<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>controversy now enters Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/controversy-now-enters/feed/" rel="self" type="application/rss+xml" />
	<link>https://www.justkannada.in/tag/controversy-now-enters/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Thu, 31 Oct 2019 12:13:29 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>controversy now enters Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/controversy-now-enters/</link>
	<width>32</width>
	<height>32</height>
</image> 
	<item>
		<title>ರಾಜ್ಯೋತ್ಸವ ಪ್ರಶಸ್ತಿ : ಮೂವರ ಆಯ್ಕೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆಕಾಂಕ್ಷಿ ಅರ್ಜಿದಾರ</title>
		<link>https://www.justkannada.in/rajyostsava-award-controversy-now-enters-high-court-of-karnataka/</link>
		
		<dc:creator><![CDATA[JK Desk]]></dc:creator>
		<pubDate>Thu, 31 Oct 2019 12:13:29 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[controversy now enters]]></category>
		<category><![CDATA[high court of karnataka]]></category>
		<category><![CDATA[rajyostsava award]]></category>
		<guid isPermaLink="false">https://www.justkannada.in/?p=15668</guid>

					<description><![CDATA[<p>&#160; ಬೆಂಗಳೂರು, ಅ.31, 2019 : (www.justkannada.in news) : ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಸಂಬಂಧಿಸಿದಂತೆ , ರಾಜ್ಯ ಸರಕಾರದ ಧೋರಣೆ ವಿರೋಧಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಪ್ರಮುಖವಾಗಿ ಎಂ/ಎಸ್ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್, ಕೆ.ಪ್ರಕಾಶ್ ಶೆಟ್ಟಿ ಹಾಗೂ ವಿಜಯ ಸಂಕೇಶ್ವರ ಅವರ ಆಯ್ಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ವಿಜಯನಗರದ ನಿವಾಸಿ, ರಾಜ್ಯೋತ್ಸವ ಪ್ರಶಸ್ತಿ ಆಕಾಂಕ್ಷಿ ಕೇಶವ ಗೋಪಾಲ್ ಎಂಬುವವರೇ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾನದಂಡ ಪ್ರಶ್ನಿಸಿ [&#8230;]</p>
<p>The post <a href="https://www.justkannada.in/rajyostsava-award-controversy-now-enters-high-court-of-karnataka/">ರಾಜ್ಯೋತ್ಸವ ಪ್ರಶಸ್ತಿ : ಮೂವರ ಆಯ್ಕೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆಕಾಂಕ್ಷಿ ಅರ್ಜಿದಾರ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಅ.31, 2019 : (www.justkannada.in news) : ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಸಂಬಂಧಿಸಿದಂತೆ , ರಾಜ್ಯ ಸರಕಾರದ ಧೋರಣೆ ವಿರೋಧಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.</p>
<p>ಪ್ರಮುಖವಾಗಿ ಎಂ/ಎಸ್ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್, ಕೆ.ಪ್ರಕಾಶ್ ಶೆಟ್ಟಿ ಹಾಗೂ ವಿಜಯ ಸಂಕೇಶ್ವರ ಅವರ ಆಯ್ಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.</p>
<p>ವಿಜಯನಗರದ ನಿವಾಸಿ, ರಾಜ್ಯೋತ್ಸವ ಪ್ರಶಸ್ತಿ ಆಕಾಂಕ್ಷಿ ಕೇಶವ ಗೋಪಾಲ್ ಎಂಬುವವರೇ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾನದಂಡ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿರುವರು. ಆಯ್ಕೆ ಸಮಿತಿಯ ಸದಸ್ಯೆ ನಿರುಪಮ ರಾಜೇಂದ್ರ ಅವರು ಎಂ/ಎಸ್ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ಜತೆ ಒಡನಾಟ ಹೊಂದಿರುವವರು. ಜತೆಗೆ ಉದ್ಯಮಿ ಪ್ರಕಾಶ್ ಶೆಟ್ಟಿ, ಸಚಿವರೊಬ್ಬರಿಗೆ ಆಪ್ತರಾಗಿದ್ದಾರೆ. ಅದೇ ರೀತಿ ವಿಜಯ ಸಂಕೇಶ್ವರ್ ಬಿಜೆಪಿಯವರು. ಆದ್ದರಿಂದ ಇವರನ್ನು ಆಯ್ಕೆ ಮಾಡುವಾಗ ಬೇರೆಯದೇ ಮಾನದಂಡ ಬಳಸಲಾಗಿದೆ ಎಂಬುದು ಅರ್ಜಿದಾರರ ವಾದ.<br />
ನಾಳೆ ಪ್ರಧಾನ :<br />
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಳೆ (ನ.1 ರಂದು) ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಒಟ್ಟು 64 ಮಂದಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಖುದ್ದು ಪ್ರಶಸ್ತಿ ಪ್ರಧಾನ ಮಾಡುವರು.</p>
<p>key words : rajyostsava award controversy now enters high court of karnataka</p>
<p>ENGLISH SUMMARY :</p>
<p>A petition in the has challenged the Rajyotsava Awards announced last week. In particular the petition challenges the award to M/s Prabath Arts International, K Prakash Shetty and Vijay Sankeshwar. It alleges that one of the committee members who chose the awards,<br />
is related to the first organisation while Shetty is close to a minister and Sankeshwar is a BJP member. The petition also alleges that many of those selected for the awards are close to the ruling BJP party.<br />
The petition is by Keshavagopal, a resident of Vijayanagar, who claims he too was one of the aspirants for the Award. Close to 1,500 applications for the awards were scrutinised by a committee which finally selected 64 names for the Awards to commemorate the 64 years of the unification of the State.</p>
<p>The post <a href="https://www.justkannada.in/rajyostsava-award-controversy-now-enters-high-court-of-karnataka/">ರಾಜ್ಯೋತ್ಸವ ಪ್ರಶಸ್ತಿ : ಮೂವರ ಆಯ್ಕೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆಕಾಂಕ್ಷಿ ಅರ್ಜಿದಾರ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
