<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Declare – compensation- journalists-KUWJ Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/declare-compensation-journalists-kuwj/feed/" rel="self" type="application/rss+xml" />
	<link>https://www.justkannada.in/tag/declare-compensation-journalists-kuwj/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 22 May 2021 12:03:02 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Declare – compensation- journalists-KUWJ Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/declare-compensation-journalists-kuwj/</link>
	<width>32</width>
	<height>32</height>
</image> 
	<item>
		<title>ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ಘೋಷಿಸಿ- ಸಿಎಂ ಬಿಎಸ್ ವೈಗೆ ಶಿವಾನಂದ ತಗಡೂರು ಮನವಿ&#8230;</title>
		<link>https://www.justkannada.in/declare-compensation-journalists-kuwj-president-shivananda-tagadur-appeal-cm-bs-yeddyurappa/</link>
		
		<dc:creator><![CDATA[JK Desk]]></dc:creator>
		<pubDate>Sat, 22 May 2021 12:03:02 +0000</pubDate>
				<category><![CDATA[Front Page]]></category>
		<category><![CDATA[Media Masala]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[appeal]]></category>
		<category><![CDATA[CM BS Yeddyurappa]]></category>
		<category><![CDATA[Declare – compensation- journalists-KUWJ]]></category>
		<category><![CDATA[president]]></category>
		<category><![CDATA[Shivananda Tagadur]]></category>
		<guid isPermaLink="false">https://www.justkannada.in/?p=65826</guid>

					<description><![CDATA[<p>ಬೆಂಗಳೂರು,ಮೇ,22,2021(www.justkannada.in):  ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಪತ್ರಕರ್ತರಿಗೂ ನೆರವು ನೀಡಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ. ಈ ಕುರಿತು ಸಿಎಂ ಬಿಎಸ್ ವೈ ಅವರಿಗೆ ಪತ್ರ ಬರೆದಿರುವ KUWJ ಅಧ್ಯಕ್ಷ ಶಿವಾನಂದ ತಗಡೂರು, ಕೋವಿಡ್ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಮನವಿ ಮೇರೆಗೆ, ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಘೋಷಣೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಮತ್ತು ಅಭಿನಂದನೆಗಳು. ಕೋವಿಡ್ [&#8230;]</p>
<p>The post <a href="https://www.justkannada.in/declare-compensation-journalists-kuwj-president-shivananda-tagadur-appeal-cm-bs-yeddyurappa/">ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ಘೋಷಿಸಿ- ಸಿಎಂ ಬಿಎಸ್ ವೈಗೆ ಶಿವಾನಂದ ತಗಡೂರು ಮನವಿ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮೇ,22,2021(<a href="https://www.justkannada.in">www.justkannada.in</a>):  </strong>ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಪತ್ರಕರ್ತರಿಗೂ ನೆರವು ನೀಡಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.<img fetchpriority="high" decoding="async" class="aligncenter size-medium wp-image-65828" src="https://www.justkannada.in/wp-content/uploads/2021/05/8f4b5e4c-70cf-4d80-bd12-e981c9c6d3f0-232x300.jpg" alt="declare-compensation-journalists-kuwj-president-shivananda-tagadur-appeal-cm-bs-yeddyurappa" width="232" height="300" /></p>
<p>ಈ ಕುರಿತು ಸಿಎಂ ಬಿಎಸ್ ವೈ ಅವರಿಗೆ ಪತ್ರ ಬರೆದಿರುವ KUWJ ಅಧ್ಯಕ್ಷ ಶಿವಾನಂದ ತಗಡೂರು, ಕೋವಿಡ್ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಮನವಿ ಮೇರೆಗೆ, ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಘೋಷಣೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಮತ್ತು ಅಭಿನಂದನೆಗಳು.</p>
<p>ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಮಾಧ್ಯಮಗಳು ಸಂಕಷ್ಟದಲ್ಲಿ ಸಿಲುಕಿದ್ದು, ಇದೇ ವೃತ್ತಿ ಅವಲಂಬಿಸಿರುವ ಹಲವು ಪತ್ರಕರ್ತರ ಬದುಕು ಕೂಡ ಅಯೋಮಯವಾಗಿದೆ. ಗ್ರಾಮೀಣ ಪತ್ರಕರ್ತರ ಪರಿಸ್ಥಿತಿ ಕೂಡ ಬಹಳ ಕಷ್ಟದಲ್ಲಿದೆ.<img decoding="async" class="aligncenter size-medium wp-image-65827" src="https://www.justkannada.in/wp-content/uploads/2021/05/shivanand-300x300.jpg" alt="declare-compensation-journalists-kuwj-president-shivananda-tagadur-appeal-cm-bs-yeddyurappa" width="300" height="300" /></p>
<p>ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ, ಪತ್ರಕರ್ತರಿಗೆ ತಲಾ 10 ಸಾವಿರ ನೆರವು ನೀಡಬೇಕು. ಕುಟುಂಬ ನಿರ್ವಹಣೆಗೆ ಅಗತ್ಯವಾದ ಪಡಿತರವನ್ನು (ಜಿಲ್ಲಾ, ತಾಲ್ಲೂಕು, ಗ್ರಾಪಂ ಮಟ್ಟದಲ್ಲಿಯೂ) ನೀಡುವ ವ್ಯವಸ್ಥೆ ಆಗಬೇಕು. ಮಾಧ್ಯಮಕ್ಕೆ ಆದ್ಯತೆ ಮೇಲೆ ಜಾಹೀರಾತು ನೀಡುವ ಮೂಲಕ ನೆರವಾಗಬೇಕು ಎಂದು  ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.</p>
<p>Key words: Declare – compensation- journalists-KUWJ-President- Shivananda Tagadur -appeal -CM BS Yeddyurappa</p>
<p>The post <a href="https://www.justkannada.in/declare-compensation-journalists-kuwj-president-shivananda-tagadur-appeal-cm-bs-yeddyurappa/">ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ಘೋಷಿಸಿ- ಸಿಎಂ ಬಿಎಸ್ ವೈಗೆ ಶಿವಾನಂದ ತಗಡೂರು ಮನವಿ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
