<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>director&#039; Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/director/feed/" rel="self" type="application/rss+xml" />
	<link>https://www.justkannada.in/tag/director/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 27 Mar 2024 12:33:25 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>director&#039; Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/director/</link>
	<width>32</width>
	<height>32</height>
</image> 
	<item>
		<title>ಖ್ಯಾತ ನಿರ್ದೇಶಕ ಶ್ರೀಪಾದ ಭಟ್ ಗೆ &#8216;ರಂಗ ಭೂಪತಿ&#8217; ಪ್ರಶಸ್ತಿ</title>
		<link>https://www.justkannada.in/director-sripadabhatt-rangabhupathi/</link>
		
		<dc:creator><![CDATA[prashanth]]></dc:creator>
		<pubDate>Wed, 27 Mar 2024 12:33:25 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[director']]></category>
		<category><![CDATA[RangaBhupathi]]></category>
		<category><![CDATA[SripadaBhatt]]></category>
		<guid isPermaLink="false">https://www.justkannada.in/?p=121426</guid>

					<description><![CDATA[<p>ಬೆಂಗಳೂರು,ಮಾರ್ಚ್,27,2024 (www.justkannada.in): ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ ಅವರಿಗೆ ಖ್ಯಾತ ನಾಟಕಕಾರ ದಿ. ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ &#8216;ರಂಗ ಭೂಪತಿ&#8217; ಮೊದಲ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಧಾರವಾಡದ ಗೋ.ವಾ. ರಂಗ-ಸಂಗ, ಆಟ-ಮಾಟ, ಹಾಗೂ ಬೆಂಗಳೂರಿನ ಬಹುರೂಪಿ ಫೌಂಡೇಶನ್ ಸಂಸ್ಥೆಗಳು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಮಾರ್ಚ್ 30 (ಶನಿವಾರ) ಸಂಜೆ 6-30ಕ್ಕೆ  ಧಾರವಾಡದ ರಂಗಾಯಣ ಆವರಣದಲ್ಲಿರುವ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಪ್ರಶಸ್ತಿಯನ್ನು [&#8230;]</p>
<p>The post <a href="https://www.justkannada.in/director-sripadabhatt-rangabhupathi/">ಖ್ಯಾತ ನಿರ್ದೇಶಕ ಶ್ರೀಪಾದ ಭಟ್ ಗೆ &#8216;ರಂಗ ಭೂಪತಿ&#8217; ಪ್ರಶಸ್ತಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,27,2024 (<a href="http://www.justkannada.in">www.justkannada.in</a>):</strong> ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ ಅವರಿಗೆ ಖ್ಯಾತ ನಾಟಕಕಾರ ದಿ. ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ &#8216;ರಂಗ ಭೂಪತಿ&#8217; ಮೊದಲ ಪ್ರಶಸ್ತಿಯನ್ನು ಘೋಷಿಸಲಾಗಿದೆ.<img fetchpriority="high" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p>ಧಾರವಾಡದ ಗೋ.ವಾ. ರಂಗ-ಸಂಗ, ಆಟ-ಮಾಟ, ಹಾಗೂ ಬೆಂಗಳೂರಿನ ಬಹುರೂಪಿ ಫೌಂಡೇಶನ್ ಸಂಸ್ಥೆಗಳು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಮಾರ್ಚ್ 30 (ಶನಿವಾರ) ಸಂಜೆ 6-30ಕ್ಕೆ  ಧಾರವಾಡದ ರಂಗಾಯಣ ಆವರಣದಲ್ಲಿರುವ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.<img decoding="async" class="aligncenter size-full wp-image-121427" src="https://www.justkannada.in/wp-content/uploads/2024/03/ranga-bupathi.jpg" alt="" width="500" height="333" srcset="https://www.justkannada.in/wp-content/uploads/2024/03/ranga-bupathi.jpg 500w, https://www.justkannada.in/wp-content/uploads/2024/03/ranga-bupathi-300x200.jpg 300w, https://www.justkannada.in/wp-content/uploads/2024/03/ranga-bupathi-150x100.jpg 150w" sizes="(max-width: 500px) 100vw, 500px" /></p>
<p>ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು ರಂಗಕರ್ಮಿ ಧನಂಜಯ ಕುಲಕರ್ಣಿ ಹಾಗೂ ಹಿರಿಯ ಪತ್ರಕರ್ತ, ಬಹುರೂಪಿ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಜಿ ಎನ್ ಮೋಹನ್, ರವಿ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದ್ದು ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ.ಕೆ.ಎಂ, ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ  ಎಂದು ಕಾರ್ಯಕ್ರಮದ ಆಯೋಜಕರೂ, ಗೋ.ವಾ. ರಂಗ-ಸಂಗದ ರಾಜಕುಮಾರ ಮಡಿವಾಳರ ಅವರು ತಿಳಿಸಿದ್ದಾರೆ.</p>
<p>ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದ ಶ್ರೀಪಾದ ಭಟ್ ಅವರು ಕನ್ನಡ ರಂಗಭೂಮಿಯ ಮಹತ್ವದ ಹೆಸರು. ರಂಗಭೂಮಿಯ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಎರಡೂ ರಂಗಗಗಳಲ್ಲಿ ನುರಿತವರು. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜಾನಪದ ಅಧ್ಯಯನ, ಸಂಗೀತ, ಸಂಘಟನೆ ಇವರ ಆಸಕ್ತಿಯ ಕ್ಷೇತ್ರಗಳು. ಶಿಕ್ಷಣ, ಕಾವ್ಯ ಹಾಗೂ ಮಕ್ಕಳ ರಂಗಭೂಮಿಯಲ್ಲಿ ಇವರು ನಡೆಸಿದ ಪ್ರಯೋಗಗಳು ದೇಶಾದ್ಯಂತ ಹೆಸರುವಾಸಿಯಾಗಿದೆ.  ಗಾಂಧಿ- 150ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ &#8216;ಪಾಪು-ಬಾಪು&#8217; ನಾಟಕವು 2 ಸಾವಿರ ಪ್ರಯೋಗ ಕಂಡಿದೆ. ಇದುವರೆಗೂ ಸುಮಾರು 150 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. &#8216;ದಡವ ನೆಕ್ಕಿದ ಹೊಳೆ&#8217; ನಟನೆಯ ಕೈಪಿಡಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ರಂಗಭೂಮಿ ಕುರಿತ ಅಧ್ಯಯನಕ್ಕೆ ಪಿ ಎಚ್ ಡಿ ಪಡೆದಿದ್ದಾರೆ.</p>
<p>ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುವುದರ ಜತೆ ಕವಿ, ನಾಟಕಕಾರ, ನಟ, ನಿರ್ದೇಶಕರಾಗಿ, ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಬರಹದ ಮೂಲಕ ಪ್ರಭಾವಿಸಿದವರು ಗೋಪಾಲ ವಾಜಪೇಯಿ ಅವರು. ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು ರಂಗಭೂಮಿಗೆ ನೀಡಿದ ಕೊಡುಗೆ ಅಪಾರ.</p>
<p>Key words: director, SripadaBhatt, RangaBhupathi</p>
<p>The post <a href="https://www.justkannada.in/director-sripadabhatt-rangabhupathi/">ಖ್ಯಾತ ನಿರ್ದೇಶಕ ಶ್ರೀಪಾದ ಭಟ್ ಗೆ &#8216;ರಂಗ ಭೂಪತಿ&#8217; ಪ್ರಶಸ್ತಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>Mysore : ಲೇಸರ್‌ ಲೈಟ್‌ ಹಾವಳಿ, ಪುಂಡರ ಕೃತಕ್ಕೆ ಪೈಲೆಟ್‌ ಹೈರಾಣು.</title>
		<link>https://www.justkannada.in/mysore-airport-authority-laser-light-problem-police-director/</link>
		
		<dc:creator><![CDATA[mahesh]]></dc:creator>
		<pubDate>Wed, 03 Jan 2024 12:29:10 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[airport authority]]></category>
		<category><![CDATA[director']]></category>
		<category><![CDATA[laser light]]></category>
		<category><![CDATA[Mysore.]]></category>
		<category><![CDATA[police]]></category>
		<category><![CDATA[problem]]></category>
		<guid isPermaLink="false">https://www.justkannada.in/?p=117519</guid>

					<description><![CDATA[<p>&#160; ಮೈಸೂರು, ಜ ೦೩, ೨೦೨೩ : (www̤.justkannada̤.in news )  ಮೈಸೂರು ವಿಮಾನ ನಿಲ್ದಾಣದಲ್ಲಿ ಗಂಭೀರ ಸಮಸ್ಯೆ. ವಿಮಾನದ ಪೈಲೆಟ್‌ ಕಣ್ಣಿಗೆ ಲೇಸರ್ ಲೈಟ್ ಬಿಡುತ್ತಿರುವ ಕಿಡಿಗೇಡಿಗಳು. ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಕಳೆದ ಒಂದುವರೆ ತಿಂಗಳಿಂದ ಈ ಸಮಸ್ಯೆ ಎದುರಿಸುತ್ತಿರುವ ಪೈಲೆಟ್‌ ಗಳು. ಈ ಬಗ್ಗೆ ಸಾಂದರ್ಭಿಕ ಪೋಟೋ ಸಮೇತ ಮಾಹಿತಿ ನೀಡಿದ ವಿಮಾನ ನಿಲ್ದಾಣ ಪ್ರಾಧಿಕಾರ. ಈ ಘಟನೆ ಪುನರಾವರ್ತನೆಯಾಗುತ್ತಿದೆ. ವಿಮಾ‌ನ ಲ್ಯಾಂಡಿಗ್‌ ಹಾಗೂ  ಟೇಕಾಫ್ ಆಗುವಾಗ ಲೇಸರ್ ಲೈಟ್ ಹಾವಳಿ. ಎರಡು [&#8230;]</p>
<p>The post <a href="https://www.justkannada.in/mysore-airport-authority-laser-light-problem-police-director/">Mysore : ಲೇಸರ್‌ ಲೈಟ್‌ ಹಾವಳಿ, ಪುಂಡರ ಕೃತಕ್ಕೆ ಪೈಲೆಟ್‌ ಹೈರಾಣು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಜ ೦೩, ೨೦೨೩ : (www̤.justkannada̤.in news )  ಮೈಸೂರು ವಿಮಾನ ನಿಲ್ದಾಣದಲ್ಲಿ ಗಂಭೀರ ಸಮಸ್ಯೆ. ವಿಮಾನದ ಪೈಲೆಟ್‌ ಕಣ್ಣಿಗೆ ಲೇಸರ್ ಲೈಟ್ ಬಿಡುತ್ತಿರುವ ಕಿಡಿಗೇಡಿಗಳು.</p>
<p>ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಕಳೆದ ಒಂದುವರೆ ತಿಂಗಳಿಂದ ಈ ಸಮಸ್ಯೆ ಎದುರಿಸುತ್ತಿರುವ ಪೈಲೆಟ್‌ ಗಳು.</p>
<p>ಈ ಬಗ್ಗೆ ಸಾಂದರ್ಭಿಕ ಪೋಟೋ ಸಮೇತ ಮಾಹಿತಿ ನೀಡಿದ ವಿಮಾನ ನಿಲ್ದಾಣ ಪ್ರಾಧಿಕಾರ.</p>
<p><img decoding="async" class="alignnone size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p>ಈ ಘಟನೆ ಪುನರಾವರ್ತನೆಯಾಗುತ್ತಿದೆ. ವಿಮಾ‌ನ ಲ್ಯಾಂಡಿಗ್‌ ಹಾಗೂ  ಟೇಕಾಫ್ ಆಗುವಾಗ ಲೇಸರ್ ಲೈಟ್ ಹಾವಳಿ. ಎರಡು ಬದಿಯಿಂದಲೂ ಲೇಸರ್ ಲೈಟ್ ಬಿಡುತ್ತಿರುವ ಕಿಡಿಗೇಡಿಗಳು. ಹಾವಳಿಯಿಂದ ಹೈರಾಣಾಗಿರುವ ಪೈಲೆಟ್‌ ಗಳು.</p>
<p>ಘಟನೆ ಬಗ್ಗೆ <strong>ʼ ಜಸ್ಟ್‌ ಕನ್ನಡ ʼ ಜತೆ ಮಾತನಾಡಿದ ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಅನೂಪ್‌ ಜೆ.ಆರ್.‌</strong> ಹೇಳಿದಿಷ್ಟು..</p>
<figure id="attachment_117522" aria-describedby="caption-attachment-117522" style="width: 150px" class="wp-caption alignnone"><img loading="lazy" decoding="async" class="size-thumbnail wp-image-117522" src="https://www.justkannada.in/wp-content/uploads/2024/01/anup̲-aai-150x150.jpg" alt="" width="150" height="150" srcset="https://www.justkannada.in/wp-content/uploads/2024/01/anup̲-aai-150x150.jpg 150w, https://www.justkannada.in/wp-content/uploads/2024/01/anup̲-aai-100x100.jpg 100w, https://www.justkannada.in/wp-content/uploads/2024/01/anup̲-aai.jpg 256w" sizes="auto, (max-width: 150px) 100vw, 150px" /><figcaption id="caption-attachment-117522" class="wp-caption-text">ಅನೂಪ್‌ ಜೆ.ಆರ್‌, ನಿರ್ದೇಶಕರು, ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರ.</figcaption></figure>
<p>ಕಳೆದ ಒಂದುವರೆ ತಿಂಗಳಿಂದ ವಿಮಾನಗಳು ಲ್ಯಾಂಡಿಂಗ್‌ ಹಾಗೂ ಟೇಕಾಫ್‌ ಆಗುವ ವೇಳೆ ಲೇಸರ್‌ ಲೈಟ್‌ ಗಳನ್ನುಬಿಟ್ಟು ಪೈಲೆಟ್‌ ಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ. ರನ್‌ ವೇ ಎರಡು ಕಡೆಗಳಿಂದಲೂ ಇಂಥ ಸಮಸ್ಯೆ ಎದುರಾಗುತ್ತಿದೆ. ಮನೆ ಮಹಡಿ ಮೇಲಿಂದ ಮೋಜಿಗಾಗಿ ಯಾರಾದ್ರು ಈ ರೀತಿ ಉಪದ್ರವ ಕೊಡುತ್ತಿದ್ದಾರೋ ಅಥವಾ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಈಗಾಗಲೇ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಆದರೂ ಸಮಸ್ಯ ಇತ್ಯರ್ಥವಾಗಿಲ್ಲ.</p>
<p><img loading="lazy" decoding="async" class="alignnone size-large wp-image-117523" src="https://www.justkannada.in/wp-content/uploads/2024/01/airport-1024x576.jpg" alt="" width="696" height="392" srcset="https://www.justkannada.in/wp-content/uploads/2024/01/airport-1024x576.jpg 1024w, https://www.justkannada.in/wp-content/uploads/2024/01/airport-600x338.jpg 600w, https://www.justkannada.in/wp-content/uploads/2024/01/airport-300x169.jpg 300w, https://www.justkannada.in/wp-content/uploads/2024/01/airport-768x432.jpg 768w, https://www.justkannada.in/wp-content/uploads/2024/01/airport-696x392.jpg 696w, https://www.justkannada.in/wp-content/uploads/2024/01/airport.jpg 1280w" sizes="auto, (max-width: 696px) 100vw, 696px" /></p>
<p>ಕಡೆಗೆ ಅನಿವಾರ್ಯವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಧ್ಯಮಗಳ ಮೊರೆ ಹೋಗಬೇಕಾಯಿತು. ಕಡೆಪಕ್ಷ ಮಾಧ್ಯಮಗಳಲ್ಲಿನ ವರದಿ ನೋಡಿಯಾದರು ಮೋಜಿಗಾಗಿ ಕೃತ್ಯ ಎಸಗುತ್ತಿದ್ದರೆ ಅದನ್ನು ನಿಲ್ಲಿಸಲಿ ಅಥವಾ ಉದ್ದೇಶಪೂರ್ವಕಾಗಿಯೇ ಮಾಡುತ್ತಿದ್ದರೆ ಅಕ್ಕಪಕ್ಕದವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಲಿ ಎಂಬುದು ಉದ್ದೇಶ ಎಂದು ಸ್ಪಷ್ಟಪಡಿಸಿದರು.</p>
<p><img decoding="async" class="alignnone size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p>Key words : mysore &#8211; airport authority- laser light -problem -police- director</p>
<p>english summary :</p>
<p>Serious problem at Mysore airport. Miscreants leaving a laser light in the eyes of the pilot of the aircraft.</p>
<p>The pilots at Mandakahalli Airport in Mysuru have been facing this problem for the past one-and-a-half months.</p>
<p>The Airport Authority of India (AAI) has informed about the incident along with a casual photo.</p>
<p>The post <a href="https://www.justkannada.in/mysore-airport-authority-laser-light-problem-police-director/">Mysore : ಲೇಸರ್‌ ಲೈಟ್‌ ಹಾವಳಿ, ಪುಂಡರ ಕೃತಕ್ಕೆ ಪೈಲೆಟ್‌ ಹೈರಾಣು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ತಂಬಾಕು ಮಂಡಳಿ ನಿರ್ದೇಶಕರಾಗಿ ಮಾಜಿ ಶಾಸಕ ಎಚ್‌. ಸಿ ಬಸವರಾಜು ನೇಮಕ.</title>
		<link>https://www.justkannada.in/former-mla-h-c-basavaraju-director-tobacco-board-appointed/</link>
		
		<dc:creator><![CDATA[JK Desk]]></dc:creator>
		<pubDate>Sat, 04 Jun 2022 10:21:26 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[appointed]]></category>
		<category><![CDATA[director']]></category>
		<category><![CDATA[Former MLA-H.C Basavaraju]]></category>
		<category><![CDATA[Tobacco Board]]></category>
		<guid isPermaLink="false">https://www.justkannada.in/?p=90865</guid>

					<description><![CDATA[<p>ಮೈಸೂರು,ಜೂನ್,4,2022(www.justkannada.in):  ತಂಬಾಕು ಮಂಡಳಿ ನಿರ್ದೇಶಕರಾಗಿ ಪಿರಿಯಾಪಟ್ಟಣ ಮಾಜಿ ಶಾಸಕ ಎಚ್.ಸಿ.ಬಸವರಾಜು ಅವರನ್ನು ನೇಮಿಸಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆದೇಶ ಹೊರಡಿಸಿದೆ. ಇವರಲ್ಲದೇ ಕರ್ನಾಟಕದ ಎಚ್.ಆರ್.ದಿನೇಶ್, ಮಿಟ್ಟಪಲ್ಲಿ ರಮೇಶ್‌ ಬಾಬು, ಆಂಧ್ರಪ್ರದೇಶದ ಪೋಡಾ ವರಪ್ರಸಾದರಾವ್, ಕೊಪ್ಪುರವರಿ ರಮೇಶಬಾಬು ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಇಲಾಖೆ ಜಂಟಿ ‌ಕಾರ್ಯದರ್ಶಿ ದಿವಾಕರನಾಥ ಮಿಶ್ರ ತಿಳಿಸಿದ್ಧಾರೆ. ಮಾಜಿ ಸಚಿವ ಎಚ್.ಎಂ.ಚನ್ನಬಸಪ್ಪ ಅವರ ಪುತ್ರರಾಗಿರುವ ಬಸವರಾಜು ಅವರು ಜಿಲ್ಲಾಪರಿಷತ್ ಪ್ರತಿಪಕ್ಷ ನಾಯಕರಾಗಿ ಹಾಗೂ 1999ರಿಂದ [&#8230;]</p>
<p>The post <a href="https://www.justkannada.in/former-mla-h-c-basavaraju-director-tobacco-board-appointed/">ತಂಬಾಕು ಮಂಡಳಿ ನಿರ್ದೇಶಕರಾಗಿ ಮಾಜಿ ಶಾಸಕ ಎಚ್‌. ಸಿ ಬಸವರಾಜು ನೇಮಕ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜೂನ್,4,2022(<a href="http://www.justkannada.in">www.justkannada.in</a>):</strong>  ತಂಬಾಕು ಮಂಡಳಿ ನಿರ್ದೇಶಕರಾಗಿ ಪಿರಿಯಾಪಟ್ಟಣ ಮಾಜಿ ಶಾಸಕ ಎಚ್.ಸಿ.ಬಸವರಾಜು ಅವರನ್ನು ನೇಮಿಸಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆದೇಶ ಹೊರಡಿಸಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಇವರಲ್ಲದೇ ಕರ್ನಾಟಕದ ಎಚ್.ಆರ್.ದಿನೇಶ್, ಮಿಟ್ಟಪಲ್ಲಿ ರಮೇಶ್‌ ಬಾಬು, ಆಂಧ್ರಪ್ರದೇಶದ ಪೋಡಾ ವರಪ್ರಸಾದರಾವ್, ಕೊಪ್ಪುರವರಿ ರಮೇಶಬಾಬು ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಇಲಾಖೆ ಜಂಟಿ ‌ಕಾರ್ಯದರ್ಶಿ ದಿವಾಕರನಾಥ ಮಿಶ್ರ ತಿಳಿಸಿದ್ಧಾರೆ.<img loading="lazy" decoding="async" class="aligncenter size-full wp-image-90866" src="https://www.justkannada.in/wp-content/uploads/2022/06/appointed.jpg" alt="" width="500" height="353" srcset="https://www.justkannada.in/wp-content/uploads/2022/06/appointed.jpg 500w, https://www.justkannada.in/wp-content/uploads/2022/06/appointed-300x212.jpg 300w" sizes="auto, (max-width: 500px) 100vw, 500px" /></p>
<p>ಮಾಜಿ ಸಚಿವ ಎಚ್.ಎಂ.ಚನ್ನಬಸಪ್ಪ ಅವರ ಪುತ್ರರಾಗಿರುವ ಬಸವರಾಜು ಅವರು ಜಿಲ್ಲಾಪರಿಷತ್ ಪ್ರತಿಪಕ್ಷ ನಾಯಕರಾಗಿ ಹಾಗೂ 1999ರಿಂದ 2004ರವರೆಗೆ ಪಿರಿಯಾಪಟ್ಟಣ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದಾರೆ.</p>
<p>Key words: Former MLA-H.C Basavaraju- director &#8211; Tobacco Board-Appointed</p>
<p>The post <a href="https://www.justkannada.in/former-mla-h-c-basavaraju-director-tobacco-board-appointed/">ತಂಬಾಕು ಮಂಡಳಿ ನಿರ್ದೇಶಕರಾಗಿ ಮಾಜಿ ಶಾಸಕ ಎಚ್‌. ಸಿ ಬಸವರಾಜು ನೇಮಕ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನ- ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ.</title>
		<link>https://www.justkannada.in/rangayana-director-addanda-carriappa/</link>
		
		<dc:creator><![CDATA[JK Desk]]></dc:creator>
		<pubDate>Mon, 21 Mar 2022 08:15:46 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[addanda carriappa]]></category>
		<category><![CDATA[director']]></category>
		<category><![CDATA[rangayana]]></category>
		<guid isPermaLink="false">https://www.justkannada.in/?p=88280</guid>

					<description><![CDATA[<p>ಮೈಸೂರು,ಮಾರ್ಚ್,21,2022(www.justkannada.in): ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸಂತಸ ವ್ಯಕ್ತಪಡಿಸಿದರು. ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಯಶಸ್ವಿ ಹಿನ್ನಲೆ, ರಂಗಾಯಣದ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ರಂಗಾಯಣದ ಕಲಾವಿದರು, ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನಗೊಂಡಿದೆ. ತಾಯಿ ವಿಚಾರಕ್ಕಾಗಿಯೇ ಹೆಚ್ಚಿನ ಜನರು ಬಹುರೂಪಿಗೆ ಬಂದಿದ್ದಾರೆ. ತಾಯಿ ಥೀಮ್ ಬಗ್ಗೆ ಸಾಕಷ್ಟು ವಾಗ್ಮಿಗಳು, ಹಿರಿಯ ಚಿಂತಕರು ಮಾತನಾಡಿದ್ದಾರೆ. ತಾಯಿ ಬಗೆಗಿನ [&#8230;]</p>
<p>The post <a href="https://www.justkannada.in/rangayana-director-addanda-carriappa/">ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನ- ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><span style="font-size: 11.0pt; font-family: 'Tunga','sans-serif';"><strong>ಮೈಸೂರು,ಮಾರ್ಚ್,21,2022(<a href="http://www.justkannada.in">www.justkannada.in</a>):</strong> ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸಂತಸ ವ್ಯಕ್ತಪಡಿಸಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /> </span></p>
<p><span style="font-size: 11.0pt; font-family: 'Tunga','sans-serif';">ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಯಶಸ್ವಿ ಹಿನ್ನಲೆ, ರಂಗಾಯಣದ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ರಂಗಾಯಣದ ಕಲಾವಿದರು, ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. </span></p>
<p><span style="font-size: 11.0pt; font-family: 'Tunga','sans-serif';">ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನಗೊಂಡಿದೆ. ತಾಯಿ ವಿಚಾರಕ್ಕಾಗಿಯೇ ಹೆಚ್ಚಿನ ಜನರು ಬಹುರೂಪಿಗೆ ಬಂದಿದ್ದಾರೆ. ತಾಯಿ ಥೀಮ್ ಬಗ್ಗೆ ಸಾಕಷ್ಟು ವಾಗ್ಮಿಗಳು, ಹಿರಿಯ ಚಿಂತಕರು ಮಾತನಾಡಿದ್ದಾರೆ. ತಾಯಿ ಬಗೆಗಿನ ಕಾನ್ಸೆಪ್ಟ್ ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ಇತರ ರಾಜ್ಯದ ಕಲಾವಿದರು ಹಾಗೂ ರಂಗಾಸಕ್ತರು ರಂಗಾಯಣ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ದಾಖಲೆಯ ಪ್ರೇಕ್ಷಕರು ರಂಗಾಯಣಕ್ಕೆ ಭೇಟಿ ನೀಡಿದ್ದಾರೆ. ಎಲ್ಲೂ ಕೂಡಾ ಯಾವುದೇ ರೀತಿಯ ಗೊಂದಲಗಳು ನಡೆದಿಲ್ಲ. ಮುಖ್ಯಮಂತ್ರಿ ನಾಟಕಕ್ಕೆ ಕಿಕ್ಕಿರಿದು ಪ್ರೇಕ್ಷಕರು ಭಾಗಿಯಾಗಿದ್ದು ಸಂತಸದ ವಿಚಾರ. ಪ್ರಾರಂಭದಿಂದಲೂ ಉತ್ತಮ ಪ್ರಚಾರ ಸಿಕ್ಕಿದ್ದರಿಂದ ಬಹುರೂಪಿ ಯಶಸ್ವಿಯಾಗಿದೆ ಎಂದು ತಿಳಿಸಿದರು.<img loading="lazy" decoding="async" class="aligncenter size-full wp-image-86393" src="https://www.justkannada.in/wp-content/uploads/2022/02/addanda-cariyapa.jpg" alt="" width="650" height="508" srcset="https://www.justkannada.in/wp-content/uploads/2022/02/addanda-cariyapa.jpg 650w, https://www.justkannada.in/wp-content/uploads/2022/02/addanda-cariyapa-600x469.jpg 600w, https://www.justkannada.in/wp-content/uploads/2022/02/addanda-cariyapa-300x234.jpg 300w" sizes="auto, (max-width: 650px) 100vw, 650px" /> </span></p>
<p><span style="font-size: 11.0pt; font-family: 'Tunga','sans-serif';">ಇನ್ನು ಪುಸ್ತಕ ಮಳಿಗೆಗಳಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವ್ಯಾಪಾರಸ್ಥರಿಗೂ ಒಳ್ಳೆಯ ವ್ಯಾಪಾರ ಆಗಿದ್ದು, ಹೆಚ್ಚು ಪುಸ್ತಕಾಸಕ್ತರು ಭಾಗಿಯಾಗಿದ್ದಾರೆ. ಆಹಾರ ಮೇಳದ ಬಗ್ಗೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುರೂಪಿಯನ್ನ ರಾಜ್ಯದ ಉತ್ಸವ ಎಂದು ಸರ್ಕಾರ ಪರಿಗಣಿಸಿದೆ. ಹಾಗಾಗಿ ಈ ಬಾರಿ ಹೆಚ್ಚಿನ ಜವಾಬ್ದಾರಿ ವಹಿಸಿ ಬಹುರೂಪಿ ನಡೆಸಿದ್ದೇವೆ. ಪ್ರತಿದಿನಿ ಟಿಕೇಟ್ ಮಾರಾಟದಿಂದ ಸುಮಾರು 5ಲಕ್ಷ ಹಣ ಸಂಗ್ರಹವಾಗಿದೆ. </span></p>
<p><span style="font-size: 11.0pt; font-family: 'Tunga','sans-serif';">ಕೊರೊನಾದಿಂದಾಗಿ ಕಳೆದ ವರ್ಚ ಬಹುರೂಪಿ ನಡೆಸಲು ಆಗಲಿಲ್ಲ. ಹಾಗಾಗಿ ವರ್ಷದ ಕೊನೆಯಲ್ಲಿ ಮತ್ತೊಂದು ಬಹುರೂಪಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು. </span></p>
<p><span style="font-size: 11.0pt; font-family: 'Tunga','sans-serif';">Key words: Rangayana-director-addanda carriappa</span></p>
<p>The post <a href="https://www.justkannada.in/rangayana-director-addanda-carriappa/">ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನ- ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಾ.5ರಿಂದ  ರಂಗಾಯಣದ ಅಂಗಳದಲ್ಲಿ ಜನಪದರು ವಿಶೇಷ ಕಾರ್ಯಕ್ರಮ- ಅಡ್ಡಂಡ ಕಾರ್ಯಪ್ಪ.</title>
		<link>https://www.justkannada.in/rangayana-director-addanda-kariyappa/</link>
		
		<dc:creator><![CDATA[JK Desk]]></dc:creator>
		<pubDate>Thu, 24 Feb 2022 09:32:00 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[addanda Kariyappa]]></category>
		<category><![CDATA[director']]></category>
		<category><![CDATA[rangayana]]></category>
		<guid isPermaLink="false">https://www.justkannada.in/?p=86875</guid>

					<description><![CDATA[<p>ಮೈಸೂರು,ಫೆಬ್ರವರಿ,24,2022(www.justkannada.in):  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ &#8216;ರಂಗಾಯಣದಂಗಳದಲ್ಲಿ ಮಾರ್ಚ್ 5. ಮತ್ತು 6.ರಂದು ಜನಪದರು ವಿಶೇಷ ಕಾರ್ಯಕ್ರಮ  ಆಯೋಜನೆ ಮಾಡಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಜನಪದರು ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯದ 50ಕ್ಕೂ ಹೆಚ್ಚು ಕಲಾತಂಡಗಳು, 900 ಕ್ಕೂ ಹೆಚ್ವು ಕಲಾವಿದರು ಭಾಗಿಯಾಗಲಿದ್ದು ಎರಡು ದಿನಗಳ ಕಾಲ ಸಂಭ್ರಮ‌ ಮೇಳೈಸಲಿದೆ.  ಮಾರ್ಚ್ 5 ರಂದು ಜನಪದರು &#8216;ಎಂಬ ವಿಶೇಷ ಜನಪರ ಉತ್ಸವ [&#8230;]</p>
<p>The post <a href="https://www.justkannada.in/rangayana-director-addanda-kariyappa/">ಮಾ.5ರಿಂದ  ರಂಗಾಯಣದ ಅಂಗಳದಲ್ಲಿ ಜನಪದರು ವಿಶೇಷ ಕಾರ್ಯಕ್ರಮ- ಅಡ್ಡಂಡ ಕಾರ್ಯಪ್ಪ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಫೆಬ್ರವರಿ,24,2022(<a href="http://www.justkannada.in">www.justkannada.in</a>):</strong>  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ &#8216;ರಂಗಾಯಣದಂಗಳದಲ್ಲಿ ಮಾರ್ಚ್ 5. ಮತ್ತು 6.ರಂದು ಜನಪದರು ವಿಶೇಷ ಕಾರ್ಯಕ್ರಮ  ಆಯೋಜನೆ ಮಾಡಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಜನಪದರು ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯದ 50ಕ್ಕೂ ಹೆಚ್ಚು ಕಲಾತಂಡಗಳು, 900 ಕ್ಕೂ ಹೆಚ್ವು ಕಲಾವಿದರು ಭಾಗಿಯಾಗಲಿದ್ದು ಎರಡು ದಿನಗಳ ಕಾಲ ಸಂಭ್ರಮ‌ ಮೇಳೈಸಲಿದೆ.  ಮಾರ್ಚ್ 5 ರಂದು ಜನಪದರು &#8216;ಎಂಬ ವಿಶೇಷ ಜನಪರ ಉತ್ಸವ ನಡೆಯಲಿದ್ದು  ಅರಮನೆ ಆವರಣದ ಕೋಟೆ ಆಂಜನೇಯ ಸ್ವಾಮಿ‌ ದೇವಸ್ಥಾನದಿಂದ ಮೆರವಣಿಗೆ ನಡೆಯಲಿದೆ.  ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ ನೀಡಲಿದ್ದು, ಮೆರವಣಿಗೆ ನಂತರ ಸಂಜೆ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಬಳಿಕ ಕಲಾವಿದರಿಂದ ಗಾಯನ, ನೃತ್ಯ ಯಕ್ಷಗಾನ,ವಿಚಾರ ಸಂಕಿರಣ,ಶಾಸ್ತ್ರೀಯ ಸಂಗೀತ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಆಯೋಜನೆ ‌ಮಾಡಲಾಗಿದೆ ಎಂದು ತಿಳಿಸಿದರು.<img loading="lazy" decoding="async" class="aligncenter size-full wp-image-86393" src="https://www.justkannada.in/wp-content/uploads/2022/02/addanda-cariyapa.jpg" alt="" width="650" height="508" srcset="https://www.justkannada.in/wp-content/uploads/2022/02/addanda-cariyapa.jpg 650w, https://www.justkannada.in/wp-content/uploads/2022/02/addanda-cariyapa-600x469.jpg 600w, https://www.justkannada.in/wp-content/uploads/2022/02/addanda-cariyapa-300x234.jpg 300w" sizes="auto, (max-width: 650px) 100vw, 650px" /></p>
<p>ಕಳೆದ ವರ್ಷಕ್ಕಿಂತ ಈ ಬಾರಿ  ಭಿನ್ನ ನಾಟಕಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ‌ ರಂಗಾಯಣಕ್ಕೆ 50 ಲಕ್ಷ ರೂ ಗಳ ಅನುದಾನಕ್ಕೆ ಮನವಿ‌ ಮಾಡಿದ್ದೇವೆ. ರಂಗಾಯಣದ ಅಭಿವೃದ್ಧಿ ಹಾಗೂ ಹೆಚ್ಚಿನ ಕಲಾವಿದರ ಪೋಷಣೆಗೆ ಒತ್ತು ನೀಡುವ ಉದ್ದೇಶ ಇದೆ. ಕಲಾವಿದರ ಸಂಭಾವನೆಗೆ ಹಾಗೂ  ಇತರ ಮೇಂಟೇನೆನ್ಸ್ ಗೆ ಸಾಕಷ್ಟು ಹಣ ಬೇಕಾಗುತ್ತೆ. ಹಾಗಾಗಿ ನಿರಂತರವಾದ ಬೇಡಿಕೆ‌ಯನ್ನ ಸರ್ಕಾರದ ಮುಂದೆ  ಇಟ್ಟಿದ್ದೇವೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದರು.</p>
<p>ರಂಗಾಯಣ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗಡಿಯಲ್ಲಿ ಕನ್ನಡ ನಾಟಕ ವಿನೂತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಫೆಬ್ರವರಿ 26. 28 ಹಾಗೂ ಮಾರ್ಚ್ 3 ರಂದು ಕಾರ್ಯಕ್ರಮ ನಡೆಯಲಿದ್ದು, ಚಾಮರಾಜನಗರದ ಗುಂಡ್ಲುಪೇಟೆಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಕೊಡಗಿನ ಪೊನ್ನಂಪೇಟೆ ಹಾಗೂ ಎಚ್.ಡಿ ಕೋಟೆಯ ಮಗ್ಗೆ ಗ್ರಾಮದಲ್ಲಿ ಕನ್ನಡ ನಾಟಗಳ ಪ್ರದರ್ಶನ. ಗಡಿಭಾಗದಲ್ಲಿ ಕನ್ನಡವನ್ನು ಶಕ್ತಿಗಳಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.<img loading="lazy" decoding="async" class="aligncenter size-full wp-image-85007" src="https://www.justkannada.in/wp-content/uploads/2022/01/shepav-logo.jpg" alt="" width="3341" height="926" /></p>
<p>Key words: Rangayana-director-addanda Kariyappa</p>
<p>The post <a href="https://www.justkannada.in/rangayana-director-addanda-kariyappa/">ಮಾ.5ರಿಂದ  ರಂಗಾಯಣದ ಅಂಗಳದಲ್ಲಿ ಜನಪದರು ವಿಶೇಷ ಕಾರ್ಯಕ್ರಮ- ಅಡ್ಡಂಡ ಕಾರ್ಯಪ್ಪ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರಿನ AIISH ನಿವೃತ್ತ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ ನಿಧನ</title>
		<link>https://www.justkannada.in/mysore-all-india-speach-and-hearing-institute-director-s-r-savaithri-no-more-today/</link>
		
		<dc:creator><![CDATA[JK Desk]]></dc:creator>
		<pubDate>Fri, 14 Jan 2022 08:30:56 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[director']]></category>
		<category><![CDATA[Institute]]></category>
		<category><![CDATA[mysore-all-india-speach-and-hearing]]></category>
		<category><![CDATA[no more.]]></category>
		<category><![CDATA[s.r.savaithri]]></category>
		<category><![CDATA[Today]]></category>
		<guid isPermaLink="false">https://www.justkannada.in/?p=84487</guid>

					<description><![CDATA[<p>ಮೈಸೂರು, ಜ.14, 2022 : (www.justkannada.in news ) : ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿವೃತ್ತ ನಿರ್ದೇಶಕಿ, ಡಾ.ಎಸ್.ಆರ್.ಸಾವಿತ್ರಿ ಇಂದು ಮಧ್ಯಾಹ್ನ ನಿಧನರಾದರು. ಮೈಸೂರಿನ ಬೋಗಾದಿ, ಪ್ರಶಾಂತ್ ನಗರದ ಸ್ವಗೃಹದಲ್ಲಿ ನಿಧನ. 64 ವರ್ಷದ ಡಾ.ಸಾವಿತ್ರಿ, ಕಳೆದ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. 2011 ರಿಂದ 2018 ರ ತನಕ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (AIISH) ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರ ಅನಾರೋಗ್ಯ [&#8230;]</p>
<p>The post <a href="https://www.justkannada.in/mysore-all-india-speach-and-hearing-institute-director-s-r-savaithri-no-more-today/">ಮೈಸೂರಿನ AIISH ನಿವೃತ್ತ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ ನಿಧನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಜ.14, 2022 : (www.justkannada.in news ) :</strong> ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿವೃತ್ತ ನಿರ್ದೇಶಕಿ, ಡಾ.ಎಸ್.ಆರ್.ಸಾವಿತ್ರಿ ಇಂದು ಮಧ್ಯಾಹ್ನ ನಿಧನರಾದರು.<img loading="lazy" decoding="async" class="alignleft size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /><br />
ಮೈಸೂರಿನ ಬೋಗಾದಿ, ಪ್ರಶಾಂತ್ ನಗರದ ಸ್ವಗೃಹದಲ್ಲಿ ನಿಧನ. 64 ವರ್ಷದ ಡಾ.ಸಾವಿತ್ರಿ, ಕಳೆದ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.<br />
2011 ರಿಂದ 2018 ರ ತನಕ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (AIISH) ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆದಾಗ್ಯೂ, ಡಾ.ಸಾವಿತ್ರಿ ಅವರು ವಾಕ್ ಮತ್ತು ಶ್ರವಣ ಸಮಸ್ಯೆ ಕುರಿತು 5 ಪುಸ್ತಕಗಳನ್ನು ಬರೆದಿದ್ದು, ಈ ಪುಸ್ತಕಗಳನ್ನು ಅಂತರಾಷ್ಟ್ರೀಯ ಪ್ರಕಾಶಕರು ಪ್ರಕಟಿಸಿದ್ದರು.<img loading="lazy" decoding="async" class="alignleft size-full wp-image-63245" src="https://www.justkannada.in/wp-content/uploads/2021/04/sdere.jpg" alt="corona Curfew - State Government- april 24-AIISH-close" width="1296" height="750" /><br />
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲೇ (ALL INDA SPEACH AND HEARING INSTITUTE, MYSORE ) ವಿದ್ಯಭ್ಯಾಸ ಪೂರ್ಣಗೊಳಿಸಿದ ಎಸ್.ಆರ್. ಸಾವಿತ್ರಿ ಅವರು, ಬಳಿಕ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ಕಡೆಗೆ ಸಂಸ್ಥೆಯ ಉನ್ನತ ಹುದ್ದೆಯಾದ ನಿರ್ದೇಶಕ ಸ್ಥಾನವನ್ನು ನಿರ್ವಹಿಸಿದ್ದು ವಿಶೇಷ.<img loading="lazy" decoding="async" class="alignleft size-full wp-image-84488" src="https://www.justkannada.in/wp-content/uploads/2022/01/AIISH-Director.jpg" alt="" width="650" height="312" srcset="https://www.justkannada.in/wp-content/uploads/2022/01/AIISH-Director.jpg 650w, https://www.justkannada.in/wp-content/uploads/2022/01/AIISH-Director-600x288.jpg 600w, https://www.justkannada.in/wp-content/uploads/2022/01/AIISH-Director-300x144.jpg 300w" sizes="auto, (max-width: 650px) 100vw, 650px" /><br />
ಮೃತರಿಗೆ ಪತಿ ಸುಂದರೇಶ್, ಒರ್ವ ಪುತ್ರ ಹಾಗೊ ಸೊಸೆ ಇದ್ದಾರೆ.  ಡಾ.ಎಸ್.ಆರ್.ಸಾವಿತ್ರಿ ಅವರ ನಿಧನಕ್ಕೆ ಅವರ ಅಪಾರ ಶಿಷ್ಯವೃಂದ ಕಂಬನಿ ಮಿಡಿದಿದ್ದಾರೆ. ಇಂದು ಮಧ್ಯಾಹ್ನ ಡಾ.ಸಾವಿತ್ರಿ ಅವರ ಅಂತ್ಯಸಂಸ್ಕಾರ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.<br />
key words : mysore-all-india-speach-and-hearing-institute-director-s.r.savaithri-no.more-today</p>
<p>The post <a href="https://www.justkannada.in/mysore-all-india-speach-and-hearing-institute-director-s-r-savaithri-no-more-today/">ಮೈಸೂರಿನ AIISH ನಿವೃತ್ತ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ ನಿಧನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಟ ದರ್ಶನ್ ಹಿಂಬಾಲಕರಿಂದ ಬೆದರಿಕೆ ಕರೆ, ಅಶ್ಲೀಲ ಸಂದೇಶ- ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ.</title>
		<link>https://www.justkannada.in/threat-call-actor-darshan-followers-director-indrajit-lankesh/</link>
		
		<dc:creator><![CDATA[JK Desk]]></dc:creator>
		<pubDate>Mon, 19 Jul 2021 10:16:56 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[director']]></category>
		<category><![CDATA[followers]]></category>
		<category><![CDATA[Indrajit Lankesh]]></category>
		<category><![CDATA[threat- call –actor-Darshan]]></category>
		<guid isPermaLink="false">https://www.justkannada.in/?p=70823</guid>

					<description><![CDATA[<p>ಬೆಂಗಳೂರು.ಜುಲೈ.19.( www.justkannad.in): ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾದ, ಆರೋಪ ಪ್ರತ್ಯಾರೋಪಗಳು ಮುಂದುವರೆದಿದ್ದು, ಈ ನಡುವೆ ನಟ ದರ್ಶನ್  ಹಿಂಬಾಲಕರಿಂದ ನನಗೆ ಬೆದರಿಕೆ ಕರೆ,ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್  ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ಧಿಗಾರಗೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ,  ಕಳೆದ 24 ಗಂಟೆಯಿಂದಲೂ ನಿರಂತರವಾಗಿ ದೂರವಾಣಿ ಹಾಗೂ ವಾಟ್ಸ್ ಆಫ್ ಮೂಲಕ ನನಗೆ  ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೆ ಆಶ್ಲೀಲ ಸಂದೇಶಗಳನ್ನು ಸಹ ಕಳುಹಿಸುತ್ತಿದ್ದು,  ಆದ್ದರಿಂದ ನಾನು [&#8230;]</p>
<p>The post <a href="https://www.justkannada.in/threat-call-actor-darshan-followers-director-indrajit-lankesh/">ನಟ ದರ್ಶನ್ ಹಿಂಬಾಲಕರಿಂದ ಬೆದರಿಕೆ ಕರೆ, ಅಶ್ಲೀಲ ಸಂದೇಶ- ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು.ಜುಲೈ.19.( <a href="http://www.justkannad.in">www.justkannad.in</a>):</strong> ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾದ, ಆರೋಪ ಪ್ರತ್ಯಾರೋಪಗಳು ಮುಂದುವರೆದಿದ್ದು, ಈ ನಡುವೆ ನಟ ದರ್ಶನ್  ಹಿಂಬಾಲಕರಿಂದ ನನಗೆ ಬೆದರಿಕೆ ಕರೆ,ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್  ಆರೋಪ ಮಾಡಿದ್ದಾರೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಬೆಂಗಳೂರಿನಲ್ಲಿ ಸುದ್ಧಿಗಾರಗೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ,  ಕಳೆದ 24 ಗಂಟೆಯಿಂದಲೂ ನಿರಂತರವಾಗಿ ದೂರವಾಣಿ ಹಾಗೂ ವಾಟ್ಸ್ ಆಫ್ ಮೂಲಕ ನನಗೆ  ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೆ ಆಶ್ಲೀಲ ಸಂದೇಶಗಳನ್ನು ಸಹ ಕಳುಹಿಸುತ್ತಿದ್ದು,  ಆದ್ದರಿಂದ ನಾನು ಸೈಬರ್ ಪೊಲೀಸ್ ಮುಖಾಂತರ ಎಫ್.ಐ.ಆರ್ ದಾಖಲಿಸಲು ಮುಂದಾಗಿದ್ದೇನೆ ಎಂದು ನಟ ದರ್ಶನ್ ಅಭಿಮಾನಿಗಳ ವಿರುದ್ಧ ಇಂದ್ರಜಿತ್ ಲಂಕೇಶ್  ಅಸಮಾಧಾನ ಹೊರಹಾಕಿದ್ದಾರೆ.<img loading="lazy" decoding="async" class="aligncenter size-medium wp-image-70824" src="https://www.justkannada.in/wp-content/uploads/2021/07/darshan-1-300x169.jpg" alt="" width="300" height="169" /></p>
<p>ಬೆದರಿಕೆ ಕರೆಗಳಿಗೆ ನಾನು ಭಯಬೀಳುವುದಿಲ್ಲ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ್  ಅವರು ತಿಳಿಸಿದ್ದಾರೆ. ಇತ್ತೀಚೆಗಷ್ಟೆ ನಟ ದರ್ಶನ್ ವಿರುದ್ಧ ಸಪ್ಲೇಯರ್ ಮೇಲೆ ಹಲ್ಲೆ ಆರೋಪ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ಧಿಗೋಷ್ಠಿ ನಡೆಸಿ ಹರಿಹಾಯ್ದಿದ್ದರು.  ಈ ವಿಚಾರಕ್ಕೆ ಸಂಬಂಧಿಸಿಂತೆ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವೆ ವಾದ ವಾಗ್ವಾದಗಳು ನಡೆದು ಬಾರಿ ಸುದ್ದಿಯಾಗಿತ್ತು.</p>
<p>Key words: threat- call –actor-Darshan- followers- Director- Indrajit Lankesh</p>
<p>The post <a href="https://www.justkannada.in/threat-call-actor-darshan-followers-director-indrajit-lankesh/">ನಟ ದರ್ಶನ್ ಹಿಂಬಾಲಕರಿಂದ ಬೆದರಿಕೆ ಕರೆ, ಅಶ್ಲೀಲ ಸಂದೇಶ- ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಟ ದರ್ಶನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್.</title>
		<link>https://www.justkannada.in/director-indrajit-lankesh-demanded-actor-darshan-apologize/</link>
		
		<dc:creator><![CDATA[JK Desk]]></dc:creator>
		<pubDate>Fri, 16 Jul 2021 12:41:45 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[actor Darshan]]></category>
		<category><![CDATA[Apologize]]></category>
		<category><![CDATA[demanded]]></category>
		<category><![CDATA[director']]></category>
		<category><![CDATA[Indrajit Lankesh]]></category>
		<guid isPermaLink="false">https://www.justkannada.in/?p=70616</guid>

					<description><![CDATA[<p>ಬೆಂಗಳೂರು,ಜುಲೈ,16,2021(www.justkannada.in):  ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ  ಪ್ರಕರಣ ಸಂಬಂಧ ನಟ ದರ್ಶನ್ ಕ್ಷಮೆ ಕೇಳಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ. ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್,  ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಮಾಧ್ಯಮ ಹಿತದೃಷ್ಟಿಯಿಂದ ಮುಂದೆ ಬಂದಿದ್ದೇನೆ. ಬಡವರಿಗೆ ಸಾಮಾನ್ಯ ಜನರಿಗೆ ಅನ್ಯಾಯವಾಗಿದೆ.   ಸಪ್ಲೇಯರ್ ಗೆ ನ್ಯಾಯ ಕೊಡಿಸುವುದಕ್ಕಾಗಿ ಮುಂದೆ ಬಂದಿದ್ದೇನೆ. ನೋವು ಅನುಭವಿಸಿದವರ ಬಳಿ ದರ್ಶನ್ ಕ್ಷಮೆ [&#8230;]</p>
<p>The post <a href="https://www.justkannada.in/director-indrajit-lankesh-demanded-actor-darshan-apologize/">ನಟ ದರ್ಶನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಜುಲೈ,16,2021(<a href="https://www.justkannada.in">www.justkannada.in</a>):  ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ  ಪ್ರಕರಣ ಸಂಬಂಧ ನಟ ದರ್ಶನ್ ಕ್ಷಮೆ ಕೇಳಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್,  ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಮಾಧ್ಯಮ ಹಿತದೃಷ್ಟಿಯಿಂದ ಮುಂದೆ ಬಂದಿದ್ದೇನೆ. ಬಡವರಿಗೆ ಸಾಮಾನ್ಯ ಜನರಿಗೆ ಅನ್ಯಾಯವಾಗಿದೆ.   ಸಪ್ಲೇಯರ್ ಗೆ ನ್ಯಾಯ ಕೊಡಿಸುವುದಕ್ಕಾಗಿ ಮುಂದೆ ಬಂದಿದ್ದೇನೆ. ನೋವು ಅನುಭವಿಸಿದವರ ಬಳಿ ದರ್ಶನ್ ಕ್ಷಮೆ ಕೇಳಬೇಕು. ಕ್ಷಮೆ ಕೇಳಿದರೇ ಅದಕ್ಕಿಂತ ಏನು ಬೇಕಿಲ್ಲ.  ಒಬ್ಬ ನಟನಾಗಿ ನೀವು ಮಾದರಿಯಾಗಬೇಕು. ಇದನ್ನ ಹೀಗೆ ಮುಂದವರೆಸಿದರೇ  ನಿಮಗೆ ಕೆಟ್ಟಹೆಸರು. ಕ್ಷಮೆ ಕೇಳಿ ನ್ಯಾಯ ಒದಗಿಸಿದರೇ ಏನು ಕಳೆದಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.<img loading="lazy" decoding="async" class="aligncenter size-medium wp-image-70617" src="https://www.justkannada.in/wp-content/uploads/2021/07/indrad-300x198.jpg" alt="" width="300" height="198" /></p>
<p>ಸಪ್ಲೇಯರ್ ಕೂಡ ಕೆಲಸಕಳೆದುಕೊಳ್ಳುವ ಭೀತಿಯಿಂದ ಹೊರಗೆ ಬಂದು ಮಾತನಾಡಲು ಅಂಜುತ್ತಾರೆ. ಪೊಲೀಸ್ ತನಿಖೆಗೆ ನಾನು ಸಹಕಾರ ನೀಡಲು ಬದ್ದ ಎಂದರು. ಪತ್ರಕರ್ತನಾಗಿ ಹಲವು ಬಾರಿ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯನ್ನ ಭೇಟಿಯಾಗಿದ್ದೇನೆ.  ಈ ವಿಚಾರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರನ್ನ ತರಬೇಡಿ ಎಂದು ಇಂದ್ರಜಿತ್ ಲಂಕೇಶ್ ಮನವಿ ಮಾಡಿದರು.</p>
<p>Key words: Director- Indrajit Lankesh- demanded -actor Darshan-apologize.</p>
<p>The post <a href="https://www.justkannada.in/director-indrajit-lankesh-demanded-actor-darshan-apologize/">ನಟ ದರ್ಶನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಖ್ಯಾತ ನಿರ್ದೇಶಕ ರೇಣುಕಾ ಶರ್ಮ ಕೋವಿಡ್ ಗೆ ಬಲಿ: ಟಿ. ಎಸ್ ನಾಗಾಭರಣ ಸಂತಾಪ&#8230;</title>
		<link>https://www.justkannada.in/director-renuka-sharma-covid-death-ts-nagabharana/</link>
		
		<dc:creator><![CDATA[JK Desk]]></dc:creator>
		<pubDate>Thu, 06 May 2021 06:59:22 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[covid]]></category>
		<category><![CDATA[death]]></category>
		<category><![CDATA[director']]></category>
		<category><![CDATA[Renuka Sharma]]></category>
		<category><![CDATA[TS Nagabharana]]></category>
		<guid isPermaLink="false">https://www.justkannada.in/?p=64400</guid>

					<description><![CDATA[<p>ಬೆಂಗಳೂರು,6,2021(www.justkannada.in):  ಕವಿರತ್ನ ಕಾಳಿದಾಸ, ಶಬರಿಮಲೆ ಅಯ್ಯಪ್ಪ ಸೇರಿದಂತೆ ಹಲವು ಉತ್ಕೃಷ್ಟ ಐತಿಹಾಸಿಕ ಮತ್ತು ಭಕ್ತಿಪ್ರಧಾನ ಕನ್ನಡ ಸಿನಿಮಾ ನಿರ್ದೇಶನ ಮಾಡಿದ ಖ್ಯಾತ ನಿರ್ದೇಶಕ, ಆತ್ಮೀಯ ರೇಣುಕಾ ಶರ್ಮ ಕೋವಿಡ್ ಗೆ ಬಲಿಯಾಗಿದ್ದು, ಅತ್ಯಂತ ನೋವಿನ ವಿಷಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಡಾ. ರಾಜ್ ಕುಮಾರ್  ಅವರ ಅಮೋಘ ಅಭಿನಯವನ್ನು ಅನಾವರಣಗೊಳಿಸಿದ್ದರು. ಕೋವಿಡ್ ಪಾಸಿಟಿವ್ ನಿಂದಾಗಿ ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗಾಗಿ ದಾಖಲಾಗಿದ್ದರು. [&#8230;]</p>
<p>The post <a href="https://www.justkannada.in/director-renuka-sharma-covid-death-ts-nagabharana/">ಖ್ಯಾತ ನಿರ್ದೇಶಕ ರೇಣುಕಾ ಶರ್ಮ ಕೋವಿಡ್ ಗೆ ಬಲಿ: ಟಿ. ಎಸ್ ನಾಗಾಭರಣ ಸಂತಾಪ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,6,2021(<a href="https://www.justkannada.in">www.justkannada.in</a>):</strong>  ಕವಿರತ್ನ ಕಾಳಿದಾಸ, ಶಬರಿಮಲೆ ಅಯ್ಯಪ್ಪ ಸೇರಿದಂತೆ ಹಲವು ಉತ್ಕೃಷ್ಟ ಐತಿಹಾಸಿಕ ಮತ್ತು ಭಕ್ತಿಪ್ರಧಾನ ಕನ್ನಡ ಸಿನಿಮಾ ನಿರ್ದೇಶನ ಮಾಡಿದ ಖ್ಯಾತ ನಿರ್ದೇಶಕ, ಆತ್ಮೀಯ ರೇಣುಕಾ ಶರ್ಮ ಕೋವಿಡ್ ಗೆ ಬಲಿಯಾಗಿದ್ದು, ಅತ್ಯಂತ ನೋವಿನ ವಿಷಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.<img loading="lazy" decoding="async" class="aligncenter size-medium wp-image-64401" src="https://www.justkannada.in/wp-content/uploads/2021/05/6be23906-26ba-46b7-98af-d4505532c29a-300x269.jpg" alt="director-renuka-sharma-covid-death-ts-nagabharana" width="300" height="269" /></p>
<p>ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಡಾ. ರಾಜ್ ಕುಮಾರ್  ಅವರ ಅಮೋಘ ಅಭಿನಯವನ್ನು ಅನಾವರಣಗೊಳಿಸಿದ್ದರು. ಕೋವಿಡ್ ಪಾಸಿಟಿವ್ ನಿಂದಾಗಿ ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅನಂತ ನಾಗ್ -ಮಾಧವಿ ಅಭಿನಯದ ಅನುಪಮ ಚಿತ್ರ ನಿರ್ದೇಶನದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ರೇಣುಕಾಶರ್ಮ ಅವರು ಐತಿಹಾಸಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳನ್ನು ಅರ್ಥಪೂರ್ಣವಾಗಿ ತೆರೆಗೆ ತರುತ್ತಿದ್ದ ದೈತ್ಯ ಪ್ರತಿಭೆ ರೇಣುಕಾ ಶರ್ಮ ಎಂದು ಶ್ಲಾಘಿಸಿದ್ದಾರೆ.</p>
<p>ರಾಜ್ ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಅವರು ಅತ್ಯಂತ ಯಶಸ್ವಿ ಚಿತ್ರವಾಗಿತ್ತು. ನಮ್ಮೂರ ದೇವತೆ, ಶಹಬ್ಬಾಸ್ ವಿಕ್ರಮ್, ಅಂಜದ ಗಂಡು, ಶಬರಿಮಲೈ ಅಯ್ಯಪ್ಪ, ಶ್ರೀ ಅಯ್ಯಪ್ಪ, ಬರ್ಜರಿ ಗಂಡ, ಕಿಂದರಿ ಜೋಗಿ, ಕೊಲ್ಲಾಪುರ ಶ್ರೀ ಮೂಕಾಂಬಿಕೆ, ಮಹಾಸಾದ್ವಿ ಮಲ್ಲಮ್ಮ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.<img loading="lazy" decoding="async" class="aligncenter size-medium wp-image-64402" src="https://www.justkannada.in/wp-content/uploads/2021/05/swer-300x225.jpg" alt="director-renuka-sharma-covid-death-ts-nagabharana" width="300" height="225" /></p>
<p>ಅವರ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ಟಿ.ಎಸ್  ನಾಗಾಭರಣ ಅವರು, ಹೀಗೆ ನಿರಂತರವಾಗಿ ಕನ್ನಡದ ವಿವಿಧ ಕ್ಷೇತ್ರದ ಮಹನೀಯರನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಮನಸ್ಸನ್ನು ಆದ್ರಗೊಳಿಸಿದೆ. ಹಿಂದೆಂದೂ ಕಾಣದಂತಹ ಇಂತಹ ದುರಿತ ಕಾಲ ಇದಾಗಿದ್ದು ಯಾರೊಬ್ಬರೂ ಉದಾಸೀನ ಮಾಡದೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.</p>
<p>Key words: director-Renuka Sharma – covid-death-TS Nagabharana</p>
<p>The post <a href="https://www.justkannada.in/director-renuka-sharma-covid-death-ts-nagabharana/">ಖ್ಯಾತ ನಿರ್ದೇಶಕ ರೇಣುಕಾ ಶರ್ಮ ಕೋವಿಡ್ ಗೆ ಬಲಿ: ಟಿ. ಎಸ್ ನಾಗಾಭರಣ ಸಂತಾಪ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ರೋಗ ವಾಸಿಯಾಗುವುದು ಯಾವಾಗ? : ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್</title>
		<link>https://www.justkannada.in/fire-fellwelldiggingdiseasehealingwhendirectornagatihalli-chandrasekhar/</link>
		
		<dc:creator><![CDATA[JK Desk]]></dc:creator>
		<pubDate>Sun, 18 Apr 2021 04:41:02 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Digging]]></category>
		<category><![CDATA[director']]></category>
		<category><![CDATA[disease]]></category>
		<category><![CDATA[fire fell]]></category>
		<category><![CDATA[Healing]]></category>
		<category><![CDATA[Nagatihalli Chandrasekhar]]></category>
		<category><![CDATA[well]]></category>
		<category><![CDATA[when]]></category>
		<guid isPermaLink="false">https://www.justkannada.in/?p=62802</guid>

					<description><![CDATA[<p>ಬೆಂಗಳೂರು,ಏಪ್ರಿಲ್,18,2021(www.justkananda.in) : ಕೊರೊನಾ 2ನೇ ಅಲೆ ಅಪ್ಪಳಿಸುವ ಬಗ್ಗೆ ಬಹಳ ಹಿಂದೆಯೇ ಸರ್ಕಾರಕ್ಕೆ ಅರಿವಿತ್ತು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ರೋಗ ವಾಸಿಯಾಗುವುದು ಯಾವಾಗ? ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ಕೇಂದ್ರ ಆರೋಗ್ಯ ಮಂತ್ರಿ ಹರ್ಷ ವರ್ಧನ್ “ಆಮ್ಲ ಜನಕದ ಕೊರತೆ ಇಲ್ಲ” ಎನ್ನುತ್ತಾರೆ. ನಗರದ ಖಾಸಗಿ ಆಸ್ಪತ್ರೆಗಳು ದೈನಂದಿನ ಅಗತ್ಯ 300 ಟನ್ ಇದ್ದು, 100 ಟನ್ ಮಾತ್ರ ಪೂರೈಕೆಯಾಗುತ್ತಿದೆ ಎನ್ನುತ್ತಿವೆ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ. key words [&#8230;]</p>
<p>The post <a href="https://www.justkannada.in/fire-fellwelldiggingdiseasehealingwhendirectornagatihalli-chandrasekhar/">ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ರೋಗ ವಾಸಿಯಾಗುವುದು ಯಾವಾಗ? : ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಏಪ್ರಿಲ್,18,2021(www.justkananda.in)</strong> : ಕೊರೊನಾ 2ನೇ ಅಲೆ ಅಪ್ಪಳಿಸುವ ಬಗ್ಗೆ ಬಹಳ ಹಿಂದೆಯೇ ಸರ್ಕಾರಕ್ಕೆ ಅರಿವಿತ್ತು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ರೋಗ ವಾಸಿಯಾಗುವುದು ಯಾವಾಗ? ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.<img loading="lazy" decoding="async" class="aligncenter size-medium wp-image-62803" src="https://www.justkannada.in/wp-content/uploads/2021/04/01-14-300x133.jpg" alt="fire fell-Well-digging-Disease-Healing-When?-Director-Nagatihalli Chandrasekhar" width="300" height="133" /></p>
<p>ಕೇಂದ್ರ ಆರೋಗ್ಯ ಮಂತ್ರಿ ಹರ್ಷ ವರ್ಧನ್ “ಆಮ್ಲ ಜನಕದ ಕೊರತೆ ಇಲ್ಲ” ಎನ್ನುತ್ತಾರೆ. ನಗರದ ಖಾಸಗಿ ಆಸ್ಪತ್ರೆಗಳು ದೈನಂದಿನ ಅಗತ್ಯ 300 ಟನ್ ಇದ್ದು, 100 ಟನ್ ಮಾತ್ರ ಪೂರೈಕೆಯಾಗುತ್ತಿದೆ ಎನ್ನುತ್ತಿವೆ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ.<img loading="lazy" decoding="async" class="aligncenter size-medium wp-image-61295" src="https://www.justkannada.in/wp-content/uploads/2021/04/06-3-223x300.jpg" alt="fire fell-Well-digging-Disease-Healing-When?-Director-Nagatihalli Chandrasekhar" width="223" height="300" /></p>
<p>key words : fire fell-Well-digging-Disease-Healing-When?-<br />
Director-Nagatihalli Chandrasekhar</p>
<p>The post <a href="https://www.justkannada.in/fire-fellwelldiggingdiseasehealingwhendirectornagatihalli-chandrasekhar/">ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ರೋಗ ವಾಸಿಯಾಗುವುದು ಯಾವಾಗ? : ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
