<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Chamarajanagar -Oxygen –Disaster-MLC- H. Vishwanath Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/chamarajanagar-oxygen-disaster-mlc-h-vishwanath/feed/" rel="self" type="application/rss+xml" />
	<link>https://www.justkannada.in/tag/chamarajanagar-oxygen-disaster-mlc-h-vishwanath/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 05 May 2021 10:20:06 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Chamarajanagar -Oxygen –Disaster-MLC- H. Vishwanath Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/chamarajanagar-oxygen-disaster-mlc-h-vishwanath/</link>
	<width>32</width>
	<height>32</height>
</image> 
	<item>
		<title>ಚಾಮರಾಜನಗರ ಆಕ್ಸಿಜನ್ ದುರಂತ: ಸರ್ಕಾರದ ನಿರ್ಧಾರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್&#8230;</title>
		<link>https://www.justkannada.in/chamarajanagar-oxygen-disaster-mlc-h-vishwanath/</link>
		
		<dc:creator><![CDATA[JK Desk]]></dc:creator>
		<pubDate>Wed, 05 May 2021 10:20:06 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Chamarajanagar -Oxygen –Disaster-MLC- H. Vishwanath]]></category>
		<guid isPermaLink="false">https://www.justkannada.in/?p=64357</guid>

					<description><![CDATA[<p>ಮೈಸೂರು,ಮೇ,5,2021(www.justkannada.in): ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸರ್ಕಾರದ ನಿರ್ಧಾರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, ಇದು ಬಹಳ ದುರದೃಷ್ಟಕರವಾದ ವಿಷಯ. ಚಾಮರಾಜನಗರದ ಡಿಸಿ ಯಾರೋ ಹುಡುಗರನ್ನ ಇರಿಸಿಕೊಂಡು ಕೂಗಿಸಿದ್ದಾರೆ. ಮೈಸೂರು ಜಿಲ್ಲೆ ಮೇಲೆ ಅಪಾದನೆ ಮಾಡಿಸಿದ್ದಾರೆ. ನಾನು ಕೂಡ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ದೇನೆ. ಇದನ್ನ ಸ್ವತಃ ನ್ಯಾಯಾಲಯವೇ  ತನಿಖೆಗೆ ಸೂಚಿಸಿದೆ. ಚಾಮರಾಜನಗರದ ಈ ಆರೋಪದಿಂದ ಮೈಸೂರು ಹೊರ ಬರಲಿದೆ ಎಂದಿದ್ದಾರೆ. ಐಎಎಸ್ ಆಫೀಸರ್‌ನಿಂದ ನ್ಯಾಯ [&#8230;]</p>
<p>The post <a href="https://www.justkannada.in/chamarajanagar-oxygen-disaster-mlc-h-vishwanath/">ಚಾಮರಾಜನಗರ ಆಕ್ಸಿಜನ್ ದುರಂತ: ಸರ್ಕಾರದ ನಿರ್ಧಾರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಮೇ,5,2021(<a href="https://www.justkannada.in">www.justkannada.in</a>):</strong> ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸರ್ಕಾರದ ನಿರ್ಧಾರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.<img fetchpriority="high" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, ಇದು ಬಹಳ ದುರದೃಷ್ಟಕರವಾದ ವಿಷಯ. ಚಾಮರಾಜನಗರದ ಡಿಸಿ ಯಾರೋ ಹುಡುಗರನ್ನ ಇರಿಸಿಕೊಂಡು ಕೂಗಿಸಿದ್ದಾರೆ. ಮೈಸೂರು ಜಿಲ್ಲೆ ಮೇಲೆ ಅಪಾದನೆ ಮಾಡಿಸಿದ್ದಾರೆ. ನಾನು ಕೂಡ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ದೇನೆ. ಇದನ್ನ ಸ್ವತಃ ನ್ಯಾಯಾಲಯವೇ  ತನಿಖೆಗೆ ಸೂಚಿಸಿದೆ. ಚಾಮರಾಜನಗರದ ಈ ಆರೋಪದಿಂದ ಮೈಸೂರು ಹೊರ ಬರಲಿದೆ ಎಂದಿದ್ದಾರೆ.<img decoding="async" class="aligncenter size-full wp-image-64358" src="https://www.justkannada.in/wp-content/uploads/2021/05/download-4.jpg" alt=" Chamarajanagar -Oxygen –Disaster-MLC- H. Vishwanath" width="275" height="183" /></p>
<p>ಐಎಎಸ್ ಆಫೀಸರ್‌ನಿಂದ ನ್ಯಾಯ ಸಿಗಲ್ಲ. ಆ ಅಧಿಕಾರಿ ಸರ್ಕಾರದ ಒಂದು ಭಾಗವಾಗಿದ್ದಾರೆ. ಹಾಗಾಗಿ ಅವರಿಂದ ನ್ಯಾಯ ಸಿಗೋಲ್ಲ. ಅವರು ಬಂದರೂ ಸಹ ಮೂರೇ ಆಕ್ಸಿಜನ್ ಸಾವು ಅಂತಾರೆ ಎನ್ನುವ ಮೂಲಕ ಸರ್ಕಾರದ ನಿರ್ಧಾರದ ಬಗ್ಗೆಯೇ ಹೆಚ್. ವಿಶ್ವನಾಥ್ ಅನುಮಾನ ವ್ಯಕ್ತಪಡಿಸಿದರು.</p>
<p>Key words: Chamarajanagar -Oxygen –Disaster-MLC- H. Vishwanath</p>
<p>The post <a href="https://www.justkannada.in/chamarajanagar-oxygen-disaster-mlc-h-vishwanath/">ಚಾಮರಾಜನಗರ ಆಕ್ಸಿಜನ್ ದುರಂತ: ಸರ್ಕಾರದ ನಿರ್ಧಾರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
