<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ksou ̲ mysore ̲ graded ̲ pay ̲ scale ̲ Karnataka Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/ksou-%cc%b2-mysore-%cc%b2-graded-%cc%b2-pay-%cc%b2-scale-%cc%b2-karnataka/feed/" rel="self" type="application/rss+xml" />
	<link>https://www.justkannada.in/tag/ksou-̲-mysore-̲-graded-̲-pay-̲-scale-̲-karnataka/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 14 Feb 2024 14:41:23 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>ksou ̲ mysore ̲ graded ̲ pay ̲ scale ̲ Karnataka Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/ksou-̲-mysore-̲-graded-̲-pay-̲-scale-̲-karnataka/</link>
	<width>32</width>
	<height>32</height>
</image> 
	<item>
		<title>ಗ್ರೇಡೆಡ್ ಪೇ ನೌಕರಿಗೆ ಮಧ್ಯಂತರ ಪರಿಹಾರ ಭತ್ಯೆಗೆ ಸರಕಾರದ ತಡೆ .!</title>
		<link>https://www.justkannada.in/ksou-%cc%b2-mysore-%cc%b2-graded-%cc%b2-pay-%cc%b2-scale-%cc%b2-karnataka/</link>
		
		<dc:creator><![CDATA[mahesh]]></dc:creator>
		<pubDate>Wed, 14 Feb 2024 14:41:23 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ksou ̲ mysore ̲ graded ̲ pay ̲ scale ̲ Karnataka]]></category>
		<guid isPermaLink="false">https://www.justkannada.in/?p=119404</guid>

					<description><![CDATA[<p>&#160; ಮೈಸೂರು, ಫೆ.೧೪, ೨೦೨೪ :  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗ್ರೇಡೆಡ್ ಪೇ ನೌಕರಿಗೆ ಮೂಲವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಭತ್ಯೆ ನೀಡುವನಿರ್ಣಯಕ್ಕೆ ರಾಜ್ಯ ಸರಕಾರ ತಡೆಯೊಡ್ಡಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶಶಿಕಲಾ ಸಿ,  ಅವರು ಫೆ. ೦೩ ರಂದು ಮುಕ್ತ ವಿವಿ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಒಟ್ಟು ಸಾರಾಂಶ ಹೀಗಿದೆ… ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದಿನಾಂಕ:01.12.2023ರಂದು ನಡೆದ ವ್ಯವಸ್ಥಾಪನ ಮಂಡಳಿ 175ನೇ ಸಾಮಾನ್ಯ [&#8230;]</p>
<p>The post <a href="https://www.justkannada.in/ksou-%cc%b2-mysore-%cc%b2-graded-%cc%b2-pay-%cc%b2-scale-%cc%b2-karnataka/">ಗ್ರೇಡೆಡ್ ಪೇ ನೌಕರಿಗೆ ಮಧ್ಯಂತರ ಪರಿಹಾರ ಭತ್ಯೆಗೆ ಸರಕಾರದ ತಡೆ .!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಫೆ.೧೪, ೨೦೨೪ :  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗ್ರೇಡೆಡ್ ಪೇ ನೌಕರಿಗೆ ಮೂಲವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಭತ್ಯೆ ನೀಡುವನಿರ್ಣಯಕ್ಕೆ ರಾಜ್ಯ ಸರಕಾರ ತಡೆಯೊಡ್ಡಿದೆ.</p>
<p>ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶಶಿಕಲಾ ಸಿ,  ಅವರು ಫೆ. ೦೩ ರಂದು ಮುಕ್ತ ವಿವಿ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಒಟ್ಟು ಸಾರಾಂಶ ಹೀಗಿದೆ…</p>
<p><img fetchpriority="high" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p>ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದಿನಾಂಕ:01.12.2023ರಂದು ನಡೆದ ವ್ಯವಸ್ಥಾಪನ ಮಂಡಳಿ 175ನೇ ಸಾಮಾನ್ಯ ಸಭೆಯಯಲ್ಲಿ ತೆಗೆದುಕೊಂಡ ನಿರ್ಣಯದ ನಡವಳಿಗೆ ಸಂಬಂಧಿಸಿದಂತೆ, ಉಲ್ಲೇಖಿತ ಸುತ್ತೋಲೆಯ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.</p>
<p>ದಿನಾಂಕ:01.12.2023ರಂದು ನಡೆದ ವ್ಯವಸ್ಥಾಪನ ಮಂಡಳಿ 175ನೇ ಸಾಮಾನ್ಯ ಸಭೆಯಲ್ಲಿ ವಿಶ್ವವಿದ್ಯಾಲಯದ 121 ಗ್ರೇಡೆಡ್ ಪೇ ನೌಕರರುಗಳಿಗೆ ಮೂಲವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಭತ್ಯೆಯನ್ನು 2023ರ ಡಿಸೆಂಬರ್ ಮಾಹೆಯಿಂದ ಜಾರಿಗೆ ಬಂದಂತೆ ನೀಡಲು ತೀರ್ಮಾನಿಸಲಾಗಿರುತ್ತದೆ.</p>
<p><img decoding="async" class="aligncenter size-full wp-image-98001" src="https://www.justkannada.in/wp-content/uploads/2022/10/ksou1.jpg" alt="" width="450" height="192" srcset="https://www.justkannada.in/wp-content/uploads/2022/10/ksou1.jpg 450w, https://www.justkannada.in/wp-content/uploads/2022/10/ksou1-300x128.jpg 300w" sizes="(max-width: 450px) 100vw, 450px" /></p>
<p>ಆದರೆ, ಉಲ್ಲೇಖಿತ ದಿನಾಂಕ:15.12.2023ರ ಆರ್ಥಿಕ ಇಲಾಖೆಯ ಸುತ್ತೋಲೆಯಲ್ಲಿ ಹೊರಸಂಪನ್ಮೂಲ ನೌಕರರುಗಳಿಗೆ ಕಾರ್ಮಿಕ ಇಲಾಖೆಯಿಂದ Minimum Wages Act ಪ್ರಕಾರ ವೇತನ ನಿಗಧಿಪಡಿಸಿ ಹೊರಡಿಸಲಾದ ಅಧಿಸೂಚನೆಗನುಸಾರವಾಗಿ ವೇತನ ನಿಗಧಿಪಡಿಸಲು ಕ್ರಮವಹಿಸುವಂತೆ ತಿಳಿಸಿದೆ.</p>
<p>ಒಂದು ವೇಳೆ, ಈ ಅಧಿಸೂಚನೆಗೆ ವಿರುದ್ಧವಾದ ಅಧಿಕೃತ ಜ್ಞಾಪನ/ಸರ್ಕಾರಿ ಆದೇಶ ಈಗಾಗಲೇ ಹೊರಡಿಸಿದ್ದಲ್ಲಿ, ಕೂಡಲೇ ಹಿಂಪಡೆಯುವಂತೆ ತಿಳಿಸಲಾಗಿರುತ್ತದೆ. ಈ ಅಧಿಸೂಚನೆಗೆ ವಿರುದ್ಧವಾಗಿ ಅಧಿಕೃತ ಜ್ಞಾಪನ/ಸರ್ಕಾರಿ ಆದೇಶ ಈಗಾಗಲೇ ಹೊರಡಿಸಿದ್ದಲ್ಲಿ ಕೂಡಲೇ ಹಿಂಪಡೆಯುವಂತೆ ತಿಳಿಸಲಾಗಿರುತ್ತದೆ.</p>
<p>&nbsp;</p>
<p>ಆದ್ದರಿಂದ, ಉಲ್ಲೇಖಿತ ಸುತ್ತೋಲೆಯನ್ವಯ ಪರಿಶೀಲಿಸಿ ಸದರಿ ಸಭೆಯಲ್ಲಿನ ನಡವಳಿಯಲ್ಲಿರುವಂತೆ ಚರ್ಚಿಸಿ ನಿರ್ಣಯ ಕೈಗೊಂಡಿರುವ ಕುರಿತು ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಎಲ್ಲಾ ಅಧಿಸೂಚನೆ/ಆದೇಶ/ಸುತ್ತೋಲೆಗಳನ್ನು ಅನುಸರಿಸಿ ಕ್ರಮವಹಿಸಲಾಗಿರುವ ಕುರಿತು ಸಂಬಂಧಪಟ್ಟ ವಿಷಯಗಳಿಗೆ ಅಂಶವಾರು ಅಗತ್ಯ ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ತಿಳಿಸಲು ನಿರ್ದೇಶಿತನಾಗಿದ್ದೇನೆ.</p>
<p><strong>ಕುಲಪತಿ ಸ್ಪಷ್ಟನೆ :</strong></p>
<p><img decoding="async" class="aligncenter size-full wp-image-103451" src="https://www.justkannada.in/wp-content/uploads/2023/02/sharanappa-halase.jpg" alt="" width="500" height="357" srcset="https://www.justkannada.in/wp-content/uploads/2023/02/sharanappa-halase.jpg 500w, https://www.justkannada.in/wp-content/uploads/2023/02/sharanappa-halase-300x214.jpg 300w" sizes="(max-width: 500px) 100vw, 500px" /></p>
<p>ಸರಕಾರದ ಈ ಆದೇಶದ ಬಗ್ಗೆ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಅವರನ್ನು ಜಸ್ಟ್‌ ಕನ್ನಡ ಸಂಪರ್ಕಿಸಿದಾಗ, ಸರಕಾರದ ಆದೇಶ ತಲುಪಿದೆ. ಅದನ್ನು ಪಾಲಿಸಲಾಗುತ್ತದೆ.  ವ್ಯವಸ್ಥಾಪನ ಮಂಡಳಿಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಇನ್ನು ಯಾವುದೇ ಅಧಿಕೃತ ಜ್ಞಾಪನ/ಸರ್ಕಾರಿ ಆದೇಶವನ್ನು ವಿಶ್ವವಿದ್ಯಾನಿಲಯ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.</p>
<p><img fetchpriority="high" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p>Key words : ksou ̲ mysore ̲ graded ̲ pay ̲ scale ̲ Karnataka</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>The post <a href="https://www.justkannada.in/ksou-%cc%b2-mysore-%cc%b2-graded-%cc%b2-pay-%cc%b2-scale-%cc%b2-karnataka/">ಗ್ರೇಡೆಡ್ ಪೇ ನೌಕರಿಗೆ ಮಧ್ಯಂತರ ಪರಿಹಾರ ಭತ್ಯೆಗೆ ಸರಕಾರದ ತಡೆ .!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
