<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>fulfillment Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/fulfillment/feed/" rel="self" type="application/rss+xml" />
	<link>https://www.justkannada.in/tag/fulfillment/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Tue, 11 Mar 2025 11:18:01 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>fulfillment Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/fulfillment/</link>
	<width>32</width>
	<height>32</height>
</image> 
	<item>
		<title>ನೇರ ಪಾವತಿ ವೇತನ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಪೌರ ಕಾರ್ಮಿಕರಿಂದ ಪ್ರತಿಭಟನೆ</title>
		<link>https://www.justkannada.in/protest-civic-workers/</link>
		
		<dc:creator><![CDATA[prashanth]]></dc:creator>
		<pubDate>Tue, 11 Mar 2025 11:18:01 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[civic workers]]></category>
		<category><![CDATA[fulfillment]]></category>
		<category><![CDATA[Mysore.]]></category>
		<category><![CDATA[protest]]></category>
		<category><![CDATA[various demands.]]></category>
		<guid isPermaLink="false">https://www.justkannada.in/?p=137514</guid>

					<description><![CDATA[<p>ಮೈಸೂರು,ಮಾರ್ಚ್,11,2025 (www.justkannada.in): ನೇರ ಪಾವತಿ ವೇತನ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ಜಿಲ್ಲಾ ಪೌರ ಕಾರ್ಮಿಕರ ಸಂಘಟನೆ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು. ಮೈಸೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜು ನೇತೃತ್ವದಲ್ಲಿ ಪೌರ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿದ್ದು, ಬಜೆಟ್ ನಲ್ಲಿ ಪೌರ ಕಾರ್ಮಿಕರನ್ನು ಕಡೆ ಗಣನೆ ಮಾಡಲಾಗಿದೆ. ನೇರ ವೇತನದ ಭರವಸೆ ನೀಡಿದ್ದ ಸರ್ಕಾರ ಅದರ ಬಗ್ಗೆ ಚಕಾರ ಎತ್ತಿಲ್ಲ. ಸರ್ಕಾರ ಬಜೆಟ್ ನಲ್ಲಿ [&#8230;]</p>
<p>The post <a href="https://www.justkannada.in/protest-civic-workers/">ನೇರ ಪಾವತಿ ವೇತನ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಪೌರ ಕಾರ್ಮಿಕರಿಂದ ಪ್ರತಿಭಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಮಾರ್ಚ್,11,2025 (<a href="http://www.justkannada.in">www.justkannada.in</a>):</strong> ನೇರ ಪಾವತಿ ವೇತನ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ಜಿಲ್ಲಾ ಪೌರ ಕಾರ್ಮಿಕರ ಸಂಘಟನೆ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಮೈಸೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜು ನೇತೃತ್ವದಲ್ಲಿ ಪೌರ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿದ್ದು, ಬಜೆಟ್ ನಲ್ಲಿ ಪೌರ ಕಾರ್ಮಿಕರನ್ನು ಕಡೆ ಗಣನೆ ಮಾಡಲಾಗಿದೆ. ನೇರ ವೇತನದ ಭರವಸೆ ನೀಡಿದ್ದ ಸರ್ಕಾರ ಅದರ ಬಗ್ಗೆ ಚಕಾರ ಎತ್ತಿಲ್ಲ. ಸರ್ಕಾರ ಬಜೆಟ್ ನಲ್ಲಿ ನಮ್ಮ ಸಮಸ್ಯೆ ಪ್ರಸ್ತಾಪವನ್ನೇ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>
<p>ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾನಿರತ ಪೌರಕಾರ್ಮಿಕರು ತಮ್ಮ‌ ಬೇಡಿಕೆಗಳ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಹಾಗೆಯೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಕೆ ಮಾಡಿದರು. ಪ್ರತಿಭಟನೆಯಲ್ಲಿ ನೂರಾರು ಪೌರ ಕಾರ್ಮಿಕರು ಭಾಗಿಯಾಗಿದ್ದರು.</p>
<p>Key words: Protest, civic workers, fulfillment, various demands, mysore</p>
<p>The post <a href="https://www.justkannada.in/protest-civic-workers/">ನೇರ ಪಾವತಿ ವೇತನ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಪೌರ ಕಾರ್ಮಿಕರಿಂದ ಪ್ರತಿಭಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ಪೆಟ್ರೋಲ್ ಮಾಲೀಕರ ಮುಷ್ಕರ.</title>
		<link>https://www.justkannada.in/strike-petrol-owners-tomorrow-fulfillment-various-demands/</link>
		
		<dc:creator><![CDATA[JK Desk]]></dc:creator>
		<pubDate>Mon, 30 May 2022 05:53:53 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[fulfillment]]></category>
		<category><![CDATA[strike -petrol owners]]></category>
		<category><![CDATA[Tomorrow]]></category>
		<category><![CDATA[various demands.]]></category>
		<guid isPermaLink="false">https://www.justkannada.in/?p=90515</guid>

					<description><![CDATA[<p>ಬೆಂಗಳೂರು,ಮೇ,30,2022(www.justkannada.in): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಪೆಟ್ರೋಲ್ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರ ಎರಡು ಬಾರಿ ಟ್ಯಾಕ್ಸ್ ಕಡಿತ ಗೊಳಿಸಿದೆ. ಆದರೆ ಪ್ರತಿ ಬಾರಿ ಮುನ್ನ ಖರೀದಿಸಿಟ್ಟ ತೈಲಕ್ಕೆ ನೀಡಿದ ಟ್ಯಾಕ್ಸ್ ಮರುಪಾವತಿ ಮಾಡಿಲ್ಲ. ಹೀಗಾಗಿ ಪ್ರತೀ ಡೀಲರ್​ಗಳಿಗೆ 7 ರಿಂದ 8 ಲಕ್ಷ ನಷ್ಟವಾಗಿದೆ. ಬೇಡಿಕೆಗೆ ತಕ್ಕಂತೆ ಪೆಟ್ರೋಲ್, ಡಿಸೇಲ್ ಪೂರೈಕೆ ಮಾಡದ ಬಿಪಿಸಿಎಲ್ ಮತ್ತು ಹೆಚ್ಪಿಸಿಎಲ್ ಕಂಪನಿಗಳು ಅಗತ್ಯಕ್ಕೆ ಅನುಗುಣವಾಗಿ ತೈಲ ಪೂರೈಕೆ ಮಾಡುವಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ [&#8230;]</p>
<p>The post <a href="https://www.justkannada.in/strike-petrol-owners-tomorrow-fulfillment-various-demands/">ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ಪೆಟ್ರೋಲ್ ಮಾಲೀಕರ ಮುಷ್ಕರ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮೇ,30,2022(<a href="http://www.justkannada.in">www.justkannada.in</a>):</strong> ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಪೆಟ್ರೋಲ್ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.<img decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಕೇಂದ್ರ ಸರ್ಕಾರ ಎರಡು ಬಾರಿ ಟ್ಯಾಕ್ಸ್ ಕಡಿತ ಗೊಳಿಸಿದೆ. ಆದರೆ ಪ್ರತಿ ಬಾರಿ ಮುನ್ನ ಖರೀದಿಸಿಟ್ಟ ತೈಲಕ್ಕೆ ನೀಡಿದ ಟ್ಯಾಕ್ಸ್ ಮರುಪಾವತಿ ಮಾಡಿಲ್ಲ. ಹೀಗಾಗಿ ಪ್ರತೀ ಡೀಲರ್​ಗಳಿಗೆ 7 ರಿಂದ 8 ಲಕ್ಷ ನಷ್ಟವಾಗಿದೆ. ಬೇಡಿಕೆಗೆ ತಕ್ಕಂತೆ ಪೆಟ್ರೋಲ್, ಡಿಸೇಲ್ ಪೂರೈಕೆ ಮಾಡದ ಬಿಪಿಸಿಎಲ್ ಮತ್ತು ಹೆಚ್ಪಿಸಿಎಲ್ ಕಂಪನಿಗಳು ಅಗತ್ಯಕ್ಕೆ ಅನುಗುಣವಾಗಿ ತೈಲ ಪೂರೈಕೆ ಮಾಡುವಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರಿಂದ ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿದೆ.<img decoding="async" class="aligncenter size-full wp-image-72045" src="https://www.justkannada.in/wp-content/uploads/2021/08/petrol-diesel-–price-hike.jpg" alt="" width="640" height="480" /></p>
<p>ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ನಡೆಯಲಿದ್ದು, ನಾಳೆ ಪೆಟ್ರೋಲ್ ಡಿಸೇಲ್ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆಯಿದೆ. ಪೆಟ್ರೋಲ್ ಬಂಕ್ ​ನಲ್ಲಿ ಸ್ಟಾಕ್ ಇರುವ ಪೆಟ್ರೋಲ್, ಡಿಸೇಲ್ ಮಾತ್ರ ಪೂರೈಕೆ ಮಾಡಲಾಗುತ್ತದೆ. ಹಾಗಾಗಿ ನಾಳಿನ ಒಂದು ದಿನದ ಮುಷ್ಕರದಿಂದ ಯಾವುದೇ ಸಮಸ್ಯೆ ಆಗೋದಿಲ್ಲ.</p>
<p>ತೈಲ ಕಂಪನಿಗಳು ಮುಂಗಡ ಕಟ್ಟಿದ ಟ್ಯಾಕ್ಸ್ ಮರುಪಾವತಿ ಮಾಡಬೇಕು. ಈ ಹಿನ್ನಲೆ ತೈಲ ಖರೀದಿ ನಿಲ್ಲಿಸಿ ನಾಳೆ ಮುಷ್ಕರ ನಡೆಯಲಿದೆ. ಬೆಂಗಳೂರಿನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಿದ್ದು, ಶೆಲ್, ನಾಯರಾ ಖಾಸಗಿ ಪೆಟ್ರೋಲಿಯಂ ಕಂಪನಿಗಳೂ ಭಾಗಿಯಾಗಲಿವೆ ಎಂದು ಹೇಳಲಾಗುತ್ತಿದೆ.</p>
<p>Key words: strike -petrol owners- tomorrow -fulfillment -various demands.</p>
<p>The post <a href="https://www.justkannada.in/strike-petrol-owners-tomorrow-fulfillment-various-demands/">ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ಪೆಟ್ರೋಲ್ ಮಾಲೀಕರ ಮುಷ್ಕರ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕುರುಬರ ಸಮಾಜದ ಐದು ಅಂಶಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ: ಸರ್ಕಾರಕ್ಕೆ ಎಚ್ಚರಿಕೆ&#8230;</title>
		<link>https://www.justkannada.in/massive-protests-demanding-fulfillment-five-elements-kuruba-community/</link>
		
		<dc:creator><![CDATA[JK Desk]]></dc:creator>
		<pubDate>Fri, 19 Feb 2021 11:43:53 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[demanding]]></category>
		<category><![CDATA[five elements]]></category>
		<category><![CDATA[fulfillment]]></category>
		<category><![CDATA[kuruba  community]]></category>
		<category><![CDATA[Massive]]></category>
		<category><![CDATA[Protests]]></category>
		<guid isPermaLink="false">https://www.justkannada.in/?p=56950</guid>

					<description><![CDATA[<p>ಬೆಂಗಳೂರು,ಫೆಬ್ರವರಿ,19,2021(www.justkannada.in): ಕುರುಬರ ಸಮಾಜಕ್ಕೆ ಐದು ಅಂಶಗಳ ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಇಂದು ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಕುರುಬರ ಸಂಘದ ಪ್ರಭಾರ ಅಧ್ಯಕ್ಷರಾದ ಸುಬ್ರಮಣ್ಯ ,ಮಾಜಿ ಮಹಾಪೌರರು ,ಪ್ರಧಾನ ಕಾರ್ಯದರ್ಶಿಗಳಾದ ಡಿ.ವೆಂಕಟೇಶ್ ಮೂರ್ತಿ ,ಖಚಾಂಚಿ ದೇವರಾಜ ಸುಬ್ಬರಾಯಪ್ಪ ಮತ್ತು ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ ,ಜೆ.ಹುಚ್ಚಪ್ಪ ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ಕೃಷ್ಣಮೂರ್ತಿ ಮತ್ತು ಕುರುಬರ ಸಂಘದ ಹಿರಿಯ ಮುಖಂಡರಾದ ರಾಜೇಂದ್ರ [&#8230;]</p>
<p>The post <a href="https://www.justkannada.in/massive-protests-demanding-fulfillment-five-elements-kuruba-community/">ಕುರುಬರ ಸಮಾಜದ ಐದು ಅಂಶಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ: ಸರ್ಕಾರಕ್ಕೆ ಎಚ್ಚರಿಕೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಫೆಬ್ರವರಿ,19,2021(<a href="https://www.justkannada.in">www.justkannada.in</a>):</strong> ಕುರುಬರ ಸಮಾಜಕ್ಕೆ ಐದು ಅಂಶಗಳ ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಇಂದು ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಪ್ರತಿಭಟನಾ ಕಾರ್ಯಕ್ರಮದಲ್ಲಿ ಕುರುಬರ ಸಂಘದ ಪ್ರಭಾರ ಅಧ್ಯಕ್ಷರಾದ ಸುಬ್ರಮಣ್ಯ ,ಮಾಜಿ ಮಹಾಪೌರರು ,ಪ್ರಧಾನ ಕಾರ್ಯದರ್ಶಿಗಳಾದ ಡಿ.ವೆಂಕಟೇಶ್ ಮೂರ್ತಿ ,ಖಚಾಂಚಿ ದೇವರಾಜ ಸುಬ್ಬರಾಯಪ್ಪ ಮತ್ತು ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ ,ಜೆ.ಹುಚ್ಚಪ್ಪ ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ಕೃಷ್ಣಮೂರ್ತಿ ಮತ್ತು ಕುರುಬರ ಸಂಘದ ಹಿರಿಯ ಮುಖಂಡರಾದ ರಾಜೇಂದ್ರ ಸಣ್ಣಕ್ಕಿ ,ಅಮೃತ್ ಚಿನ್ನಕೋಡ್ ,ಮರಿಸ್ವಾಮಿ ,ಸೋಮಶೇಖರ್ ಹಾಗೂ ವಿವಿಧ ಜಿಲ್ಲೆಗಳಿಂದ ಕುರುಬ ಸಮುದಾಯದ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>
<p>ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್.ಟಿ) ಮೀಸಲಾತಿಗೆ ಸೇರ್ಪಡ ಮತ್ತು ಕುಲಶಾಸ್ತ್ರ ಅಧ್ಯಯನವನ್ನು ಕೊಡಲೆ ತರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.</p>
<p>ಜಾತಿ ಸಿಂಧುತ್ವ ಆದೇಶವನ್ನು ಯಥಾಸ್ಥಿತಿ ಮುಂದುವರಿಕೆ ,ಕಾಂತರಾಜುರವರು ಜಾತಿ ಜನಗಣತಿ ಸಮೀಕ್ಷೆ ವರದಿಯನ್ನು ಕೊಡಲೆ ಬಿಡುಗಡೆ ,2ಎ ಮೀಸಲಾತಿ ಪಟ್ಟಿಗೆ ಮುಂದುವರೆದ ಜಾತಿಗಳನ್ನು ಸೇರಿಸಬಾರದು ಮತ್ತು ಕುರುಬರ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿ 500ಕೋಟಿ ಅನುದಾನ ಮೀಸಲು ಇಡಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು.<img loading="lazy" decoding="async" class="aligncenter size-medium wp-image-56953" src="https://www.justkannada.in/wp-content/uploads/2021/02/sadfes-300x200.jpg" alt="" width="300" height="200" /></p>
<p>54 ವಿಧಾನಸಭಾ ಕ್ಷೇತ್ರದಲ್ಲಿ 12 ಲೋಕಸಭಾ ಕ್ಷೇತ್ರದಲ್ಲಿ ಕುರುಬರ ಸಮುದಾಯವು ನಿರ್ಣಾಯಕ ಪಾತ್ರ ವಹಿಸಿ ಯಾವುದೇ ಸರ್ಕಾರ ಬರಲು ಕುರುಬ ಸಮುದಾಯ ಬಹುಮುಖ್ಯ ಪಾತ್ರ ವಹಿಸುತ್ತಿದೆ. ನಮ್ಮ ಬೇಡಿಕೆಗಳು ರಾಜ್ಯ ಸರ್ಕಾರ ಗಂಭೀರವಾಗಿ  ಗಮನಿಸಬೇಕು ಕಡೆಗಣನೆ  ಮಾಡಿದರೆ ಉಗ್ರ ಹೋರಟ ಮಾಡುವುದಾಗಿ ಮುಖಂಡರುಗಳು ಕರೆ ನೀಡಿದರು.</p>
<p>Key words: Massive –protests- demanding &#8211; fulfillment &#8211; five elements – kuruba community</p>
<p>The post <a href="https://www.justkannada.in/massive-protests-demanding-fulfillment-five-elements-kuruba-community/">ಕುರುಬರ ಸಮಾಜದ ಐದು ಅಂಶಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ: ಸರ್ಕಾರಕ್ಕೆ ಎಚ್ಚರಿಕೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ”</title>
		<link>https://www.justkannada.in/states-retail-liquor-vendor-demands-fulfillment-protest/</link>
		
		<dc:creator><![CDATA[JK Desk]]></dc:creator>
		<pubDate>Tue, 02 Feb 2021 07:55:08 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[demands.]]></category>
		<category><![CDATA[fulfillment]]></category>
		<category><![CDATA[liquor]]></category>
		<category><![CDATA[protest]]></category>
		<category><![CDATA[retail]]></category>
		<category><![CDATA[states]]></category>
		<category><![CDATA[vendor]]></category>
		<guid isPermaLink="false">https://www.justkannada.in/?p=55093</guid>

					<description><![CDATA[<p>ಮೈಸೂರು,ಜನವರಿ,02,2021(www.justkannada.in) : ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ. ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಅಸೋಸಿಯೇಷನ್ ಸದಸ್ಯರು, ಕೊರೊನಾ ಸಂದರ್ಭದಲ್ಲಿ ನಮಗೆ ಯಾವುದೇ ರೀತಿ ಸರ್ಕಾರದಿಂದ ನೆರವು ಸಿಕ್ಕಿಲ್ಲ ಎಂದು ಕಿಡಿಕಾರಿದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಬಾಗಿಲು ಮುಚ್ಚಿದ್ದರೂ ಪಾವತಿ ಮಾಡಿದ್ದ ಲೈಸೆನ್ಸ್ [&#8230;]</p>
<p>The post <a href="https://www.justkannada.in/states-retail-liquor-vendor-demands-fulfillment-protest/">“ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,02,2021(www.justkannada.in)</strong> : ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ. ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="311" height="311" /></p>
<p>ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಅಸೋಸಿಯೇಷನ್ ಸದಸ್ಯರು, ಕೊರೊನಾ ಸಂದರ್ಭದಲ್ಲಿ ನಮಗೆ ಯಾವುದೇ ರೀತಿ ಸರ್ಕಾರದಿಂದ ನೆರವು ಸಿಕ್ಕಿಲ್ಲ ಎಂದು ಕಿಡಿಕಾರಿದರು.</p>
<p>ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಬಾಗಿಲು ಮುಚ್ಚಿದ್ದರೂ ಪಾವತಿ ಮಾಡಿದ್ದ ಲೈಸೆನ್ಸ್ ಫೀಜ್ ಅನ್ನು ಮರುಪಾವತಿ ಮಾಡಬೇಕು. ಆನ್‌ಲೈನ್ ಮದ್ಯ ಮಾರಾಟದ ಪ್ರಸ್ತಾಪವನ್ನು ಕೈ ಬಿಡಬೇಕು. ಇನ್ನು ಶೇಕಡಾ ೨೦ರಷ್ಟಿದ್ದ ಲಾಭಾಂಶದ ಪ್ರಮಾಣವನ್ನು ಅನ್ನು ೧೦ಕ್ಕೆ ಇಳಿಸಲಾಗಿದೆ. ಅಂಗಡಿಗಳ ಬಾಡಿಗೆಯನ್ನೂ ಸಹ ಹೆಚ್ಚಳ ಮಾಡಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.<img loading="lazy" decoding="async" class="aligncenter  wp-image-55096" src="https://www.justkannada.in/wp-content/uploads/2021/02/07-1-300x210.jpg" alt="state's-retail-Liquor-vendor-demands-fulfillment-Protest " width="407" height="285" />ಸಿಎಲ್ ೭ ಗಳ ಹೆಚ್ಚಳದಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಅಧಿಕಾರಿ ಹಾಗೂ ಪೊಲೀಸರ ಹಸ್ತಕ್ಷೇಪದಿಂದ ವ್ಯಾಪಾರ ನಡೆಸಲು ದುಸ್ತರವಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.</p>
<p>key words : state&#8217;s-retail-Liquor-vendor-demands-fulfillment-<br />
Protest</p>
<p>The post <a href="https://www.justkannada.in/states-retail-liquor-vendor-demands-fulfillment-protest/">“ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>&#8221;ಜನವರಿ 6ರಂದು ಖಾಸಗಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ&#8221; : ಲೋಕೇಶ್ ತಾಳಿಕೋಟೆ&#8230;!</title>
		<link>https://www.justkannada.in/january-6th-private-different-demand-schools-protest-fulfillment-lokesh-talikote/</link>
		
		<dc:creator><![CDATA[JK Desk]]></dc:creator>
		<pubDate>Sun, 03 Jan 2021 06:53:05 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Demand]]></category>
		<category><![CDATA[different]]></category>
		<category><![CDATA[fulfillment]]></category>
		<category><![CDATA[January 6th]]></category>
		<category><![CDATA[Lokesh Talikote]]></category>
		<category><![CDATA[private]]></category>
		<category><![CDATA[protest]]></category>
		<category><![CDATA[Schools.]]></category>
		<guid isPermaLink="false">https://www.justkannada.in/?p=51356</guid>

					<description><![CDATA[<p>ಬೆಂಗಳೂರು,ಜನವರಿ,03,2021(www.justkannada.in)  : ರಾಜ್ಯಾದ್ಯಂತ ಶಾಲೆಗಳು ಆರಂಭವಾದ ಬೆನ್ನಲ್ಲೇ ಖಾಸಗಿ ಶಾಲೆಗಳು ಮತ್ತೊಂದು ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 6ರಂದು ಪ್ರತಿಭಟನೆ ನಡೆಸುವುದಾಗಿ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ. 15 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 20ರಂದು ಆನ್‍ಲೈನ್ ಶಾಲೆಗಳನ್ನು ಸ್ಥಗಿತಗೊಳಿಸಿ ಸುಮಾರು 12,500 ಶಾಲೆಗಳವರು ಪ್ರತಿಭಟನೆ ನಡೆಸಿದಾಗ ಸರ್ಕಾರ ಮಾತುಕತೆ ನಡೆಸಿ ಕಾರ್ಯಸಾಧು ಬೇಡಿಕೆಗಳನ್ನು ಮೂರು ದಿವಸಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈವರೆಗೆ ಯಾವುದೇ ಭರವಸೆಯನ್ನು [&#8230;]</p>
<p>The post <a href="https://www.justkannada.in/january-6th-private-different-demand-schools-protest-fulfillment-lokesh-talikote/">&#8221;ಜನವರಿ 6ರಂದು ಖಾಸಗಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ&#8221; : ಲೋಕೇಶ್ ತಾಳಿಕೋಟೆ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p style="margin: 0cm; margin-bottom: .0001pt; background: white;"><strong><span style="font-size: 14.0pt; font-family: 'Tunga','sans-serif'; color: #2e2e2e;">ಬೆಂಗಳೂರು</span><span style="font-size: 14.0pt; font-family: 'Arial','sans-serif'; color: #2e2e2e;">,</span></strong><span style="font-size: 14.0pt; font-family: 'Tunga','sans-serif'; color: #2e2e2e;"><strong>ಜನವರಿ,03,2021(www.justkannada.in) </strong> : ರಾಜ್ಯಾದ್ಯಂತ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳು</span> <span style="font-size: 14.0pt; font-family: 'Tunga','sans-serif'; color: #2e2e2e;">ಆರಂಭವಾದ</span> <span style="font-size: 14.0pt; font-family: 'Tunga','sans-serif'; color: #2e2e2e;">ಬೆನ್ನಲ್ಲೇ</span> <span style="font-size: 14.0pt; font-family: 'Tunga','sans-serif'; color: #2e2e2e;">ಖಾಸಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳು</span> <span style="font-size: 14.0pt; font-family: 'Tunga','sans-serif'; color: #2e2e2e;">ಮತ್ತೊಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರತಿಭಟನೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸಲು</span> <span style="font-size: 14.0pt; font-family: 'Tunga','sans-serif'; color: #2e2e2e;">ಸಜ್ಜಾಗಿವೆ</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ಬೇಡಿಕೆಗಳ</span> <span style="font-size: 14.0pt; font-family: 'Tunga','sans-serif'; color: #2e2e2e;">ಈಡೇರಿಕೆಗೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಆಗ್ರಹಿಸಿ </span><span style="font-size: 14.0pt; font-family: 'Tunga','sans-serif'; color: #2e2e2e;">ಜನವರಿ</span><span style="font-size: 14.0pt; font-family: 'Arial','sans-serif'; color: #2e2e2e;"> 6</span><span style="font-size: 14.0pt; font-family: 'Tunga','sans-serif'; color: #2e2e2e;">ರಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರತಿಭಟನೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸುವುದಾಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಖಾಸಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಅನುದಾನ</span> <span style="font-size: 14.0pt; font-family: 'Tunga','sans-serif'; color: #2e2e2e;">ರಹಿತ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳ</span> <span style="font-size: 14.0pt; font-family: 'Tunga','sans-serif'; color: #2e2e2e;">ಒಕ್ಕೂಟದ</span> <span style="font-size: 14.0pt; font-family: 'Tunga','sans-serif'; color: #2e2e2e;">ಅಧ್ಯಕ್ಷ</span> <span style="font-size: 14.0pt; font-family: 'Tunga','sans-serif'; color: #2e2e2e;">ಲೋಕೇಶ್</span> <span style="font-size: 14.0pt; font-family: 'Tunga','sans-serif'; color: #2e2e2e;">ತಾಳಿಕೋಟೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಹೇಳಿದ್ದಾರೆ</span><span style="font-size: 14.0pt; font-family: 'Arial','sans-serif'; color: #2e2e2e;">.</span></p>
<p><img loading="lazy" decoding="async" class="aligncenter  wp-image-46356" src="https://www.justkannada.in/wp-content/uploads/2020/11/jk.jpg" alt="jk-logo-justkannada-mysore" width="345" height="345" /></p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Arial','sans-serif'; color: #2e2e2e;">15 </span><span style="font-size: 14.0pt; font-family: 'Tunga','sans-serif'; color: #2e2e2e;">ಬೇಡಿಕೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಮುಂದಿಟ್ಟುಕೊಂಡು</span> <span style="font-size: 14.0pt; font-family: 'Tunga','sans-serif'; color: #2e2e2e;">ಡಿಸೆಂಬರ್</span><span style="font-size: 14.0pt; font-family: 'Arial','sans-serif'; color: #2e2e2e;"> 20</span><span style="font-size: 14.0pt; font-family: 'Tunga','sans-serif'; color: #2e2e2e;">ರಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ಆನ್</span><span style="font-size: 14.0pt; font-family: 'Arial','sans-serif'; color: #2e2e2e;">‍</span><span style="font-size: 14.0pt; font-family: 'Tunga','sans-serif'; color: #2e2e2e;">ಲೈನ್</span> <span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಸ್ಥಗಿತಗೊಳಿಸಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಸುಮಾರು</span><span style="font-size: 14.0pt; font-family: 'Arial','sans-serif'; color: #2e2e2e;"> 12,500 </span><span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳವರು</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರತಿಭಟನೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸಿದಾಗ</span> <span style="font-size: 14.0pt; font-family: 'Tunga','sans-serif'; color: #2e2e2e;">ಸರ್ಕಾರ</span> <span style="font-size: 14.0pt; font-family: 'Tunga','sans-serif'; color: #2e2e2e;">ಮಾತುಕತೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಕಾರ್ಯಸಾಧು</span> <span style="font-size: 14.0pt; font-family: 'Tunga','sans-serif'; color: #2e2e2e;">ಬೇಡಿಕೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಮೂರು</span> <span style="font-size: 14.0pt; font-family: 'Tunga','sans-serif'; color: #2e2e2e;">ದಿವಸಗಳಲ್ಲಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಈಡೇರಿಸುವುದಾಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಭರವಸೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನೀಡಿತ್ತು</span><span style="font-size: 14.0pt; font-family: 'Arial','sans-serif'; color: #2e2e2e;">.</span></p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ಆದರೆ</span><span style="font-size: 14.0pt; font-family: 'Arial','sans-serif'; color: #2e2e2e;">, </span><span style="font-size: 14.0pt; font-family: 'Tunga','sans-serif'; color: #2e2e2e;">ಈವರೆಗೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಯಾವುದೇ</span> <span style="font-size: 14.0pt; font-family: 'Tunga','sans-serif'; color: #2e2e2e;">ಭರವಸೆಯನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಈಡೇರಿಸದ</span> <span style="font-size: 14.0pt; font-family: 'Tunga','sans-serif'; color: #2e2e2e;">ಕಾರಣ</span> <span style="font-size: 14.0pt; font-family: 'Tunga','sans-serif'; color: #2e2e2e;">ಅನಿವಾರ್ಯವಾಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ನಾವು</span> <span style="font-size: 14.0pt; font-family: 'Tunga','sans-serif'; color: #2e2e2e;">ಮತ್ತೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರತಿಭಟನೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಮಾಡಬೇಕಾಗಿದೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಎಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ಮಾನ್ಯತೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಪಡೆದ</span> <span style="font-size: 14.0pt; font-family: 'Tunga','sans-serif'; color: #2e2e2e;">ಖಾಸಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಅನುದಾನ</span> <span style="font-size: 14.0pt; font-family: 'Tunga','sans-serif'; color: #2e2e2e;">ರಹಿತ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳ</span> <span style="font-size: 14.0pt; font-family: 'Tunga','sans-serif'; color: #2e2e2e;">ಒಕ್ಕೂಟದ</span> <span style="font-size: 14.0pt; font-family: 'Tunga','sans-serif'; color: #2e2e2e;">ಅಧ್ಯಕ್ಷ</span> <span style="font-size: 14.0pt; font-family: 'Tunga','sans-serif'; color: #2e2e2e;">ಲೋಕೇಶ್</span> <span style="font-size: 14.0pt; font-family: 'Tunga','sans-serif'; color: #2e2e2e;">ತಾಳಿಕೋಟೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಹೇಳಿದ್ದಾರೆ</span><span style="font-size: 14.0pt; font-family: 'Arial','sans-serif'; color: #2e2e2e;">.</span></p>
<p>&nbsp;</p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ನಮ್ಮ</span> <span style="font-size: 14.0pt; font-family: 'Tunga','sans-serif'; color: #2e2e2e;">ಬೇಡಿಕೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಮುಂದಿಟ್ಟುಕೊಂಡು</span> <span style="font-size: 14.0pt; font-family: 'Tunga','sans-serif'; color: #2e2e2e;">ನಾವು</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರತಿಭಟನೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸಲು</span> <span style="font-size: 14.0pt; font-family: 'Tunga','sans-serif'; color: #2e2e2e;">ಮುಂದಾದಾಗ</span> <span style="font-size: 14.0pt; font-family: 'Tunga','sans-serif'; color: #2e2e2e;">ರಾಜ್ಯದ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಚಿವರು</span><span style="font-size: 14.0pt; font-family: 'Arial','sans-serif'; color: #2e2e2e;">, </span><span style="font-size: 14.0pt; font-family: 'Tunga','sans-serif'; color: #2e2e2e;">ಶಿಕ್ಷಣ</span> <span style="font-size: 14.0pt; font-family: 'Tunga','sans-serif'; color: #2e2e2e;">ಕ್ಷೇತ್ರದ</span> <span style="font-size: 14.0pt; font-family: 'Tunga','sans-serif'; color: #2e2e2e;">ಜನಪ್ರತಿನಿಗಳು</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರತಿಭಟನಾ</span> <span style="font-size: 14.0pt; font-family: 'Tunga','sans-serif'; color: #2e2e2e;">ಸ್ಥಳಕ್ಕೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಬಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ನಮ್ಮ</span> <span style="font-size: 14.0pt; font-family: 'Tunga','sans-serif'; color: #2e2e2e;">ಬೇಡಿಕೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಈಡೇರಿಸುವ</span> <span style="font-size: 14.0pt; font-family: 'Tunga','sans-serif'; color: #2e2e2e;">ಭರವಸೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನೀಡಿದ್ದರು</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ನಮ್ಮ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಂಘದ</span> <span style="font-size: 14.0pt; font-family: 'Tunga','sans-serif'; color: #2e2e2e;">ಪದಾಕಾರಿಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಶಿಕ್ಷಣ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಚಿವರ</span> <span style="font-size: 14.0pt; font-family: 'Tunga','sans-serif'; color: #2e2e2e;">ಬಳಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಕೊಂಡೊಯ್ದು</span> <span style="font-size: 14.0pt; font-family: 'Tunga','sans-serif'; color: #2e2e2e;">ಮಾತುಕತೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಕೂಡ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸಿದ್ದರು</span><span style="font-size: 14.0pt; font-family: 'Arial','sans-serif'; color: #2e2e2e;">.</span></p>
<p>&nbsp;</p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ಹಾಗಾಗಿ,</span> <span style="font-size: 14.0pt; font-family: 'Tunga','sans-serif'; color: #2e2e2e;">ನಾವು</span> <span style="font-size: 14.0pt; font-family: 'Tunga','sans-serif'; color: #2e2e2e;">ನಮ್ಮ</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರತಿಭಟನೆ</span> <span style="font-size: 14.0pt; font-family: 'Tunga','sans-serif'; color: #2e2e2e;">ವಾಪಸ್</span> <span style="font-size: 14.0pt; font-family: 'Tunga','sans-serif'; color: #2e2e2e;">ಪಡೆದಿದ್ದೆವು</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ಈಗ</span> <span style="font-size: 14.0pt; font-family: 'Tunga','sans-serif'; color: #2e2e2e;">ಸರ್ಕಾರ</span> <span style="font-size: 14.0pt; font-family: 'Tunga','sans-serif'; color: #2e2e2e;">ಯಾವ</span> <span style="font-size: 14.0pt; font-family: 'Tunga','sans-serif'; color: #2e2e2e;">ಬೇಡಿಕೆಗಳನ್ನೂ</span> <span style="font-size: 14.0pt; font-family: 'Tunga','sans-serif'; color: #2e2e2e;">ಈಡೇರಿಸಿಲ್ಲ</span> <span style="font-size: 14.0pt; font-family: 'Tunga','sans-serif'; color: #2e2e2e;">ಎಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ಆರೋಪಿಸಿದರು</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ಮಹಾಮಾರಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಕೋವಿಡ್</span><span style="font-size: 14.0pt; font-family: 'Arial','sans-serif'; color: #2e2e2e;">-19</span><span style="font-size: 14.0pt; font-family: 'Tunga','sans-serif'; color: #2e2e2e;">ನಿಂದಾಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಎಲ್ಲೆಡೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಮಸ್ಯೆ</span> <span style="font-size: 14.0pt; font-family: 'Tunga','sans-serif'; color: #2e2e2e;">ತಲೆದೋರಿದಂತೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಿಕ್ಷಣ</span> <span style="font-size: 14.0pt; font-family: 'Tunga','sans-serif'; color: #2e2e2e;">ವ್ಯವಸ್ಥೆಯಲ್ಲೂ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಮಸ್ಯೆಗಳು</span> <span style="font-size: 14.0pt; font-family: 'Tunga','sans-serif'; color: #2e2e2e;">ಉದ್ಭವಿಸಿವೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಎಂದಿದ್ದಾರೆ.</span></p>
<p><img loading="lazy" decoding="async" class="aligncenter size-full wp-image-51357" src="https://www.justkannada.in/wp-content/uploads/2021/01/07-2.jpg" alt="January 6th-Private-Different-demand-schools-Protest- Fulfillment-Lokesh Talikote ...!" width="1318" height="830" /></p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ಲಕ್ಷಾಂತರ</span> <span style="font-size: 14.0pt; font-family: 'Tunga','sans-serif'; color: #2e2e2e;">ಮಕ್ಕಳಿಗೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಿಕ್ಷಣ</span> <span style="font-size: 14.0pt; font-family: 'Tunga','sans-serif'; color: #2e2e2e;">ನೀಡುತ್ತಿರುವ</span> <span style="font-size: 14.0pt; font-family: 'Tunga','sans-serif'; color: #2e2e2e;">ನಮ್ಮ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಂಸ್ಥೆಗಳೂ</span> <span style="font-size: 14.0pt; font-family: 'Tunga','sans-serif'; color: #2e2e2e;">ಕೂಡ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಮಸ್ಯೆಯಿಂದ</span> <span style="font-size: 14.0pt; font-family: 'Tunga','sans-serif'; color: #2e2e2e;">ಹೊರತಾಗಿಲ್ಲ</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ಸಾಲ</span> <span style="font-size: 14.0pt; font-family: 'Tunga','sans-serif'; color: #2e2e2e;">ಪಡೆದು</span> <span style="font-size: 14.0pt; font-family: 'Tunga','sans-serif'; color: #2e2e2e;">ಶಿಕ್ಷಣ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಂಸ್ಥೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸುತ್ತಿದ್ದೇವೆ</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ಸಾಲದ</span> <span style="font-size: 14.0pt; font-family: 'Tunga','sans-serif'; color: #2e2e2e;">ಇಎಂಐ ಅನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಕನಿಷ್ಠ</span> <span style="font-size: 14.0pt; font-family: 'Tunga','sans-serif'; color: #2e2e2e;">ಒಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ವರ್ಷದವರೆಗೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಮುಂದೂಡಲು</span> <span style="font-size: 14.0pt; font-family: 'Tunga','sans-serif'; color: #2e2e2e;">ಬ್ಯಾಂಕ್</span><span style="font-size: 14.0pt; font-family: 'Arial','sans-serif'; color: #2e2e2e;">‍</span><span style="font-size: 14.0pt; font-family: 'Tunga','sans-serif'; color: #2e2e2e;">ಗಳಿಗೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಸರ್ಕಾರ</span> <span style="font-size: 14.0pt; font-family: 'Tunga','sans-serif'; color: #2e2e2e;">ಸೂಚಿಸಬೇಕು</span><span style="font-size: 14.0pt; font-family: 'Arial','sans-serif'; color: #2e2e2e;">. </span></p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Arial','sans-serif'; color: #2e2e2e;">1995 </span><span style="font-size: 14.0pt; font-family: 'Tunga','sans-serif'; color: #2e2e2e;">ರಿಂದ</span><span style="font-size: 14.0pt; font-family: 'Arial','sans-serif'; color: #2e2e2e;"> 2000</span><span style="font-size: 14.0pt; font-family: 'Tunga','sans-serif'; color: #2e2e2e;">ದ</span> <span style="font-size: 14.0pt; font-family: 'Tunga','sans-serif'; color: #2e2e2e;">ಅವಧಿಯಲ್ಲಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರಾರಂಭವಾದ</span> <span style="font-size: 14.0pt; font-family: 'Tunga','sans-serif'; color: #2e2e2e;">ಅನುದಾನ</span> <span style="font-size: 14.0pt; font-family: 'Tunga','sans-serif'; color: #2e2e2e;">ರಹಿತ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಅನುದಾನಿತ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳನ್ನಾಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಪರಿವರ್ತಿಸಲು</span> <span style="font-size: 14.0pt; font-family: 'Tunga','sans-serif'; color: #2e2e2e;">ಕ್ರಮ</span> <span style="font-size: 14.0pt; font-family: 'Tunga','sans-serif'; color: #2e2e2e;">ಕೈಗೊಳ್ಳಬೇಕು</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ಮೂಲಭೂತ</span> <span style="font-size: 14.0pt; font-family: 'Tunga','sans-serif'; color: #2e2e2e;">ಸೌಕರ್ಯ</span> <span style="font-size: 14.0pt; font-family: 'Tunga','sans-serif'; color: #2e2e2e;">ಕೊರತೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನೆಪದಲ್ಲಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಮುಚ್ಚಲು</span> <span style="font-size: 14.0pt; font-family: 'Tunga','sans-serif'; color: #2e2e2e;">ಹೊರಟಿರುವ</span> <span style="font-size: 14.0pt; font-family: 'Tunga','sans-serif'; color: #2e2e2e;">ಬೀದರ್</span> <span style="font-size: 14.0pt; font-family: 'Tunga','sans-serif'; color: #2e2e2e;">ಜಿಲ್ಲೆಯ</span><span style="font-size: 14.0pt; font-family: 'Arial','sans-serif'; color: #2e2e2e;"> 124 </span><span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಮುಚ್ಚಬಾರದು</span><span style="font-size: 14.0pt; font-family: 'Arial','sans-serif'; color: #2e2e2e;">. </span></p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ಖಾಸಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಿಕ್ಷಣ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಂಸ್ಥೆಗಳ</span> <span style="font-size: 14.0pt; font-family: 'Tunga','sans-serif'; color: #2e2e2e;">ನವೀಕರಣವನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಐಸಿಎಸ್</span><span style="font-size: 14.0pt; font-family: 'Arial','sans-serif'; color: #2e2e2e;">‍</span><span style="font-size: 14.0pt; font-family: 'Tunga','sans-serif'; color: #2e2e2e;">ಸಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಮತ್ತು</span> <span style="font-size: 14.0pt; font-family: 'Tunga','sans-serif'; color: #2e2e2e;">ಸಿಬಿಎಸ್</span><span style="font-size: 14.0pt; font-family: 'Arial','sans-serif'; color: #2e2e2e;">‍</span><span style="font-size: 14.0pt; font-family: 'Tunga','sans-serif'; color: #2e2e2e;">ಸಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಶಾಲೆಗಳ</span> <span style="font-size: 14.0pt; font-family: 'Tunga','sans-serif'; color: #2e2e2e;">ರೀತಿಯಲ್ಲಿ</span> <span style="font-size: 14.0pt; font-family: 'Tunga','sans-serif'; color: #2e2e2e;">ತಾಲ್ಲೂಕು</span> <span style="font-size: 14.0pt; font-family: 'Tunga','sans-serif'; color: #2e2e2e;">ಹಂತದಲ್ಲಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಅದಾಲತ್</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸಿ</span> <span style="font-size: 14.0pt; font-family: 'Tunga','sans-serif'; color: #2e2e2e;">ನವೀಕರಿಸಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರಮಾಣ</span> <span style="font-size: 14.0pt; font-family: 'Tunga','sans-serif'; color: #2e2e2e;">ಪತ್ರ</span> <span style="font-size: 14.0pt; font-family: 'Tunga','sans-serif'; color: #2e2e2e;">ನೀಡಬೇಕು ಎಂದು ಒತ್ತಾಯಿಸಿದ್ದಾರೆ.</span></p>
<p>key words : January 6th-Private-Different-demand-schools-Protest- Fulfillment-Lokesh Talikote &#8230;!</p>
<p>The post <a href="https://www.justkannada.in/january-6th-private-different-demand-schools-protest-fulfillment-lokesh-talikote/">&#8221;ಜನವರಿ 6ರಂದು ಖಾಸಗಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ&#8221; : ಲೋಕೇಶ್ ತಾಳಿಕೋಟೆ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬೇಡಿಕೆಗಳ ಈಡೇರಿಕೆ ಭರವಸೆ, ಆನ್ ಲೈನ್ ತರಗತಿಗಳ ಆರಂಭ : ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ</title>
		<link>https://www.justkannada.in/fulfillmentdemandsstartonlineclassesrupshapresidentlokesh-talikote/</link>
		
		<dc:creator><![CDATA[JK Desk]]></dc:creator>
		<pubDate>Tue, 22 Dec 2020 04:58:36 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[classes]]></category>
		<category><![CDATA[demands.]]></category>
		<category><![CDATA[fulfillment]]></category>
		<category><![CDATA[Lokesh Talikote]]></category>
		<category><![CDATA[Online]]></category>
		<category><![CDATA[president]]></category>
		<category><![CDATA[Rupsha]]></category>
		<category><![CDATA[Start]]></category>
		<guid isPermaLink="false">https://www.justkannada.in/?p=49741</guid>

					<description><![CDATA[<p>ಬೆಂಗಳೂರು,ಡಿಸೆಂಬರ್,22,2020(www.justkannada.in) : ಹದಿಮೂರು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ರುಪ್ಸಾ ಅಡಿಯಲ್ಲಿ ಬರುವ ಶಾಲೆಗಳ ಆನ್ ಲೈನ್ ತರಗತಿಗಳ ಆರಂಭಿಸುವುದಾಗಿ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ. ಸುಮಾರು 15 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಇಲಾಖೆ ವಿರುದ್ಧ ಹೋರಾಟ ಆರಂಭಿಸಿ ಆನ್ ಲೈನ್ ಮತ್ತು ಆಪ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿತ್ತು. 15 ಬೇಡಿಕೆಗಳ ಪೈಕಿ 13 ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆ ಆನ್ ಲೈನ್ [&#8230;]</p>
<p>The post <a href="https://www.justkannada.in/fulfillmentdemandsstartonlineclassesrupshapresidentlokesh-talikote/">ಬೇಡಿಕೆಗಳ ಈಡೇರಿಕೆ ಭರವಸೆ, ಆನ್ ಲೈನ್ ತರಗತಿಗಳ ಆರಂಭ : ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,22,2020(www.justkannada.in)</strong> : ಹದಿಮೂರು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ರುಪ್ಸಾ ಅಡಿಯಲ್ಲಿ ಬರುವ ಶಾಲೆಗಳ ಆನ್ ಲೈನ್ ತರಗತಿಗಳ ಆರಂಭಿಸುವುದಾಗಿ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.<img loading="lazy" decoding="async" class="aligncenter  wp-image-46356" src="https://www.justkannada.in/wp-content/uploads/2020/11/jk.jpg" alt="Teachers,solve,problems,Government,bound,Minister,R.Ashok" width="284" height="284" /></p>
<p>ಸುಮಾರು 15 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಇಲಾಖೆ ವಿರುದ್ಧ ಹೋರಾಟ ಆರಂಭಿಸಿ ಆನ್ ಲೈನ್ ಮತ್ತು ಆಪ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿತ್ತು.</p>
<p><img loading="lazy" decoding="async" class="aligncenter size-full wp-image-49742" src="https://www.justkannada.in/wp-content/uploads/2020/12/03-16.jpg" alt=" Fulfillment-demands-Start-online-classes-Rupsha- President-Lokesh Talikote" width="562" height="328" /></p>
<p>15 ಬೇಡಿಕೆಗಳ ಪೈಕಿ 13 ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆ ಆನ್ ಲೈನ್  ಕ್ಲಾಸ ಆರಂಭಕ್ಕೆ ಸಿದ್ದ ಎಂದು ಲೋಕೇಶ್ ತಾಳಿಕೋಟೆ ತಿಳಿಸಿದ್ದಾರೆ.</p>
<p>key words : Fulfillment-demands-Start-online-classes-Rupsha- President-Lokesh Talikote</p>
<p>The post <a href="https://www.justkannada.in/fulfillmentdemandsstartonlineclassesrupshapresidentlokesh-talikote/">ಬೇಡಿಕೆಗಳ ಈಡೇರಿಕೆ ಭರವಸೆ, ಆನ್ ಲೈನ್ ತರಗತಿಗಳ ಆರಂಭ : ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ರೋಸ್ಟರ್ ಪದ್ದತಿ ರದ್ದು ಸೇರಿದಂತೆ 20 ಬೇಡಿಕೆ ಈಡೇರಿಕೆಗಾಗಿ  ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಒತ್ತಾಯ&#8230;!</title>
		<link>https://www.justkannada.in/cancel-roster-system-including-20-demand-fulfillment-district-safai-karmachari-reconnaissance-awareness-committee/</link>
		
		<dc:creator><![CDATA[JK Desk]]></dc:creator>
		<pubDate>Mon, 21 Dec 2020 07:36:06 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[awareness]]></category>
		<category><![CDATA[cancel]]></category>
		<category><![CDATA[Committee]]></category>
		<category><![CDATA[Demand]]></category>
		<category><![CDATA[District]]></category>
		<category><![CDATA[fulfillment]]></category>
		<category><![CDATA[Including 20]]></category>
		<category><![CDATA[Karmachari]]></category>
		<category><![CDATA[Reconnaissance]]></category>
		<category><![CDATA[roster]]></category>
		<category><![CDATA[Safai]]></category>
		<category><![CDATA[system]]></category>
		<guid isPermaLink="false">https://www.justkannada.in/?p=49651</guid>

					<description><![CDATA[<p>ಮೈಸೂರು,ಡಿಸೆಂಬರ್,21,2020(www.justkannada.in) : ಪೌರಕಾರ್ಮಿಕರ ನೇಮಕಾತಿಯಲ್ಲಿ ರೋಸ್ಟರ್ ಪದ್ದತಿ ರದ್ದುಗೊಳಿಸಿ ಹಾಲಿ ಕಾರ್ಮಿಕರನ್ನು ಖಾಯಂ ಮಾಡಬೇಕು ಸೇರಿದಂತೆ ಸಫಾಯಿ ಕರ್ಮಚಾರಿಗಳು, ಮ್ಯಾನ್ಯುವಲ್ ಸ್ಕ್ಯಾವೆಂಜರ್ ಮತ್ತು ಪೌರಕಾರ್ಮಿಕರ ೨೦ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ‌ ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದು,  ೭೦೦ ಜನಸಂಖ್ಯೆಗೆ ಒಬ್ಬರಂತೆ ಪೌರಕಾರ್ಮಿಕರ ನೇಮಕಾತಿಯನ್ನು ರದ್ದುಪಡಿಸಿ ೫೦೦ ಕ್ಕೆ ಒಬ್ಬರಂತೆ ನೇಮಕ ಮಾಡಬೇಕು. ಪೌರಕಾರ್ಮಿಕರ ಹುದ್ದೆಯನ್ನು ಸರ್ಕಾರಿ ನೌಕರಿ ಎಂದು ಪರಿಗಣಿಸಬೇಕು. &#8216;ಜ್ಯೋತಿ ಸಂಜೀವಿನಿ [&#8230;]</p>
<p>The post <a href="https://www.justkannada.in/cancel-roster-system-including-20-demand-fulfillment-district-safai-karmachari-reconnaissance-awareness-committee/">ರೋಸ್ಟರ್ ಪದ್ದತಿ ರದ್ದು ಸೇರಿದಂತೆ 20 ಬೇಡಿಕೆ ಈಡೇರಿಕೆಗಾಗಿ  ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಒತ್ತಾಯ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಡಿಸೆಂಬರ್,21,2020(www.justkannada.in)</strong> : ಪೌರಕಾರ್ಮಿಕರ ನೇಮಕಾತಿಯಲ್ಲಿ ರೋಸ್ಟರ್ ಪದ್ದತಿ ರದ್ದುಗೊಳಿಸಿ ಹಾಲಿ ಕಾರ್ಮಿಕರನ್ನು ಖಾಯಂ ಮಾಡಬೇಕು ಸೇರಿದಂತೆ ಸಫಾಯಿ ಕರ್ಮಚಾರಿಗಳು, ಮ್ಯಾನ್ಯುವಲ್ ಸ್ಕ್ಯಾವೆಂಜರ್ ಮತ್ತು ಪೌರಕಾರ್ಮಿಕರ ೨೦ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.<img loading="lazy" decoding="async" class="aligncenter  wp-image-46356" src="https://www.justkannada.in/wp-content/uploads/2020/11/jk.jpg" alt="Teachers,solve,problems,Government,bound,Minister,R.Ashok" width="338" height="338" />ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ‌ ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದು,  ೭೦೦ ಜನಸಂಖ್ಯೆಗೆ ಒಬ್ಬರಂತೆ ಪೌರಕಾರ್ಮಿಕರ ನೇಮಕಾತಿಯನ್ನು ರದ್ದುಪಡಿಸಿ ೫೦೦ ಕ್ಕೆ ಒಬ್ಬರಂತೆ ನೇಮಕ ಮಾಡಬೇಕು. ಪೌರಕಾರ್ಮಿಕರ ಹುದ್ದೆಯನ್ನು ಸರ್ಕಾರಿ ನೌಕರಿ ಎಂದು ಪರಿಗಣಿಸಬೇಕು. &#8216;ಜ್ಯೋತಿ ಸಂಜೀವಿನಿ ಯೋಜನೆ&#8217; ಆರೋಗ್ಯ ಕಾರ್ಡನ್ನು ನಗದು ರಹಿತ ಮಾಡಬೇಕು ಎಂದು ಆಗ್ರಹಿಸಿದರು.</p>
<p>&nbsp;</p>
<figure id="attachment_49655" aria-describedby="caption-attachment-49655" style="width: 1062px" class="wp-caption aligncenter"><img loading="lazy" decoding="async" class="size-full wp-image-49655" src="https://www.justkannada.in/wp-content/uploads/2020/12/07-10.jpg" alt="Cancel-roster-system-Including 20-demand-fulfillment-District-Safai-Karmachari-Reconnaissance- Awareness-Committee ..." width="1062" height="800" /><figcaption id="caption-attachment-49655" class="wp-caption-text">ಕೃಪೆ : internet</figcaption></figure>
<p>ವಿದ್ಯಾರ್ಥಿ ವೇತನ ನೀಡುವಾಗ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಎಂಬ ಪದ ಬಳಕೆ ಕೈಬಿಟ್ಟು ಸಫಾಯಿ ಕರ್ಮಚಾರಿಗಳು ಎಂದು ಬದಲಾಯಿಸಬೇಕು. ಪೌರಕಾರ್ಮಿಕರಿಗೆ ೨೫ ಲಕ್ಷ ರೂ. ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೊಳಿಸಬೇಕು. ಪೌರಕಾರ್ಮಿಕರ ಮರಣಹೊಂದಿದಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ೫೦ ಸಾವಿರ ರೂ. ನೀಡಬೇಕು ಸೇರಿದಂತೆ ೨೦ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.</p>
<p>key words : Cancel-roster-system-Including 20-demand-fulfillment-District-Safai-Karmachari-Reconnaissance- Awareness-Committee &#8230;</p>
<p>The post <a href="https://www.justkannada.in/cancel-roster-system-including-20-demand-fulfillment-district-safai-karmachari-reconnaissance-awareness-committee/">ರೋಸ್ಟರ್ ಪದ್ದತಿ ರದ್ದು ಸೇರಿದಂತೆ 20 ಬೇಡಿಕೆ ಈಡೇರಿಕೆಗಾಗಿ  ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಒತ್ತಾಯ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ : ಮೈಸೂರಿನಲ್ಲಿ ಒಳಚರಂಡಿ ಪೌರಕಾರ್ಮಿಕರಿಂದ ಪ್ರತಿಭಟನೆ&#8230;</title>
		<link>https://www.justkannada.in/various-demands-fulfillment-protests-civil-worker-mysore/</link>
		
		<dc:creator><![CDATA[JK Desk]]></dc:creator>
		<pubDate>Tue, 15 Dec 2020 07:10:26 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[civil worker]]></category>
		<category><![CDATA[fulfillment]]></category>
		<category><![CDATA[Mysore.]]></category>
		<category><![CDATA[Protests]]></category>
		<category><![CDATA[various demands.]]></category>
		<guid isPermaLink="false">https://www.justkannada.in/?p=48766</guid>

					<description><![CDATA[<p>ಮೈಸೂರು,ಡಿಸೆಂಬರ್,15,2020(www.justkannada.in): ಒಳಚರಂಡಿ ಕೆಲಸಗಾರರನ್ನು ಖಾಯಂ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ಒಳಚರಂಡಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಜಮಾಯಿಸಿದ ಒಳಚರಂಡಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಒಳಚರಂಡಿ ಕೆಲಸಗಾರರನ್ನು ಖಾಯಂ ಮಾಡಿಕೊಳ್ಳಬೇಕು. ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಬೇಕು. ಒಳಚರಂಡಿ ನೌಕರರ 231 ಜನರ ಹುದ್ದೆಗಳಿಗೆ ಕೇವಲ 50 ರಿಂದ 60 ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ. ಕೂಡಲೇ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿ [&#8230;]</p>
<p>The post <a href="https://www.justkannada.in/various-demands-fulfillment-protests-civil-worker-mysore/">ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ : ಮೈಸೂರಿನಲ್ಲಿ ಒಳಚರಂಡಿ ಪೌರಕಾರ್ಮಿಕರಿಂದ ಪ್ರತಿಭಟನೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಡಿಸೆಂಬರ್,15,2020(<a href="https://www.justkannada.in">www.justkannada.in</a>):</strong> ಒಳಚರಂಡಿ ಕೆಲಸಗಾರರನ್ನು ಖಾಯಂ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ಒಳಚರಂಡಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.<img loading="lazy" decoding="async" class="aligncenter size-full wp-image-46356" src="https://www.justkannada.in/wp-content/uploads/2020/11/jk.jpg" alt="I didn't knew CM BSY will think so cheaply - KPCC President D.K. Shivakumar" width="640" height="640" /></p>
<p>ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಜಮಾಯಿಸಿದ ಒಳಚರಂಡಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಒಳಚರಂಡಿ ಕೆಲಸಗಾರರನ್ನು ಖಾಯಂ ಮಾಡಿಕೊಳ್ಳಬೇಕು. ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಬೇಕು.<img loading="lazy" decoding="async" class="aligncenter size-full wp-image-48767" src="https://www.justkannada.in/wp-content/uploads/2020/12/protest-1.jpg" alt="various-demands-fulfillment-protests-civil-worker-mysore" width="1600" height="890" /></p>
<p>ಒಳಚರಂಡಿ ನೌಕರರ 231 ಜನರ ಹುದ್ದೆಗಳಿಗೆ ಕೇವಲ 50 ರಿಂದ 60 ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ. ಕೂಡಲೇ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿ ಒಳಚರಂಡಿ ಪೌರಕರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಬೇಡಿಕೆ ಈಡೇರದಿದ್ದಲ್ಲಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.</p>
<p>Key words: Various &#8211; demands –fulfillment-Protests –civil worker- Mysore</p>
<p>The post <a href="https://www.justkannada.in/various-demands-fulfillment-protests-civil-worker-mysore/">ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ : ಮೈಸೂರಿನಲ್ಲಿ ಒಳಚರಂಡಿ ಪೌರಕಾರ್ಮಿಕರಿಂದ ಪ್ರತಿಭಟನೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಕೆ : ಸಚಿವ ಲಕ್ಷ್ಮಣ ಸವದಿ</title>
		<link>https://www.justkannada.in/fulfillmentdemandwithinfiscallimitsministerlakshmana-sawadi/</link>
		
		<dc:creator><![CDATA[JK Desk]]></dc:creator>
		<pubDate>Sun, 13 Dec 2020 05:09:07 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Demand]]></category>
		<category><![CDATA[fiscal]]></category>
		<category><![CDATA[fulfillment]]></category>
		<category><![CDATA[Lakshmana Sawadi]]></category>
		<category><![CDATA[limits]]></category>
		<category><![CDATA[minister]]></category>
		<category><![CDATA[within]]></category>
		<guid isPermaLink="false">https://www.justkannada.in/?p=48523</guid>

					<description><![CDATA[<p>ಬೆಂಗಳೂರು,ಡಿಸೆಂಬರ್,13,2020(www.justkannada.in) : ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಸಲಾಗುವುದು. ಸರ್ಕಾರಿ ನೌಕರರನ್ನಾಗಿ ಮಾಡುವುದಕ್ಕೆ ಆಗುವುದಿಲ್ಲ. ಸಂಜೆಯೊಳಗೆ ಬಸ್ ಸಂಚಾರ ಆರಂಭವಾಗುವ ವಿಶ್ವಾಸವಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.ಸಾರ್ವಜನಿಕರಿಗೆ ತೊಂದರೆಯಾಗಬಾರದು. ಸಾರಿಗೆ ಸಿಬ್ಬಂದಿ ನಮ್ಮ ಕುಟುಂಬದವರಂತೆ ಪ್ರತಿಭಟನಕಾರರ ಮೇಲೆ ಯಾವುದೇ ಬ್ರಹ್ಮಸ್ತ್ರ ಪ್ರಯೋಗಿಸುವುದಿಲ್ಲ. ಮನವೊಲಿಸಲಾಗುವುದು. ಸಂಜೆಯೊಳಗೆ ಬಸ್ ಸಂಚಾರವಾಗುವ ವಿಶ್ವಾಸವಿದೆ ಎಂದಿದ್ದಾರೆ. key words : Fulfillment-demand-within-fiscal-limits-Minister- Lakshmana Sawadi</p>
<p>The post <a href="https://www.justkannada.in/fulfillmentdemandwithinfiscallimitsministerlakshmana-sawadi/">ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಕೆ : ಸಚಿವ ಲಕ್ಷ್ಮಣ ಸವದಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,13,2020(www.justkannada.in)</strong> : ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಸಲಾಗುವುದು. ಸರ್ಕಾರಿ ನೌಕರರನ್ನಾಗಿ ಮಾಡುವುದಕ್ಕೆ ಆಗುವುದಿಲ್ಲ. ಸಂಜೆಯೊಳಗೆ ಬಸ್ ಸಂಚಾರ ಆರಂಭವಾಗುವ ವಿಶ್ವಾಸವಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.<img loading="lazy" decoding="async" class="aligncenter size-full wp-image-46949" src="https://www.justkannada.in/wp-content/uploads/2020/11/jkn.jpg" alt="logo-justkannada-mysore" width="170" height="170" />ಸಾರ್ವಜನಿಕರಿಗೆ ತೊಂದರೆಯಾಗಬಾರದು. ಸಾರಿಗೆ ಸಿಬ್ಬಂದಿ ನಮ್ಮ ಕುಟುಂಬದವರಂತೆ ಪ್ರತಿಭಟನಕಾರರ ಮೇಲೆ ಯಾವುದೇ ಬ್ರಹ್ಮಸ್ತ್ರ ಪ್ರಯೋಗಿಸುವುದಿಲ್ಲ. ಮನವೊಲಿಸಲಾಗುವುದು. ಸಂಜೆಯೊಳಗೆ ಬಸ್ ಸಂಚಾರವಾಗುವ ವಿಶ್ವಾಸವಿದೆ ಎಂದಿದ್ದಾರೆ.</p>
<p><img loading="lazy" decoding="async" class="aligncenter size-full wp-image-48503" src="https://www.justkannada.in/wp-content/uploads/2020/12/dcm-la.jpg" alt=" Fulfillment,demand,within,fiscal,limits,Minister,Lakshmana Sawadi" width="1106" height="808" /></p>
<p>key words : Fulfillment-demand-within-fiscal-limits-Minister- Lakshmana Sawadi</p>
<p>The post <a href="https://www.justkannada.in/fulfillmentdemandwithinfiscallimitsministerlakshmana-sawadi/">ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಕೆ : ಸಚಿವ ಲಕ್ಷ್ಮಣ ಸವದಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ</title>
		<link>https://www.justkannada.in/variousdemandguestlecturersresistancefulfillment/</link>
		
		<dc:creator><![CDATA[JK Desk]]></dc:creator>
		<pubDate>Wed, 23 Sep 2020 11:37:48 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Demand]]></category>
		<category><![CDATA[fulfillment]]></category>
		<category><![CDATA[guest]]></category>
		<category><![CDATA[Lecturers]]></category>
		<category><![CDATA[Resistance]]></category>
		<category><![CDATA[various]]></category>
		<guid isPermaLink="false">https://www.justkannada.in/?p=39107</guid>

					<description><![CDATA[<p>ಮೈಸೂರು,ಸೆಪ್ಟೆಂಬರ್,23,2020(www.justkannada.in)  : ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧಿಕಾರಿಗಳ ಕಛೇರಿ ಬಳಿ ಬುಧವಾರ ಜಮಾವಣೆಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ಈ ಸಂದರ್ಭ ಸಮಿತಿಯ ರಾಜ್ಯ ಸಂಯೋಜಕಿ ಎಂ.ಉಮಾದೇವಿ ಮಾತನಾಡಿ, ರಾಜ್ಯದಲ್ಲಿರುವ 413 ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ. ಕೆಲವರು 20-25ವರ್ಷಗಳಿಂದ ನಿರಂತರವಾಗಿ ಅತಿಥಿಗಳಾಗಿಯೇ [&#8230;]</p>
<p>The post <a href="https://www.justkannada.in/variousdemandguestlecturersresistancefulfillment/">ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟೆಂಬರ್,23,2020(www.justkannada.in)</strong>  : ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" />ಜಿಲ್ಲಾಧಿಕಾರಿಗಳ ಕಛೇರಿ ಬಳಿ ಬುಧವಾರ ಜಮಾವಣೆಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.</p>
<p>ಈ ಸಂದರ್ಭ ಸಮಿತಿಯ ರಾಜ್ಯ ಸಂಯೋಜಕಿ ಎಂ.ಉಮಾದೇವಿ ಮಾತನಾಡಿ, ರಾಜ್ಯದಲ್ಲಿರುವ 413 ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ. ಕೆಲವರು 20-25ವರ್ಷಗಳಿಂದ ನಿರಂತರವಾಗಿ ಅತಿಥಿಗಳಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸಕ್ಕೆ ಭದ್ರತೆ ಇಲ್ಲವಾಗಿದೆ ಎಂದು ದೂರಿದರು.</p>
<p><strong>ಮಾರ್ಚ್24ರಿಂದ ಜು.31ರವರೆಗಿನ ಅವಧಿ ಸೇವಾ ಅವಧಿ ಎಂದು ಪರಿಗಣಿಸಿ</strong></p>
<p><img loading="lazy" decoding="async" class="aligncenter size-medium wp-image-39112" src="https://www.justkannada.in/wp-content/uploads/2020/09/787-300x151.jpg" alt="Various-demand-guest-lecturers-Resistance- fulfillment" width="300" height="151" /></p>
<p>ಲಾಕ್ ಡೌನ್ ಸಮಯದಲ್ಲಿ ತಮ್ಮ ಕೈಯಿಂದಲೇ ಖರ್ಚನ್ನು ಭರಿಸಿ ಆನ್ ಲೈನ್ ತರಗತಿಗಳನ್ನು ಕೂಡ ನಡೆಸಿದ್ದಾರೆ. ಯುಇಜಿಸಿಯು ಮಾರ್ಚ್24ರಿಂದ ಜು.31ರವರೆಗಿನ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕೆಂದು ನಿರ್ದೇಶನ ನೀಡಿದೆ. ಆದರೆ, ಸರಕಾರ ಈ ಬಗ್ಗೆ ಮೌನ ವಹಿಸಿದೆ ಎಂದು ಕಿಡಿಕಾರಿದರು.</p>
<p><strong>ನೆಟ್, ಸೆಟ್ ಅಥವಾ ಪಿಹೆಚ್.ಡಿ ಆಗಿದ್ದರು 11ರಿಂದ 13ಸಾವಿರ ಸಂಬಳ</strong></p>
<p>2019ರ ಜನವರಿಯಲ್ಲಿ ಯುಜಿಸಿ ಸುತ್ತೋಲೆಯು ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ 1,500ರೂ ಅಥವಾ ಮಾಸಿಕ 50,000ರೂ. ವರೆಗೆ ವೇತನವನ್ನು ನಿಗದಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ, ಇಂದಿಗೂ ನಮ್ಮ ರಾಜ್ಯದಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೆಟ್, ಸೆಟ್ ಅಥವಾ ಪಿಹೆಚ್.ಡಿ ಆಗಿರುವವರಿಗೆ ಮಾಸಿಕ 13,000ಉಳಿದವರಿಗೆ 11,000 ನೀಡಲಾಗುತ್ತದೆ ಎಂದು ಬೇಸರವ್ಯಕ್ತಪಡಿಸಿದರು.</p>
<p><strong>ಬಾಕಿ ಇರುವ ವೇತನ ಈ ಕೂಡಲೇ ಪಾವತಿಸಿ</strong></p>
<p>ಸರಕಾರವು ಈ ಕೂಡಲೇ ಸೇವಾಭದ್ರತೆ ಒದಗಿಸಬೇಕು. ಬಾಕಿ ಇರುವ ವೇತನವನ್ನು ಈ ಕೂಡಲೇ ಪಾವತಿಸಬೇಕು. ಲಾಕ್ ಡೌನ್ ಅವಧಿಯನ್ನು ಕೆಲಸದ ಅವಧಿಯೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.</p>
<p>ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ನಂಜುಂಡಸ್ವಾಮಿ, ಸುನಿಲ್ ,ಅಣ್ಣಪ್ಪ, ಅನಿಲ್, ರಮ್ಯ ಮತ್ತಿತರರು ಭಾಗವಹಿಸಿದ್ದರು.</p>
<p>key words : Various-demand-guest-lecturers-Resistance- fulfillment</p>
<p>The post <a href="https://www.justkannada.in/variousdemandguestlecturersresistancefulfillment/">ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
