<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Development and Environmental Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/development-and-environmental/feed/" rel="self" type="application/rss+xml" />
	<link>https://www.justkannada.in/tag/development-and-environmental/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 01 Jan 2025 12:24:39 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Development and Environmental Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/development-and-environmental/</link>
	<width>32</width>
	<height>32</height>
</image> 
	<item>
		<title>ಅಭಿವೃದ‍್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: ಹಲವು ಪತ್ರಕರ್ತರು ಆಯ್ಕೆ</title>
		<link>https://www.justkannada.in/development-and-environmental-journalism-award/</link>
		
		<dc:creator><![CDATA[prashanth]]></dc:creator>
		<pubDate>Wed, 01 Jan 2025 10:27:48 +0000</pubDate>
				<category><![CDATA[Front Page]]></category>
		<category><![CDATA[Media Masala]]></category>
		<category><![CDATA[News]]></category>
		<category><![CDATA[Award]]></category>
		<category><![CDATA[Development and Environmental]]></category>
		<category><![CDATA[Journalism]]></category>
		<category><![CDATA[journalists]]></category>
		<guid isPermaLink="false">https://www.justkannada.in/?p=134266</guid>

					<description><![CDATA[<p>ಬೆಂಗಳೂರು,ಜನವರಿ,1,2025 (www.justkannada.in): 2017ರಿಂದ 2023ನೇ ಕ್ಯಾಲೆಂಡರ್ ವರ್ಷದ ಅಭಿವೃದ್ಧಿ ಮತ್ತು ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಪತ್ರಕರ್ತರನ್ನ ಆಯ್ಕೆ ಮಾಡಲಾಗಿದೆ. ಅಭಿವೃದ‍್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರ ಹೆಸರು ಈ ಕೆಳಕಂಡಂತಿದೆ. ಪರಿಸರ ಪತ್ರಿಕೋದ್ಯಮ ಪ್ರಶಸ್ತಿ:  2017ನೇ ಸಾಲಿಗೆ- ವಿಜಯಲಕ್ಷ್ಮೀ ಶಿಬರೂರು- ಡಿಜಿಟಲ್ ಮಿಡಿಯಾ ಹಿರಿಯ ಪತ್ರಕರ್ತರು, ಬೆಂಗಳೂರು. ಅಭಿವೃದ್ಧಿ ಪತ್ರಿಕೋದ್ಯಮ  ಪ್ರಶಸ್ತಿ: 2017ನೇ ಸಾಲಿಗೆ &#8211;  ಚೀ ಜ. ರಾಜೀವ್, ಸುದ್ದಿ ಸಂಪಾದಕರು, ವಿಜಯ ಕರ್ನಾಟಕ, ಮೈಸೂರು. ಪರಿಸರ ಪತ್ರಿಕೋದ್ಯಮ  ಪ್ರಶಸ್ತಿ: 2018ನೇ ಸಾಲಿಗೆ-  ಶ್ರೀ [&#8230;]</p>
<p>The post <a href="https://www.justkannada.in/development-and-environmental-journalism-award/">ಅಭಿವೃದ‍್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: ಹಲವು ಪತ್ರಕರ್ತರು ಆಯ್ಕೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜನವರಿ,1,2025 (<a href="http://www.justkannada.in">www.justkannada.in</a>):</strong> 2017ರಿಂದ 2023ನೇ ಕ್ಯಾಲೆಂಡರ್ ವರ್ಷದ ಅಭಿವೃದ್ಧಿ ಮತ್ತು ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಪತ್ರಕರ್ತರನ್ನ ಆಯ್ಕೆ ಮಾಡಲಾಗಿದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಅಭಿವೃದ‍್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರ ಹೆಸರು ಈ ಕೆಳಕಂಡಂತಿದೆ.</p>
<p>ಪರಿಸರ ಪತ್ರಿಕೋದ್ಯಮ ಪ್ರಶಸ್ತಿ:  2017ನೇ ಸಾಲಿಗೆ- ವಿಜಯಲಕ್ಷ್ಮೀ ಶಿಬರೂರು- ಡಿಜಿಟಲ್ ಮಿಡಿಯಾ ಹಿರಿಯ ಪತ್ರಕರ್ತರು, ಬೆಂಗಳೂರು.</p>
<p>ಅಭಿವೃದ್ಧಿ ಪತ್ರಿಕೋದ್ಯಮ  ಪ್ರಶಸ್ತಿ: 2017ನೇ ಸಾಲಿಗೆ &#8211;  ಚೀ ಜ. ರಾಜೀವ್, ಸುದ್ದಿ ಸಂಪಾದಕರು, ವಿಜಯ ಕರ್ನಾಟಕ, ಮೈಸೂರು.<img decoding="async" class="aligncenter size-full wp-image-134280" src="https://www.justkannada.in/wp-content/uploads/2025/01/journa.jpg1_.jpg" alt="" width="500" height="500" srcset="https://www.justkannada.in/wp-content/uploads/2025/01/journa.jpg1_.jpg 500w, https://www.justkannada.in/wp-content/uploads/2025/01/journa.jpg1_-300x300.jpg 300w, https://www.justkannada.in/wp-content/uploads/2025/01/journa.jpg1_-100x100.jpg 100w, https://www.justkannada.in/wp-content/uploads/2025/01/journa.jpg1_-150x150.jpg 150w, https://www.justkannada.in/wp-content/uploads/2025/01/journa.jpg1_-420x420.jpg 420w" sizes="(max-width: 500px) 100vw, 500px" /></p>
<p>ಪರಿಸರ ಪತ್ರಿಕೋದ್ಯಮ  ಪ್ರಶಸ್ತಿ: 2018ನೇ ಸಾಲಿಗೆ-  ಶ್ರೀ ಬಿಎಂಟಿ ರಾಜೀವ್, ಭಾ.ಅ.ಸೆ(ನಿ), ಹವ್ಯಾಸಿ ಪತ್ರಕರ್ತರು, ಬೆಂಗಳೂರು</p>
<p>ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2018ನೇ ಸಾಲಿಗೆ- ದೇವಯ್ಯ ಗುತ್ತೇದಾರ್,  ಸ್ಥಾನಿಕ ಸಂಪಾದಕರು, ವಿಜಯಕರ್ನಾಟಕ ದಿನಪತ್ರಿಕೆ, ಕಲಬುರಗಿ</p>
<p>ಪರಿಸರ ಪತ್ರಿಕೋದ್ಯಮ ಪ್ರಶಸ್ತಿ:  2019ನೇ ಸಾಲಿಗೆ- ವಿನೋದ ನಾಯ್ಕ, ಸಂಪಾದಕರು,  ವಿಶೇಷ ಯೋಜನೆಗಳು ಏಷ್ಯಾನೆಟ್ ಸುವರ್ಣ ನ್ಯೂಸ್.<img decoding="async" class="aligncenter size-full wp-image-134279" src="https://www.justkannada.in/wp-content/uploads/2025/01/journa.jpg" alt="" width="500" height="500" srcset="https://www.justkannada.in/wp-content/uploads/2025/01/journa.jpg 500w, https://www.justkannada.in/wp-content/uploads/2025/01/journa-300x300.jpg 300w, https://www.justkannada.in/wp-content/uploads/2025/01/journa-100x100.jpg 100w, https://www.justkannada.in/wp-content/uploads/2025/01/journa-150x150.jpg 150w, https://www.justkannada.in/wp-content/uploads/2025/01/journa-420x420.jpg 420w" sizes="(max-width: 500px) 100vw, 500px" /></p>
<p>ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ:  2019ನೇ ಸಾಲಿಗೆ- ಗಿರೀಶ್ ಲಿಂಗಣ್ಣ, ಅಂಕಣಕಾರರು, ಬೆಂಗಳೂರು.</p>
<p>ಪರಿಸರ ಪತ್ರಿಕೋದ್ಯಮ ಪ್ರಶಸ್ತಿ:  2020ನೇ ಸಾಲಿಗೆ- ಮಾಲತೇಶ ಅಂಗೂರ, ಮುಖ್ಯ ವರದಿಗಾರರು, ಕೌರವ ಪತ್ರಿಕೆ ಮುಖ್ಯ ವರದಿಗಾರರು, ಹಾವೇರಿ</p>
<p>ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2020ನೇ ಸಾಲಿಗೆ- ಯೋಗೇಶ್ ಎಂ.ಎನ್,  ಹಿರಿಯ ವರದಿಗಾರರು, ಪ್ರಜಾವಾಣಿ, ಚಿತ್ರದುರ್ಗ</p>
<p>ಪರಿಸರ ಪತ್ರಿಕೋದ್ಯಮ  ಪ್ರಶಸ್ತಿ: 2021ನೇ ಸಾಲಿಗೆ- ಸುಧೀರ್ ಶೆಟ್ಟಿ, ಹವ್ಯಾಸಿ ಪರಿಸರ ಛಾಯಾಗ್ರಾಹಕ, ಬೆಂಗಳೂರು.</p>
<p>ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2021ನೇ ಸಾಲಿಗೆ- ನೌಶಾದ್ ಬಿಜಾಪುರ, ಹಿರಿಯ ಸಹಾಯಕ ಸಂಪಾದಕರು, ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್, ಬೆಳಗಾವಿ</p>
<p>ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2022ನೇ ಸಾಲಿಗೆ- ಸತೀಶ್ ಜಿ.ಟಿ. ಹಿರಿಯ ಸಹಾಯಕ ಸಂಪಾದಕರು, ದಿ ಹಿಂದೂ ಇಂಗ್ಲಿಷ್ ಡೇ ಪತ್ರಿಕೆ, ಚಿತ್ರದುರ್ಗ</p>
<p>ಪರಿಸರ ಪತ್ರಿಕೋದ್ಯಮ ಪ್ರಶಸ್ತಿ:  2023ನೇ ಸಾಲಿಗೆ- ಆರ್. ಮಂಜುನಾಥ್ (ಕೆರೆ ಮಂಜುನಾಥ್), ಮುಖ್ಯ ವರದಿಗಾರರು, ಪ್ರಜಾವಾಣಿ ದಿನಪತ್ರಿಕೆ, ಬೆಂಗಳೂರು</p>
<p>ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ-  2023ನೇ ಸಾಲಿಗೆ- ಎಸ್.ಗಿರೀಶ್ ಬಾಬು, ಕಾರ್ಯನಿರ್ವಾಹಕ ಸಂಪಾದಕರು ಕನ್ನಡಪ್ರಭ ದಿನಪತ್ರಿಕೆ, ಬೆಂಗಳೂರು</p>
<p>ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: 2023ನೇ ಸಾಲಿಗೆ- ಆರ್. ಮಂಜುನಾಥ್ (ಕೆರೆ ಮಂಜುನಾಥ್), ಮುಖ್ಯ ವರದಿಗಾರರು, ಪ್ರಜಾವಾಣಿ ದಿನಪತ್ರಿಕೆ, ಬೆಂಗಳೂರು</p>
<p>ಪರಿಸರ ಪತ್ರಿಕೋದ್ಯಮ -2022ನೇ ಸಾಲಿಗೆ- ಮಲ್ಲಿಕಾರ್ಜುನ ಹೊಸಪಾಳ್ಯ, ಹವ್ಯಾಸಿ ಪತ್ರಕರ್ತರು ತುಮಕೂರು</p>
<p>ಪ್ರಶಸ್ತಿಗೆ ನಿಗದಿಪಡಿಸಿರುವ ನಗದು ಮೊತ್ತ ತಲಾ ರೂ.1.00 ಲಕ್ಷಗಳಂತೆ ಒಟ್ಟು ರೂ.14.00 ಲಕ್ಷಗಳು, ಪ್ರಶಸ್ತಿ ಪ್ರದಾನ ಸಮಾರಂಭ, ಕಾರ್ಯಕ್ರಮ ನಿರ್ವಹಣಾ ವೆಚ್ಚ ರೂ.9.00 ಲಕ್ಷಗಳು ಸೇರಿದಂತೆ ಒಟ್ಟು ರೂ.23.00 ಲಕ್ಷ (ರೂಪಾಯಿ ಇಪ್ಪತ್ತಮೂರು ಲಕ್ಷ) ಮಾತ್ರಗಳ ವೆಚ್ಚವನ್ನು 2024- 25ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ 2220-60-106-0-05 ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಮತ್ತು ಮಾಹಿತಿ ಶಿಕ್ಷಣ ಸಂವಹನ 059 ಇತರೆ ವೆಚ್ಚಗಳು ಅಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸಲು ಮಂಜೂರಾತಿ ನೀಡಲಾಗಿದೆ.</p>
<p>Key words: Development and Environmental, Journalism, Award,  journalists</p>
<p>The post <a href="https://www.justkannada.in/development-and-environmental-journalism-award/">ಅಭಿವೃದ‍್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: ಹಲವು ಪತ್ರಕರ್ತರು ಆಯ್ಕೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
