<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ACF Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/acf/feed/" rel="self" type="application/rss+xml" />
	<link>https://www.justkannada.in/tag/acf/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 29 Nov 2025 16:50:49 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>ACF Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/acf/</link>
	<width>32</width>
	<height>32</height>
</image> 
	<item>
		<title>MYSORE BEML; ಹುಲಿ ಪ್ರತ್ಯಕ್ಷ, ದೃಢಪಡಿಸಿದ ಪಗ್‌ ಮಾರ್ಕ್..!‌</title>
		<link>https://www.justkannada.in/beml-tiger-sighted/</link>
		
		<dc:creator><![CDATA[mahesh]]></dc:creator>
		<pubDate>Sat, 29 Nov 2025 16:50:49 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Uncategorized]]></category>
		<category><![CDATA[ACF]]></category>
		<category><![CDATA[BEML]]></category>
		<category><![CDATA[Confirmed]]></category>
		<category><![CDATA[DCF]]></category>
		<category><![CDATA[forest]]></category>
		<category><![CDATA[karnataka]]></category>
		<category><![CDATA[Mysore.]]></category>
		<category><![CDATA[pug mark]]></category>
		<category><![CDATA[RFO]]></category>
		<category><![CDATA[Tiger sighted]]></category>
		<guid isPermaLink="false">https://www.justkannada.in/?p=148429</guid>

					<description><![CDATA[<p>&#160; ಮೈಸೂರು, ನ.೨೯, ೨೦೨೫: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿರಾಯ ಇದೀಗ ಮೈಸೂರು ನಗರಕ್ಕೆ ಎಂಟ್ರಿ ಪಡೆದಿದೆ. ನಗರದ ಬೆಮಲ್‌ ಕಂಪನಿ ಆವರಣದಲ್ಲಿ ಹುಲಿ ಸಂಚಾರದ ವಿಡಿಯೋ ಸೆರೆಯಾಗಿರುವುದೇ ಇದಕ್ಕೆ ಸಾಕ್ಷಿ. ಶುಕ್ರವಾರ ರಾತ್ರಿ ಬೆಮಲ್‌ ಸಿಬ್ಭಂದಿ ಕಾರಿನಲ್ಲಿ ಸಂಚರಿಸುವ ವೇಳೆ ಬೃಹತ್‌ ಗಾತ್ರದ ಹುಲಿಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿಯಲಾಗಿದೆ. ಬೆಮಲ್‌ ಕಂಪನಿಯ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ತೆರಳುವಾಗ ರಸ್ತೆಗೆ ಅಡ್ಡಲಾಗಿ ಹುಲಿ ಪ್ರತ್ಯಕ್ಷವಾಗಿದೆ. ಇದನ್ನುಕಾರಿನ ಒಳಗೆ ಕುಳಿತು [&#8230;]</p>
<p>The post <a href="https://www.justkannada.in/beml-tiger-sighted/">MYSORE BEML; ಹುಲಿ ಪ್ರತ್ಯಕ್ಷ, ದೃಢಪಡಿಸಿದ ಪಗ್‌ ಮಾರ್ಕ್..!‌</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ನ.೨೯, ೨೦೨೫: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿರಾಯ ಇದೀಗ ಮೈಸೂರು ನಗರಕ್ಕೆ ಎಂಟ್ರಿ ಪಡೆದಿದೆ. ನಗರದ ಬೆಮಲ್‌ ಕಂಪನಿ ಆವರಣದಲ್ಲಿ ಹುಲಿ ಸಂಚಾರದ ವಿಡಿಯೋ ಸೆರೆಯಾಗಿರುವುದೇ ಇದಕ್ಕೆ ಸಾಕ್ಷಿ.</p>
<p>ಶುಕ್ರವಾರ ರಾತ್ರಿ ಬೆಮಲ್‌ ಸಿಬ್ಭಂದಿ ಕಾರಿನಲ್ಲಿ ಸಂಚರಿಸುವ ವೇಳೆ ಬೃಹತ್‌ ಗಾತ್ರದ ಹುಲಿಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿಯಲಾಗಿದೆ. ಬೆಮಲ್‌ ಕಂಪನಿಯ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ತೆರಳುವಾಗ ರಸ್ತೆಗೆ ಅಡ್ಡಲಾಗಿ ಹುಲಿ ಪ್ರತ್ಯಕ್ಷವಾಗಿದೆ. ಇದನ್ನುಕಾರಿನ ಒಳಗೆ ಕುಳಿತು ಮೊಬೈಲ್‌ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಇದನ್ನು ಸಂಸ್ಥೆಯ ಸೆಕ್ಯೂರಿಟಿ ಅಧಿಕಾರಿಗೆ ನೀಡಿದ್ದಾರೆ.</p>
<p><img fetchpriority="high" decoding="async" class="alignnone size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p><strong>ಹುಲಿ ಹೆಜ್ಜೆ ಪತ್ತೆ:</strong></p>
<p>ವಿಡಿಯೋ ವೈರಲ್‌ ಬಳಿಕ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹುಲಿಗಾಗಿ ಹುಡುಕಾಡ ನಡೆಸಿದರು. ಈ ಬಗ್ಗೆ “ ಜಸ್ಟ್‌ ಕನ್ನಡ”  ಜತೆ ಮಾತನಾಡಿದ ಆರ್.ಎಫ್.ಒ ಸಂತೋಷ್‌ ಹೂಗಾರ್‌ ಹೇಳಿದಿಷ್ಟು..</p>
<p>ಹುಲಿ ರಸ್ತೆ ದಾಟುವ ವಿಡಿಯೋ ಲಭಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಸ್ಥಳಕ್ಕೆ ತೆರಳಿದೆವು. ಬೆಮಲ್‌ ಅಂದಾಜು ೫೦೦ ಎಕರೆ ಪ್ರದೇಶದಲ್ಲಿದೆ. ಜತೆಗೆ ದಟ್ಟ ಕಾಡಿನಿಂದ ಕೂಡಿದೆ. ಈ ಪ್ರದೇಶದಲ್ಲಿ ಕೆರೆ ಸಹ ಇದೆ. ಹಾಗಾಗಿ ಇದು ಅರಣ್ಯ ಪ್ರದೇಶವೆ ಆಗಿದೆ.  ವಿಶಾಲ ಪ್ರದೇಶ ಜತೆಗೆ ದಟ್ಟವಾದ ಮರಗಳಿಂದ ಕೂಡಿರುವ  ಜಾಗ. ಇಲ್ಲಿ ಹುಲಿ ಪತ್ತೆ ಸುಲಭದ ವಿಷಯವಲ್ಲ ಎಂದರು.</p>
<p><img decoding="async" class="alignnone size-full wp-image-110286" src="https://www.justkannada.in/wp-content/uploads/2023/07/tiger.jpg" alt="" width="500" height="276" srcset="https://www.justkannada.in/wp-content/uploads/2023/07/tiger.jpg 500w, https://www.justkannada.in/wp-content/uploads/2023/07/tiger-300x166.jpg 300w" sizes="(max-width: 500px) 100vw, 500px" /></p>
<p>ಕಂಪನಿಯ ಆವರಣದಲ್ಲಿರುವ ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದೆ.  ಜತೆಗೆ ಹುಲಿಯ ಹೆಜ್ಜೆ ಗುರುತುಗಳು ಸಹ ಪತ್ತೆಯಾಗಿವೆ.  ಹಾಗಾಗಿ ಹುಲಿ ಇರುವಿಕೆ ದೃಢಪಟ್ಟಿದೆ. ಇಂದು ಕತ್ತಲಾವರಿಸಿದ ಕಾರಣ ಕಾರ್ಯಚರಣೆ ಸ್ಥಗಿತಗೊಳಿಸಲಾಯಿತು. ನಾಳೆ ಮತ್ತೆ  ಹುಲಿ ಪತ್ತೆ ಹಾಗೂ ಸೆರೆ ಕಾರ್ಯಚರಣೆ ಸಂಬಂಧ ಹಿರಿಯ ಅಧಿಕಾರಿಗಳು ನಿರ್ಧರಿಸುವರು ಎಂದು ಸಂತೋಷ್‌ ಹೂಗಾರ್‌ ವಿವರಿಸಿದರು.</p>
<p><strong>ಹೆಣ್ಣುಲಿ..?</strong></p>
<p>ಜಸ್ಟ್‌ ಕನ್ನಡ ಗೆ ಲಭಿಸಿದ ಮಾಹಿತಿಗಳ ಪ್ರಕಾರ, ಬೆಮಲ್‌ ಆವರಣದಲ್ಲಿ ಕಾಣಿಸಿಕೊಂಡಿರುವ ಹುಲಿ ಹೆಣ್ಣು ಹುಲಿ. ಇದು ಅಂದಾಜು  ಎರಡುವರೆ ವರ್ಷಗಳಿಂದ ಮೂರು ವರ್ಷಗಳದ್ದು ಎಂದು ತಿಳಿದು ಬಂದಿದೆ.</p>
<p>key words: MYSORE, BEML, Tiger sighted, confirmed, pug mark, DCF, ACF, RFO, Forest, Karnataka</p>
<p><img decoding="async" class="alignnone size-full wp-image-146126" src="https://www.justkannada.in/wp-content/uploads/2025/10/jk02.jpg" alt="" width="1600" height="197" srcset="https://www.justkannada.in/wp-content/uploads/2025/10/jk02.jpg 1600w, https://www.justkannada.in/wp-content/uploads/2025/10/jk02-300x37.jpg 300w, https://www.justkannada.in/wp-content/uploads/2025/10/jk02-1024x126.jpg 1024w, https://www.justkannada.in/wp-content/uploads/2025/10/jk02-768x95.jpg 768w, https://www.justkannada.in/wp-content/uploads/2025/10/jk02-1536x189.jpg 1536w, https://www.justkannada.in/wp-content/uploads/2025/10/jk02-150x18.jpg 150w, https://www.justkannada.in/wp-content/uploads/2025/10/jk02-696x86.jpg 696w, https://www.justkannada.in/wp-content/uploads/2025/10/jk02-1068x131.jpg 1068w, https://www.justkannada.in/wp-content/uploads/2025/10/jk02-600x74.jpg 600w" sizes="(max-width: 1600px) 100vw, 1600px" /></p>
<p><strong>SUMMARY:</strong></p>
<p>MYSORE BEML; Tiger sighted, confirmed pug mark.</p>
<p><img loading="lazy" decoding="async" class="alignnone size-full wp-image-148432" src="https://www.justkannada.in/wp-content/uploads/2025/11/tiger-1.jpg" alt="" width="500" height="281" srcset="https://www.justkannada.in/wp-content/uploads/2025/11/tiger-1.jpg 500w, https://www.justkannada.in/wp-content/uploads/2025/11/tiger-1-300x169.jpg 300w, https://www.justkannada.in/wp-content/uploads/2025/11/tiger-1-150x84.jpg 150w" sizes="auto, (max-width: 500px) 100vw, 500px" /></p>
<p>The tiger, which used to be seen in the forest villages of the district, has now entered Mysore city. A video of a tiger crossing the city&#8217;s Bemal company premises is proof of this.</p>
<p>On Friday night, a BEML staff member was caught on camera crossing the road in a car. The tiger was seen crossing the road when the BEML staff was leaving after finishing work. The video was shot on a mobile phone while sitting inside the car. Later, it was given to the company&#8217;s security officer.</p>
<p>&nbsp;</p>
<p>&nbsp;</p>
<p>&nbsp;</p>
<p>The post <a href="https://www.justkannada.in/beml-tiger-sighted/">MYSORE BEML; ಹುಲಿ ಪ್ರತ್ಯಕ್ಷ, ದೃಢಪಡಿಸಿದ ಪಗ್‌ ಮಾರ್ಕ್..!‌</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹೆಡಿಯಾಲ ಎಸಿಎಫ್‌ ಆಗಿ ಎ.ವಿ.ಸತೀಶ್‌ ನೇಮಕ</title>
		<link>https://www.justkannada.in/sathish-hediyala-acf/</link>
		
		<dc:creator><![CDATA[mahesh]]></dc:creator>
		<pubDate>Tue, 16 Jul 2024 12:49:46 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ACF]]></category>
		<category><![CDATA[appointed as]]></category>
		<category><![CDATA[AV Sathish]]></category>
		<category><![CDATA[Hediyala]]></category>
		<guid isPermaLink="false">https://www.justkannada.in/?p=126437</guid>

					<description><![CDATA[<p>&#160; ಮೈಸೂರು, ಜು,16,2024: (www.justkannada.in news) ಕರ್ನಾಟಕ ಅರಣ್ಯ ಇಲಾಖೆ ಹಲವು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ವರ್ಗ ಮಾಡಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲ್ಲೂಕು ಹೆಡಿಯಾಲ ಉಪವಿಭಾಗದ ಎಸಿಎಫ್‌ ಆಗಿ ಹಿರಿಯ ಅಧಿಕಾರಿ ಎ.ವಿ.ಸತೀಶ್‌ ಅವರನ್ನು ನೇಮಕ ಮಾಡಲಾಗಿದೆ. ಮೈಸೂರು ವೃತ್ತದ ಅರಣ್ಯ ಕಾರ್ಯಯೋಜನೆ ಹಾಗೂ ಮೋಜಣಿ ವಿಭಾಗದ ಎಸಿಎಫ್‌ ಆಗಿ ಸತೀಶ್‌ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸತೀಶ್‌, ಶಿವಮೊಗ್ಗ, ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಾಗರಹೊಳೆಯ ಅಂತರಸಂತೆ ಹಾಗೂ ಡಿಬಿಕುಪ್ಪೆಯ ಆರ್‌ಎಫ್‌ಒ [&#8230;]</p>
<p>The post <a href="https://www.justkannada.in/sathish-hediyala-acf/">ಹೆಡಿಯಾಲ ಎಸಿಎಫ್‌ ಆಗಿ ಎ.ವಿ.ಸತೀಶ್‌ ನೇಮಕ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಜು,16,2024: (<a href="http://www.justkannada.in">www.justkannada.in</a> news) ಕರ್ನಾಟಕ ಅರಣ್ಯ ಇಲಾಖೆ ಹಲವು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ವರ್ಗ ಮಾಡಿದೆ.</p>
<p>ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲ್ಲೂಕು ಹೆಡಿಯಾಲ ಉಪವಿಭಾಗದ ಎಸಿಎಫ್‌ ಆಗಿ ಹಿರಿಯ ಅಧಿಕಾರಿ ಎ.ವಿ.ಸತೀಶ್‌ ಅವರನ್ನು ನೇಮಕ ಮಾಡಲಾಗಿದೆ.</p>
<p>ಮೈಸೂರು ವೃತ್ತದ ಅರಣ್ಯ ಕಾರ್ಯಯೋಜನೆ ಹಾಗೂ ಮೋಜಣಿ ವಿಭಾಗದ ಎಸಿಎಫ್‌ ಆಗಿ ಸತೀಶ್‌ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸತೀಶ್‌, ಶಿವಮೊಗ್ಗ, ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಾಗರಹೊಳೆಯ ಅಂತರಸಂತೆ ಹಾಗೂ ಡಿಬಿಕುಪ್ಪೆಯ ಆರ್‌ಎಫ್‌ಒ ಆಗಿದ್ದರು.</p>
<p>ಮೈಸೂರು ಮೃಗಾಲಯದಲ್ಲೂ ಆರ್‌ಎಫ್‌ಗಿ ಆಗಿ ಸೇವೆ ಸಲ್ಲಿಸಿ ನಂತರ ನಾಗರಹೊಳೆಯ ಹುಣಸೂರು ಉಪವಿಭಾಗದ ಎಸಿಎಫ್‌ಆಗಿ ಸತೀಶ್‌ ಅವರು ಕಾರ್ಯನಿರ್ವಹಿಸಿದ್ದಾರೆ.</p>
<p><img loading="lazy" decoding="async" class="alignleft size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>key words: AV Sathish, appointed as, Hediyala, ACF</p>
<p>&nbsp;</p>
<p>The post <a href="https://www.justkannada.in/sathish-hediyala-acf/">ಹೆಡಿಯಾಲ ಎಸಿಎಫ್‌ ಆಗಿ ಎ.ವಿ.ಸತೀಶ್‌ ನೇಮಕ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಎಸಿಬಿ ದಾಳಿ: ಎಸಿಎಫ್ ಶ್ರೀನಿವಾಸ್ ನಿವಾಸದಲ್ಲಿ ಚಿನ್ನ, ಬೆಳ್ಳಿ, ನಗದು ಪತ್ತೆ&#8230;.</title>
		<link>https://www.justkannada.in/acb-raid-gold-silver-acf-srinivas-residence/</link>
		
		<dc:creator><![CDATA[JK Desk]]></dc:creator>
		<pubDate>Tue, 02 Feb 2021 12:39:43 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[ACB- raid- Gold]]></category>
		<category><![CDATA[ACF]]></category>
		<category><![CDATA[residence]]></category>
		<category><![CDATA[silver]]></category>
		<category><![CDATA[Srinivas]]></category>
		<guid isPermaLink="false">https://www.justkannada.in/?p=55161</guid>

					<description><![CDATA[<p>ಚಿತ್ರದುರ್ಗ,ಫೆಬ್ರವರಿ,2,2021(www.justkannada.in):  ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಇಂದು ರಾಜ್ಯದ ಹಲವು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಈ ನಡುವೆ ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಎಸ್‌.ಶ್ರೀನಿವಾಸ್‌  ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಚಿನ್ನಾಭರಣ, ಬೆಳ್ಳಿ, ನಗದು ಪತ್ತೆಯಾಗಿದೆ. ದಾಳಿಯ ಸಂದರ್ಭದಲ್ಲಿ 870 ಗ್ರಾಂ ತೂಕದ ಚಿನ್ನಾಭರಣ, ಎರಡೂವರೆ ಕೆ.ಜಿ ಬೆಳ್ಳಿ ಹಾಗೂ ರೂ. 4.7 [&#8230;]</p>
<p>The post <a href="https://www.justkannada.in/acb-raid-gold-silver-acf-srinivas-residence/">ಎಸಿಬಿ ದಾಳಿ: ಎಸಿಎಫ್ ಶ್ರೀನಿವಾಸ್ ನಿವಾಸದಲ್ಲಿ ಚಿನ್ನ, ಬೆಳ್ಳಿ, ನಗದು ಪತ್ತೆ&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಿತ್ರದುರ್ಗ,ಫೆಬ್ರವರಿ,2,2021(<a href="https://www.justkannada.in">www.justkannada.in</a>):  </strong>ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಇಂದು ರಾಜ್ಯದ ಹಲವು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಈ ನಡುವೆ ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಎಸ್‌.ಶ್ರೀನಿವಾಸ್‌  ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಚಿನ್ನಾಭರಣ, ಬೆಳ್ಳಿ, ನಗದು ಪತ್ತೆಯಾಗಿದೆ. ದಾಳಿಯ ಸಂದರ್ಭದಲ್ಲಿ 870 ಗ್ರಾಂ ತೂಕದ ಚಿನ್ನಾಭರಣ, ಎರಡೂವರೆ ಕೆ.ಜಿ ಬೆಳ್ಳಿ ಹಾಗೂ ರೂ. 4.7 ಲಕ್ಷ ನಗದು ಸಿಕ್ಕಿದೆ.<img loading="lazy" decoding="async" class="aligncenter size-medium wp-image-49337" src="https://www.justkannada.in/wp-content/uploads/2020/12/26-1-300x260.jpg" alt="ACB- raid- Gold- silver -  ACF- Srinivas -residence" width="300" height="260" /></p>
<p>ಅಪಾರ ಪ್ರಮಾಣದ ಗೃಹೋಪಯೋಗಿ ವಸ್ತು, ಎರಡು ಕಾರು, ಟ್ರ್ಯಾಕ್ಟರ್‌ ಮತ್ತು ದಾಖಲೆ ಪತ್ರಗಳನ್ನ ಎಸಿಬಿ ಅಧಿಕಾರಿಗಳು ಪರಿಶೀಲನೆ  ನಡೆಸುತ್ತಿದ್ದಾರೆ.</p>
<p>Key words: ACB- raid- Gold- silver &#8211;  ACF- Srinivas -residence</p>
<p>The post <a href="https://www.justkannada.in/acb-raid-gold-silver-acf-srinivas-residence/">ಎಸಿಬಿ ದಾಳಿ: ಎಸಿಎಫ್ ಶ್ರೀನಿವಾಸ್ ನಿವಾಸದಲ್ಲಿ ಚಿನ್ನ, ಬೆಳ್ಳಿ, ನಗದು ಪತ್ತೆ&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
