<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Give - deadline - government -start - campaign Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/give-deadline-government-start-campaign/feed/" rel="self" type="application/rss+xml" />
	<link>https://www.justkannada.in/tag/give-deadline-government-start-campaign/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 23 Oct 2020 05:04:54 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Give - deadline - government -start - campaign Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/give-deadline-government-start-campaign/</link>
	<width>32</width>
	<height>32</height>
</image> 
	<item>
		<title>ಮೈಶುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕಾಗಿ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟು ಅಭಿಯಾನ ಪ್ರಾರಂಭಿಸಿ: ಮಂಡ್ಯ ಜಿಲ್ಲಾ ರೈತರಿಗೆ ಕರೆ&#8230;&#8230;</title>
		<link>https://www.justkannada.in/give-deadline-government-start-campaign-mysugar-factory-mandya-farmer/</link>
		
		<dc:creator><![CDATA[JK Desk]]></dc:creator>
		<pubDate>Fri, 23 Oct 2020 05:04:06 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[farmer]]></category>
		<category><![CDATA[Give - deadline - government -start - campaign]]></category>
		<category><![CDATA[mandy]]></category>
		<category><![CDATA[Mysugar factory]]></category>
		<guid isPermaLink="false">https://www.justkannada.in/?p=42447</guid>

					<description><![CDATA[<p>ಮಂಡ್ಯ,ಅಕ್ಟೋಬರ್,23,2020(www.justkannada.in): ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯು ಕಳೆದ ವರ್ಷವು ಕಬ್ಬು ಅರೆಯಲಿಲ್ಲ. ಈ ವರ್ಷವು ಅರೆಯಲಿಲ್ಲ. ಮುಂದಿನ ವರ್ಷ&#8230;? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿರುವುದು ಪ್ರತಿಯೊಬ್ಬ ಜಿಲ್ಲಾ ಕಬ್ಬು ಬೆಳೆಗಾರರ ಹಕ್ಕು. ಈ ಬಗ್ಗೆ ರೈತರು ಈಗಲೇ ಎಚ್ಚೆತ್ತುಕೊಂಡು ಸರ್ಕಾರಕ್ಕೆ ಒಂದು &#8220;ಡೆಡ್ ಲೈನ್ &#8221; ( ಗಡುವು) ನೀಡಿ ಅಭಿಯಾನ ಪ್ರಾರಂಭಿಸಿ ಎಂದು ಮಂಡ್ಯ ಜಿಲ್ಲಾ ಸಾಮಾನ್ಯ ರೈತ ರತ್ನಜ ಹನಕೆರೆ ಎಂಬುವವರು ಜಿಲ್ಲೆಯ ಕಬ್ಬುಬೆಳೆಗಾರರಿಗೆ ಕರೆ ನೀಡಿದ್ದಾರೆ. ನಿರ್ದಿಷ್ಟ ದಿನಾಂಕದೊಳಗೆ ಮೈಶುಗರ್ ಆರಂಭಕ್ಕಾಗಿ ಸರ್ಕಾರಕ್ಕೆ [&#8230;]</p>
<p>The post <a href="https://www.justkannada.in/give-deadline-government-start-campaign-mysugar-factory-mandya-farmer/">ಮೈಶುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕಾಗಿ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟು ಅಭಿಯಾನ ಪ್ರಾರಂಭಿಸಿ: ಮಂಡ್ಯ ಜಿಲ್ಲಾ ರೈತರಿಗೆ ಕರೆ&#8230;&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮಂಡ್ಯ,ಅಕ್ಟೋಬರ್,23,2020(<a href="https://www.justkannada.in">www.justkannada.in</a>):</strong> ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯು ಕಳೆದ ವರ್ಷವು ಕಬ್ಬು ಅರೆಯಲಿಲ್ಲ. ಈ ವರ್ಷವು ಅರೆಯಲಿಲ್ಲ. ಮುಂದಿನ ವರ್ಷ&#8230;? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿರುವುದು ಪ್ರತಿಯೊಬ್ಬ ಜಿಲ್ಲಾ ಕಬ್ಬು ಬೆಳೆಗಾರರ ಹಕ್ಕು. ಈ ಬಗ್ಗೆ ರೈತರು ಈಗಲೇ ಎಚ್ಚೆತ್ತುಕೊಂಡು ಸರ್ಕಾರಕ್ಕೆ ಒಂದು &#8220;ಡೆಡ್ ಲೈನ್ &#8221; ( ಗಡುವು) ನೀಡಿ ಅಭಿಯಾನ ಪ್ರಾರಂಭಿಸಿ ಎಂದು ಮಂಡ್ಯ ಜಿಲ್ಲಾ ಸಾಮಾನ್ಯ ರೈತ ರತ್ನಜ ಹನಕೆರೆ ಎಂಬುವವರು ಜಿಲ್ಲೆಯ ಕಬ್ಬುಬೆಳೆಗಾರರಿಗೆ ಕರೆ ನೀಡಿದ್ದಾರೆ.<img decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ನಿರ್ದಿಷ್ಟ ದಿನಾಂಕದೊಳಗೆ ಮೈಶುಗರ್ ಆರಂಭಕ್ಕಾಗಿ ಸರ್ಕಾರಕ್ಕೆ ಡೆಡ್ ಲೈನ್ (ಗಡುವು) ಕೊಟ್ಟು ಅಭಿಯಾನ ಪ್ರಾರಂಭಿಸಿ. ಇಲ್ಲವೆ ನಿಮ್ಮ ಬೆಳೆಗೆ ಬೆಂಕಿ ಹಾಕಲು ಸಿದ್ಧರಾಗಿ ಎಂದು ರತ್ನಜ ಹನಕೆರೆ ಕರೆ ನೀಡಿದ್ದಾರೆ.</p>
<p>ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ&#8221; ಎಂಬ ಮನಸ್ಥಿತಿಯ ಸ್ವಘೋಷಿತ ರೈತ ನಾಯಕರು, &#8220;ಬಿಸೋ ದೊಣ್ಣೆ&#8221; ತಪ್ಪಿಸಿಕೊಂಡು ತಲೆಮರೆಸಿಕೊಳ್ಳುವ ಚಾಣಾಕ್ಷ ಜನಪ್ರತಿನಿಧಿಗಳು, &#8220;ಜಾಣಕಿವುಡು- ಜಾಣಕುರುಡು&#8221; ಪ್ರದರ್ಶಿಸುವ ಸರ್ಕಾರ, ಇವರ ನಡುವೆ ಕೊನೆ ಕ್ಷಣದಲ್ಲಿ &#8220;ಇಂಗು ತಿಂದ ಮಂಗ&#8221;ನಂತಾಗುವ ಕಬ್ಬು ಬೆಳೆಗಾರರು..?<img fetchpriority="high" decoding="async" class="aligncenter size-medium wp-image-42449" src="https://www.justkannada.in/wp-content/uploads/2020/10/mysud-300x300.jpg" alt="give-deadline-government-start-campaign-mysugar-factory-mandya-farmer" width="300" height="300" /></p>
<p>ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯು ಕಳೆದ ವರ್ಷವು ಕಬ್ಬು ಅರೆಯಲಿಲ್ಲ. ಈ ವರ್ಷವು ಅರೆಯಲಿಲ್ಲ. ಮುಂದಿನ ವರ್ಷ..? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿರುವುದು ಪ್ರತಿಯೊಬ್ಬ ಜಿಲ್ಲಾ ಕಬ್ಬು ಬೆಳೆಗಾರರ ಹಕ್ಕು. ಈ ಬಗ್ಗೆ ರೈತರು ಈಗಲೇ ಎಚ್ಚೆತ್ತುಕೊಂಡು ಸರ್ಕಾರಕ್ಕೆ ಒಂದು &#8220;ಡೆಡ್ ಲೈನ್ &#8221; ( ಗಡುವು) ನೀಡಿ ಅಭಿಯಾನ ಪ್ರಾರಂಭಿಸಿ.( ಇದಕ್ಕೆ ಮಾಧ್ಯಮದವರ ನೆರವು ಪಡೆದುಕೊಳ್ಳಲು ಮರೆಯಬೇಡಿ)ಗಡುವು ದಿನಾಂಕದೊಳಗೆ ನಿರ್ಧಾರ ಕೈಗೊಳ್ಳದಿದ್ದರೆ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡಲು ಸಿದ್ಧರಾಗಿ ಎಂದು ರತ್ನಜ ಹನಕೆರೆ ತಿಳಿಸಿದ್ದಾರೆ.</p>
<p>ಈ ಬಾರಿ ಕಾರ್ಖಾನೆ ಪುನಾರಂಭವಾಗದಿದ್ದರೆ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಆಗುವ ತೊಂದರೆ ತೀವ್ರವಾದದ್ದು.‌ ಏಕೆಂದರೆ ಹಿಂದೆಂದಿಗಿಂತಲೂ ಈ ಬಾರಿ ಮಂಡ್ಯ ಜಿಲ್ಲೆಯ ಅತಿ ಹೆಚ್ಚು ಪ್ರದೇಶದಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲೋ , ಖಾಸಗಿ ಒಡೆತನದಲ್ಲೊ ಅಥವಾ ಓ ಅಂಡ್ ಎಂ ಪದ್ಧತಿಯಲ್ಲೋ, ಒಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆ ಪ್ರಾರಂಭಿಸಲು ಈಗಲೇ ನಿರ್ಧರಿಸಿದರೆ ಒಳ್ಳೆಯದು. ಜಿಲ್ಲಾ ಯುವ ಕಬ್ಬು ಬೆಳೆಗಾರರೆ ಮುಂಚೂಣಿಗೆ ಬನ್ನಿ. ಸ್ವಘೋಷಿತ ರೈತನಾಯಕರನ್ನು ನಂಬಬೇಡಿ. ಅಭಿಯಾನಕ್ಕೆ &#8211; ಪ್ರತಿಭಟನೆಗೆ ಸಿದ್ಧರಾಗಿ ಎಂದು ರತ್ನಜ ಹನಕೆರೆ ಹೇಳಿದ್ದಾರೆ.</p>
<p>Key words: Give &#8211; deadline &#8211; government -start &#8211; campaign –mysugar factory- mandya- farmer</p>
<p>The post <a href="https://www.justkannada.in/give-deadline-government-start-campaign-mysugar-factory-mandya-farmer/">ಮೈಶುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕಾಗಿ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟು ಅಭಿಯಾನ ಪ್ರಾರಂಭಿಸಿ: ಮಂಡ್ಯ ಜಿಲ್ಲಾ ರೈತರಿಗೆ ಕರೆ&#8230;&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
