<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Duniya Vijay. Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/duniya-vijay/feed/" rel="self" type="application/rss+xml" />
	<link>https://www.justkannada.in/tag/duniya-vijay/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 25 Jun 2025 05:50:44 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Duniya Vijay. Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/duniya-vijay/</link>
	<width>32</width>
	<height>32</height>
</image> 
	<item>
		<title>ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಜೋಡಿಯ  &#8220;ಮಾರುತ&#8221; ಚಿತ್ರೀಕರಣ ಮುಕ್ತಾಯ.</title>
		<link>https://www.justkannada.in/duniya-vijaymarutha/</link>
		
		<dc:creator><![CDATA[mahesh]]></dc:creator>
		<pubDate>Wed, 25 Jun 2025 05:50:44 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA["Marutha"]]></category>
		<category><![CDATA[Duniya Vijay.]]></category>
		<category><![CDATA[film-shooting]]></category>
		<category><![CDATA[S Narayan]]></category>
		<guid isPermaLink="false">https://www.justkannada.in/?p=141939</guid>

					<description><![CDATA[<p>ಬೆಂಗಳೂರು, ಜೂ.೨೫,೨೦೨೫: ಎಸ್ ನಾರಾಯಣ್ ನಿರ್ದೇಶನದ ಹಾಗೂ ದುನಿಯಾ ವಿಜಯ್ ಮತ್ತು  ಶ್ರೇಯಸ್ ಕೆ ಮಂಜು ಅಭಿನಯಿಸಿರುವ ಚಿತ್ರ &#8220;ಮಾರುತ&#8221; ದ ಚಿತ್ರೀಕರಣ ಮುಕ್ತಾಯಗೊಂಡಿದೆ. ನಿರ್ಮಾಪಕ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಈಶಾ ಪ್ರೊಡಕ್ಷನ್ಸ್ ಮೂಲಕ ಜಂಟಿಯಾಗಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಈ ಚಿತ್ರ  ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ. ಈ ಚಿತ್ರಕ್ಕೆ  ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಬೆಂಗಳೂರು ಸಮೀಪ [&#8230;]</p>
<p>The post <a href="https://www.justkannada.in/duniya-vijaymarutha/">ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಜೋಡಿಯ  &#8220;ಮಾರುತ&#8221; ಚಿತ್ರೀಕರಣ ಮುಕ್ತಾಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img fetchpriority="high" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p>ಬೆಂಗಳೂರು, ಜೂ.೨೫,೨೦೨೫: ಎಸ್ ನಾರಾಯಣ್ ನಿರ್ದೇಶನದ ಹಾಗೂ ದುನಿಯಾ ವಿಜಯ್ ಮತ್ತು  ಶ್ರೇಯಸ್ ಕೆ ಮಂಜು ಅಭಿನಯಿಸಿರುವ ಚಿತ್ರ &#8220;ಮಾರುತ&#8221; ದ ಚಿತ್ರೀಕರಣ ಮುಕ್ತಾಯಗೊಂಡಿದೆ.</p>
<p>ನಿರ್ಮಾಪಕ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಈಶಾ ಪ್ರೊಡಕ್ಷನ್ಸ್ ಮೂಲಕ ಜಂಟಿಯಾಗಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಈ ಚಿತ್ರ  ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ.</p>
<p>ಈ ಚಿತ್ರಕ್ಕೆ  ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಬೆಂಗಳೂರು ಸಮೀಪ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯಲಾಯಿತು.</p>
<p>ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಚಿತ್ರ &#8220;ಮಾರುತ&#8221;. ಈ ಹಿಂದೆ &#8220;ಚಂಡ&#8221; ಹಾಗೂ &#8220;ದಕ್ಷ&#8221; ಚಿತ್ರಗಳು ಇವರಿಬ್ಬರ ಕಾಂಬಿನೇಶನ್ ನಲ್ಲಿ ಬಂದು ಜನಪ್ರಿಯವಾಗಿತ್ತು.</p>
<p><img decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ನಿರ್ಮಾಪಕ ಕೆ.ಮಂಜು ಅವರು ದುನಿಯಾ ವಿಜಯ್ ಅವರ ನಟನೆಯ &#8220;ರಜನಿಕಾಂತ&#8221;, &#8220;ಶಂಕರ ಐ.ಪಿ.ಎಸ್&#8221; ಚಿತ್ರಗಳನ್ನು ನಿರ್ಮಿಸಿದ್ದರು. ನಿರ್ಮಾಪಕ ರಮೇಶ್ ಯಾದವ್ ಅವರಿಗೆ ದುನಿಯಾ ವಿಜಯ್ ಅವರ ಜೊತೆಗೆ ಇದು ಮೊದಲ ಚಿತ್ರ.</p>
<p>&#8220;ಮಾರುತ&#8221; ಒಂದು ಕಂಟೆಂಟ್ ಓರಿಯಂಟೆಡ್ ಚಿತ್ರ. ಇದು ನಿಮ್ಮ ಕಥೆ. ನಮ್ಮ, ನಿಮ್ಮೆಲ್ಲರ ಮನೆಯ ಕಥೆಯೂ ಹೌದು.‌ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲಾ ಅವರಿಸಿಕೊಂಡಿರುವ ಭೂತ. ಅದರಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳೇನು? ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ಚಿತ್ರದ ಕಥಾಹಂದರದ ಬಗ್ಗೆ ನಿರ್ದೇಶಕರು ತಿಳಿಸಿದ್ದಾರೆ.</p>
<p>ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರದ ನಾಯಕಿ  ಬೃಂದಾ. ಈವರೆಗೂ ಮಾಡಿರದ ವಿಭಿನ್ನಪಾತ್ರದಲ್ಲಿ ಸಾಧುಕೋಕಿಲ ಅವರು ಕಾಣಿಸಿಕೊಂಡಿದ್ದಾರೆ. ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಸೇರಿದಂತೆ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುವ &#8220;ಮಾರುತ&#8221; ಚಿತ್ರದ ವಿಶೇಷಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿದ್ದಾರೆ.</p>
<p>ಎಸ್ ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ.</p>
<p>key words: Film shooting, &#8220;Marutha&#8221;, S Narayan, Duniya Vijay</p>
<p><img fetchpriority="high" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p><strong>SUMMARY:</strong></p>
<p><img decoding="async" class="alignnone size-full wp-image-141940" src="https://www.justkannada.in/wp-content/uploads/2025/06/duniya-vijay.jpg" alt="" width="500" height="333" srcset="https://www.justkannada.in/wp-content/uploads/2025/06/duniya-vijay.jpg 500w, https://www.justkannada.in/wp-content/uploads/2025/06/duniya-vijay-300x200.jpg 300w, https://www.justkannada.in/wp-content/uploads/2025/06/duniya-vijay-150x100.jpg 150w" sizes="(max-width: 500px) 100vw, 500px" /></p>
<p>The shooting of &#8220;Marutha&#8221; starring S Narayan and Duniya Vijay has been completed.</p>
<p>The shooting of the film &#8220;Marutha&#8221;, directed by S. Narayan and starring Duniya Vijay and Shreyas K. Manju, has been completed. The much-awaited film, jointly produced by producers K. Manju and Ramesh Yadav through Isha Productions, has been made on a grand scale at a huge cost.</p>
<p>The post <a href="https://www.justkannada.in/duniya-vijaymarutha/">ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಜೋಡಿಯ  &#8220;ಮಾರುತ&#8221; ಚಿತ್ರೀಕರಣ ಮುಕ್ತಾಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಲಗ ಚಿತ್ರ ಯಶಸ್ವಿ ಹಿನ್ನೆಲೆ: ಮೈಸೂರಿನಿಂದಲೇ ವಿಜಯಯಾತ್ರೆ- ನಟ ದುನಿಯಾ ವಿಜಯ್.</title>
		<link>https://www.justkannada.in/salaga-successful-mysore-actor-duniya-vijay/</link>
		
		<dc:creator><![CDATA[JK Desk]]></dc:creator>
		<pubDate>Thu, 28 Oct 2021 10:14:51 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[actor]]></category>
		<category><![CDATA[Duniya Vijay.]]></category>
		<category><![CDATA[Mysore.]]></category>
		<category><![CDATA[Salaga -Successful]]></category>
		<guid isPermaLink="false">https://www.justkannada.in/?p=78929</guid>

					<description><![CDATA[<p>ಮೈಸೂರು,ಅಕ್ಟೋಬರ್,28,2021(www.justkannada.in): ನಟ ದುನಿಯಾ&#8217; ವಿಜಯ್ ನಟಿಸಿರುವ &#8216;ಸಲಗ&#8217; ಸಿನಿಮಾ ರಾಜ್ಯಾದ್ಯಂತ  ಉತ್ತಮ ಪ್ರದರ್ಶನ ಕಾಣುತಿದ್ದು, &#8216;ಸಲಗ&#8217; ಸಿನಿಮಾಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಈ ನಡುವೆ ಚಿತ್ರದ ಯಶಸ್ಸಿನ ಬಗ್ಗೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಢಿದ ನಟ ದುನಿಯಾ ವಿಜಯ್, ಸಲಗ ಚಿತ್ರ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಕೊರೊನಾದಿಂದಾಗಿ ತೆರೆಮೇಲೆ ಬರೋದು ತಡವಾಯ್ತು. ಆದರೆ ಜನ ಚಿತ್ರವನ್ನ ಒಪ್ಪಿಕೊಂಡು ಯಶಸ್ವಿಗೊಳಿಸಿದ್ದಾರೆ. ಈ ಹಿನ್ನೆಲೆ ಮೈಸೂರಿನಿಂದಲೇ ವಿಜಯಯಾತ್ರೆ ಆರಂಭಿಸಿದ್ದೇವೆ‌ ಎಂದರು. ಚಿತ್ರದಲ್ಲಿ ಮೈಸೂರು ಮೂಲದ ಹಲವು ಯುವಕರು [&#8230;]</p>
<p>The post <a href="https://www.justkannada.in/salaga-successful-mysore-actor-duniya-vijay/">ಸಲಗ ಚಿತ್ರ ಯಶಸ್ವಿ ಹಿನ್ನೆಲೆ: ಮೈಸೂರಿನಿಂದಲೇ ವಿಜಯಯಾತ್ರೆ- ನಟ ದುನಿಯಾ ವಿಜಯ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,28,2021(<a href="https://www.justkannada.in">www.justkannada.in</a>):</strong> ನಟ ದುನಿಯಾ&#8217; ವಿಜಯ್ ನಟಿಸಿರುವ &#8216;ಸಲಗ&#8217; ಸಿನಿಮಾ ರಾಜ್ಯಾದ್ಯಂತ  ಉತ್ತಮ ಪ್ರದರ್ಶನ ಕಾಣುತಿದ್ದು, &#8216;ಸಲಗ&#8217; ಸಿನಿಮಾಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ನಡುವೆ ಚಿತ್ರದ ಯಶಸ್ಸಿನ ಬಗ್ಗೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಢಿದ ನಟ ದುನಿಯಾ ವಿಜಯ್, ಸಲಗ ಚಿತ್ರ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಕೊರೊನಾದಿಂದಾಗಿ ತೆರೆಮೇಲೆ ಬರೋದು ತಡವಾಯ್ತು. ಆದರೆ ಜನ ಚಿತ್ರವನ್ನ ಒಪ್ಪಿಕೊಂಡು ಯಶಸ್ವಿಗೊಳಿಸಿದ್ದಾರೆ. ಈ ಹಿನ್ನೆಲೆ ಮೈಸೂರಿನಿಂದಲೇ ವಿಜಯಯಾತ್ರೆ ಆರಂಭಿಸಿದ್ದೇವೆ‌ ಎಂದರು.<img loading="lazy" decoding="async" class="aligncenter size-full wp-image-78930" src="https://www.justkannada.in/wp-content/uploads/2021/10/salaga.jpg" alt="" width="696" height="463" /></p>
<p>ಚಿತ್ರದಲ್ಲಿ ಮೈಸೂರು ಮೂಲದ ಹಲವು ಯುವಕರು ನಟಿಸಿದ್ದಾರೆ. ಈಗಾಗಿ ಅವರ ಮೈಸೂರಿನಲ್ಲೇ ಅವರ ಪರಿಚಯ ಮಾಡುವ ದೃಷ್ಟಿಯಿಂದ ಸುದ್ದಿಗೋಷ್ಟಿ‌ ಮಾಡ್ತಿದ್ದೇವೆ. ನವೆಂಬರ್ 1ರಿಂದ ರಾಜ್ಯಾದ್ಯಂತ ಸಂಚಾರ ಮಾಡಲಾಗುವುದು. ಚಿತ್ರದ ಯಶಸ್ಸಿಗೆ ಧನ್ಯವಾದ ತಿಳಿಸಲು ರಾಜ್ಯ ಪ್ರವಾಸ ಮಾಡಲಾಗುವುದು ಎಂದು ನಟ ದುನಿಯಾ ವಿಜಯ್  ತಿಳಿಸಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Salaga -Successful –Mysore- Actor- Duniya Vijay.</p>
<p>The post <a href="https://www.justkannada.in/salaga-successful-mysore-actor-duniya-vijay/">ಸಲಗ ಚಿತ್ರ ಯಶಸ್ವಿ ಹಿನ್ನೆಲೆ: ಮೈಸೂರಿನಿಂದಲೇ ವಿಜಯಯಾತ್ರೆ- ನಟ ದುನಿಯಾ ವಿಜಯ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
