<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Amrita sinchana - 53. Saddhistartha Siddiristu Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/amrita-sinchana-53-saddhistartha-siddiristu/feed/" rel="self" type="application/rss+xml" />
	<link>https://www.justkannada.in/tag/amrita-sinchana-53-saddhistartha-siddiristu/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Tue, 10 Aug 2021 05:47:22 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Amrita sinchana - 53. Saddhistartha Siddiristu Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/amrita-sinchana-53-saddhistartha-siddiristu/</link>
	<width>32</width>
	<height>32</height>
</image> 
	<item>
		<title>ಅಮೃತ ಸಿಂಚನ &#8211; 53 : ಸದಿಷ್ಟಾರ್ಥ ಸಿದ್ದಿರಸ್ತು</title>
		<link>https://www.justkannada.in/amrita-sinchana-53-saddhistartha-siddiristu/</link>
		
		<dc:creator><![CDATA[JK Desk]]></dc:creator>
		<pubDate>Tue, 10 Aug 2021 05:47:22 +0000</pubDate>
				<category><![CDATA[ಅಮೃತ ಸಿಂಚನ]]></category>
		<category><![CDATA[Amrita sinchana - 53. Saddhistartha Siddiristu]]></category>
		<guid isPermaLink="false">https://www.justkannada.in/?p=72652</guid>

					<description><![CDATA[<p>ಮೈಸೂರು,ಆಗಸ್ಟ್,10,2021(www.justkannada.in) ಹಿರಿಯರಿಗೆ, ಗುರುಗಳಿಗೆ ಯಾರಾದರೂ ಕಿರಿಯರು ನಮಸ್ಕರಿಸಿದಾಗ, &#8220;ಇಷ್ಟಾರ್ಥ ಸಿದ್ದಿರಸ್ತು&#8221;- ಎಂದು ಹರಸುವ ಒಳ್ಳೆಯ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ. ತಮ್ಮ ಹಾರೈಕೆ ಸಿದ್ಧಿಸುತ್ತದೆ ಎಂದು ಅಂದುಕೊಂಡ ಮಹನೀಯರು ಇಂದಿನ ಕಾಲದಲ್ಲಿ &#8220;ಇಷ್ಟಾರ್ಥ ಸಿದ್ಧಿರಸ್ತು&#8221;- ಅಂತ ಹರಿಸುವಾಗ ಒಂದಿಷ್ಟು ಜಾಗರೂಕರಾಗಿರಬೇಕು ಅನಿಸುತ್ತದೆ. ಇಷ್ಟಾರ್ಥ ಸಿದ್ಧಿರಸ್ತು (ಇಷ್ಟಾರ್ಥಗಳು ಈಡೇರಲಿ) ಅಂತ ಹರಸಿದಾಗ, ಹಾರೈಕೆಗೆ ಒಳಗಾದ ವ್ಯಕ್ತಿಯು ಸಜ್ಜನನಾಗಿದ್ದರೆ ಚಿಂತೆಯಿಲ್ಲ. ಆದರೆ, ಅಕಸ್ಮಾತ್ ಅವನೇನಾದರೂ ದುರ್ಜನನಾಗಿದ್ದರೆ? ಅವನ ಇಷ್ಟಾರ್ಥಗಳೂ ಕೆಟ್ಟ ವಾಗಿರುವ ಸಂಭವವೇ ಹೆಚ್ಚಲ್ಲವೇ? ಕಾಡುಗಳ್ಳ ವೀರಪ್ಪನ್ ಅಂಥವರು ನಮಸ್ಕರಿಸಿ [&#8230;]</p>
<p>The post <a href="https://www.justkannada.in/amrita-sinchana-53-saddhistartha-siddiristu/">ಅಮೃತ ಸಿಂಚನ &#8211; 53 : ಸದಿಷ್ಟಾರ್ಥ ಸಿದ್ದಿರಸ್ತು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಆಗಸ್ಟ್,10,2021(www.justkannada.in)</p>
<p>ಹಿರಿಯರಿಗೆ, ಗುರುಗಳಿಗೆ ಯಾರಾದರೂ ಕಿರಿಯರು ನಮಸ್ಕರಿಸಿದಾಗ, &#8220;ಇಷ್ಟಾರ್ಥ ಸಿದ್ದಿರಸ್ತು&#8221;- ಎಂದು ಹರಸುವ ಒಳ್ಳೆಯ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ.<img fetchpriority="high" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ತಮ್ಮ ಹಾರೈಕೆ ಸಿದ್ಧಿಸುತ್ತದೆ ಎಂದು ಅಂದುಕೊಂಡ ಮಹನೀಯರು ಇಂದಿನ ಕಾಲದಲ್ಲಿ &#8220;ಇಷ್ಟಾರ್ಥ ಸಿದ್ಧಿರಸ್ತು&#8221;- ಅಂತ ಹರಿಸುವಾಗ ಒಂದಿಷ್ಟು ಜಾಗರೂಕರಾಗಿರಬೇಕು ಅನಿಸುತ್ತದೆ.</p>
<p>ಇಷ್ಟಾರ್ಥ ಸಿದ್ಧಿರಸ್ತು (ಇಷ್ಟಾರ್ಥಗಳು ಈಡೇರಲಿ) ಅಂತ ಹರಸಿದಾಗ, ಹಾರೈಕೆಗೆ ಒಳಗಾದ ವ್ಯಕ್ತಿಯು ಸಜ್ಜನನಾಗಿದ್ದರೆ ಚಿಂತೆಯಿಲ್ಲ. ಆದರೆ, ಅಕಸ್ಮಾತ್ ಅವನೇನಾದರೂ ದುರ್ಜನನಾಗಿದ್ದರೆ? ಅವನ ಇಷ್ಟಾರ್ಥಗಳೂ ಕೆಟ್ಟ ವಾಗಿರುವ ಸಂಭವವೇ ಹೆಚ್ಚಲ್ಲವೇ?</p>
<p>ಕಾಡುಗಳ್ಳ ವೀರಪ್ಪನ್ ಅಂಥವರು ನಮಸ್ಕರಿಸಿ ಬೇಡಿದಲ್ಲಿ, ಅಂಥವರಿಗೆ &#8220;ಇಷ್ಟಾರ್ಥ ಸಿದ್ಧಿರಸ್ತು&#8221;- ಅಂತ ಹರಸಿದಲ್ಲಿ ಏನಾಗಬಹುದು? ಅಂಥವನ ಇಷ್ಟಾರ್ಥಗಳು &#8220;ಹೆಚ್ಚು ಹೆಚ್ಚು ಆನೆಗಳನ್ನು ನಾನು ವಧಿಸುವಂತಾಗಿ, ಹೆಚ್ಚು ಹೆಚ್ಚು ದಂತಗಳು ನನಗೆ ಲಭ್ಯವಾಗಲಿ&#8221;-ಎಂಬಂತಹ ದುಷ್ಟ ಬಯಕೆಗಳು ಅವನ ಮನದಲ್ಲಿ ಇರಲಾರವೇ?<img decoding="async" class="aligncenter size-full wp-image-72653" src="https://www.justkannada.in/wp-content/uploads/2021/08/ashirvada.jpg" alt="" width="655" height="490" /></p>
<p>&#8220;ಹಾಗಾದರೆ ಹಾರೈಸುವುದು, ಹರಸುವುದು ಹೇಗೆ?&#8221;- ಎಂಬ ಪ್ರಶ್ನೆ ಕಾಡುತ್ತದೆ. ಅಂತಹ ಸಂದರ್ಭಗಳಲ್ಲಿ &#8220;ಸದಿಷ್ಟಾರ್ಥ ಸಿದ್ಧಿರಸ್ತು&#8221; ಅಂದರೆ &#8220;ನಿಮ್ಮ ಒಳ್ಳೆಯ ಇಷ್ಟಾರ್ಥಗಳು ನೆರವೇರಲಿ&#8221;- ಎಂದು ಹರಸುವುದು ಸುರಕ್ಷಿತ ಹಾಗೂ ಅಪೇಕ್ಷಣೀಯ ಅಂತ ಅನಿಸುತ್ತದಲ್ಲವೇ?</p>
<p>ಒಟ್ಟಿನಲ್ಲಿ, ನಮ್ಮದು ಒಳ್ಳೆಯ ಬಯಕೆಗಳಾಗಿರಬೇಕು. ನಮ್ಮ ಬಯಕೆಗಳು ಈಡೇರುವುದರಿಂದ ಪ್ರಕೃತಿಗಾಗಲೀ, ಯಾವುದೇ ಜೀವಿಗಾಗಲೀ ಯಾವುದೇ ರೀತಿಯ ತೊಂದರೆ ಆಗಬಾರದು ಅಷ್ಟೇ.</p>
<p>&#8211; ಜಿ. ವಿ. ಗಣೇಶಯ್ಯ.</p>
<p>The post <a href="https://www.justkannada.in/amrita-sinchana-53-saddhistartha-siddiristu/">ಅಮೃತ ಸಿಂಚನ &#8211; 53 : ಸದಿಷ್ಟಾರ್ಥ ಸಿದ್ದಿರಸ್ತು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
