<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>kolara Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/kolara/feed/" rel="self" type="application/rss+xml" />
	<link>https://www.justkannada.in/tag/kolara/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 27 Mar 2020 07:34:30 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>kolara Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/kolara/</link>
	<width>32</width>
	<height>32</height>
</image> 
	<item>
		<title>ಮತ ಪ್ರಚಾರಕ್ಕೆಂದು ಮಂಡ್ಯ, ಕೆಆರ್ ಪೇಟೆ, ರಾಮನಗರ ಕಡೆ ಓಡಾಡಿದ್ದ 14 ಮಂದಿ &#8216; ಸ್ವ &#8211; ಗೃಹನಿರ್ಬಂಧ.</title>
		<link>https://www.justkannada.in/kolara-home-quarentibne-mandya-visits/</link>
		
		<dc:creator><![CDATA[JK Desk]]></dc:creator>
		<pubDate>Fri, 27 Mar 2020 07:34:30 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[home-quarentibne]]></category>
		<category><![CDATA[kolara]]></category>
		<category><![CDATA[mandya]]></category>
		<category><![CDATA[visits]]></category>
		<guid isPermaLink="false">https://www.justkannada.in/?p=26412</guid>

					<description><![CDATA[<p>&#160; ಕೋಲಾರ, ಮಾ.27, 2020 : (www.justkannada.in news) : ಮಂಡ್ಯ ಜಿಲ್ಲೆಗೆ ಹೋಗಿಬಂದ 14 ಕ್ಕು ಹೆಚ್ಚು ಮಂದಿಗೆ ಹೋಮ್ ಕ್ವಾರೆಂಟೈನ್. ಕೋಲಾರ ತಾಲೂಕಿನ ವೇಮಗಲ್ ಗ್ರಾಮದಲ್ಲಿ ಘಟನೆ, ಕಳೆದ ಮಾರ್ಚ್ 7. ರಂದು ಗ್ರಾಮದಿಂದ ಹೋಗಿದ್ದ ನಿವಾಸಿಗಳು. ಮತ ಪ್ರಚಾರಕ್ಕೆಂದು ಮಂಡ್ಯ, ಕೆಆರ್ ಪೇಟೆ, ರಾಮನಗರ ಕಡೆ ಓಡಾಡಿದ್ದ ನಿವಾಸಿಗಳು. ಹೊರ ಹೋಗಿದ್ದ ಪ್ರವಾಸದ ಮಾಹಿತಿ ನೀಡದೇ ಇದುದ್ದಕ್ಕೆ ಹೋಮ್ ಕ್ವಾರೆಂಟೈನ್. ಮುಂದಿನ 14 ದಿನಗಳ ಕಾಲ ಎಲ್ಲಿಗು ತೆರಳದೆ, ಯಾರೊಂದಿಗು ಸಂಪರ್ಕ‌ ಬೆಳೆಸದಂತೆ [&#8230;]</p>
<p>The post <a href="https://www.justkannada.in/kolara-home-quarentibne-mandya-visits/">ಮತ ಪ್ರಚಾರಕ್ಕೆಂದು ಮಂಡ್ಯ, ಕೆಆರ್ ಪೇಟೆ, ರಾಮನಗರ ಕಡೆ ಓಡಾಡಿದ್ದ 14 ಮಂದಿ &#8216; ಸ್ವ &#8211; ಗೃಹನಿರ್ಬಂಧ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಕೋಲಾರ, ಮಾ.27, 2020 : (www.justkannada.in news) : ಮಂಡ್ಯ ಜಿಲ್ಲೆಗೆ ಹೋಗಿಬಂದ 14 ಕ್ಕು ಹೆಚ್ಚು ಮಂದಿಗೆ ಹೋಮ್ ಕ್ವಾರೆಂಟೈನ್.</p>
<p>ಕೋಲಾರ ತಾಲೂಕಿನ ವೇಮಗಲ್ ಗ್ರಾಮದಲ್ಲಿ ಘಟನೆ, ಕಳೆದ ಮಾರ್ಚ್ 7. ರಂದು ಗ್ರಾಮದಿಂದ ಹೋಗಿದ್ದ ನಿವಾಸಿಗಳು. ಮತ ಪ್ರಚಾರಕ್ಕೆಂದು ಮಂಡ್ಯ, ಕೆಆರ್ ಪೇಟೆ, ರಾಮನಗರ ಕಡೆ ಓಡಾಡಿದ್ದ ನಿವಾಸಿಗಳು.</p>
<p><img decoding="async" class="aligncenter size-medium wp-image-26413" src="https://www.justkannada.in/wp-content/uploads/2020/03/quarentine-300x150.jpg" alt="kolara-home-quarentibne-mandya-visits" width="300" height="150" /></p>
<p>ಹೊರ ಹೋಗಿದ್ದ ಪ್ರವಾಸದ ಮಾಹಿತಿ ನೀಡದೇ ಇದುದ್ದಕ್ಕೆ ಹೋಮ್ ಕ್ವಾರೆಂಟೈನ್. ಮುಂದಿನ 14 ದಿನಗಳ ಕಾಲ ಎಲ್ಲಿಗು ತೆರಳದೆ, ಯಾರೊಂದಿಗು ಸಂಪರ್ಕ‌ ಬೆಳೆಸದಂತೆ ವೇಮಗಲ್ ಪಿಡಿಒ ರಮೇಶ್ ಬಾಬು ಸೂಚನೆ, ಸದ್ಯ ಕೋಲಾರದಲ್ಲಿ 166 ಜನರಿಗೆ ಹೋಮ್ ಕ್ವಾರೆಂಟೈನ್ ಮಾಡಿರುವ ಆರೋಗ್ಯ ಇಲಾಖೆ.</p>
<p>key words : kolara-home-quarentibne-mandya-visits</p>
<p>The post <a href="https://www.justkannada.in/kolara-home-quarentibne-mandya-visits/">ಮತ ಪ್ರಚಾರಕ್ಕೆಂದು ಮಂಡ್ಯ, ಕೆಆರ್ ಪೇಟೆ, ರಾಮನಗರ ಕಡೆ ಓಡಾಡಿದ್ದ 14 ಮಂದಿ &#8216; ಸ್ವ &#8211; ಗೃಹನಿರ್ಬಂಧ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಜಿಲ್ಲಾ ಆರೋಗ್ಯ ಅಧಿಕಾರಿಗೆ ಸ್ಕೌಂಡ್ರಲ್ ಎಂದ ಜರಿದ ಸ್ಪೀಕರ್ ರಮೇಶ್ ಕುಮಾರ್</title>
		<link>https://www.justkannada.in/karnataka-kolara-speaker-ramrshkumar-governament-hospital/</link>
		
		<dc:creator><![CDATA[JK Desk]]></dc:creator>
		<pubDate>Tue, 16 Jul 2019 11:38:15 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[governament-hospital]]></category>
		<category><![CDATA[karnataka]]></category>
		<category><![CDATA[kolara]]></category>
		<category><![CDATA[speaker-ramrshkumar]]></category>
		<guid isPermaLink="false">https://www.justkannada.in/?p=7086</guid>

					<description><![CDATA[<p>ಕೋಲಾರ , ಜು.16, 2019 : (www.justkannada.in news): ಜಿಲ್ಲೆಯ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ್ದ ವೇಳೆ ಚುಚ್ಚುಮದ್ದು ಕೊರತೆ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ಸ್ಪೀಕರ್ ರಮೇಶ್ ಕುಮಾರ್, ಸ್ಥಳದಲ್ಲಿದ್ದ ಜಿಲ್ಲಾ ಆರೋಗ್ಯ ಅಧಿಕಾರಿಗೆ ತೀವ್ರ ತರಾಟೆ ತೆಗೆದುಕೊಂಡರು. ಮಾತಿನ ಭರದಲ್ಲಿ ವೈದ್ಯಾಧಿಕಾರಿಯನ್ನು ಸ್ಕೌಂಡ್ರಲ್ ಎಂದು ಜರಿದರು. ಸರಕಾರದ ಅನಿಶ್ಚತೆಯ ನಡುವೆಯೇ ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ದಿಢೀರನೆ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ್ದರು. ಈ ವೇಳೆ ಈ ಘಟನೆ [&#8230;]</p>
<p>The post <a href="https://www.justkannada.in/karnataka-kolara-speaker-ramrshkumar-governament-hospital/">ಜಿಲ್ಲಾ ಆರೋಗ್ಯ ಅಧಿಕಾರಿಗೆ ಸ್ಕೌಂಡ್ರಲ್ ಎಂದ ಜರಿದ ಸ್ಪೀಕರ್ ರಮೇಶ್ ಕುಮಾರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಕೋಲಾರ , ಜು.16, 2019 : (www.justkannada.in news): ಜಿಲ್ಲೆಯ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ್ದ ವೇಳೆ ಚುಚ್ಚುಮದ್ದು ಕೊರತೆ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ಸ್ಪೀಕರ್ ರಮೇಶ್ ಕುಮಾರ್, ಸ್ಥಳದಲ್ಲಿದ್ದ ಜಿಲ್ಲಾ ಆರೋಗ್ಯ ಅಧಿಕಾರಿಗೆ ತೀವ್ರ ತರಾಟೆ ತೆಗೆದುಕೊಂಡರು. ಮಾತಿನ ಭರದಲ್ಲಿ ವೈದ್ಯಾಧಿಕಾರಿಯನ್ನು ಸ್ಕೌಂಡ್ರಲ್ ಎಂದು ಜರಿದರು.</p>
<p>ಸರಕಾರದ ಅನಿಶ್ಚತೆಯ ನಡುವೆಯೇ ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ದಿಢೀರನೆ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ್ದರು. ಈ ವೇಳೆ ಈ ಘಟನೆ ನಡೆದಿದೆ.<br />
ದೇವರು ಅಂತ ಇದ್ರೆ ನಿಮಗೆ ಈಗಲೇ ಏನಾದ್ರೂ ಆಗ್ಬೇಕು, ಬಡವರು ಅಂದ್ರೆ ಲೆಕ್ಕಕ್ಕೆ ಇಲ್ಲ ನಿಮಗೆ ಎಂದು ತರಾಟೆ ತೆಗೆದುಕೊಂಡ ರಮೇಶ್ ಕುಮಾರ್, ನೀವೆಲ್ಲಾ ಸೇರಿ ಖಾಸಗಿ ಆಸ್ಪತ್ರೆಗೆ ಲಾಭ ಮಾಡುತ್ತೀದ್ದೀರಿ ಎಂದು ಹರಿಹಾಯ್ದರು.<br />
ಸ್ಪೀಕರ್ ಕೋಪಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿಜಯ್ ಕುಮಾರ್ ಕಕ್ಕಾಬಿಕ್ಕಿಯಾಗಿ ಮರುಮಾತನಾಡದೆ ಮೌನಕ್ಕೆ ಶರಣಾದರು.</p>
<p>ಸ್ಪಷ್ಟನೆ :</p>
<p>ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ . ನಾನು ಯಾರಿಗೂ ಸವಾಲು ಹಾಕಿಲ್ಲ. ಸುಪ್ರೀಂ ಕೋರ್ಟ್ ಗಿಂತ‌ ನಾನು ದೊಡ್ಡವನಲ್ಲ. ನಾಳಿನ ತೀರ್ಪಿನ ಬಳಿಕ‌ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.</p>
<p>&#8212;-</p>
<p>key words : karnataka-kolara-speaker-ramrshkumar-governament-hospital</p>
<p>The post <a href="https://www.justkannada.in/karnataka-kolara-speaker-ramrshkumar-governament-hospital/">ಜಿಲ್ಲಾ ಆರೋಗ್ಯ ಅಧಿಕಾರಿಗೆ ಸ್ಕೌಂಡ್ರಲ್ ಎಂದ ಜರಿದ ಸ್ಪೀಕರ್ ರಮೇಶ್ ಕುಮಾರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
