<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>council elections Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/council-elections/feed/" rel="self" type="application/rss+xml" />
	<link>https://www.justkannada.in/tag/council-elections/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 01 Jun 2024 06:25:38 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>council elections Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/council-elections/</link>
	<width>32</width>
	<height>32</height>
</image> 
	<item>
		<title>ಪರಿಷತ್‌ ಚುನಾವಣೆ: ಸುಮಲತಾ ಬಹುತೇಕ ಖಚಿತ, ಪ್ರತಾಪ್‌ ಸಿಂಹಗೆ ಮತ್ತೆ ನಿರಾಸೆ.</title>
		<link>https://www.justkannada.in/sumalatha-almost-confirm-pratap-simha-disappointed/</link>
		
		<dc:creator><![CDATA[mahesh]]></dc:creator>
		<pubDate>Sat, 01 Jun 2024 06:25:00 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[almost confirm]]></category>
		<category><![CDATA[council elections]]></category>
		<category><![CDATA[disappointed again.]]></category>
		<category><![CDATA[Pratap Simha]]></category>
		<category><![CDATA[Sumalatha]]></category>
		<guid isPermaLink="false">https://www.justkannada.in/?p=124301</guid>

					<description><![CDATA[<p>&#160; Incumbent Mandya MP Sumalatha Ambareesh, who did not contest the Lok Sabha elections this year, is likely to be among the three BJP nominees for the June 13 polls to elect 11 MLCs from the Assembly. ಬೆಂಗಳೂರು, ಜೂ.01,2024: (www.justkannada.in news )ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಜೂನ್ 13 ರಂದು  ನಡೆಯುವ ಪರಿಷತ್‌ [&#8230;]</p>
<p>The post <a href="https://www.justkannada.in/sumalatha-almost-confirm-pratap-simha-disappointed/">ಪರಿಷತ್‌ ಚುನಾವಣೆ: ಸುಮಲತಾ ಬಹುತೇಕ ಖಚಿತ, ಪ್ರತಾಪ್‌ ಸಿಂಹಗೆ ಮತ್ತೆ ನಿರಾಸೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p><em><strong>Incumbent Mandya MP Sumalatha Ambareesh, who did not contest the Lok Sabha elections this year, is likely to be among the three BJP nominees for the June 13 polls to elect 11 MLCs from the Assembly.</strong></em></p>
<p>ಬೆಂಗಳೂರು, ಜೂ.01,2024: (<a href="http://www.justkannada.in">www.justkannada.in</a> news )ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಜೂನ್ 13 ರಂದು  ನಡೆಯುವ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ.</p>
<p>ವಿಧಾನಸಭೆಯಿಂದ 11 ಎಂಎಲ್‌ಸಿಗಳನ್ನು ಆಯ್ಕೆ ಮಾಡಲು ಬಿಜೆಪಿಯ ಮೂವರು ನಾಮನಿರ್ದೇಶಿತರಲ್ಲಿ ಸುಮಲತಾ ಹೆಸರು ಸೇರ್ಪಡೆಗೊಂಡಿದೆ.</p>
<p data-t="{&quot;n&quot;:&quot;blueLinks&quot;}">ಎನ್‌ಡಿಎ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ ನಂತರ ಸುಮಲತಾ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. 66 ಶಾಸಕರನ್ನು ಹೊಂದಿರುವ ಬಿಜೆಪಿ ಮೂರು ಎಂಎಲ್‌ಸಿ ಸ್ಥಾನಗಳನ್ನು ಗೆಲ್ಲಲಿದೆ.</p>
<p data-t="{&quot;n&quot;:&quot;blueLinks&quot;}"><img fetchpriority="high" decoding="async" class="aligncenter size-full wp-image-120939" src="https://www.justkannada.in/wp-content/uploads/2024/03/prathap-simha.jpg1_.jpg" alt="" width="500" height="276" srcset="https://www.justkannada.in/wp-content/uploads/2024/03/prathap-simha.jpg1_.jpg 500w, https://www.justkannada.in/wp-content/uploads/2024/03/prathap-simha.jpg1_-300x166.jpg 300w, https://www.justkannada.in/wp-content/uploads/2024/03/prathap-simha.jpg1_-150x83.jpg 150w" sizes="(max-width: 500px) 100vw, 500px" /></p>
<p>ಸುಮಲತಾ ಅವರಲ್ಲದೆ, ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಚುನಾವಣೆಯಲ್ಲಿ ಸೋತಿದ್ದ ಪ್ರೊ.ಎಂ.ನಾಗರಾಜ್ ಅವರ ಹೆಸರನ್ನು ಸಹ ಅಭ್ಯರ್ಥಿಗಳ ಪಟ್ಟಿಗೆ ಸೇರಿಸಲಾಗಿದೆ.</p>
<p>ನಾಗರಾಜ್ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾಗ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಹೊರಟ್ಟಿಯವರು ಬಿಜೆಪಿ ಸೇರಿದ್ದರಿಂದ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದರು.</p>
<p data-t="{&quot;n&quot;:&quot;blueLinks&quot;}">30 ಆಕಾಂಕ್ಷಿಗಳಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಒಂಬತ್ತು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಈ ಪೈಕಿ  ಅಭ್ಯರ್ಥಿಗಳಲ್ಲಿ ನಳಿನ್‌ ಕುಮಾರ್ ಕಟೀಲ್, ಪ್ರತಾಪ ಸಿಂಹ,  ಜೆಸಿ ಮಾಧುಸ್ವಾಮಿ, ಸಿಟಿ ರವಿ, ಮಾಳವಿಕಾ ಅವಿನಾಶ್, ಗೀತಾ ವಿವೇಕಾನಂದ, ಸಿ ಮಂಜುಳಾ ಸೇರಿದ್ದಾರೆ.</p>
<p data-t="{&quot;n&quot;:&quot;blueLinks&quot;}"><img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>key words: Council elections, Sumalatha, almost confirm, Pratap Simha, disappointed again.</p>
<p><strong>SUMMARY:</strong></p>
<p><img decoding="async" class="aligncenter size-full wp-image-121533" src="https://www.justkannada.in/wp-content/uploads/2024/03/sumalatha-byv.jpg" alt="" width="500" height="281" srcset="https://www.justkannada.in/wp-content/uploads/2024/03/sumalatha-byv.jpg 500w, https://www.justkannada.in/wp-content/uploads/2024/03/sumalatha-byv-300x169.jpg 300w, https://www.justkannada.in/wp-content/uploads/2024/03/sumalatha-byv-150x84.jpg 150w" sizes="(max-width: 500px) 100vw, 500px" /></p>
<p>Incumbent Mandya MP Sumalatha Ambareesh, who did not contest the Lok Sabha elections this year, is likely to be among the three BJP nominees for the June 13 polls to elect 11 MLCs from the Assembly.</p>
<p>The post <a href="https://www.justkannada.in/sumalatha-almost-confirm-pratap-simha-disappointed/">ಪರಿಷತ್‌ ಚುನಾವಣೆ: ಸುಮಲತಾ ಬಹುತೇಕ ಖಚಿತ, ಪ್ರತಾಪ್‌ ಸಿಂಹಗೆ ಮತ್ತೆ ನಿರಾಸೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪರಿಷತ್‌ ಚುನಾವಣೆ : ಕಾಂಗ್ರೆಸ್‌ ಆಲ್‌ ಕ್ಲೀಯರ್‌, ಬಿಜೆಪಿ-ಜೆಡಿಎಸ್‌ ನಲ್ಲಿ ಮೂಡದ ಒಮ್ಮತ..!</title>
		<link>https://www.justkannada.in/council-elections-mysore/</link>
		
		<dc:creator><![CDATA[mahesh]]></dc:creator>
		<pubDate>Mon, 13 May 2024 12:02:35 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP]]></category>
		<category><![CDATA[congress]]></category>
		<category><![CDATA[council elections]]></category>
		<category><![CDATA[election]]></category>
		<category><![CDATA[JDS]]></category>
		<category><![CDATA[MLC]]></category>
		<category><![CDATA[Mysore.]]></category>
		<guid isPermaLink="false">https://www.justkannada.in/?p=123472</guid>

					<description><![CDATA[<p>ಮೈಸೂರು, ಮೇ.13, 2024: (www.justkannada.in news) ತೆನೆ,‌ಕಮಲದ ನಡುವೆ ಲೋಕಸಭಾ ಅಖಾಡದಲ್ಲಿ ಗೊಂದಲವಾಗಿದ್ದ ಸೀಟು ಹಂಚಿಕೆ ವಿಚಾರ ಇದೀಗ ವಿಧಾನ ಪರಿಷತ್‌ ಚುನಾವಣಾ ಸೀಟು ಹಂಚಿಕೆಗೂ ವ್ಯಾಪಿಸಿದೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಯಾವುದೇ ಗೊಂದಲಕ್ಕೂ ಆಸ್ಪಧ ನೀಡಿಲ್ಲ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ ಮೈತ್ರಿ ಪಕ್ಷಗಳಾದ ಬಿಜೆಪಿ- ಜೆಡಿಎಸ್‌ ನಲ್ಲಿ ಪರಿಸ್ಥಿತಿ ಗೊಂದಲದ ಗೂಡಾಗಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಒಮ್ಮತ [&#8230;]</p>
<p>The post <a href="https://www.justkannada.in/council-elections-mysore/">ಪರಿಷತ್‌ ಚುನಾವಣೆ : ಕಾಂಗ್ರೆಸ್‌ ಆಲ್‌ ಕ್ಲೀಯರ್‌, ಬಿಜೆಪಿ-ಜೆಡಿಎಸ್‌ ನಲ್ಲಿ ಮೂಡದ ಒಮ್ಮತ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು, ಮೇ.13, 2024: (<a href="http://www.justkannada.in">www.justkannada.in</a> news) ತೆನೆ,‌ಕಮಲದ ನಡುವೆ ಲೋಕಸಭಾ ಅಖಾಡದಲ್ಲಿ ಗೊಂದಲವಾಗಿದ್ದ ಸೀಟು ಹಂಚಿಕೆ ವಿಚಾರ ಇದೀಗ ವಿಧಾನ ಪರಿಷತ್‌ ಚುನಾವಣಾ ಸೀಟು ಹಂಚಿಕೆಗೂ ವ್ಯಾಪಿಸಿದೆ.</p>
<p>ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಯಾವುದೇ ಗೊಂದಲಕ್ಕೂ ಆಸ್ಪಧ ನೀಡಿಲ್ಲ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ ಮೈತ್ರಿ ಪಕ್ಷಗಳಾದ ಬಿಜೆಪಿ- ಜೆಡಿಎಸ್‌ ನಲ್ಲಿ ಪರಿಸ್ಥಿತಿ ಗೊಂದಲದ ಗೂಡಾಗಿದೆ.</p>
<p><img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಒಮ್ಮತ ಮೂಡಿಲ್ಲ. ಕಮಲ ಅಭ್ಯರ್ಥಿ ಘೋಷಣೆ ಮಾಡಿದ ಬೆನ್ನಲ್ಲೇ ಜೆಡಿಎಸ್‌ ತಗಾದೆ ತೆಗೆದಿದೆ. ಮೈತ್ರಿ ಒಪ್ಪಂದದಂತೆ ನಮ್ಮವ್ರೆ ಕ್ಯಾಂಡಿಡೇಟ್ ಪೈನಲ್ ಅಂತಿದ್ದಾರೆ ದಳಪತಿಗಳು.</p>
<p>ಬಿಜೆಪಿ- ಜೆಡಿಎಸ್‌  ನಡುವೆ ಕಗ್ಗಂಟಾದ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ವಿಚಾರ. ಬಿಜೆಪಿಯಿಂದ ಡಾ.ನಿಂಗರಾಜೇಗೌಡ ಅವರಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಜೆಡಿಎಸ್ ನಿಂದ‌ ಟಿಕೆಟ್ ಗೆ ಡಿಮ್ಯಾಂಡ್.  ರಾಜ್ಯದಲ್ಲಿ ಜೂನ್.3 ರಂದು ನಡೆಯಲಿರೊ ದಕ್ಷಿಣ, ‌ವಾಯುವ್ಯ, ಈಶಾನ್ಯ ಸೇರಿದಂತೆ  6 ಕ್ಷೇತ್ರಗಳ ಪದವಿದರರ,‌ಶಿಕ್ಷಕರ ಕ್ಷೇತ್ರಗಳ  ಪೈಕಿ ಈಗಾಗಲೇ ಬಿಜೆಪಿ 5 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ.  ಆದರೆ ಜೆಡಿಎಸ್ ಮಾತ್ರ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ನಮಗೆ ಬೇಕು ಅಂತಾ ಈಗ ಬೇಡಿಕೆ  ಮುಂದಿಟ್ಟಿದೆ.</p>
<p><img loading="lazy" decoding="async" class="aligncenter size-full wp-image-106959" src="https://www.justkannada.in/wp-content/uploads/2023/05/jds-mlc.jpg" alt="" width="500" height="333" srcset="https://www.justkannada.in/wp-content/uploads/2023/05/jds-mlc.jpg 500w, https://www.justkannada.in/wp-content/uploads/2023/05/jds-mlc-300x200.jpg 300w" sizes="auto, (max-width: 500px) 100vw, 500px" /></p>
<p>ಮೇ.15 ಕ್ಕೆ ಜೆಡಿಎಸ್ ಗೆ ದಕ್ಷಿಣ ಶಿಕ್ಷಕರ  ಜೆಡಿಎಸ್ ಅಭ್ಯರ್ಥಿ ಫೈನಲ್. ಕೆ.ಟಿ.ಶ್ರೀಕಂಠೇಗೌಡ ಅಥವಾ ವಿವೇಕಾನಂದ ನಡುವೆ ಫೈಪೋಟಿ ಇದ್ದು ಶೀಘ್ರವೇ  ಅಭ್ಯರ್ಥಿ ಹೆಸರು ಅಂತಿಮವಾಗಲಿದೆ.‌ ಜೆಡಿಎಸ್ ಗೆ ಈ ಕ್ಷೇತ್ರ ಬಿಟ್ಟುಕೊಡೋದಾಗಿ ಬಿಜೆಪಿ ಹೈಕಮಾಂಡ್ ಈ ಮೊದಲೇ  ಸಮ್ಮತಿ ಸೂಚಿಸಿದ್ದರು.ಹಾಗಾಗಿ ಮಾತು ಉಳಿಸಿಕೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಸಾರಾ ಮಹೇಶ್ ವಿಶ್ವಾಸ.</p>
<p>ಈ ಬಗ್ಗೆ ಪ್ರತಿಕ್ರಿಯೆ ನೀಡಿದ  ಹಾಲಿ ಅಧಿಕೃತ ಬಿಜೆಪಿ ಅಭ್ಯರ್ಥಿ ಡಾ.ಈ .ಸಿ . ನಿಂಗರಾಜೇಗೌಡ, ಹಾಸನದ ಸಂಸದ  ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಮಹಿಳಾ ಶಿಕ್ಷಕ ಮತದಾರರ ಮೇಲೆ ಎಫೆಕ್ಟ್ ಬೀರಲಿದೆ.  ಬೆಂಗಳೂರಿನಲ್ಲಿ ಸಿಟ್ಟಿಂಗ್ ಎಂಎಲ್ಸಿ ಪುಟ್ಟಣ್ಣ ಅವ್ರ ಸೀಟ್ ಕೂಡ ಜೆಡಿಎಸ್ ಗೆ ಮೊದಲು ಬಿಟ್ಟುಕೊಡಲಾಗಿತ್ತು. ಈಗ ಜೆಡಿಎಸ್ ಒಕ್ಕಲಿಗ ಸಮಾಜದ ನನಗೆ ಬೆಂಬಲ ಕೊಡುತ್ತೆ ಅಂತಾ ನಂಬಿದ್ದೇನೆ. ಹೆಸರು ಘೋಷಣೆಯಾದ ಬಳಿಕ ಕ್ಯಾನ್ಸಲ್ ಮಾಡಿದ ಇತಿಹಾಸ ಬಿಜೆಪಿ ಪಕ್ಷದಲ್ಲಿ ಇಲ್ಲ. ಬದಲಾವಣೆ ಮಾಡಿದ್ರೆ ಎರಡೂ ಪಕ್ಷಕ್ಕೂ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ. ನನ್ನ ಟಿಕೆಟ್ ಬದಲಾವಣೆ ಆಗೋದಿಲ್ಲ. ಮೇ  ೧೬  ಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ.</p>
<p><img loading="lazy" decoding="async" class="aligncenter size-full wp-image-112861" src="https://www.justkannada.in/wp-content/uploads/2023/09/jds.webp" alt="" width="500" height="281" srcset="https://www.justkannada.in/wp-content/uploads/2023/09/jds.webp 500w, https://www.justkannada.in/wp-content/uploads/2023/09/jds-300x169.webp 300w" sizes="auto, (max-width: 500px) 100vw, 500px" /></p>
<p>ಬಿಜೆಪಿಯಿಂದ ಟಿಕೆಟ್ ಘೋಷಣೆ ಆಗಿದ್ದರೂ ಕೂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ಜೆಡಿಎಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದೇ ಈಗ ಉಳಿದಿರುವ ಕುತೂಹಲ.</p>
<p>key words : MLC , election, jds, bjp, congress, Council elections, mysore</p>
<p><img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>summary: </strong></p>
<p>Council elections: Congress is all clear, BJP-JD(S) alliance fails to arrive</p>
<p>The JD(S) and the BJP have not reached a consensus on the ticket for the South Teachers&#8217; constituency. Soon after the announcement of the lotus candidate, the JD(S) raised the issue. As per the alliance agreement, we are the candidate finalists.</p>
<p><img loading="lazy" decoding="async" class="aligncenter size-full wp-image-123473" src="https://www.justkannada.in/wp-content/uploads/2024/05/thumbnail.jpg" alt="" width="500" height="283" srcset="https://www.justkannada.in/wp-content/uploads/2024/05/thumbnail.jpg 500w, https://www.justkannada.in/wp-content/uploads/2024/05/thumbnail-300x170.jpg 300w, https://www.justkannada.in/wp-content/uploads/2024/05/thumbnail-150x85.jpg 150w" sizes="auto, (max-width: 500px) 100vw, 500px" /></p>
<p>JD(S) to finalise South Teachers&#8217; candidate on May 15 There is a rivalry between KT Srikantegowda or Vivekananda and the name of the candidate will be finalised soon. The BJP high command had earlier agreed to give the seat to the JD(S) and hence former MLA Sara Mahesh is confident that he will keep his word.</p>
<p>The post <a href="https://www.justkannada.in/council-elections-mysore/">ಪರಿಷತ್‌ ಚುನಾವಣೆ : ಕಾಂಗ್ರೆಸ್‌ ಆಲ್‌ ಕ್ಲೀಯರ್‌, ಬಿಜೆಪಿ-ಜೆಡಿಎಸ್‌ ನಲ್ಲಿ ಮೂಡದ ಒಮ್ಮತ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ ಶರವಣ ನಾಮಪತ್ರ ಸಲ್ಲಿಕೆ.</title>
		<link>https://www.justkannada.in/council-elections-jds-candidate-ta-saravana-nomination/</link>
		
		<dc:creator><![CDATA[JK Desk]]></dc:creator>
		<pubDate>Tue, 24 May 2022 08:41:10 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[candidate]]></category>
		<category><![CDATA[council elections]]></category>
		<category><![CDATA[JDS]]></category>
		<category><![CDATA[nomination]]></category>
		<category><![CDATA[TA Saravana]]></category>
		<guid isPermaLink="false">https://www.justkannada.in/?p=90237</guid>

					<description><![CDATA[<p>ಬೆಂಗಳೂರು,ಮೇ,24,2022(www.justkannada.in): ವಿಧಾನಸಭೆ ಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ ಶರವಣ ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಪರಿಷತ್ ಸದಸ್ಯ ಟಿ.ಎ ಶರವಣ ಅವರಿಗೆ, ಮತ್ತೆ ವಿಧಾನ ಪರಿಷತ್ ಚುನಾವಣೆಗಾಗಿ ಟಿಕೆಟ್ ನೀಡಲಾಗಿದ್ದು,  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು  ಟಿಎ ಶರವಣ ಅವರಿಗೆ ಬಿ ಫಾರಂ   ವಿತರಿಸಿದರು.  ನಂತರ ಟಿ.ಎ ಶರವಣ ಅವರು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ  ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಇತ್ತೀಚೆಗೆ ಕಾಂಗ್ರೆಸ್  ತೊರೆದು ಜೆಡಿಎಸ್ ಸೇರ್ಪಡೆಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿಎಂ [&#8230;]</p>
<p>The post <a href="https://www.justkannada.in/council-elections-jds-candidate-ta-saravana-nomination/">ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ ಶರವಣ ನಾಮಪತ್ರ ಸಲ್ಲಿಕೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮೇ,24,2022(<a href="http://www.justkannada.in">www.justkannada.in</a>): </strong>ವಿಧಾನಸಭೆ ಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ ಶರವಣ ನಾಮಪತ್ರ ಸಲ್ಲಿಕೆ ಮಾಡಿದರು. <img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಮಾಜಿ ಪರಿಷತ್ ಸದಸ್ಯ ಟಿ.ಎ ಶರವಣ ಅವರಿಗೆ, ಮತ್ತೆ ವಿಧಾನ ಪರಿಷತ್ ಚುನಾವಣೆಗಾಗಿ ಟಿಕೆಟ್ ನೀಡಲಾಗಿದ್ದು,  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು  ಟಿಎ ಶರವಣ ಅವರಿಗೆ ಬಿ ಫಾರಂ   ವಿತರಿಸಿದರು.  ನಂತರ ಟಿ.ಎ ಶರವಣ ಅವರು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ  ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.<img loading="lazy" decoding="async" class="aligncenter size-full wp-image-90238" src="https://www.justkannada.in/wp-content/uploads/2022/05/sharavana.jpg" alt="" width="500" height="326" srcset="https://www.justkannada.in/wp-content/uploads/2022/05/sharavana.jpg 500w, https://www.justkannada.in/wp-content/uploads/2022/05/sharavana-300x196.jpg 300w" sizes="auto, (max-width: 500px) 100vw, 500px" /></p>
<p>ಇತ್ತೀಚೆಗೆ ಕಾಂಗ್ರೆಸ್  ತೊರೆದು ಜೆಡಿಎಸ್ ಸೇರ್ಪಡೆಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಂ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿತ್ತು.ಆದರೆ  ಕೊನೆಯ ಕ್ಷಣದಲ್ಲಿ ಟಿ.ಎ ಶರವಣ ಅವರಿಗೆ ಜೆಡಿಎಸ್ ನಿಂದ ಟಿಕೆಟ್ ನೀಡಲಾಗಿದೆ.</p>
<p>ಜೂನ್ 3 ರಂದು ನಡೆಯುವ ವಿಧಾನ ಪರಿಷತ್ 7 ಸ್ಥಾನಗಳ ಚುನಾವಣೆಗೆ  ನಾಮಪತ್ರ ಸಲ್ಲಿಸಲು 3 ಗಂಟೆವರೆಗೆ ಮಾತ್ರ ಅವಕಾಶವಿದೆ.</p>
<p>Key words: Council-elections-JDS -candidate- TA Saravana-nomination</p>
<p>The post <a href="https://www.justkannada.in/council-elections-jds-candidate-ta-saravana-nomination/">ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ ಶರವಣ ನಾಮಪತ್ರ ಸಲ್ಲಿಕೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ: ಸಚಿವ ಅಶ್ವತ್ ನಾರಾಯಣ್ ಸಂತಸ.</title>
		<link>https://www.justkannada.in/%e0%b2%aa%e0%b2%b0%e0%b2%bf%e0%b2%b7%e0%b2%a4%e0%b3%8d-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c-3/</link>
		
		<dc:creator><![CDATA[JK Desk]]></dc:creator>
		<pubDate>Tue, 14 Dec 2021 10:54:34 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Ashwath Narayan]]></category>
		<category><![CDATA[BJP]]></category>
		<category><![CDATA[council elections]]></category>
		<category><![CDATA[Excessive]]></category>
		<category><![CDATA[minister]]></category>
		<category><![CDATA[position]]></category>
		<guid isPermaLink="false">https://www.justkannada.in/?p=82322</guid>

					<description><![CDATA[<p>ಬೆಳಗಾವಿ,ಡಿಸೆಂಬರ್,14,2021(www.justkannada.in):  ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವುದು ಸಂತಸ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, `ಬೆಂಗಳೂರು ನಗರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿದ್ದು, ಪಕ್ಷದ ಅಭ್ಯರ್ಥಿ ಗೋಪಿನಾಥ ರೆಡ್ಡಿ ಗೆಲುವು ದಾಖಲಿಸುವ ಮೂಲಕ ಚರಿತ್ರೆ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಒಳ್ಳೆಯ ಸಂದೇಶ [&#8230;]</p>
<p>The post <a href="https://www.justkannada.in/%e0%b2%aa%e0%b2%b0%e0%b2%bf%e0%b2%b7%e0%b2%a4%e0%b3%8d-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c-3/">ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ: ಸಚಿವ ಅಶ್ವತ್ ನಾರಾಯಣ್ ಸಂತಸ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಳಗಾವಿ,ಡಿಸೆಂಬರ್,14,2021(<a href="https://www.justkannada.in">www.justkannada.in</a>):</strong>  ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವುದು ಸಂತಸ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, `ಬೆಂಗಳೂರು ನಗರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿದ್ದು, ಪಕ್ಷದ ಅಭ್ಯರ್ಥಿ ಗೋಪಿನಾಥ ರೆಡ್ಡಿ ಗೆಲುವು ದಾಖಲಿಸುವ ಮೂಲಕ ಚರಿತ್ರೆ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಒಳ್ಳೆಯ ಸಂದೇಶ ರವಾನಿಸಿದ್ದಾರೆ’ ಎಂದು ಅವರು ನುಡಿದರು.<img loading="lazy" decoding="async" class="aligncenter size-full wp-image-74776" src="https://www.justkannada.in/wp-content/uploads/2021/09/minister-ashwath-narayan.jpg-1.jpg" alt="" width="659" height="493" /></p>
<p>ವಿಧಾನ ಪರಿಷತ್ತಿನಲ್ಲಿ ಈಗ ಬಿಜೆಪಿ ಬಲ ಮೊದಲಿಗಿಂತ ಹೆಚ್ಚಿದೆ. ಇದರಿಂದಾಗಿ ಹೊಸಹೊಸ ಯೋಜನೆ ಮತ್ತು ಕಾಯ್ದೆಗಳನ್ನು ಜಾರಿಗೆ ತರುವುದು ಸುಲಭವಾಗಲಿದೆ. ಜನರ ಇಚ್ಛೆಗೆ ಪೂರಕವಾದ ಆಡಳಿತ ನೀಡಲು ಮತ್ತು ತ್ವರಿತ ಗತಿಯಲ್ಲಿ ಕೆಲಸ ಮಾಡಲು ಇದರಿಂದ ಮತ್ತಷ್ಟು ಬಲ ಬಂದಿದೆ ಎಂದು ಅವರು ಅಭಿಪ್ರಾಯ ಪಟ್ಟರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Excessive- position &#8211; BJP &#8211; council elections-Minister -Ashwath Narayan</p>
<p>The post <a href="https://www.justkannada.in/%e0%b2%aa%e0%b2%b0%e0%b2%bf%e0%b2%b7%e0%b2%a4%e0%b3%8d-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c-3/">ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ: ಸಚಿವ ಅಶ್ವತ್ ನಾರಾಯಣ್ ಸಂತಸ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
