮಹಿಷಾ ದಸರಾ ಆಚರಿಸಿದ್ದಕ್ಕೆ ಈ ಸ್ಥಿತಿ ಬಂದಿದೆ ಎಂಬ  ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ತಿರುಗೇಟು ನೀಡಿದ್ದಾರೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುರುಷೋತ್ತಮ್,  ನಾವು ಮೈಸೂರಿನ ಶೂರನನ್ನು ಪರಿಚಯಿಸಿದ್ದೇವೆ. ಮೌಢ್ಯ ತುಂಬಿ ಮಾತನಾಡುವುದು ಸರಿಯಲ್ಲ.  ಭೂಮಿಯ ಸಂಪತ್ತನ್ನು ದೇಶ ವಿದೇಶಕ್ಕೆ ಮಾರುತ್ತಾನೆ.  ಹಣದ ಮೂಲಕ ಜನರಿಂದ ಮತ ಹಾಕಿಸಿ ರಾಜ್ಯದ ಪ್ರತಿನಿಧಿಯಾಗಿದ್ದಾನೆ ಎಂದು ಜನಾರ್ದನ ರೆಡ್ಡಿ ವಿರುದ್ದ ಕಿಡಿಕಾರಿದರು. ಮಹಿಷಾ ದಸರಾವನ್ನು 10 ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಒತ್ತಡ ಇದ್ದರೂ ಸವಾಲನ್ನು ಎದುರಿಸುತ್ತಿದ್ದರೆ. ಅಂತಹವರ ಬಗ್ಗೆ ಮಾತನಾಡುವುದು ಖಂಡನೀಯ ಎಂದರು.</p>
<p>ಹನಕೆರೆಯಲ್ಲಿ ಭೈರವೇಶ್ವರ ಉತ್ಸವದಲ್ಲಿ ದೇವರ ಹೆಸರಿನಲ್ಲಿ ಅಸ್ಪೃಶ್ಯತೆ ಮಾಡಲಾಗಿದೆ. ಇಲಾಖೆಗಳಲ್ಲಿ  ಮೀಟಿಂಗ್ ಮಾಡಿದ್ದರೂ ಶೋಷಣೆ ಮಾಡಿದ್ದಾರೆ. ದೇವಾಲಯಕ್ಕೆ ಹೋಗಲು ಸ್ವಾತಂತ್ರ್ಯವಿಲ್ಲವೇ. ಹಿಂದೂ ಸಂಘಟನೆಯವರು ಯಾಕೆ ಮಾತನಾಡುತ್ತಿಲ್ಲ.  ನಿಮಗೆ ಬೇಡವಾದ ಕೆಲಸ ಕಾನೂನಿನಲ್ಲಿ ಅವಕಾಶವಿದ್ದರೂ ನಿಮಗೆ ಅವಕಾಶ ಕೊಡಲ್ಲ. ಮೌಢ್ಯ ಬಿಡಬೇಕಾಗಿದೆ. ಒಳಮೀಸಲಾತಿಯ ವಿಚಾರದಲ್ಲಿ ಎಡ, ಬಲ ಸಂಘರ್ಷ ಹೆಚ್ಚುತ್ತಿದೆ‌ ಇದು ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮರಸ್ಯದಿಂದ ಮುಖಂಡರು ಮಾತನಾಡಿ ಸಹಬಾಳ್ವೆ ನಡೆಸುವುದು ಶ್ರೇಯಸ್ಸು ಎಂದು ಕಿವಿಮಾತು ಹೇಳಿದರು.</p>
<p><strong>ಸಿದ್ದರಾಮಯ್ಯ ಶ್ರೇಯಸ್ಸು ಸಹಿಸದ ಜನರಿಂದ ಆರೋಪ-ಪ್ರೊ.ಭಗವಾನ್<img decoding="async" class="aligncenter size-full wp-image-90449" src="https://www.justkannada.in/wp-content/uploads/2022/05/bhagacan.jpg" alt="" width="500" height="311" srcset="https://www.justkannada.in/wp-content/uploads/2022/05/bhagacan.jpg 500w, https://www.justkannada.in/wp-content/uploads/2022/05/bhagacan-300x187.jpg 300w" sizes="(max-width: 500px) 100vw, 500px" /></strong></p>
<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಭಗವಾನ್, ಸಿದ್ದರಾಮಯ್ಯ ಶ್ರೇಯಸ್ಸು ಸಹಿಸದ ಜನರು ಆರೋಪ ಮಾಡುತ್ತಾರೆ. ಆದರೆ ಅದು ಯಾವುದೂ ಸಾಬೀತಾಗಿಲ್ಲ.  ಸುಳ್ಳು ಆರೋಪದಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ.  ಮಹಿಷಾಪುರ ಮೈಸೂರಾಗಿದೆ.  ವ್ಯಕ್ತಿ ಕೆಟ್ಟವನಾಗಿದ್ದರೆ ವಾಸ ಮಾಡುವ ನಗರಕ್ಕೆ ಅವನ ಹೆಸರು ಇಡುತ್ತೇವೆಯೇ? ಮಹಿಷಾ ದಸರಾದ ಮೇಲಿನ ಆರೋಪ ಅನಾವಶ್ಯಕ, ಖಂಡನೀಯ ಎಂದು ಪ್ರೊ.ಭಗವಾನ್ ಅಸಮಧಾನ ವ್ಯಕ್ತಪಡಿಸಿದರು.</p>
<p>Key words: Former Mayor, Purushottam, Janardhana Reddy, Mahisha Dasara, CM</p>
<p>The post <a href="https://www.justkannada.in/former-mayor-purushottam-janardhana-reddy-mahisha-dasara-cm/">ಮಹಿಷಾ ದಸರಾ ಆಚರಿಸಿದ್ದಕ್ಕೆ ಸಿಎಂಗೆ ಈ ಸ್ಥಿತಿ ಎಂದ ಜನಾರ್ದನ ರೆಡ್ಡಿಗೆ ಮಾಜಿ ಮೇಯರ್ ಪುರುಷೋತ್ತಮ್ ತಿರುಗೇಟು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಾಳೆ ಮೈಸೂರಿನಲ್ಲಿ ಮಹಿಷಾ ದಸರಾ: ಪುಷ್ಪಾರ್ಚನೆಗೆ ಸಿಗುತ್ತಾ ಅನುಮತಿ?</title>
		<link>https://www.justkannada.in/mahisha-dasara-tomorrow-mysore/</link>
		
		<dc:creator><![CDATA[prashanth]]></dc:creator>
		<pubDate>Sat, 28 Sep 2024 05:32:17 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[mahisha dasara]]></category>
		<category><![CDATA[Mysore.]]></category>
		<category><![CDATA[Tomorrow]]></category>
		<guid isPermaLink="false">https://www.justkannada.in/?p=129974</guid>

					<description><![CDATA[<p>ಮೈಸೂರು,ಸೆಪ್ಟಂಬರ್,28,2024 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದ್ದು,  ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ಮೈಸೂರು ದಸರಾ ಉದ್ಘಾಟನೆಗೂ ಮೊದಲೇ ನಾಳೆ ಮಹಿಷ ದಸರಾ ಆಚರಣಾ ಸಮಿತಿಯು ಮಹಿಷಾ ದಸರಾ ಆಚರಣೆಗೆ ಮುಂದಾಗಿದೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಲು ಮಹಿಷಾ ದಸರಾ ಆಚರಣೆ ಸಮಿತಿಯು ಪ್ಲಾನ್ ರೂಪಿಸಿದ್ದು ಇದಕ್ಕೆ ಪೊಲೀಸರು ಅವಕಾಶ ಕೊಡ್ತಾರ ಎಂಬ ಕುತೂಹಲ ಮೂಡಿದೆ. ವರೆಗೆ ಒಮ್ಮೆಯಷ್ಟೆ ಮಹಿಷಾ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ನೀಡಲಾಗಿತ್ತು. ಈ ವೇಳೆ ಚಾಮುಂಡೇಶ್ವರಿಯನ್ನು ನಿಂದಿಸಿದ್ದರು [&#8230;]</p>
<p>The post <a href="https://www.justkannada.in/mahisha-dasara-tomorrow-mysore/">ನಾಳೆ ಮೈಸೂರಿನಲ್ಲಿ ಮಹಿಷಾ ದಸರಾ: ಪುಷ್ಪಾರ್ಚನೆಗೆ ಸಿಗುತ್ತಾ ಅನುಮತಿ?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,28,2024 (<a href="http://www.justkannada.in">www.justkannada.in</a>):</strong> ವಿಶ್ವವಿಖ್ಯಾತ ಮೈಸೂರು ದಸರಾ<a href="https://tv9kannada.com/karnataka/mysuru/mysore-dasara-2024-south-western-railway-will-attach-additional-coaches-to-34-mysore-trains-kannada-news-vkb-907300.html"><strong> </strong></a>ಮಹೋತ್ಸವ ರಂಗೇರುತ್ತಿದ್ದು,  ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ಮೈಸೂರು ದಸರಾ ಉದ್ಘಾಟನೆಗೂ ಮೊದಲೇ ನಾಳೆ ಮಹಿಷ ದಸರಾ ಆಚರಣಾ ಸಮಿತಿಯು ಮಹಿಷಾ ದಸರಾ ಆಚರಣೆಗೆ ಮುಂದಾಗಿದೆ.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ನಾಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಲು ಮಹಿಷಾ ದಸರಾ ಆಚರಣೆ ಸಮಿತಿಯು ಪ್ಲಾನ್ ರೂಪಿಸಿದ್ದು ಇದಕ್ಕೆ ಪೊಲೀಸರು ಅವಕಾಶ ಕೊಡ್ತಾರ ಎಂಬ ಕುತೂಹಲ ಮೂಡಿದೆ.</p>
<p>ವರೆಗೆ ಒಮ್ಮೆಯಷ್ಟೆ ಮಹಿಷಾ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ನೀಡಲಾಗಿತ್ತು. ಈ ವೇಳೆ ಚಾಮುಂಡೇಶ್ವರಿಯನ್ನು ನಿಂದಿಸಿದ್ದರು ಎಂದು ಆಕ್ಷೇಪ ವ್ಯಕ್ತವಾಗಿತ್ತು. ಇದಾದ ಬಳಿಕ ಪ್ರತಿವರ್ಷವು ಮಹಿಷಾ ದಸರಾ ವಿಚಾರವಾಗಿ ಸಂಘರ್ಷ ನಡೆಯುತ್ತಿದ್ದು, ಇದಾದ ಬಳಿಕ ಚಾಮುಂಡಿಬೆಟ್ಟದಲ್ಲಿ ಪುಷ್ಪಾರ್ಚನೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಹೀಗಾಗಿಇದರಿಂದ ಈ ಬಾರಿ ಮಹಿಷಾಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡುತ್ತಾರಾ ಎಂಬ ಕುತೂಹಲ ಮೂಡಿದೆ.</p>
<p>ಈ ನಡುವೆ ಮಹಿಷಾ ದಸರಾಕ್ಕೆ ಚಾಮುಂಡಿ ಬೆಟ್ಟದಲ್ಲಿ ಅವಕಾಶ ಕೊಟ್ಟರೆ ಚಾಮುಂಡಿ ಚಲೋ ಮಾಡುವುದಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದು ಸದ್ಯ ಪುಷ್ಪಾರ್ಚನೆಗೆ ಅನುಮತಿ ಕೊಡುತ್ತಾರೆಯೇ ಇಲ್ಲವೇ ಕಾದು ನೋಡಬೇಕು.</p>
<p>ಅಕ್ಟೋಬರ್ 3 ರಂದು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು ಅಕ್ಟೋಬರ್ 12 ರಂದು ಜಂಬೂಸವಾರಿ ನಡೆಯಲಿದೆ.</p>
<p><a href="https://www.vtu-online.net" target="_blank" rel="noopener"><img loading="lazy" decoding="async" class="aligncenter wp-image-129621 size-full" src="https://www.justkannada.in/wp-content/uploads/2024/09/TOP-BANNER-04.png" alt="" width="730" height="90" srcset="https://www.justkannada.in/wp-content/uploads/2024/09/TOP-BANNER-04.png 730w, https://www.justkannada.in/wp-content/uploads/2024/09/TOP-BANNER-04-600x74.png 600w, https://www.justkannada.in/wp-content/uploads/2024/09/TOP-BANNER-04-300x37.png 300w, https://www.justkannada.in/wp-content/uploads/2024/09/TOP-BANNER-04-150x18.png 150w, https://www.justkannada.in/wp-content/uploads/2024/09/TOP-BANNER-04-696x86.png 696w" sizes="auto, (max-width: 730px) 100vw, 730px" /></a></p>
<p>Key words: Mahisha dasara, tomorrow, Mysore</p>
<p>The post <a href="https://www.justkannada.in/mahisha-dasara-tomorrow-mysore/">ನಾಳೆ ಮೈಸೂರಿನಲ್ಲಿ ಮಹಿಷಾ ದಸರಾ: ಪುಷ್ಪಾರ್ಚನೆಗೆ ಸಿಗುತ್ತಾ ಅನುಮತಿ?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಹಿಷಾ ದಸರಾಗೆ ಮುಂದಾದ್ರೆ ಚಾಮುಂಡಿ ಚಲೋ: ಯಾರ ಕೈ ಮೇಲಾಗುತ್ತೆ ನೋಡೇ ಬಿಡೋಣ- ಪ್ರತಾಪ್ ಸಿಂಹ ಸವಾಲು</title>
		<link>https://www.justkannada.in/mahisha-dasara-chamundi-chalo-prathap-simha/</link>
		
		<dc:creator><![CDATA[prashanth]]></dc:creator>
		<pubDate>Mon, 23 Sep 2024 08:22:29 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Chamundi Chalo]]></category>
		<category><![CDATA[mahisha dasara]]></category>
		<category><![CDATA[prathap simha]]></category>
		<guid isPermaLink="false">https://www.justkannada.in/?p=129667</guid>

					<description><![CDATA[<p>ಮೈಸೂರು,ಸೆಪ್ಟಂಬರ್,23,2024 (www.justkannada.in): ಮಹಿಷಾ ದಸರಾ ನಡೆಯಲು ಬಿಡಲ್ಲ. ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಮುಂದಾದರೇ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತಾ ಚಾಮುಂಡಿ ಭಕ್ತರ ಕೈ ಮೇಲಾಗುತ್ತಾ ನೋಡೇ ಬಿಡೋಣಾ ಎಂದು  ಮಹಿಷಾ ದಸರಾ ಆಚರಣಾ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು. ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಮಹಿಷನಾ ಮೇಲೆ ನಂಬಿಕೆ ಇದ್ದರೆ ಮನೆಯಲ್ಲೆ ಪೂಜೆ ಮಾಡಿಕೊಳ್ಳಲಿ.ಹಿಂದೂ ಸಮಾಜವಾಗಿ ನಾವೆಲ್ಲಾ ಒಟ್ಟಾಗಿ ಇರೋಣಾ.  ಮಹಿಷಾ ದಸರಾ [&#8230;]</p>
<p>The post <a href="https://www.justkannada.in/mahisha-dasara-chamundi-chalo-prathap-simha/">ಮಹಿಷಾ ದಸರಾಗೆ ಮುಂದಾದ್ರೆ ಚಾಮುಂಡಿ ಚಲೋ: ಯಾರ ಕೈ ಮೇಲಾಗುತ್ತೆ ನೋಡೇ ಬಿಡೋಣ- ಪ್ರತಾಪ್ ಸಿಂಹ ಸವಾಲು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,23,2024 (<a href="http://www.justkannada.in">www.justkannada.in</a>):</strong> ಮಹಿಷಾ ದಸರಾ ನಡೆಯಲು ಬಿಡಲ್ಲ. ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಮುಂದಾದರೇ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತಾ ಚಾಮುಂಡಿ ಭಕ್ತರ ಕೈ ಮೇಲಾಗುತ್ತಾ ನೋಡೇ ಬಿಡೋಣಾ ಎಂದು  ಮಹಿಷಾ ದಸರಾ ಆಚರಣಾ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಮಹಿಷನಾ ಮೇಲೆ ನಂಬಿಕೆ ಇದ್ದರೆ ಮನೆಯಲ್ಲೆ ಪೂಜೆ ಮಾಡಿಕೊಳ್ಳಲಿ.ಹಿಂದೂ ಸಮಾಜವಾಗಿ ನಾವೆಲ್ಲಾ ಒಟ್ಟಾಗಿ ಇರೋಣಾ.  ಮಹಿಷಾ ದಸರಾ ಹೆಸರಿನಲ್ಲಿ ಒಡಕು ಮೂಡಿಸಿಕೊಳ್ಳುವುದು ಬೇಡ. ಮುಸ್ಲಿಂರು ಮಹಿಷನನ್ನು ನಂಬಲ್ಲ ಮುಂದೊಂದು ದಿನ ಮಹಿಷನ ಮೆರವಣಿಗೆ ಮೇಲೂ ಮುಸ್ಲಿಮರು ಕಲ್ಲು ಎಸೆಯುತ್ತಾರೆ. ಮಹಿಷಾ ದಸರಾ ಮಾಡಲು ಚಾಮುಂಡಿ ಬೆಟ್ಟ ಸರಿಯಾದ ಜಾಗವಲ್ಲ. ಮನೆಗಳಲ್ಲಿ ಬೇಕಾದರೆ ಮಹಿಷಾ ಫೋಟೋ ಇಟ್ಟು ಕೊಳ್ಳಿ ಅವನ ಥರದ ಮಗುವೆ ಹುಟ್ಟಲಿ ಎಂದು ಬೇಕಾದ್ರೆ ಪೂಜೆ ಮಾಡಿ. ದಸರಾ ಬಂದಾಗ ಅಪಸ್ವರ ಬೇಡ.‌ ಕರ್ಕಶ ಧ್ವನಿ ಬಿಡಿ ಎಂದರು.</p>
<p>ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಮಾಡುತ್ತೇವೆ ಅಂದರೆ ಚಾಮುಂಡಿ ಭಕ್ತರು ಕೂಡ ಅಂದೇ ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತಾ ಚಾಮುಂಡಿ ಭಕ್ತರ ಕೈ ಮೇಲಾಗುತ್ತಾ ನೋಡೇ ಬಿಡೋಣಾ ಎಂದು ಸವಾಲು ಹಾಕಿದರು.</p>
<p>ಕಳೆದ ವರ್ಷ ಆಚರಣೆ ಮಾಡುತ್ತೇವೆ ಅಂದರು ನಾವು ಬಿಟ್ವಾ ತಡೆದವು. ಹಾಗೆಯೇ ಈ ಬಾರಿಯೂ ಬೆಟ್ಟದಲ್ಲಿ ಆಚರಣೆ ಮಾಡಲಿಕ್ಕೆ ನಾವು ಬಿಡಲ್ಲ.ಮಹಿಷಾಸುರ, ಕಂಸ, ರಾವಣ ಯಾರನ್ನಾದರೂ ಮನೆಯಲ್ಲಿ ಆರಾಧನೆ  ಆದರೆ ಚಾಮುಂಡಿ ಬೆಟ್ಟದಲ್ಲಿ ಅಲ್ಲ. ಇದಕ್ಕೆ ಚಾಮುಂಡಿ ಭಕ್ತರು ಅವಕಾಶ ಮಾಡಿಕೊಡಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.</p>
<p><a href="https://www.vtu-online.net" target="_blank" rel="noopener"><img loading="lazy" decoding="async" class="aligncenter wp-image-129621 size-full" src="https://www.justkannada.in/wp-content/uploads/2024/09/TOP-BANNER-04.png" alt="" width="730" height="90" srcset="https://www.justkannada.in/wp-content/uploads/2024/09/TOP-BANNER-04.png 730w, https://www.justkannada.in/wp-content/uploads/2024/09/TOP-BANNER-04-600x74.png 600w, https://www.justkannada.in/wp-content/uploads/2024/09/TOP-BANNER-04-300x37.png 300w, https://www.justkannada.in/wp-content/uploads/2024/09/TOP-BANNER-04-150x18.png 150w, https://www.justkannada.in/wp-content/uploads/2024/09/TOP-BANNER-04-696x86.png 696w" sizes="auto, (max-width: 730px) 100vw, 730px" /></a></p>
<p>Key words: Mahisha Dasara, Chamundi Chalo,  Prathap Simha</p>
<p>The post <a href="https://www.justkannada.in/mahisha-dasara-chamundi-chalo-prathap-simha/">ಮಹಿಷಾ ದಸರಾಗೆ ಮುಂದಾದ್ರೆ ಚಾಮುಂಡಿ ಚಲೋ: ಯಾರ ಕೈ ಮೇಲಾಗುತ್ತೆ ನೋಡೇ ಬಿಡೋಣ- ಪ್ರತಾಪ್ ಸಿಂಹ ಸವಾಲು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಹಿಷ ದಸರಾ ಆಚರಣೆಗೆ ಅನುಮತಿ ನೀಡದ ಜಿಲ್ಲಾಡಳಿತ ವಿರುದ್ಧ ಮಾಜಿ‌ ಮೇಯರ್ ಪುರುಷೋತ್ತಮ್ ಮತ್ತು ಪ್ರೊ. ಮಹೇಶ್ ಚಂದ್ರಗುರು ಆಕ್ರೋಶ.</title>
		<link>https://www.justkannada.in/not-allowing-celebration-mahisha-dasara-former-mayor-purushottam-pro-mahesh-chandraguru-outrage/</link>
		
		<dc:creator><![CDATA[JK Desk]]></dc:creator>
		<pubDate>Mon, 04 Oct 2021 07:49:22 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[celebration]]></category>
		<category><![CDATA[former mayor]]></category>
		<category><![CDATA[mahisha dasara]]></category>
		<category><![CDATA[not allowing]]></category>
		<category><![CDATA[outrage]]></category>
		<category><![CDATA[Pro. Mahesh Chandraguru]]></category>
		<category><![CDATA[Purushottam]]></category>
		<guid isPermaLink="false">https://www.justkannada.in/?p=77192</guid>

					<description><![CDATA[<p>ಮೈಸೂರು,ಅಕ್ಟೋಬರ್,4,2021(www.justkannada.in): ಮಹಿಷ ದಸರಾ ಆಚರಣೆಗೆ ಅನುಮತಿ ನೀಡದ ಹಿನ್ನೆಲೆ,  ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮೈಸೂರು ಜಿಲ್ಲಾಡಳಿತ ವಿರುದ್ಧ ಮಹಿಷ ದಸರಾ ಆಚರಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಮಹಿಷ ದಸರಾ ಆಚರಣೆ ಸಮಿತಿ ವತಿಯಿಂದ ಇಂದು ಸುದ್ದಿಗೋಷ್ಠಿ ನಡೆಸಲಾಯಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ‌ ಮೇಯರ್ ಪುರುಷೋತ್ತಮ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮಹಿಷ  ದಸರಾ ಆಚರಣೆಗೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾಧಿಕಾರಿ ಭೇಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಅವರು ಸಿಗುತ್ತಿಲ್ಲ. [&#8230;]</p>
<p>The post <a href="https://www.justkannada.in/not-allowing-celebration-mahisha-dasara-former-mayor-purushottam-pro-mahesh-chandraguru-outrage/">ಮಹಿಷ ದಸರಾ ಆಚರಣೆಗೆ ಅನುಮತಿ ನೀಡದ ಜಿಲ್ಲಾಡಳಿತ ವಿರುದ್ಧ ಮಾಜಿ‌ ಮೇಯರ್ ಪುರುಷೋತ್ತಮ್ ಮತ್ತು ಪ್ರೊ. ಮಹೇಶ್ ಚಂದ್ರಗುರು ಆಕ್ರೋಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,4,2021(<a href="https://www.justkannada.in">www.justkannada.in</a>):</strong> ಮಹಿಷ ದಸರಾ ಆಚರಣೆಗೆ ಅನುಮತಿ ನೀಡದ ಹಿನ್ನೆಲೆ,  ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮೈಸೂರು ಜಿಲ್ಲಾಡಳಿತ ವಿರುದ್ಧ ಮಹಿಷ ದಸರಾ ಆಚರಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಮಹಿಷ ದಸರಾ ಆಚರಣೆ ಸಮಿತಿ ವತಿಯಿಂದ ಇಂದು ಸುದ್ದಿಗೋಷ್ಠಿ ನಡೆಸಲಾಯಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ‌ ಮೇಯರ್ ಪುರುಷೋತ್ತಮ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮಹಿಷ  ದಸರಾ ಆಚರಣೆಗೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾಧಿಕಾರಿ ಭೇಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಅವರು ಸಿಗುತ್ತಿಲ್ಲ. 20 ಜನಕ್ಕೆ ಪುಷ್ಪಾರ್ಚನೆಗೆ ಅವಕಾಶ ಕೇಳಿದ್ದವು. ಆದರೆ ಜಿಲ್ಲಾಡಳಿತದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಯಾವುದೇ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಬಾರದು ಎಂಬುದು ಕಾನೂನು. ಐಎಎಸ್ ಐಪಿಎಸ್ ಅಧಿಕಾರಿಗಳು ನೀವು ಸಂವಿಧಾನ ಓದಿದ್ದರೆ ನಮಗೆ ಅನುಮತಿ ಕೊಡಬೇಕಿತ್ತು. ಯಾರು ನಿಮಗೆ ಐಎಎಸ್ ಸರ್ಟಿಫಿಕೇಟ್ ಕೊಟ್ರೊ ಗೊತ್ತಿಲ್ಲ. ನೀವು ಜನರ ಸೇವೆ ಸಲ್ಲಿಸಬೇಕಾದವರು. ನೀವು ಏಕ‌ಮುಖವಾಗಿ ಅಧಿಕಾರ ಮಾಡಿದರೆ ರಾಜೀನಾಮೆ ನೀಡುವುದು ಸೂಕ್ತ ಎಂದು ವಾಗ್ದಾಳಿ ನಡೆಸಿದರು.</p>
<p><strong>ನಮ್ಮ ಆಚರಣೆಗೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ.     </strong></p>
<p>ನಮ್ಮ ಆಚರಣೆಗೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ಅಶೋಕ ಕಾಲದಿಂದಲೂ ವಿಜಯದಶಮಿ ಆಚರಣೆ ಇದೆ. ನಾವು ದಸರಾ ಆಚರಣೆ ಮಾಡಬೇಡಿ ಅಂತ ಅರ್ಜಿ ಕೊಡ್ತೇನೆ. ನೀವು ನಿಲ್ಲಿಸಲು ಸಾಧ್ಯವೇ. ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿ ಯಾಕೆ. ಜಿಲ್ಲೆಯಾದ್ಯಂತ ಮಹಿಷಿ ದಸರಾ ಆಚರಣೆ ನಡೆಯುತ್ತಿದೆ. ನಾಳೆ ಬೆಳಗ್ಗೆ 10.30ಕ್ಕೆ ಅಶೋಕ ಪುರಂ ಉದ್ಯಾನವನದಲ್ಲಿ ಮಹಿಷನಿಗೆ ಪುಷ್ಪಾರ್ಚನೆ ಮಾಡುತ್ತೇವೆ. ನಾಳೆ‌ ಬೆಳಗ್ಗೆ 9 ಕ್ಕೆ ಅಶೋಕ ವೃತ್ತದ ಬುದ್ದ ವಿಹಾರ ಹೊರಭಾಗದಿಂದ ಮೆರವಣಿಗೆ ಹೊರಡಲಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್  ಹೇಳಿದರು.</p>
<p><strong>ಸಂವಿಧಾನಕ್ಕೆ ಬೆಲೆ ಕೊಡೆದೆ ಇರುವವರು ಮೂರ್ಖರು &#8211; ಪ್ರೊ ಮಹೇಶ್ ಚಂದ್ರ ಗುರು ಕಿಡಿ</strong></p>
<p>ಇದೇ ವೇಳೆ ಮಾತನಾಡಿದ ಪ್ರೊ ಮಹೇಶ್ ಚಂದ್ರಗುರು,  ಸಂವಿಧಾನಕ್ಕೆ ಬೆಲೆ ಕೊಡೆದೆ ಇರುವವರು ಮೂರ್ಖರು. ನಿಮ್ಮ ನಾಡಹಬ್ಬ ದಸರಾದಲ್ಲಿ  ಭಾಗಿಯಾಗ್ತಾ ಇದ್ದೀವಿ. ನೀವು ಯಾಕೆ ಭಾಗಿಯಾಗಲ್ಲ. ನಿಮ್ ಸಂಸ್ಕೃತಿಗೆ ನೀವು ಜಿಂದಾಬಾದ್ ಹೇಳಿ. ನಮ್ಮ ಸಂಸ್ಕೃತಿಗೆ ನಾವು ಜಿಂದಾಬಾದ್ ಹೇಳುತ್ತೇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಲು ಅನರ್ಹರು. ಯಾಕಂದ್ರೆ ಸಂವಿಧಾನದ ಮೇಲೆ ಗೌರವ ಇಲ್ಲ. ಸಂವಿಧಾನ ಜ್ಞಾನ ಇಲ್ಲ. ನಮ್ ಓಟ್ ಬೇಕು ನಮ್ಮ ಸಂಸ್ಕೃತಿ ಬೇಡವೇ. ನಮ್ಮ‌ಮೂಲ ನಿವಾಸಿಗಳು ಬೇಡವೇ ಎಂದು ಪ್ರಶ್ನಿಸಿದರು.</p>
<p>ನಿಮಗೆ ಸಂವಿಧಾನ ಪ್ರಜ್ಞೆ ಇಲ್ಲ. ಮೈಸೂರು ಜಿಲ್ಲಾಧಿಕಾರಿ ಅನರ್ಹರು, ಅಯೋಗ್ಯರು,  ನೀವು ಮಹಿಷ ದಸರಾ ಆಚರಣೆಗೆ ಕಾನೂನಾತ್ಮಕ ಅನುಮತಿ ನೀಡದಿರುವುದು ಕಾನೂನು ಬಾಹಿರ. ನಾಡ ಅದಿದೇವತೆ ಚಾಮುಂಡೇಶ್ವರಿ ಅಲ್ಲ , ಭುವನೇಶ್ವರಿ. ಆರ್ಟಿಕಲ್ 25 ಮತ್ತು 51 ರ ಸಂವಿಧಾನ ಉಲ್ಲಂಘನೆ ಆಗಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಸದಸ್ಯ ಪ್ರೊ ಮಹೇಶ್ ಚಂದ್ರಗುರು ಹೇಳಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: not allowing &#8211; celebration &#8211; Mahisha Dasara-Former Mayor -Purushottam &#8211; Pro. Mahesh Chandraguru- outrage.</p>
<p>ENGLISH SUMMARY&#8230;</p>
<p>Former Mayor Purushottam and Prof. Mahesh Chandra Guru express ire against District Admin. for not permitting to celebrate &#8216;Mahisha Dasara&#8217;<br />
Mysuru, October 4, 2021 (www.justkannada.in): The Mahisha Dasara Celebration Committee members have expressed their displeasure and ire upon the Chief Minister Basavaraj Bommai and the Mysuru District Administration for not permitting to celebrate Mahisha Dasara.<img loading="lazy" decoding="async" class="aligncenter size-full wp-image-77193" src="https://www.justkannada.in/wp-content/uploads/2021/10/mahisha-dasara.jpg" alt="" width="696" height="468" /><br />
Addressing a press meet today in Mysuru, former Mayor Purushottam informed that they had applied to the Deputy Commissioner and the Police Commissioner to permit to celebrate Mahisha Dasara. &#8220;We are trying to meet the Deputy Commissioner for the last 4-5 days, but he is not meeting us. We had asked permission to perform floral tributes to 20 people. But we have not received any response from the district administration. According to law, any religious celebrations should not be interrupted. Being IAS, IPS officers if you have studied law you should have allowed us. If you are so biased you should resign,&#8221; he said.<br />
Further, he said they would celebrate Mahisha Dasara in the district at any cost and pay floral tributes to the Mahisha statue located at the Ashokpuram park, tomorrow at 10.30 am.<br />
Keywords: Mahisha Dasara/ Mysuru/ celebration</p>
<p>The post <a href="https://www.justkannada.in/not-allowing-celebration-mahisha-dasara-former-mayor-purushottam-pro-mahesh-chandraguru-outrage/">ಮಹಿಷ ದಸರಾ ಆಚರಣೆಗೆ ಅನುಮತಿ ನೀಡದ ಜಿಲ್ಲಾಡಳಿತ ವಿರುದ್ಧ ಮಾಜಿ‌ ಮೇಯರ್ ಪುರುಷೋತ್ತಮ್ ಮತ್ತು ಪ್ರೊ. ಮಹೇಶ್ ಚಂದ್ರಗುರು ಆಕ್ರೋಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗೆ ಮೈಸೂರು ಬಿಜೆಪಿ ನಿಯೋಗ ಮನವಿ.</title>
		<link>https://www.justkannada.in/mysore-bjp-delegation-dc-not-allow-mahisha-dasara/</link>
		
		<dc:creator><![CDATA[JK Desk]]></dc:creator>
		<pubDate>Wed, 15 Sep 2021 07:45:05 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Allow]]></category>
		<category><![CDATA[BJP]]></category>
		<category><![CDATA[DC]]></category>
		<category><![CDATA[delegation -]]></category>
		<category><![CDATA[mahisha dasara]]></category>
		<category><![CDATA[Mysore.]]></category>
		<category><![CDATA[not]]></category>
		<guid isPermaLink="false">https://www.justkannada.in/?p=75681</guid>

					<description><![CDATA[<p>ಮೈಸೂರು,ಸೆಪ್ಟಂಬರ್,15,2021(www.justkannada.in): ಪ್ರತಿವರ್ಷವೂ ವಿವಾದದಲ್ಲೇ ಜರುಗುತ್ತಿರುವ ಮಹಿಷಾ ದಸರಾ, ಈ ಬಾರಿ ಅಕ್ಟೋಬರ್ 5ಕ್ಕೆ ನಡೆಯಲಿದೆ. ಆದರೆ ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ  ಮೈಸೂರು ಬಿಜೆಪಿ ನಿಯೋಗ ಮನವಿ ಮಾಡಿದೆ. ಡಿಸಿ ಕಛೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಗೆ ಮೈಸೂರು ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ. ಸಿ ಎಚ್ ವಿಜಯಶಂಕರ್, ಮೈವಿ ರವಿಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್ ನೇತೃತ್ವದ ಬಿಜೆಪಿ ನಿಯೋಗ ಮನವಿ ಮಾಡಿದೆ. ಈ ಬಾರಿ [&#8230;]</p>
<p>The post <a href="https://www.justkannada.in/mysore-bjp-delegation-dc-not-allow-mahisha-dasara/">ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗೆ ಮೈಸೂರು ಬಿಜೆಪಿ ನಿಯೋಗ ಮನವಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,15,2021(<a href="https://www.justkannada.in">www.justkannada.in</a>):</strong> ಪ್ರತಿವರ್ಷವೂ ವಿವಾದದಲ್ಲೇ ಜರುಗುತ್ತಿರುವ ಮಹಿಷಾ ದಸರಾ, ಈ ಬಾರಿ ಅಕ್ಟೋಬರ್ 5ಕ್ಕೆ ನಡೆಯಲಿದೆ. ಆದರೆ ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ  ಮೈಸೂರು ಬಿಜೆಪಿ ನಿಯೋಗ ಮನವಿ ಮಾಡಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಡಿಸಿ ಕಛೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಗೆ ಮೈಸೂರು ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ. ಸಿ ಎಚ್ ವಿಜಯಶಂಕರ್, ಮೈವಿ ರವಿಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್ ನೇತೃತ್ವದ ಬಿಜೆಪಿ ನಿಯೋಗ ಮನವಿ ಮಾಡಿದೆ.<img loading="lazy" decoding="async" class="aligncenter size-full wp-image-75682" src="https://www.justkannada.in/wp-content/uploads/2021/09/mysore-bjp-delegation-dc-not-allow-mahisha-dasara.jpg" alt="" width="696" height="391" /></p>
<p>ಈ ಬಾರಿ ಅನುಮತಿ ನೀಡದಿದ್ದರೂ ಮಹಿಷಾ ದಸರಾ ಮಾಡುತ್ತೇವೆ ಎಂದು ಮಹಿಷಾ ದಸರಾ ಆಚರಣಾ ಸಮಿತಿ ಸವಾಲು ಹಾಕಿದೆ.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Mysore- BJP- delegation –DC-not –allow- Mahisha Dasara</p>
<p>The post <a href="https://www.justkannada.in/mysore-bjp-delegation-dc-not-allow-mahisha-dasara/">ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗೆ ಮೈಸೂರು ಬಿಜೆಪಿ ನಿಯೋಗ ಮನವಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪೊಲೀಸ್ ಬಿಗಿ ಭದ್ರತೆಯಲ್ಲಿ ಮಹಿಷಾ ದಸರಾ ಆಚರಣೆ : ಪುರುಷೋತ್ತಮ್, ಪ್ರೊ.ಮಹೇಶ್ ಚಂದ್ರಗುರು ಸೇರಿ ಹಲವರು ಭಾಗಿ&#8230;..</title>
		<link>https://www.justkannada.in/mahisha-dasara-celebration-mysore-police-tight-security/</link>
		
		<dc:creator><![CDATA[JK Desk]]></dc:creator>
		<pubDate>Thu, 15 Oct 2020 05:14:45 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[celebration]]></category>
		<category><![CDATA[mahisha dasara]]></category>
		<category><![CDATA[Mysore.]]></category>
		<category><![CDATA[police]]></category>
		<category><![CDATA[tight security]]></category>
		<guid isPermaLink="false">https://www.justkannada.in/?p=41526</guid>

					<description><![CDATA[<p>ಮೈಸೂರು,ಅಕ್ಟೋಬರ್,15,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ವಿರೋಧದ ನಡುವೆ ಮಹಿಷಾ ದಸರಾ ಆಚರಣೆ ಸಮಿತಿ ವತಿಯಿಂದ ಮಹಿಷಾ ದಸರಾ ಆಚರಣೆ ಮಾಡಲಾಯಿತು. ಅಶೋಕಪುರಂನ ಅಂಬೇಡ್ಕರ್ ಪಾರ್ಕ್ ನಲ್ಲಿ ಮಹಿಷಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಸರಳವಾಗಿ ಮಹಿಷಾ ದಸರಾ ಆಚರಣೆ ಮಾಡಲಾಯಿತು. ಪೋಲಿಸ್ ಸರ್ಪಗಾವಲಿನಲ್ಲಿ ಮಹಿಷಾ ಭಾವಚಿತ್ರಕ್ಕೆ ಆಚರಣಾ ಸಮಿತಿ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿದರು.ಪೊಲೀಸ್ ಬಿಗಿ ಭದ್ರತೆಯಲ್ಲಿ ಮಹಿಷಾ ದಸರಾ ಆಚರಣೆ ಕಾರ್ಯಕ್ರಮ ನೆರವೇರಿತು. ಈ ವೇಳೆ ಪುರುಷೋತ್ತಮ್, ಜ್ಞಾನಪ್ರಕಾಶ ಸ್ವಾಮೀಜಿ, ಸಿದ್ದರಾಮು ಸ್ವಾಮೀಜಿ ಹಾಗೂ ಮಹೇಶ್ ಚಂದ್ರಗುರು [&#8230;]</p>
<p>The post <a href="https://www.justkannada.in/mahisha-dasara-celebration-mysore-police-tight-security/">ಪೊಲೀಸ್ ಬಿಗಿ ಭದ್ರತೆಯಲ್ಲಿ ಮಹಿಷಾ ದಸರಾ ಆಚರಣೆ : ಪುರುಷೋತ್ತಮ್, ಪ್ರೊ.ಮಹೇಶ್ ಚಂದ್ರಗುರು ಸೇರಿ ಹಲವರು ಭಾಗಿ&#8230;..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,15,2020(<a href="https://www.justkannada.in">www.justkannada.in</a>):</strong> ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ವಿರೋಧದ ನಡುವೆ ಮಹಿಷಾ ದಸರಾ ಆಚರಣೆ ಸಮಿತಿ ವತಿಯಿಂದ ಮಹಿಷಾ ದಸರಾ ಆಚರಣೆ ಮಾಡಲಾಯಿತು.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ಅಶೋಕಪುರಂನ ಅಂಬೇಡ್ಕರ್ ಪಾರ್ಕ್ ನಲ್ಲಿ ಮಹಿಷಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಸರಳವಾಗಿ ಮಹಿಷಾ ದಸರಾ ಆಚರಣೆ ಮಾಡಲಾಯಿತು. ಪೋಲಿಸ್ ಸರ್ಪಗಾವಲಿನಲ್ಲಿ ಮಹಿಷಾ ಭಾವಚಿತ್ರಕ್ಕೆ ಆಚರಣಾ ಸಮಿತಿ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿದರು.ಪೊಲೀಸ್ ಬಿಗಿ ಭದ್ರತೆಯಲ್ಲಿ ಮಹಿಷಾ ದಸರಾ ಆಚರಣೆ ಕಾರ್ಯಕ್ರಮ ನೆರವೇರಿತು.<img loading="lazy" decoding="async" class="aligncenter size-medium wp-image-41528" src="https://www.justkannada.in/wp-content/uploads/2020/10/madss-300x173.jpg" alt="mahisha-dasara-celebration-mysore-police-tight-security" width="300" height="173" /></p>
<p>ಈ ವೇಳೆ ಪುರುಷೋತ್ತಮ್, ಜ್ಞಾನಪ್ರಕಾಶ ಸ್ವಾಮೀಜಿ, ಸಿದ್ದರಾಮು ಸ್ವಾಮೀಜಿ ಹಾಗೂ ಮಹೇಶ್ ಚಂದ್ರಗುರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಇನ್ನು ಈ ವೇಳೆ ಯಾವುದೇ ಮೆರವಣಿಗೆ, ವೇದಿಕೆ ಕಾರ್ಯಕ್ರಮಕ್ಕೆ ಪೋಲಿಸರು ಅನುಮತಿ ಇರಲಿಲ್ಲ.</p>
<p>Key words: Mahisha Dasara- celebration-mysore- Police- tight security</p>
<p>The post <a href="https://www.justkannada.in/mahisha-dasara-celebration-mysore-police-tight-security/">ಪೊಲೀಸ್ ಬಿಗಿ ಭದ್ರತೆಯಲ್ಲಿ ಮಹಿಷಾ ದಸರಾ ಆಚರಣೆ : ಪುರುಷೋತ್ತಮ್, ಪ್ರೊ.ಮಹೇಶ್ ಚಂದ್ರಗುರು ಸೇರಿ ಹಲವರು ಭಾಗಿ&#8230;..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡುವಂತೆ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯ&#8230;</title>
		<link>https://www.justkannada.in/mysore-former-mayor-demands-permission-mahisha-dasara-celebration/</link>
		
		<dc:creator><![CDATA[JK Desk]]></dc:creator>
		<pubDate>Mon, 14 Sep 2020 06:44:18 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[celebration]]></category>
		<category><![CDATA[demands.]]></category>
		<category><![CDATA[mahisha dasara]]></category>
		<category><![CDATA[Mysore- Former mayor]]></category>
		<category><![CDATA[permission]]></category>
		<guid isPermaLink="false">https://www.justkannada.in/?p=37962</guid>

					<description><![CDATA[<p>ಮೈಸೂರು,ಸೆಪ್ಟಂಬರ್,14,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಡುವೆ ಈ ಬಾರಿಯೂ ಮಹಿಷಾ ದಸರಾ ಆಚರಣೆ ಮಾಡುತ್ತೇವೆ. ಇದಕ್ಕೆ ಸರ್ಕಾರ ಯಾವುದೇ ವಿರೋಧ ಮಾಡದೇ ಅನುಮತಿ ನೀಡಬೇಕು ಎಂದು ಮಹಿಷಾ ದಸರಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್  ಪುರುಷೋತ್ತಮ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಅಕ್ಟೋಬರ್ 15ರ ಅಮಾವಾಸ್ಯೆ ದಿನದಂದು ಮಹಿಷಾ ದಸರಾ ಮಾಡುತ್ತೇವೆ. ಈ [&#8230;]</p>
<p>The post <a href="https://www.justkannada.in/mysore-former-mayor-demands-permission-mahisha-dasara-celebration/">ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡುವಂತೆ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,14,2020(<a href="https://www.justkannada.in">www.justkannada.in</a>):</strong>  ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಡುವೆ ಈ ಬಾರಿಯೂ ಮಹಿಷಾ ದಸರಾ ಆಚರಣೆ ಮಾಡುತ್ತೇವೆ. ಇದಕ್ಕೆ ಸರ್ಕಾರ ಯಾವುದೇ ವಿರೋಧ ಮಾಡದೇ ಅನುಮತಿ ನೀಡಬೇಕು ಎಂದು ಮಹಿಷಾ ದಸರಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್  ಪುರುಷೋತ್ತಮ್ ಒತ್ತಾಯಿಸಿದ್ದಾರೆ.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಅಕ್ಟೋಬರ್ 15ರ ಅಮಾವಾಸ್ಯೆ ದಿನದಂದು ಮಹಿಷಾ ದಸರಾ ಮಾಡುತ್ತೇವೆ. ಈ ಸಂಬಂಧ ಪೂರ್ವಭಾವಿ ಸಭೆ ಕೂಡ ಮಾಡಲಾಗಿದೆ. ಕೊರೋನಾ ಇರುವ ಕಾರಣಕ್ಕೆ ಸರಳವಾಗಿ ಮಹಿಷಾ ದಸರಾ ಆಚರಿಸುತ್ತೇವೆ. ಇದಕ್ಕೆ ಮೈಸೂರು ಪೋಲಿಸ್ ಇಲಾಖೆ ಅನುಮತಿ ನೀಡಬೇಕು. ಅನುಮತಿ ಕೊಟ್ಟರು ಮಾಡುತ್ತೇವೆ. ಕೊಡದೇ ಇದ್ದರೂ ಮಾಡುತ್ತೇವೆ ಎಂದಿದ್ದಾರೆ.<img loading="lazy" decoding="async" class="aligncenter size-medium wp-image-37963" src="https://www.justkannada.in/wp-content/uploads/2020/09/mahids-300x169.jpg" alt="mysore-former-mayor-demands-permission-mahisha-dasara-celebration" width="300" height="169" /></p>
<p>ನಾವು ಯಾವುದೇ ಧರ್ಮದ ವಿರುದ್ಧ ಆಚರಣೆ ಮಾಡುತ್ತಿಲ್ಲ. ನಮ್ಮ ಆಚರಣೆಯಿಂದ ಬೇರೆಯವರಿಗೂ ತೊಂದರೆ ಆಗಲ್ಲ. ಹಾಗಾಗಿ ಮಹಿಷಿ ದಸರಾ ಆಚರಣೆಗೆ ಅನುಮತಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದ್ದಾರೆ.</p>
<p>Key words: Mysore- Former mayor -demands -permission &#8211; Mahisha Dasara -celebration</p>
<p>The post <a href="https://www.justkannada.in/mysore-former-mayor-demands-permission-mahisha-dasara-celebration/">ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡುವಂತೆ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>&#8216; ಮಹಿಷ ದಸರ&#8217; ಕ್ಕೆ ಅಡ್ಡಿ, ಪ್ರತಿಯಾಗಿ &#8216; ಜಂಬೂಸವಾರಿ &#8216; ಸ್ಥಗಿತಕ್ಕೆ ಒತ್ತಾಯಿಸಿದ ಮೈಸೂರು ಮಾಜಿ ಮೇಯರ್..!</title>
		<link>https://www.justkannada.in/mysore-dasara-2019-mahisha-dasara-mayor/</link>
		
		<dc:creator><![CDATA[JK Desk]]></dc:creator>
		<pubDate>Mon, 30 Sep 2019 13:08:46 +0000</pubDate>
				<category><![CDATA[DASARA-2019]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[mahisha dasara]]></category>
		<category><![CDATA[mayor]]></category>
		<category><![CDATA[Mysore Dasara -2019]]></category>
		<guid isPermaLink="false">https://www.justkannada.in/?p=13455</guid>

					<description><![CDATA[<p>  ಮೈಸೂರು, ಸೆ.30, 2019 : (www.justkannada.in news) : ವಿಶ್ವವಿಖ್ಯಾತ ದಸರ ಮಹೋತ್ಸವ ಆರಂಭಗೊಳ್ಳುತ್ತಿದ್ದಂತೆ ವಿವಾದಗಳು ಸಹ ಕಾಡುತ್ತಿರುವುದು ವಿಪರ್ಯಾಸ. ಮಾಜಿ ಮೇಯರ್ ಪುರುಷೋತ್ತಮ ಪತ್ರಿಕಾಗೋಷ್ಠಿ ನಡೆಸಿ, ಮಹಿಷ ದಸರ ಬೇಡವಾದಲ್ಲಿ, ನಮಗೆ ಚಾಮುಂಡಿ ದಸರೆಯೂ ಬೇಡ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ ಅವರು ಹೇಳಿದಿಷ್ಟು&#8230;. ಮೈಸೂರು ಪೊಲೀಸರನ್ನ ಷಂಡ ಎಂದ ಅವಾಚ್ಯ ಶಬ್ಧದಿಂದ ನಿಂಧಿಸಿದ ಸಂಸದ ಪ್ರತಾಪ್ ಸಿಂಹ, ಅದೇ 7OO ಷಂಡರನ್ನೇ [&#8230;]</p>
<p>The post <a href="https://www.justkannada.in/mysore-dasara-2019-mahisha-dasara-mayor/">&#8216; ಮಹಿಷ ದಸರ&#8217; ಕ್ಕೆ ಅಡ್ಡಿ, ಪ್ರತಿಯಾಗಿ &#8216; ಜಂಬೂಸವಾರಿ &#8216; ಸ್ಥಗಿತಕ್ಕೆ ಒತ್ತಾಯಿಸಿದ ಮೈಸೂರು ಮಾಜಿ ಮೇಯರ್..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p> </p>
<p>ಮೈಸೂರು, ಸೆ.30, 2019 : (www.justkannada.in news) : ವಿಶ್ವವಿಖ್ಯಾತ ದಸರ ಮಹೋತ್ಸವ ಆರಂಭಗೊಳ್ಳುತ್ತಿದ್ದಂತೆ ವಿವಾದಗಳು ಸಹ ಕಾಡುತ್ತಿರುವುದು ವಿಪರ್ಯಾಸ. ಮಾಜಿ ಮೇಯರ್ ಪುರುಷೋತ್ತಮ ಪತ್ರಿಕಾಗೋಷ್ಠಿ ನಡೆಸಿ, ಮಹಿಷ ದಸರ ಬೇಡವಾದಲ್ಲಿ, ನಮಗೆ ಚಾಮುಂಡಿ ದಸರೆಯೂ ಬೇಡ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದಾರೆ. </p>
<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ ಅವರು ಹೇಳಿದಿಷ್ಟು&#8230;.</p>
<p>ಮೈಸೂರು ಪೊಲೀಸರನ್ನ ಷಂಡ ಎಂದ ಅವಾಚ್ಯ ಶಬ್ಧದಿಂದ ನಿಂಧಿಸಿದ ಸಂಸದ ಪ್ರತಾಪ್ ಸಿಂಹ, ಅದೇ 7OO ಷಂಡರನ್ನೇ ಇಟ್ಕೊಂಡು ನೆನ್ನೆ ದಸರಾ ಉದ್ಘಾಟನೆ ಮಾಡಿದ್ರು. ಒಬ್ಬ ಸಂಸದನಾಗಿ ಪೊಲೀಸರ ಮೇಲೆ ದರ್ಪ, ಅವಾಚ್ಯ ಶಬ್ದ ಉದ್ದಟತನದ್ದು.<br />ನೆನ್ನೆ ದಸರಾ ಉದ್ಘಾಟನೆ ನೋಡಲಿಕ್ಕೆ ಹೋದವರನ್ನ ಬಂಧಿಸಿದರು.ಈ ಮೂಲಕ ದಸರಾ ಆಚರಣೆಗೆ ಅವಮಾನ ಮಾಡಿದಂತೆ.<br />ಈ ಬಾರಿ ಜಂಬುಸವಾರಿ ನಿಲ್ಲಿಸಿ, ನಿಮಗೆ ಮಹಿಷಾಸುರ ದಸರಾ ಬೇಡವಾದಲ್ಲಿ ನಮಗೂ ಚಾಮುಂಡಿ ದಸರಾ ಬೇಡ. ಅಂದ ಮಾತ್ರಕ್ಕೆ ನಾವು ಚಾಮುಂಡೇಶ್ವರಿಯ ವಿರೋಧಿಗಳಲ್ಲ. ನೀವು ನಮ್ಮ ಆಚರಣೆ ವಿರೋದಿಸಿದ್ದಕ್ಕೆ ನಾವು ನಿಮ್ಮ ಆಚರಣೆ ವಿರೋದಿಸುತ್ತಿದ್ದೆವೆ.<br />ನಮ್ಮ ವೇದಿಕೆಯಲ್ಲಿ ನಮ್ಮ ಆಚರಣೆ ಅಷ್ಟೇ ಇತ್ತು, ಯಾವುದೇ ಪದಬಳಕೆ ಮಾಡುವ ಉದ್ದೇಶ ಇರಲಿಲ್ಲ. ಸಂವಿಧಾನದಲ್ಲಿ ಪ್ರತಿಯೊಬ್ಬರು ಅವರವರ ಧಾರ್ಮಿಕ ಆಚರಣೆ ಮಾಡಲು ಅವಕಾಶ ಇದೆ.<br />ಜಿಲ್ಲಾ ಉಸ್ತುವಾರಿ ಸಚಿವರನ್ನ ಕೇಳಿದಾಗ 8ನೇ ತಾರೀಖಿನಂದು ಮಾತಾಡೋಣ ಅಂತಾರೆ, ನಮ್ಮ ಜೊತೆ ಚರ್ಚೆ ನಡೆಸಲಿ ನಂತರ ಜಂಬುಸವಾರಿ ಮಾಡಿಕೊಳ್ಳಲಿ. ಸಾವಿರಾರು ಸಂಖ್ಯೆಯಲ್ಲಿ ಸಹಿ ಸಂಗ್ರಹಿಸಿ ಜಂಬುಸವಾರಿ ನಿಲ್ಲಿಸಿ ಎಂದು ರಾಜ್ಯಸರ್ಕಾರಕ್ಕೆ ಮನವಿ ಮಾಡ್ತೇವೆ.</p>
<p>ಕರಪತ್ರ ಹಂಚ್ತಿವಿ : <br />ದಸರಾಗೆ ಆಗಮಿಸುವ ವಿದೇಶಿಗರಿಗೆ ಮೈಸೂರಿನ ಅವ್ಯವಸ್ಥೆಗಳ ಬಗ್ಗೆ ಕರಪತ್ರ ಹಂಚಿ ಗೊತ್ತಗುವಂತೆ ಮಾಡುತ್ತೇವೆ. ದಸರಾ ಆಚರಣೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಮೇಯರ್ ಎಚ್ಚರಿಕೆ..<br />ಮೈಸೂರಿಗೆ ಬರುವ ವಿದೇಶಿಗರಿಗೆ ಬರಿ ಲೈಟ್ ತೋರಿಸಿ ಸುಂದರ ನಗರಿ ಎಂದು ಬಿಂಬಿಸಿಕೊಳ್ಳುತ್ತಾರೆ, ಆದರೆ ವಾಸ್ತವವೇ ಬೇರೆ ಇದೆ. ಮೈಸೂರು ನಗರದ ಎಷ್ಟೋ ಏರಿಯಾಗಳಲ್ಲಿ ಸರಿಯಾದ ಕುಡಿಯುವ ನೀರು, ವಾಸಿಸಲು ಯೋಗ್ಯ ಮನೆಗಳೇ ಇಲ್ಲಾ. ಅಲ್ಲದೆ ಇಲ್ಲಿರುವ ಅಸ್ಪೃಶ್ಯತೆ ಬಗ್ಗೆ ಇಲ್ಲಿ ಬರುವ ವಿದೇಶಿಗರಿಗೂ ಗೊತ್ತಾಗಲಿ. ಈ ಹಿನ್ನೆಲೆ ದಸರಾದ ದಿನ ಇಂಗ್ಲಿಷ್ ನಲ್ಲಿ ಮುದ್ರಿಸಿದ ಕರಪತ್ರಗಳನ್ನ ವಿದೇಶಿಗರಿಗೆ ಹಂಚುತ್ತೇವೆ. <br />ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ ಮಾಜಿ ಮೇಯರ್ ಪುರುಷೋತ್ತಮ್.</p>
<p>&#8211;</p>
<p>key words : mysore-dasara-2019-mahisha.dasara.mayor</p>
<p> </p>
<p>The post <a href="https://www.justkannada.in/mysore-dasara-2019-mahisha-dasara-mayor/">&#8216; ಮಹಿಷ ದಸರ&#8217; ಕ್ಕೆ ಅಡ್ಡಿ, ಪ್ರತಿಯಾಗಿ &#8216; ಜಂಬೂಸವಾರಿ &#8216; ಸ್ಥಗಿತಕ್ಕೆ ಒತ್ತಾಯಿಸಿದ ಮೈಸೂರು ಮಾಜಿ ಮೇಯರ್..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರಿಂದ ಮಹಿಷಾ ದಸರಾ ಆಚರಣೆ&#8230;</title>
		<link>https://www.justkannada.in/mahisha-dasara-celebration-progressive-thinkers-mysore/</link>
		
		<dc:creator><![CDATA[JK Desk]]></dc:creator>
		<pubDate>Fri, 27 Sep 2019 06:50:23 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[celebration]]></category>
		<category><![CDATA[mahisha dasara]]></category>
		<category><![CDATA[Mysore.]]></category>
		<category><![CDATA[progressive thinkers]]></category>
		<guid isPermaLink="false">https://www.justkannada.in/?p=13185</guid>

					<description><![CDATA[<p>ಮೈಸೂರು,ಸೆ,27,2019(www.justkannada.in): ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರು ಮಹಿಷಾಸುರ ದಸರಾ ಆಚರಣೆ ಮಾಡಿದರು. ಮೈಸೂರಿನ ಅಶೋಕ ಪುರಂನ ಅಂಬೇಡ್ಕರ್ ಪಾರ್ಕ್ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಿಷನ ಪರ ವಿವಿಧ ಘೋಷಣೆ ಕೂಗುವ ಮೂಲಕ  ಪ್ರಗತಿಪರ ಚಿಂತಕರು ಮಹಿಷಾ ದಸರಾ ಆಚರಣೆ ಮಾಡಿದರು. ಉರಿಲಿಂಗಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರೊ.ಮಹೇಶ್ ಚಂದ್ರ ಗುರು, ಪಾಲಿಕೆ ಸದಸ್ಯ ಪುರುಷೋತ್ತಮ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಮಹಿಷ [&#8230;]</p>
<p>The post <a href="https://www.justkannada.in/mahisha-dasara-celebration-progressive-thinkers-mysore/">ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರಿಂದ ಮಹಿಷಾ ದಸರಾ ಆಚರಣೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಸೆ,27,2019(<a href="https://www.justkannada.in">www.justkannada.in</a>): ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರು ಮಹಿಷಾಸುರ ದಸರಾ ಆಚರಣೆ ಮಾಡಿದರು.</p>
<p>ಮೈಸೂರಿನ ಅಶೋಕ ಪುರಂನ ಅಂಬೇಡ್ಕರ್ ಪಾರ್ಕ್ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಿಷನ ಪರ ವಿವಿಧ ಘೋಷಣೆ ಕೂಗುವ ಮೂಲಕ  ಪ್ರಗತಿಪರ ಚಿಂತಕರು ಮಹಿಷಾ ದಸರಾ ಆಚರಣೆ ಮಾಡಿದರು. ಉರಿಲಿಂಗಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರೊ.ಮಹೇಶ್ ಚಂದ್ರ ಗುರು, ಪಾಲಿಕೆ ಸದಸ್ಯ ಪುರುಷೋತ್ತಮ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>
<p>ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಮಹಿಷ ದಸರಾವನ್ನು ಹಲವು ವರ್ಷಗಳಿಂದ ಆಚರಣೆ ಮಾಡಲಾಗುತ್ತಿದೆ. ಮೈಸೂರಿಗೆ ಮಹಿಷನಿಂದ ಮಹಿಷಪುರ, ಮಹಿಷ ಮಂಡಲ ಅಂತ ಹೆಸರು ಬಂದಿದೆ. ಮೈಸೂರು ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ದಬ್ಬಾಳಿಕೆ ನಡೆಸಿದ್ದಾರೆ. ಪ್ರತಿ ವರ್ಷ ಮೈಸೂರು ದಸರಾ ಆಚರಣೆಗೆ ಮೊದಲೇ ಮಹಿಷ ದಸರಾ ಆಚರಣೆ ಮಾಡ್ತಿದ್ವಿ. ಜಿಲ್ಲಾಡಳಿತ ನಮಗೆ ಅನಮತಿ ಕೊಟ್ಟಿದ್ರು ಬಳಿಕ 144 ಸೆಕ್ಷನ್ ಜಾರಿ ಮಾಡಿದ್ದಾರೆ. ನೆನ್ನೆಯಷ್ಟೇ ಚಾಮುಂಡೇಶ್ವರಿ ಬೆಟ್ಟದಲ್ಲಿ ಹಾಕಿದ್ದ ವೇದಿಕೆ ತೆರುವುಗೊಳಿಸಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ದ ಕಿಡಿಕಾರಿದರು.</p>
<p><strong>ಸಂಸದ ಪ್ರತಾಪ್ ಸಿಂಹ ಹನುಮಂತನಿಗೆ ಹುಟ್ಟಿದವರಾ ಅಂತ ಕೇಳಬೇಕಾಗುತ್ತದೆ&#8230;.</strong></p>
<p>ಸಂವಿಧಾನದಲ್ಲಿ ಎಲ್ಲರಿಗೂ ಅವರದ್ದೇ ಆದ ಆಚರಣೆಗೆ ಅವಕಾಶ ಇದೆ.ಸಂಸದರಾಗಿ ನಮ್ಮ ಹಕ್ಕುಗಳಿಗೆ ಧಕ್ಕೆ ತರೋದು ಸರಿಯಲ್ಲ. ನಮ್ಮನ್ನು ಮಹುಷಾಸುರನಿಗೆ ಹುಟ್ಟಿದವರು ಅಂತ ಕರೆದಿದ್ದಾರೆ. ನಮಗೆ ಸಂತೋಷ ಇತಿಹಾಸ ಪ್ರಸಿದ್ಧ ಮಹಿಷನಿಗೆ ಹುಟ್ಟಿದವರು ಅನ್ನಿಸಿಕೊಳ್ಳೋಕೆ. ನಾವು ಒಂದು ಮಾತು ಕೇಳ ಬೇಕಾಗುತ್ತದೆ. ಸಂಸದ ಪ್ರತಾಪ್ ಸಿಂಹ ಹನುಮಂತನಿಗೆ ಹುಟ್ಟಿದವರಾ ಅಂತ ಕೇಳಬೇಕಾಗುತ್ತದೆ. ನಾವು ಇಂತಹ ಸನ್ನಿವೇಶದಲ್ಲಿ ಮೈಸೂರಿನ ಅಂಬೇಡ್ಕರ್ ಉದ್ಯನವನದಲ್ಲಿ ಮಹಿಷ ದಸರಾ ಆಚರಣೆ ಮಾಡ್ತಿದ್ದೇವೆ. ಕಳೆದ ಏಳು ವರ್ಷಗಳಿಂದ ಆಚರಣೆ ಮಾಡ್ತಿದ್ವಿ. ಆದ್ರೆ ಆವಾಗ ಒಂದು ಸಂವಿಧಾನ ಇತ್ತಾ ಈಗ ಒಂದು ಸಂವಿಧಾನ ಇದೆಯಾ.? ಎಂದು ಪ್ರಶ್ನಿಸಿದರು.</p>
<p>ನಮಗೆ ರಾತ್ರಿ ಒಂಬತ್ತು ಗಂಟೆಗೆ ಅವಕಾಶ ಕೊಡ್ತಿವಿ ಅಂತ ಹೇಳಿ ಬಳಿಕ 144 ಸೆಕ್ಷನ್ ಜಾರಿ ಮಾಡಿದ್ದಾರೆ ಅಂತ ಹೇಳ್ತಾರೆ. ನೀವು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರನ್ನ ಮಹಿಷ ದಸರಾಗೆ ಕರೆತರಲು ಆಗಿಲ್ಲ. ನಿಮ್ಮ ಜಿಲ್ಲಾಡಳಿತ ಮಾಡ್ತಿರೋದು ಕುಣಿದು ಕುಪ್ಪಳಿಸುವ ದಸರಾ. ನೆರೆಗಳಲ್ಲಿ ಬರ ಬಂದು ಜನ ನರಳಾಡುತಿದ್ದಾರೆ. ನೀವು ಕೊಟ್ಟಿರುವ ಹತ್ತು ಸಾವಿರ ಚೆಕ್ ಗಳು ವಾಪಾಸ್ ಬಂದಿವೆ. ನಿಮ್ಮ ಜಿಲ್ಲಾಡಳಿತ, ಸರ್ಕಾರಗಳಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.</p>
<p>144 ಸೆಕ್ಷನ್ ಜಾರಿಯಿದ್ದಾಗ ನೀವು ಹನುಮಂತನ ಉತ್ಸವ ಮಾಡ್ತಿರಿ. ನೀವು ಯಾವ ಸಂವಿಧಾನದ ಅಡಯಲ್ಲಿದ್ದಿರಿ. ನಾವು ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರ್ತಿವಿ ಎಂದು  ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.</p>
<p>Key words: Mahisha dasara-celebration, progressive thinkers &#8211;  Mysore</p>
<p>The post <a href="https://www.justkannada.in/mahisha-dasara-celebration-progressive-thinkers-mysore/">ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರಿಂದ ಮಹಿಷಾ ದಸರಾ ಆಚರಣೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪೊಲೀಸರ ವಿರುದ್ದ ಸಂಸದ ಪ್ರತಾಪ ಸಿಂಹ ‘ಪ್ರಲಾಪ’</title>
		<link>https://www.justkannada.in/mysore-chamundi-hills-mp-prathap-simha-against-police-mahisha-dasara/</link>
		
		<dc:creator><![CDATA[JK Desk]]></dc:creator>
		<pubDate>Fri, 27 Sep 2019 06:34:44 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[against]]></category>
		<category><![CDATA[mahisha dasara]]></category>
		<category><![CDATA[mysore -chamundi hills-MP-Prathap simha]]></category>
		<category><![CDATA[police]]></category>
		<guid isPermaLink="false">https://www.justkannada.in/?p=13182</guid>

					<description><![CDATA[<p>ಮೈಸೂರು,ಸೆ,27,2019(www.justkannada.in): ಮಹಿಷಾದಸರಾ ಆಚರಣೆಗಾಗಿ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಶಾಮಿಯಾನ ಹಾಕಿದ್ದಕ್ಕೆ ಗರಂ ಆದ ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ದ ತಮ್ಮ ಪ್ರಲಾಪ ತೋರಿಸಿದ್ದಾರೆ. ಚಾಮುಂಡೇಶ್ವರಿ ಬೆಟ್ಟದ ಮಹಿಷಾಸುರ ದಸರಾ ಆಚರಣೆ ಹಿನ್ನೆಲೆ, ಮಹಿಷಾಸುರ ಮೂರ್ತಿ ಬಳಿ ಶಾಮಿಯಾನ ಹಾಕಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಕಮಿಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿ ಬೊಬ್ಬೆ ಹಾಕಿದ ಸಂಸದ ಪ್ರತಾಪ್ ಸಿಂಹ, ಪೊಲೀಸರೆ ನಿಮ್ಮಿಂದ ಇಂತಹ ಷಂಡತನ ನಿರೀಕ್ಷೆ ಮಾಡಿರಲಿಲ್ಲ ಎಂದು ಹರಿಹಾಯ್ದರು ಅನುಮತಿಯಿಲ್ಲದೆ [&#8230;]</p>
<p>The post <a href="https://www.justkannada.in/mysore-chamundi-hills-mp-prathap-simha-against-police-mahisha-dasara/">ಪೊಲೀಸರ ವಿರುದ್ದ ಸಂಸದ ಪ್ರತಾಪ ಸಿಂಹ ‘ಪ್ರಲಾಪ’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಸೆ,27,2019(<a href="https://www.justkannada.in">www.justkannada.in</a>): ಮಹಿಷಾದಸರಾ ಆಚರಣೆಗಾಗಿ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಶಾಮಿಯಾನ ಹಾಕಿದ್ದಕ್ಕೆ ಗರಂ ಆದ ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ದ ತಮ್ಮ ಪ್ರಲಾಪ ತೋರಿಸಿದ್ದಾರೆ.</p>
<p>ಚಾಮುಂಡೇಶ್ವರಿ ಬೆಟ್ಟದ ಮಹಿಷಾಸುರ ದಸರಾ ಆಚರಣೆ ಹಿನ್ನೆಲೆ, ಮಹಿಷಾಸುರ ಮೂರ್ತಿ ಬಳಿ ಶಾಮಿಯಾನ ಹಾಕಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಕಮಿಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿ ಬೊಬ್ಬೆ ಹಾಕಿದ ಸಂಸದ ಪ್ರತಾಪ್ ಸಿಂಹ, ಪೊಲೀಸರೆ ನಿಮ್ಮಿಂದ ಇಂತಹ ಷಂಡತನ ನಿರೀಕ್ಷೆ ಮಾಡಿರಲಿಲ್ಲ ಎಂದು ಹರಿಹಾಯ್ದರು</p>
<p>ಅನುಮತಿಯಿಲ್ಲದೆ ಶಾಮಿಯಾನ ಹಾಕಲಾಗಿದೆ. ನಿಮಗೆ ಇಲ್ಲಿ ಶಾಮಿಯಾನ ಹಾಕಲು ಯಾರು ಅನುಮತಿ ಕೊಟ್ಟಿದ್ದು ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹಗೆ ಉತ್ತರ ಕೊಟ್ಟ ಪೊಲೀಸ್ ಆಯುಕ್ತರು ನಮಗೂ ಇದಕ್ಕೂ ಸಂಬಂಧವಿಲ್ಲ ಇದು ಗ್ರಾಮಪಂಚಾಯಿತಿವರ ವ್ಯಾಪ್ತಿ ಎಂದು ಹೇಳಿದರು.</p>
<p>ಹಾಗೆಯೇ ಗ್ರಾಮಪಂಚಾಯಿತಿ ಸಿಬ್ಬಂದಿಯೂ ಸಹ ನಾವು ಅನುಮತಿ ಕೊಟ್ಟಲ್ಲವೆನ್ನುತ್ತಿದ್ದು, ಹೀಗಾಗಿ ಕೂಡಲೇ ಟ್ರಕ್ ತಂದು ವೇದಿಕೆ ತೆರುವುಗೊಳಿಸಬೇಕು ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸ್ತಿನೆಂದು ಶಾಮಿಯಾನ ಮಾಲೀಕರಿಗೆ ಸಂಸದ ಪ್ರತಾಪ್ ಸಿಂಹ ಅವಾಜ್ ಹಾಕಿದ್ದಾರೆ. ಬಳಿಕ ಬೆಟ್ಟದ ಮೇಲೆ ಹಾಕಲಾಗಿದ್ದ ವೇದಿಕೆಯನ್ನು ತೆರವು ಮಾಡಿಸಿದ್ದಾರೆ.</p>
<p>&nbsp;</p>
<p>Key words: mysore -chamundi hills-MP-Prathap simha- against – police-mahisha dasara</p>
<p>The post <a href="https://www.justkannada.in/mysore-chamundi-hills-mp-prathap-simha-against-police-mahisha-dasara/">ಪೊಲೀಸರ ವಿರುದ್ದ ಸಂಸದ ಪ್ರತಾಪ ಸಿಂಹ ‘ಪ್ರಲಾಪ’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
