<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Covid Bed Booking Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/covid-bed-booking/feed/" rel="self" type="application/rss+xml" />
	<link>https://www.justkannada.in/tag/covid-bed-booking/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 05 May 2021 09:59:59 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Covid Bed Booking Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/covid-bed-booking/</link>
	<width>32</width>
	<height>32</height>
</image> 
	<item>
		<title>ಬಿಬಿಎಂಪಿ ಕೋವಿಡ್ ಬೆಡ್ ಬುಕ್ಕಿಂಗ್ ಸಾಫ್ಟ್ ವೇರ್ ಮರುವಿನ್ಯಾಸಗೊಳಿಸುವ ಕಾರ್ಯ ಆರಂಭ&#8230;</title>
		<link>https://www.justkannada.in/beginning-redesign-bbmp-covid-bed-booking-software/</link>
		
		<dc:creator><![CDATA[JK Desk]]></dc:creator>
		<pubDate>Wed, 05 May 2021 09:59:59 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BBMP]]></category>
		<category><![CDATA[Beginning]]></category>
		<category><![CDATA[Covid Bed Booking]]></category>
		<category><![CDATA[redesign]]></category>
		<category><![CDATA[software]]></category>
		<guid isPermaLink="false">https://www.justkannada.in/?p=64353</guid>

					<description><![CDATA[<p>ಬೆಂಗಳೂರು, ಮೇ 5, 2021  (www.justkannada.in): ರಾಜ್ಯದ, ಅದರಲ್ಲಿಯೂ ಬೆಂಗಳೂರು ನಗರದಲ್ಲಿ ಕೋವಿಡ್ ಸಾಂಕ್ರಾಮಿಕ  ರೋಗ ನಿಯಂತ್ರಣ ತಪ್ಪಿದೆ. ಕೋವಿಡ್ ಪೀಡಿತರು ಆಮ್ಲಜನಕ, ವೈದ್ಯಕೀಯ ಚಿಕಿತ್ಸೆ ಸಿಗದೆ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ಬೆಂಗಳೂರು ನಗರದಲ್ಲಿ ಬಿಬಿಎಂಪಿಯ ಬೆಡ್ ಬುಕ್ಕಿಂಗ್ ಮಾಡುವ ಸಾಫ್ಟ್ ವೇರನ್ನೇ ದುರ್ಬಳಕೆ ಮಾಡಿಕೊಂಡು ಹಣ ಲೂಟಿ ಮಾಡುತ್ತಿದ್ದ ಹಗರಣ ನಿನ್ನೆಯಷ್ಟೇ ಬಯಲಾಯಿತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾದ ತೇಜಸ್ವಿ ಸೂರ್ಯ, ಬಸವನಗುಡಿ ವಿಧಾಸಭಾ ಕ್ಷೇತ್ರದ ಎಂಎಲ್‌ ಎ ರವಿ ಸುಬ್ರಹ್ಮಣ [&#8230;]</p>
<p>The post <a href="https://www.justkannada.in/beginning-redesign-bbmp-covid-bed-booking-software/">ಬಿಬಿಎಂಪಿ ಕೋವಿಡ್ ಬೆಡ್ ಬುಕ್ಕಿಂಗ್ ಸಾಫ್ಟ್ ವೇರ್ ಮರುವಿನ್ಯಾಸಗೊಳಿಸುವ ಕಾರ್ಯ ಆರಂಭ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಮೇ 5, 2021  (<a href="https://www.justkannada.in">www.justkannada.in</a>):</strong> ರಾಜ್ಯದ, ಅದರಲ್ಲಿಯೂ ಬೆಂಗಳೂರು ನಗರದಲ್ಲಿ ಕೋವಿಡ್ ಸಾಂಕ್ರಾಮಿಕ  ರೋಗ ನಿಯಂತ್ರಣ ತಪ್ಪಿದೆ. ಕೋವಿಡ್ ಪೀಡಿತರು ಆಮ್ಲಜನಕ, ವೈದ್ಯಕೀಯ ಚಿಕಿತ್ಸೆ ಸಿಗದೆ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ಬೆಂಗಳೂರು ನಗರದಲ್ಲಿ ಬಿಬಿಎಂಪಿಯ ಬೆಡ್ ಬುಕ್ಕಿಂಗ್ ಮಾಡುವ ಸಾಫ್ಟ್ ವೇರನ್ನೇ ದುರ್ಬಳಕೆ ಮಾಡಿಕೊಂಡು ಹಣ ಲೂಟಿ ಮಾಡುತ್ತಿದ್ದ ಹಗರಣ ನಿನ್ನೆಯಷ್ಟೇ ಬಯಲಾಯಿತು.<img fetchpriority="high" decoding="async" class="aligncenter size-medium wp-image-64354" src="https://www.justkannada.in/wp-content/uploads/2021/05/6dbca5a0-027a-4875-b45a-b70e6d21d4d2-218x300.jpg" alt="Beginning - redesign - BBMP -Covid Bed Booking -Software." width="218" height="300" /></p>
<p>ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾದ ತೇಜಸ್ವಿ ಸೂರ್ಯ, ಬಸವನಗುಡಿ ವಿಧಾಸಭಾ ಕ್ಷೇತ್ರದ ಎಂಎಲ್‌ ಎ ರವಿ ಸುಬ್ರಹ್ಮಣ ಹಾಗೂ ಎಂಎಲ್‌ ಎ ಸತೀಶ್ ರೆಡ್ಡಿ ಅವರ ಮುಂದಾಳತ್ವದ ಒಂದು ತಂಡ ಈ ಹಗರಣವನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದು, ಈ ಸಂಬಂಧ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ.</p>
<p>ಈ ನಡುವೆ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಈ ಬಿಬಿಎಂಪಿ ಬೆಡ್ ಬುಕ್ ಮಾಡುವ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಿ, ಲೋಪಗಳನ್ನು ಸರಿಪಡಿಸುವಂತೆ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ನಂದನ್ ನೀಲೆಕಣಿ ಅವರನ್ನು ಕೋರಿದ್ದು, ಅವರು ಕೂಡಲೇ ಅತ್ಯುತ್ತಮ ತಂತ್ರಜ್ಞರ ತಂಡವನ್ನು ಈ ಕೆಲಸಕ್ಕೆ ನೇಮಿಸಿದ್ದಾರೆ. ಪ್ರಸ್ತುತ ಈ ತಂಡ ಬಿಬಿಎಂಪಿ ಬೆಡ್ ಬುಕ್ಕಿಂಗ್ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ಐಸ್ಪಿರಿಟ್@ಪ್ರಾಡಕ್ಟ್_ನೇಷನ್ ಎಂಬ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚು ಸುರಕ್ಷಿತ, ಪಾರದರ್ಶಕವಾದ ಸಾಫ್ಟ್ ವೇರ್ ನಿರ್ಮಾಣದಲ್ಲಿ ತೊಡಗಿದ್ದಾರೆ.<img decoding="async" class="aligncenter size-medium wp-image-64355" src="https://www.justkannada.in/wp-content/uploads/2021/05/mp-tejswai-300x150.jpg" alt="Beginning - redesign - BBMP -Covid Bed Booking -Software." width="300" height="150" /></p>
<p>ತೇಜಸ್ವಿ ಸೂರ್ಯ ಅವರು ನಂದನ್ ನೀಲೆಕಣಿ ಹಾಗೂ ಅವರ ತಂಡಕ್ಕೆ ತಮ್ಮ ಧನ್ಯವಾದಗಳನ್ನು ಸಲ್ಲಿಸಿದ್ದು, ಬೆಂಗಳೂರಿನ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.</p>
<p>Key words: Beginning &#8211; redesign &#8211; BBMP -Covid Bed Booking -Software.</p>
<p>The post <a href="https://www.justkannada.in/beginning-redesign-bbmp-covid-bed-booking-software/">ಬಿಬಿಎಂಪಿ ಕೋವಿಡ್ ಬೆಡ್ ಬುಕ್ಕಿಂಗ್ ಸಾಫ್ಟ್ ವೇರ್ ಮರುವಿನ್ಯಾಸಗೊಳಿಸುವ ಕಾರ್ಯ ಆರಂಭ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
