<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Mahesh Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/mahesh/feed/" rel="self" type="application/rss+xml" />
	<link>https://www.justkannada.in/tag/mahesh/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 01 Oct 2022 08:25:45 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Mahesh Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/mahesh/</link>
	<width>32</width>
	<height>32</height>
</image> 
	<item>
		<title>ಭಾರತ್ ಜೋಡೋ ಯಾತ್ರೆಯಲ್ಲಿ ರಾಷ್ಟ್ರೀಯ ಅರಣ್ಯದ ನಿಯಮ ಉಲ್ಲಂಘನೆ ಆರೋಪ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ವಕ್ತಾರ ಮಹೇಶ್ ಒತ್ತಾಯ.</title>
		<link>https://www.justkannada.in/violation-national-forest-rules-bharat-jodo-yatra-bjp-spokesperson-mahesh/</link>
		
		<dc:creator><![CDATA[JK Desk]]></dc:creator>
		<pubDate>Sat, 01 Oct 2022 08:25:45 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Bharat Jodo Yatra]]></category>
		<category><![CDATA[BJP spokesperson]]></category>
		<category><![CDATA[Mahesh]]></category>
		<category><![CDATA[violation - national -forest -rules]]></category>
		<guid isPermaLink="false">https://www.justkannada.in/?p=97436</guid>

					<description><![CDATA[<p>ಮೈಸೂರು, ಅಕ್ಟೋಬರ್,1,2022(www.justkannada.in): ಭಾರತ ಜೋಡೋ ಯಾತ್ರೆಯಲ್ಲಿ ರಾಷ್ಟ್ರೀಯ ಅರಣ್ಯದ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ವಕ್ತಾರ ಮಹೇಶ್ ಒತ್ತಾಯಿಸಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಜೋಡೋ ಯಾತ್ರೆ ಮಾಡುವುದಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಅವರು ಯಾತ್ರೆ ಮಾಡಿ ದೇಶ ಸುತ್ತಲಿ ಒಳ್ಳೆಯದು. ಆದರೆ, ಆಡಳಿತ ನಡೆಸಿರುವ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ನೆಲದ ಕಾನೂನಿಗೆ [&#8230;]</p>
<p>The post <a href="https://www.justkannada.in/violation-national-forest-rules-bharat-jodo-yatra-bjp-spokesperson-mahesh/">ಭಾರತ್ ಜೋಡೋ ಯಾತ್ರೆಯಲ್ಲಿ ರಾಷ್ಟ್ರೀಯ ಅರಣ್ಯದ ನಿಯಮ ಉಲ್ಲಂಘನೆ ಆರೋಪ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ವಕ್ತಾರ ಮಹೇಶ್ ಒತ್ತಾಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಅಕ್ಟೋಬರ್,1,2022(<a href="http://www.justkannada.in">www.justkannada.in</a>):</strong> ಭಾರತ ಜೋಡೋ ಯಾತ್ರೆಯಲ್ಲಿ ರಾಷ್ಟ್ರೀಯ ಅರಣ್ಯದ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ವಕ್ತಾರ ಮಹೇಶ್ ಒತ್ತಾಯಿಸಿದರು.<img decoding="async" class="aligncenter size-medium wp-image-96611" src="https://www.justkannada.in/wp-content/uploads/2022/09/jk-logo-300x38.jpg" alt="" width="300" height="38" srcset="https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w, https://www.justkannada.in/wp-content/uploads/2022/09/jk-logo.jpg 936w" sizes="(max-width: 300px) 100vw, 300px" /></p>
<p>ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಜೋಡೋ ಯಾತ್ರೆ ಮಾಡುವುದಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಅವರು ಯಾತ್ರೆ ಮಾಡಿ ದೇಶ ಸುತ್ತಲಿ ಒಳ್ಳೆಯದು. ಆದರೆ, ಆಡಳಿತ ನಡೆಸಿರುವ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ನೆಲದ ಕಾನೂನಿಗೆ ಗೌರವ ನೀಡಬೇಕು. ನಿಯಮ ಪಾಲಿಸಬೇಕೆಂದು ಆಗ್ರಹಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಚೆ ರಾಹುಲ್ ಗಾಂಧಿ ಸ್ವಾಗತ ಕೋರಿ ಬಿಡುತ್ತಾರೆಂಬ ಕಾರಣಕ್ಕೆ ಬಂಡಿಪುರ ನಿಷೇಧಿತ ಪ್ರದೇಶದ ಮೂಲಕ 128 ವಾಹನಗಳ ಮೂಲಕ ಸ್ವಾಗತ ಕೋರಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.<img decoding="async" class="aligncenter size-medium wp-image-97437" src="https://www.justkannada.in/wp-content/uploads/2022/10/barath-jodo-yatre-300x150.jpg" alt="" width="300" height="150" srcset="https://www.justkannada.in/wp-content/uploads/2022/10/barath-jodo-yatre-300x150.jpg 300w, https://www.justkannada.in/wp-content/uploads/2022/10/barath-jodo-yatre.jpg 500w" sizes="(max-width: 300px) 100vw, 300px" /></p>
<p>ಇದು ಗೊತ್ತಿದ್ದರೂ ಮೌನ ವಹಿಸಿದ್ದ ಅರಣ್ಯಾಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಬೆದರಿಸುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ? ಈಗಲೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿದ್ದರೆ ಮುಂದಿನ ರಾಜ್ಯದ ಯಾತ್ರೆಯಲ್ಲೂ ಇಂತಹ ಕಾನೂನು ಉಲ್ಲಂಘನೆ ಮುಂದುವರೆಯಲಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ  ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಮಹೇಶ್ ಆಗ್ರಹಿಸಿದರು.</p>
<p>Key words: violation &#8211; national -forest -rules -Bharat Jodo Yatra-BJP spokesperson- Mahesh</p>
<p>The post <a href="https://www.justkannada.in/violation-national-forest-rules-bharat-jodo-yatra-bjp-spokesperson-mahesh/">ಭಾರತ್ ಜೋಡೋ ಯಾತ್ರೆಯಲ್ಲಿ ರಾಷ್ಟ್ರೀಯ ಅರಣ್ಯದ ನಿಯಮ ಉಲ್ಲಂಘನೆ ಆರೋಪ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ವಕ್ತಾರ ಮಹೇಶ್ ಒತ್ತಾಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಆಪ್ತರಿಬ್ಬರಿಗೆ ಮೈಮುಲ್ ನಲ್ಲಿ ಕೆಲಸಕ್ಕಾಗಿ ಒತ್ತಾಯಿಸಿದ್ದ ಸಾ.ರಾ.ಮಹೇಶ್ : ಮೈಮುಲ್ ಅಧ್ಯಕ್ಷ ಸಿದ್ದೇಗೌಡ.</title>
		<link>https://www.justkannada.in/mymul-mysore-mil-federation-job-controvercy-oppointment-jds-mahesh/</link>
		
		<dc:creator><![CDATA[JK Desk]]></dc:creator>
		<pubDate>Fri, 15 May 2020 07:59:25 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[JDS]]></category>
		<category><![CDATA[job-controvercy]]></category>
		<category><![CDATA[Mahesh]]></category>
		<category><![CDATA[mymul]]></category>
		<category><![CDATA[mysore-milk-federation]]></category>
		<category><![CDATA[oppointment]]></category>
		<guid isPermaLink="false">https://www.justkannada.in/?p=27825</guid>

					<description><![CDATA[<p>&#160; ಮೈಸೂರು, ಮೇ 15, 2020 : (www.justkannada.in news) : ಮೈಮುಲ್ ನಲ್ಲಿ ತಮ್ಮ ಆಪ್ತರಿಬ್ಬರಿಗೆ ಕೆಲಸ ಕೊಡಿಸುವಂತೆ ಶಾಸಕ ಸಾ.ರಾ. ಮಹೇಶ್ ಒತ್ತಾಯ ಮಾಡಿದ್ದರು ಎಂದು ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಆರೋಪಿಸಿದ್ದಾರೆ. ಮೈಮುಲ್ ನಲ್ಲಿ ನೇಮಕಾತಿ ಸಂಬಂಧ ಅಕ್ರಮ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಪ್ರತಿಯಾಗಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಹೇಳಿದಿಷ್ಟು&#8230;. ಮೈಮುಲ್ ನಲ್ಲಿ ತಮ್ಮ ಆಪ್ತರಿಬ್ಬರಿಗೆ ಕೆಲಸ ಕೊಡಿಸುವಂತೆ ಶಾಸಕ ಸಾ.ರಾ. ಮಹೇಶ್ ಒತ್ತಾಯ ಮಾಡಿದ್ದರು. ಆಗ [&#8230;]</p>
<p>The post <a href="https://www.justkannada.in/mymul-mysore-mil-federation-job-controvercy-oppointment-jds-mahesh/">ಆಪ್ತರಿಬ್ಬರಿಗೆ ಮೈಮುಲ್ ನಲ್ಲಿ ಕೆಲಸಕ್ಕಾಗಿ ಒತ್ತಾಯಿಸಿದ್ದ ಸಾ.ರಾ.ಮಹೇಶ್ : ಮೈಮುಲ್ ಅಧ್ಯಕ್ಷ ಸಿದ್ದೇಗೌಡ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಮೇ 15, 2020 : (www.justkannada.in news) : ಮೈಮುಲ್ ನಲ್ಲಿ ತಮ್ಮ ಆಪ್ತರಿಬ್ಬರಿಗೆ ಕೆಲಸ ಕೊಡಿಸುವಂತೆ ಶಾಸಕ ಸಾ.ರಾ. ಮಹೇಶ್ ಒತ್ತಾಯ ಮಾಡಿದ್ದರು ಎಂದು ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಆರೋಪಿಸಿದ್ದಾರೆ.</p>
<p>ಮೈಮುಲ್ ನಲ್ಲಿ ನೇಮಕಾತಿ ಸಂಬಂಧ ಅಕ್ರಮ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಪ್ರತಿಯಾಗಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಹೇಳಿದಿಷ್ಟು&#8230;.</p>
<p>ಮೈಮುಲ್ ನಲ್ಲಿ ತಮ್ಮ ಆಪ್ತರಿಬ್ಬರಿಗೆ ಕೆಲಸ ಕೊಡಿಸುವಂತೆ ಶಾಸಕ ಸಾ.ರಾ. ಮಹೇಶ್ ಒತ್ತಾಯ ಮಾಡಿದ್ದರು. ಆಗ ನಾನು, ಕೆಲಸ ಕೊಡುವುದಕ್ಕೆ ನಾನ್ಯಾರು, ಪರೀಕ್ಷೆ ಎದುರಿಸಿ ಉತ್ತಮ ಅಂಕಗಳಿಸಲಿ ಎಂದು ಹೇಳಿದ್ದೆ. ಸಾ.ರಾ. ಮಹೇಶ್ ಈ ದ್ವೇಷವಿಟ್ಟುಕೊಂಡೇ ಈಗ ಮೈಮುಲ್ ವಿರುದ್ಧ ಆರೋಪ ಮಾಡುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.</p>
<p><img fetchpriority="high" decoding="async" class="aligncenter size-medium wp-image-27826" src="https://www.justkannada.in/wp-content/uploads/2020/05/siddegowda-300x170.png" alt="mymul-mysore-mil-federation-job-controvercy-oppointment-jds-mahesh" width="300" height="170" /></p>
<p>ಇವತ್ತು ಸಾ.ರಾ.ಮಹೇಶ್ ಪತ್ರಿಕಾಗೋಷ್ಠಿ ನಡೆಸಿ ಮಾಡಿರುವ ಆರೋಪ ಹಾಗೂ ಬಿಡುಗಡೆ ಮಾಡಿರುವ ಆಡಿಯೋ ಸಂಪೂರ್ಣ ಸುಳ್ಳು. ಇದನ್ನು ಅವರೇ ಸೃಷ್ಠಿಸಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಸಾ.ರಾ.ಮಹೇಶ್ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು.</p>
<p>ಶಾಸಕ ಸಾ.ರಾ.ಮಹೇಶ್ ಪ್ರಸ್ತಾಪಿಸಿರುವ ವ್ಯಕ್ತಿಗಳ ಪೈಕಿ ಮನೋಜ್ ಕುಮಾರ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಈ ಶಿವಣ್ಣ ಯಾರೆಂದು ನನಗೆ ಗೊತ್ತೇ ಇಲ್ಲ. ಒಂದು ಕೋಟಿಗೆ ಸೊನ್ನೆ ಎಷ್ಟು ಎಂಬುವುದೇ ನನಗೆ ಗೊತ್ತಿಲ್ಲ. ಅಂತಹದ್ದರಲ್ಲಿ ನಾನು ಕೋಟಿ ವ್ಯವಹಾರ ಮಾಡುವುದಕ್ಕೆ ಆಗುತ್ತಾ?. ನನ್ನ ಹೆಸರನ್ನ ಕೆಡಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ ಅಂಥ ನೀಚ ಕೆಲಸಗಳನ್ನ ನಾನು ಮಾಡುವುದಿಲ್ಲ. ನಮ್ಮ ವಂಶವೇ ಹುಟ್ಟು ರಾಜಕೀಯ ಎಂದು ಸಾರಾ ಮಹೇಶ್ ವಿರುದ್ಧ ಹರಿಹಾಯ್ದರು.</p>
<p>ಮಾಜಿ ಸಚಿವ, ಶಾಸಕ ಜಿ.ಟಿ. ದೇವೇಗೌಡರನ್ನು ಯಾರು ಏನು ಮಾಡಲಾಗದು. ಅವರನ್ನ ರಾಜಕೀಯವಾಗಿ ತುಳಿಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅವರನ್ನ ತುಳಿಯುತ್ತೇವೆ ಎಂದವರು ಇಂದು ಮಟ್ಟಾ ಆಗಿದ್ದಾರೆ. ಅವರ ಉದ್ದ-ಆಳವನ್ನ ಕಂಡುಹಿಡಿಯುವುದಕ್ಕೆ ಯಾರಿಂದಲೂ ಆಗಲ್ಲ ಎಂದು ತಮ್ಮ ರಾಜಕೀಯ ಗುರು ಜಿಟಿಡಿ ಪರ ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಭರ್ಜರಿ ಬ್ಯಾಟಿಂಗ್ ಮಾಡಿದ್ದು ವಿಶೇಷ.</p>
<p>&nbsp;</p>
<p>key words : mymul-mysore-mil-federation-job-controvercy-oppointment-jds-mahesh</p>
<p>The post <a href="https://www.justkannada.in/mymul-mysore-mil-federation-job-controvercy-oppointment-jds-mahesh/">ಆಪ್ತರಿಬ್ಬರಿಗೆ ಮೈಮುಲ್ ನಲ್ಲಿ ಕೆಲಸಕ್ಕಾಗಿ ಒತ್ತಾಯಿಸಿದ್ದ ಸಾ.ರಾ.ಮಹೇಶ್ : ಮೈಮುಲ್ ಅಧ್ಯಕ್ಷ ಸಿದ್ದೇಗೌಡ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ವಿಶ್ವಾಸಮತಯಾಚನೆ ವೇಳೆ ಗೈರು ವಿಚಾರ; ಸುದ್ದಿಗೋಷ್ಠಿ ನಡೆಸಿ ಬಿಎಸ್ ಪಿ ಶಾಸಕ ಎನ್. ಮಹೇಶ್ ಹೇಳಿದ್ದೇನು&#8230;?</title>
		<link>https://www.justkannada.in/absent-bsp-mla-mahesh-vote-of-confidence-bangakore/</link>
		
		<dc:creator><![CDATA[JK Desk]]></dc:creator>
		<pubDate>Wed, 24 Jul 2019 10:14:59 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Absent - BSP MLA]]></category>
		<category><![CDATA[bangakore]]></category>
		<category><![CDATA[Mahesh]]></category>
		<category><![CDATA[vote of confidence]]></category>
		<guid isPermaLink="false">https://www.justkannada.in/?p=7765</guid>

					<description><![CDATA[<p>ಬೆಂಗಳೂರು,ಜು,24,2019(www.justkannada.in):  ವಿಶ್ವಾಸಮತಯಾಚನೆ ವೇಳೆ ತಟಸ್ಥವಾಗಿರುವಂತೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಸೂಚಿಸಿದ್ದರು. ಹೀಗಾಗಿ ನಾನು ವಿಶ್ವಾಸಮತಯಾಚನೆ ವೇಳೆ ಹಾಜರಾಗಿರಲಿಲ್ಲ ಎಂದು ಬಿಎಸ್ ಪಿ ಶಾಸಕ ಎನ್.ಮಹೇಶ್ ತಿಳಿಸಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ ಪಿ ಶಾಸಕ ಎನ್. ಮಹೇಶ್, ವಿಶ್ವಾಸಮತಯಾಚನೆಗೆ ನಾನು ಹಾಜರಾಗಿರಲಿಲ್ಲ. ಹೀಗಾಗಿ ಸಂಜೆ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಪಕ್ಷದ ಯಾವ ನಿಯಮವನ್ನೂ ಉಲ್ಲಂಘಿಸಿಲ್ಲ, ಪಕ್ಷ ವಿರೋಧಿ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ. ಎಲ್ಲೋ [&#8230;]</p>
<p>The post <a href="https://www.justkannada.in/absent-bsp-mla-mahesh-vote-of-confidence-bangakore/">ವಿಶ್ವಾಸಮತಯಾಚನೆ ವೇಳೆ ಗೈರು ವಿಚಾರ; ಸುದ್ದಿಗೋಷ್ಠಿ ನಡೆಸಿ ಬಿಎಸ್ ಪಿ ಶಾಸಕ ಎನ್. ಮಹೇಶ್ ಹೇಳಿದ್ದೇನು&#8230;?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಜು,24,2019(<a href="https://www.justkannada.in">www.justkannada.in</a>):  ವಿಶ್ವಾಸಮತಯಾಚನೆ ವೇಳೆ ತಟಸ್ಥವಾಗಿರುವಂತೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಸೂಚಿಸಿದ್ದರು. ಹೀಗಾಗಿ ನಾನು ವಿಶ್ವಾಸಮತಯಾಚನೆ ವೇಳೆ ಹಾಜರಾಗಿರಲಿಲ್ಲ ಎಂದು ಬಿಎಸ್ ಪಿ ಶಾಸಕ ಎನ್.ಮಹೇಶ್ ತಿಳಿಸಿದ್ದಾರೆ.</p>
<p>ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ ಪಿ ಶಾಸಕ ಎನ್. ಮಹೇಶ್, ವಿಶ್ವಾಸಮತಯಾಚನೆಗೆ ನಾನು ಹಾಜರಾಗಿರಲಿಲ್ಲ. ಹೀಗಾಗಿ ಸಂಜೆ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಪಕ್ಷದ ಯಾವ ನಿಯಮವನ್ನೂ ಉಲ್ಲಂಘಿಸಿಲ್ಲ, ಪಕ್ಷ ವಿರೋಧಿ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ. ಎಲ್ಲೋ ಸಂವಹನ ಲೋಪ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದರು.</p>
<p>ವಿಧಾನಸಭೆ ಚುನಾವಣೆಯಲ್ಲಿ  ಬಿಎಸ್ ಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಹೀಗಾಗಿ ಕೊಳ್ಳೆಗಾಲದಲ್ಲಿ ನಾನು ಗೆದ್ದೆ. ಬಳಿಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಕಾಂಗ್ರೆಸ್ ಜೆಡಿಎಸ್ ಬಿಎಸ್ ಪಿ ಮೈತ್ರಿ ಮಾಢಿಕೊಂಡು  ಅಧಿಕಾರಕ್ಕೆ ಬಂದವು. ಆ ವೇಳೆ ನನಗೆ ಮಂತ್ರಿ ಸ್ಥಾನವೂ ಸಿಕ್ಕಿತು. ಸಚಿವನಾದ ನಾಲ್ಕು ತಿಂಗಳ ನಂತರ  ಮಾಯಾವತಿ ಅವರು ನನಗೆ ರಾಜೀನಾಮೆ ನೀಡು ಅಂದರು. ಆ ಸಮಯದಲ್ಲಿ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಆದರೆ ರಾಜೀನಾಮೆ ಪಡೆಯಲು ಹೆಚ್,ಡಿ ಕುಮಾರಸ್ವಾಮಿ ಒಪ್ಪಿರಲಿಲ್ಲ ನಾಲ್ಕು ದಿನದ ಬಳಿಕ ರಾಜೀನಾಮೆ ಅಂಗೀಕರಿಸಿದರು ಎಂದರು.</p>
<p>ನಂತರ ವಿಶ್ವಾಸ ಮತಯಾಚನೆ ವೇಳೆ ತಟಸ್ಥವಾಗಿರುವಂತೆ ಸೂಚಿಸಿದ್ದರು. ಅದರಂತೆ ನಾನು ಗೈರಾಗಿದ್ದೆ. ಆದರೆ ಸಂಜೆ ನೋಡಿದಾಗ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಕಂಡು ಬಂತು ಎಂದು ಎನ್. ಮಹೇಶ್ ತಿಳಿಸಿದರು.</p>
<p>ಜುಲೈ 16 ತಾರಿಖಿನಿಂದ ವಿಧಾನಸಭೆಗೆ ಹೋಗಿಯೇ ಇಲ್ಲ. ಆದರೆ ಜು.24 ರಂದು ಬೆಳಿಗ್ಗೆ ಬಂದು ನೋಡಿದಾಗ ಗೊತ್ತಾಯ್ತು ನನ್ನ ಉಚ್ಛಾಟನೆ ಮಾಡಿದ್ದಾರೆ ಅಂತ. ನಾನು ಯಾವ ಆದೇಶವನ್ನೂ ಉಲ್ಲಂಘನೆ ಮಾಡಿಲ್ಲ</p>
<p>ಹೈಕಮಾಂಡಿಗೆ ಬದ್ಧವಾಗಿದ್ದೆ. ಎಲ್ಲೋ ಸಂವಹನ ಲೋಪವಾಗಿದೆ, ಸರಿಪಡಿಸಿಕೊಳ್ಳುತ್ತೇವೆ&#8221; ಎಂದು ಮಹೇಶ್ ಹೇಳಿದರು. ಇನ್ನು ನಾನು ಪಕ್ಷ ಬಿಡಲ್ಲ, ಬಿಎಸ್ ಪಿಯಲ್ಲೇ ಇರ್ತೇನೆ ಎಂದರು.</p>
<p>&nbsp;</p>
<p>Key words: Absent &#8211; BSP MLA -Mahesh –vote of confidence-bangakore</p>
<p>&nbsp;</p>
<p>The post <a href="https://www.justkannada.in/absent-bsp-mla-mahesh-vote-of-confidence-bangakore/">ವಿಶ್ವಾಸಮತಯಾಚನೆ ವೇಳೆ ಗೈರು ವಿಚಾರ; ಸುದ್ದಿಗೋಷ್ಠಿ ನಡೆಸಿ ಬಿಎಸ್ ಪಿ ಶಾಸಕ ಎನ್. ಮಹೇಶ್ ಹೇಳಿದ್ದೇನು&#8230;?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
