<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>dcp-prakash.gowda Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/dcp-prakash-gowda/feed/" rel="self" type="application/rss+xml" />
	<link>https://www.justkannada.in/tag/dcp-prakash-gowda/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 14 Nov 2020 08:52:44 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>dcp-prakash.gowda Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/dcp-prakash-gowda/</link>
	<width>32</width>
	<height>32</height>
</image> 
	<item>
		<title>Cracker vendor falls on DCP Prakash Gowda’s feet requesting permission to sell crackers</title>
		<link>https://www.justkannada.in/cracker-vendor-falls-on-dcp-prakash-gowdas-feet-requesting-permission-to-sell-crackers/</link>
		
		<dc:creator><![CDATA[JK Desk]]></dc:creator>
		<pubDate>Sat, 14 Nov 2020 08:52:44 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[dcp-prakash.gowda]]></category>
		<category><![CDATA[fireworks]]></category>
		<category><![CDATA[Mysore.]]></category>
		<category><![CDATA[sale]]></category>
		<category><![CDATA[visit]]></category>
		<guid isPermaLink="false">https://www.justkannada.in/?p=45182</guid>

					<description><![CDATA[<p>Mysuru, Nov. 14, 2020 (www.justkannada.in): Following imposition of prohibition orders on sale of crackers and allowing sale of only green crackers, Deputy Commissioner of Police, Mysuru City Sri Prakash Gowda today visited the J.K. Grounds to check the stalls. After going through the stalls and checking the content he instructed the vendors to sell only [&#8230;]</p>
<p>The post <a href="https://www.justkannada.in/cracker-vendor-falls-on-dcp-prakash-gowdas-feet-requesting-permission-to-sell-crackers/">Cracker vendor falls on DCP Prakash Gowda’s feet requesting permission to sell crackers</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>Mysuru, Nov. 14, 2020 (www.justkannada.in):</strong> Following imposition of prohibition orders on sale of crackers and allowing sale of only green crackers, Deputy Commissioner of Police, Mysuru City Sri Prakash Gowda today visited the J.K. Grounds to check the stalls.<img fetchpriority="high" decoding="async" class="aligncenter size-medium wp-image-45150" src="https://www.justkannada.in/wp-content/uploads/2020/11/pataki-300x192.jpg" alt="fireworks –sale-mysore-DCP Prakash Gowda -visit" width="300" height="192" /><br />
After going through the stalls and checking the content he instructed the vendors to sell only green crackers and warned to take strict action if anyone is found to be selling prohibited crackers. At this juncture, a few vendors fell on the feet of the DCP with tears in their eyes, requesting to allow them to sell the crackers only this year.<img decoding="async" class="aligncenter size-medium wp-image-45151" src="https://www.justkannada.in/wp-content/uploads/2020/11/57e12848-0ea8-4955-a56b-1b3d9e8a9703-300x186.jpg" alt="fireworks –sale-mysore-DCP Prakash Gowda -visit" width="300" height="186" /></p>
<p>Key words: fireworks –sale-mysore-DCP Prakash Gowda -visit</p>
<p>The post <a href="https://www.justkannada.in/cracker-vendor-falls-on-dcp-prakash-gowdas-feet-requesting-permission-to-sell-crackers/">Cracker vendor falls on DCP Prakash Gowda’s feet requesting permission to sell crackers</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅನುಮತಿ ಕೊಡಿ- ಡಿಸಿಪಿ ಪ್ರಕಾಶ್ ಗೌಡರ ಕಾಲಿಗೆ ಬಿದ್ದು ಮನವಿ ಮಾಡಿದ ವ್ಯಾಪಾರಿ&#8230;</title>
		<link>https://www.justkannada.in/fireworks-sale-mysore-dcp-prakash-gowda-visit/</link>
		
		<dc:creator><![CDATA[JK Desk]]></dc:creator>
		<pubDate>Sat, 14 Nov 2020 07:29:55 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[dcp-prakash.gowda]]></category>
		<category><![CDATA[fireworks]]></category>
		<category><![CDATA[Mysore.]]></category>
		<category><![CDATA[sale]]></category>
		<category><![CDATA[visit]]></category>
		<guid isPermaLink="false">https://www.justkannada.in/?p=45148</guid>

					<description><![CDATA[<p>ಮೈಸೂರು,ನವೆಂಬರ್,14,2020(www.justkannada.in):  ಈ ಬಾರಿ  ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಮೈಸೂರಿನ  ಜೆ.ಕೆ. ಮೈದಾನದಲ್ಲಿನ ಪಟಾಕಿ ಮಳಿಗೆಗಳಿಗೆ  ಡಿಸಿಪಿ ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ಜೆಕೆ ಮೈದಾನದ ಎಲ್ಲಾ ಪಟಾಕಿ ಮಳಿಗೆಗಳಿಗೂ ಭೇಟಿ ನೀಡಿ ಬಾಕ್ಸ್ ಒಳಗಿರುವ ಪಟಾಕಿಗಳನ್ನು ಪರಿಶೀಲಿಸಿದ ಪ್ರಕಾಶ್ ಗೌಡ, ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡುವಂತೆ ಸೂಚನೆ ನೀಡಿದರು. ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡದಂತೆ ಸೂಚಿಸಿದರು. ಒಂದು ವೇಳೆ [&#8230;]</p>
<p>The post <a href="https://www.justkannada.in/fireworks-sale-mysore-dcp-prakash-gowda-visit/">ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅನುಮತಿ ಕೊಡಿ- ಡಿಸಿಪಿ ಪ್ರಕಾಶ್ ಗೌಡರ ಕಾಲಿಗೆ ಬಿದ್ದು ಮನವಿ ಮಾಡಿದ ವ್ಯಾಪಾರಿ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,14,2020(<a href="https://www.justkannada.in">www.justkannada.in</a>): </strong> ಈ ಬಾರಿ  ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಮೈಸೂರಿನ  ಜೆ.ಕೆ. ಮೈದಾನದಲ್ಲಿನ ಪಟಾಕಿ ಮಳಿಗೆಗಳಿಗೆ  ಡಿಸಿಪಿ ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.<img decoding="async" class="aligncenter size-medium wp-image-45151" src="https://www.justkannada.in/wp-content/uploads/2020/11/57e12848-0ea8-4955-a56b-1b3d9e8a9703-300x186.jpg" alt=" fireworks –sale-mysore-DCP Prakash Gowda -visit" width="300" height="186" /></p>
<p>ಜೆಕೆ ಮೈದಾನದ ಎಲ್ಲಾ ಪಟಾಕಿ ಮಳಿಗೆಗಳಿಗೂ ಭೇಟಿ ನೀಡಿ ಬಾಕ್ಸ್ ಒಳಗಿರುವ ಪಟಾಕಿಗಳನ್ನು ಪರಿಶೀಲಿಸಿದ ಪ್ರಕಾಶ್ ಗೌಡ, ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡುವಂತೆ ಸೂಚನೆ ನೀಡಿದರು. ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡದಂತೆ ಸೂಚಿಸಿದರು. ಒಂದು ವೇಳೆ ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.<img loading="lazy" decoding="async" class="aligncenter size-medium wp-image-45150" src="https://www.justkannada.in/wp-content/uploads/2020/11/pataki-300x192.jpg" alt=" fireworks –sale-mysore-DCP Prakash Gowda -visit" width="300" height="192" /></p>
<p><strong>ಡಿಸಿಪಿ ಪ್ರಕಾಶ್ ಗೌಡರ ಕಾಲಿಗೆ ಬಿದ್ದ ಪಟಾಕಿ ವ್ಯಾಪಾರಿ..</strong></p>
<p>ಇದೇ ವೇಳೆ ಪಟಾಕಿ ಮಾರಾಟಗಾರರು ಕಣ್ಣೀರು ಹಾಕಿಕೊಂಡು ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ಡಿಸಿಪಿ  ಪ್ರಕಾಶ್ ಗೌಡರ  ಬಳಿ ಕೈ ಮುಗಿದು ಪರಿ ಪರಿಯಾಗಿ  ಬೇಡಿಕೊಂಡರು.. ಈ ಸಮಯದಲ್ಲಿ ಪಟಾಕಿ ಮಾರಾಟಗಾರನೊಬ್ಬ  ಪ್ರಕಾಶ್ ಗೌಡರ ಕಾಲಿಗೆ ಬಿದ್ದ ಘಟನೆ ನಡೆಯಿತು.</p>
<p>English summary&#8230;.</p>
<p>Cracker vendor falls on DCP Prakash Gowda’s feet requesting permission to sell crackers<br />
Mysuru, Nov. 14, 2020 (www.justkannada.in): Following imposition of prohibition orders on sale of crackers and allowing sale of only green crackers, Deputy Commissioner of Police, Mysuru City Sri Prakash Gowda today visited the J.K. Grounds to check the stalls.<br />
After going through the stalls and checking the content he instructed the vendors to sell only green crackers and warned to take strict action if anyone is found to be selling prohibited crackers. At this juncture, a few vendors fell on the feet of the DCP with tears in their eyes, requesting to allow them to sell the crackers only this year.<br />
Key words: fireworks –sale-mysore-DCP Prakash Gowda -visit</p>
<p>Key words: fireworks –sale-mysore-DCP Prakash Gowda -visit</p>
<p>The post <a href="https://www.justkannada.in/fireworks-sale-mysore-dcp-prakash-gowda-visit/">ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅನುಮತಿ ಕೊಡಿ- ಡಿಸಿಪಿ ಪ್ರಕಾಶ್ ಗೌಡರ ಕಾಲಿಗೆ ಬಿದ್ದು ಮನವಿ ಮಾಡಿದ ವ್ಯಾಪಾರಿ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಕಲಿ ಯುನಿವರ್ಸಿಟಿ ಕಾರ್ಯಕ್ರಮದಲ್ಲಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ವಶ : ಡಿಸಿಪಿ ಪ್ರಕಾಶ್ ಗೌಡ</title>
		<link>https://www.justkannada.in/150-fakedoctoratecertificatefakeuniversityprogramdcp-prakash-gowda/</link>
		
		<dc:creator><![CDATA[JK Desk]]></dc:creator>
		<pubDate>Sat, 26 Sep 2020 09:18:52 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[150 Fake]]></category>
		<category><![CDATA[Certificate]]></category>
		<category><![CDATA[dcp-prakash.gowda]]></category>
		<category><![CDATA[Doctorate]]></category>
		<category><![CDATA[fake]]></category>
		<category><![CDATA[program.]]></category>
		<category><![CDATA[University]]></category>
		<guid isPermaLink="false">https://www.justkannada.in/?p=39459</guid>

					<description><![CDATA[<p>ಮೈಸೂರು,ಸೆಪ್ಟೆಂಬರ್,26,2020(www.justkannada.in) :  ನಕಲಿ ಯುನಿವರ್ಸಿಟಿ ಹೆಸರಿನ ಕಾರ್ಯಕ್ರಮದ ಮೇಲೆ ದಾಳಿ ಮಾಡಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ಹಾಗೂ ವಿವಿಧ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಕಲಿ ಯುನಿವರ್ಸಿಟಿ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ತಮಿಳುನಾಡು ಮೂಲದ ನಂಬಿಯಾರ್ ಹಾಗೂ ಶ್ರೀನಿವಾಸ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹರಿಹರ ಶಾಸಕ ರಾಮಪ್ಪ ಅವರಿಗೆ [&#8230;]</p>
<p>The post <a href="https://www.justkannada.in/150-fakedoctoratecertificatefakeuniversityprogramdcp-prakash-gowda/">ನಕಲಿ ಯುನಿವರ್ಸಿಟಿ ಕಾರ್ಯಕ್ರಮದಲ್ಲಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ವಶ : ಡಿಸಿಪಿ ಪ್ರಕಾಶ್ ಗೌಡ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟೆಂಬರ್,26,2020(www.justkannada.in)</strong> :  ನಕಲಿ ಯುನಿವರ್ಸಿಟಿ ಹೆಸರಿನ ಕಾರ್ಯಕ್ರಮದ ಮೇಲೆ ದಾಳಿ ಮಾಡಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ಹಾಗೂ ವಿವಿಧ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ನಗರದ ಖಾಸಗಿ ಹೋಟೆಲ್ ನಲ್ಲಿ ನಕಲಿ ಯುನಿವರ್ಸಿಟಿ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ತಮಿಳುನಾಡು ಮೂಲದ ನಂಬಿಯಾರ್ ಹಾಗೂ ಶ್ರೀನಿವಾಸ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹರಿಹರ ಶಾಸಕ ರಾಮಪ್ಪ ಅವರಿಗೆ ನಕಲಿ ಯುನಿವರ್ಸಿಟಿಯ ಪ್ರಶಸ್ತಿ ಪಡೆಯದಂತೆ ಮನವೊಲಿಸಲಾಯಿತು ಎಂದರು.</p>
<p><img loading="lazy" decoding="async" class="aligncenter size-medium wp-image-39460" src="https://www.justkannada.in/wp-content/uploads/2020/09/487877-300x206.jpg" alt="150 Fake,Doctorate,Certificate,Fake,University,Program,DCP Prakash Gowda" width="300" height="206" /></p>
<p>ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಹೆಸರಿನ ನಕಲಿ ಯುನಿವರ್ಸಿಟಿಯಾಗಿದ್ದು, ಕಳೆದ ಎಂಟು ವರ್ಷದಿಂದ ಇದೇ ರೀತಿ ಪ್ರಶಸ್ತಿ ನೀಡುತ್ತಿದೆ, ಒಂದು ಪ್ರಶಸ್ತಿಗೆ 15 ಸಾವಿರದಿಂದ 1 ಲಕ್ಷದ ಹಣಕೊಟ್ಟು ಪ್ರಶಸ್ತಿ ಪಡೆಯಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಪ್ರಕರಣ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.</p>
<p>key words : 150 Fake-Doctorate-Certificate-Fake-University-Program-DCP Prakash Gowda</p>
<p>&nbsp;</p>
<p>The post <a href="https://www.justkannada.in/150-fakedoctoratecertificatefakeuniversityprogramdcp-prakash-gowda/">ನಕಲಿ ಯುನಿವರ್ಸಿಟಿ ಕಾರ್ಯಕ್ರಮದಲ್ಲಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ವಶ : ಡಿಸಿಪಿ ಪ್ರಕಾಶ್ ಗೌಡ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ : ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ</title>
		<link>https://www.justkannada.in/fakedoctoratemastersprogramattackunderdcp-prakash-gowda/</link>
		
		<dc:creator><![CDATA[JK Desk]]></dc:creator>
		<pubDate>Sat, 26 Sep 2020 07:00:29 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[attack]]></category>
		<category><![CDATA[dcp-prakash.gowda]]></category>
		<category><![CDATA[Doctorate]]></category>
		<category><![CDATA[fake]]></category>
		<category><![CDATA[Master's]]></category>
		<category><![CDATA[program.]]></category>
		<category><![CDATA[under]]></category>
		<guid isPermaLink="false">https://www.justkannada.in/?p=39418</guid>

					<description><![CDATA[<p>ಮೈಸೂರು,ಸೆಪ್ಟೆಂಬರ್,26,2020(www.justkannada.in) : ಮೈಸೂರಿನಲ್ಲಿ ನಕಲಿ ಯುನಿವರ್ಸಿಟಿ ಹೆಸರಲ್ಲಿ ಡಾಕ್ಟರೇಟ್ ದಂಧೆ ನಡೆಯುತ್ತಿದ್ದು, ಖಾಸಗಿ ಹೋಟೇಲ್ ನಲ್ಲಿ ನಡೆಯುತ್ತಿದ್ದ ನಕಲಿ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮದ ಮೇಲೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನಿಖರ ಮಾಹಿತಿ ಮೇರೆಗೆ ಕಾರ್ಯಕ್ರಮದ ಸ್ಥಳದ ಮೇಲೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ೀ ಸಂದರ್ಭ ಪೊಲೀಸರ ಪ್ರವೇಶವಾಗುತ್ತಿದ್ದಂತೆ ಕಾರ್ಯಕ್ರಮ ಆಯೋಜಕರು ಕಾಲ್ಕಿತ್ತಿದ್ದು, ಮೂರಕ್ಕೂ ಹೆಚ್ಚು ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ [&#8230;]</p>
<p>The post <a href="https://www.justkannada.in/fakedoctoratemastersprogramattackunderdcp-prakash-gowda/">ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ : ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟೆಂಬರ್,26,2020(www.justkannada.in)</strong> : ಮೈಸೂರಿನಲ್ಲಿ ನಕಲಿ ಯುನಿವರ್ಸಿಟಿ ಹೆಸರಲ್ಲಿ ಡಾಕ್ಟರೇಟ್ ದಂಧೆ ನಡೆಯುತ್ತಿದ್ದು, ಖಾಸಗಿ ಹೋಟೇಲ್ ನಲ್ಲಿ ನಡೆಯುತ್ತಿದ್ದ ನಕಲಿ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮದ ಮೇಲೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ನಿಖರ ಮಾಹಿತಿ ಮೇರೆಗೆ ಕಾರ್ಯಕ್ರಮದ ಸ್ಥಳದ ಮೇಲೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ೀ ಸಂದರ್ಭ ಪೊಲೀಸರ ಪ್ರವೇಶವಾಗುತ್ತಿದ್ದಂತೆ ಕಾರ್ಯಕ್ರಮ ಆಯೋಜಕರು ಕಾಲ್ಕಿತ್ತಿದ್ದು, ಮೂರಕ್ಕೂ ಹೆಚ್ಚು ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.<img loading="lazy" decoding="async" class="aligncenter size-medium wp-image-39422" src="https://www.justkannada.in/wp-content/uploads/2020/09/59589-1-300x165.jpg" alt="Fake-Doctorate-Master's-Program-Attack-under- DCP Prakash Gowda" width="300" height="165" /></p>
<p>ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ ಪಡೆದು  ಡಾಕ್ಟರೇಟ್ ಪದವಿ ನೀಡಲು ನಕಲಿ ಯುನಿವರ್ಸಿಟಿ ಮುಂದಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹರಿಹರ ಶಾಸಕ ರಾಮಪ್ಪ ಭಾಗಿಯಾಗಿದ್ದರು. ಇಂಟರ್ನ್ಯಾಷನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡುತ್ತಿದ್ದು, ಕರ್ನಾಟಕ ಅಲ್ಲದೆ ದೇಶದ ಇತರ ಭಾಗಗಳಲ್ಲೂ ಡಾಕ್ಟರೇಟ್ ಹೆಸರಲ್ಲಿ ಪಂಗನಾಮ ಹಾಕಲು ನಕಲಿ ಯುನಿವರ್ಸಿಟಿ ಮುಂದಾಗಿತ್ತು ಎಂದು ತಿಳಿದು ಬಂದಿದೆ.</p>
<p><img loading="lazy" decoding="async" class="aligncenter size-medium wp-image-39423" src="https://www.justkannada.in/wp-content/uploads/2020/09/598797-300x165.jpg" alt="Fake-Doctorate-Master's-Program-Attack-under- DCP Prakash Gowda" width="300" height="165" /></p>
<p>ಕಾರ್ಯಕ್ರಮದ ಪ್ರಶಸ್ತಿ ಪತ್ರ,ಮೂಮೆಂಟೋಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.</p>
<p>key words : Fake-Doctorate-Master&#8217;s-Program-Attack-under- DCP Prakash Gowda</p>
<p>The post <a href="https://www.justkannada.in/fakedoctoratemastersprogramattackunderdcp-prakash-gowda/">ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ : ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಇಂದಿನಿಂದ ಸಂಜೆ 6 ಗಂಟೆ ನಂತರ ಅನಗತ್ಯವಾಗಿ ಹೊರಬಂದ್ರೆ ಕ್ರಿಮಿನಲ್ ಕೇಸ್ : ಡಿಸಿಪಿ ಪ್ರಕಾಶ್ ಗೌಡ</title>
		<link>https://www.justkannada.in/mysore-police-impose-curfew-after-6pm-coid-dcp-prakash-gowda/</link>
		
		<dc:creator><![CDATA[JK Desk]]></dc:creator>
		<pubDate>Fri, 03 Jul 2020 07:32:41 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[coid]]></category>
		<category><![CDATA[curfew-after.6pm]]></category>
		<category><![CDATA[dcp-prakash.gowda]]></category>
		<category><![CDATA[impose]]></category>
		<category><![CDATA[mysore-police]]></category>
		<guid isPermaLink="false">https://www.justkannada.in/?p=31269</guid>

					<description><![CDATA[<p>&#160; ಮೈಸೂರು, ಜು.03, 2020 : (www.justkannada.in news) : ಎಸ್.ಎಸ್.ಎಲ್.ಸಿ. ಮುಗಿಯುತ್ತಿದ್ದಂತೆಯೇ ಇಂದಿನಿಂದ ಮೈಸೂರಿನಲ್ಲಿ 6 ಗಂಟೆ ಬಳಿಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆ, ತುರ್ತು ಆರೋಗ್ಯ ಸೇವೆ, ಮೆಡಿಕಲ್ ಸ್ಟೋರ್ ಗಳಿಗೆ ಮಾತ್ರ ಅವಕಾಶ. 6 ಗಂಟೆ ಬಳಿಕ ಯಾವುದೇ ವಾಣಿಜ್ಯ ವಹಿವಾಟುಗಳು ನಡೆಯುವುದಿಲ್ಲ. ರಾಜ್ಯ ಸರ್ಕಾರದ ಮುಂದಿನ ಆದೇಶ ಬರುವವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿಕೆ. ಈಗಾಗಲೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ 44 ಪ್ರಕರಣ ದಾಖಲಾಗಿದೆ. [&#8230;]</p>
<p>The post <a href="https://www.justkannada.in/mysore-police-impose-curfew-after-6pm-coid-dcp-prakash-gowda/">ಇಂದಿನಿಂದ ಸಂಜೆ 6 ಗಂಟೆ ನಂತರ ಅನಗತ್ಯವಾಗಿ ಹೊರಬಂದ್ರೆ ಕ್ರಿಮಿನಲ್ ಕೇಸ್ : ಡಿಸಿಪಿ ಪ್ರಕಾಶ್ ಗೌಡ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಜು.03, 2020 : (www.justkannada.in news) : ಎಸ್.ಎಸ್.ಎಲ್.ಸಿ. ಮುಗಿಯುತ್ತಿದ್ದಂತೆಯೇ ಇಂದಿನಿಂದ ಮೈಸೂರಿನಲ್ಲಿ 6 ಗಂಟೆ ಬಳಿಕ ಕರ್ಫ್ಯೂ ಜಾರಿಯಲ್ಲಿರುತ್ತದೆ.</p>
<p>ಅಗತ್ಯ ಸೇವೆ, ತುರ್ತು ಆರೋಗ್ಯ ಸೇವೆ, ಮೆಡಿಕಲ್ ಸ್ಟೋರ್ ಗಳಿಗೆ ಮಾತ್ರ ಅವಕಾಶ. 6 ಗಂಟೆ ಬಳಿಕ ಯಾವುದೇ ವಾಣಿಜ್ಯ ವಹಿವಾಟುಗಳು ನಡೆಯುವುದಿಲ್ಲ. ರಾಜ್ಯ ಸರ್ಕಾರದ ಮುಂದಿನ ಆದೇಶ ಬರುವವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿಕೆ.</p>
<p><img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ಈಗಾಗಲೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ 44 ಪ್ರಕರಣ ದಾಖಲಾಗಿದೆ. ಜತೆಗೆ ಇನ್ಮುಂದೆ ನಗರ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ. ಠಾಣೆಯ ಮುಂದೆ ಇರುವ ಹೆಲ್ಪ್ ಡೆಸ್ಕ್ ನಲ್ಲಿ ಒಬ್ಬರಿಗೆ ಮಾತ್ರ ದೂರು ನೀಡಲು ಅವಕಾಶ.</p>
<p><img loading="lazy" decoding="async" class="aligncenter size-medium wp-image-10862" src="https://www.justkannada.in/wp-content/uploads/2019/08/dcp-291x300.jpg" alt="mysore-police-impose-curfew-after.6pm-coid-dcp-prakash.gowda" width="291" height="300" /></p>
<p>ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇಲ್ಲ. 55ವರ್ಷ ಮೇಲ್ಪಟ್ಟ ಪೊಲೀಸರಿಗೆ ಕೋವಿಡ್ ಟೆಸ್ಟ್ ಮಾಡಲಾಗಿವೆ. ಅಂಥವರನ್ನು ಕೊರೊನಾ ಸೇವೆಗೆ ಬಳಸಿಕೊಳ್ಳುತ್ತಿಲ್ಲ. ಈಗಾಗಲೇ ಗೃಹರಕ್ಷಕ ಸಿಬ್ಬಂದಿಗಳು ಕಂಟೈನ್ಮೆಂಟ್ ಜೋನ್ ಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. ಅಗತ್ಯ ಬಿದ್ದರೆ ಸ್ವಯಂ ಸೇವಾ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಲಾಗುವುದು. ಮೈಸೂರಿನಲ್ಲಿ ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಹೇಳಿಕೆ.</p>
<p>oooo</p>
<p>key words : mysore-police-impose-curfew-after.6pm-coid-dcp-prakash.gowda</p>
<p>The post <a href="https://www.justkannada.in/mysore-police-impose-curfew-after-6pm-coid-dcp-prakash-gowda/">ಇಂದಿನಿಂದ ಸಂಜೆ 6 ಗಂಟೆ ನಂತರ ಅನಗತ್ಯವಾಗಿ ಹೊರಬಂದ್ರೆ ಕ್ರಿಮಿನಲ್ ಕೇಸ್ : ಡಿಸಿಪಿ ಪ್ರಕಾಶ್ ಗೌಡ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
