<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ABVP Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/abvp/feed/" rel="self" type="application/rss+xml" />
	<link>https://www.justkannada.in/tag/abvp/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 26 Mar 2025 17:55:45 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>ABVP Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/abvp/</link>
	<width>32</width>
	<height>32</height>
</image> 
	<item>
		<title>ಮೈಸೂರಲ್ಲಿ ಯಶಸ್ವಿಯಾಗಿ ಜರುಗಿದ ABVP ವಿದ್ಯಾರ್ಥಿನಿಯರ ಸಮ್ಮೇಳನ.</title>
		<link>https://www.justkannada.in/abvp/</link>
		
		<dc:creator><![CDATA[mahesh]]></dc:creator>
		<pubDate>Wed, 26 Mar 2025 17:55:45 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ABVP]]></category>
		<category><![CDATA[Mysore.]]></category>
		<category><![CDATA[womens wing]]></category>
		<guid isPermaLink="false">https://www.justkannada.in/?p=138230</guid>

					<description><![CDATA[<p>ಮೈಸೂರು, ಮಾ.26, 2025: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವಿಭಾಗದ ವತಿಯಿಂದ  ಬಾಲಿಕಾ ಛಾತ್ರ ಪಾರ್ವಮ್ ಎಂಬ ವಿಭಾಗ ವಿದ್ಯಾರ್ಥಿನಿಯರ ಸಮ್ಮೇಳನ ಮಹಾರಾಜಾ ಶತಮಾನೋತ್ಸವ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ  ಮೈಸೂರು , ಟಿ ನರಸೀಪುರ, ಹುಣಸೂರು, ಚಾಮರಾಜನಗರ, ಪಿರಿಯಾಪಟ್ಟಣ, ಕೆ.ಆರ್ ನಗರದಿಂದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿನಿರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಧನ ತಂತ್ರಿ, ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ರಾಷ್ಟ್ರೀಯತೆಯನ್ನು ಕುರಿತು &#8221; ಭಾರತೀಯರಿಗೆ ಗುರುತು ಅಂತ ಹೇಳಿದ್ರೆ ಅದು ರಾಷ್ಟ್ರೀಯತೆ, ಭಾರತದ ಭವ್ಯ [&#8230;]</p>
<p>The post <a href="https://www.justkannada.in/abvp/">ಮೈಸೂರಲ್ಲಿ ಯಶಸ್ವಿಯಾಗಿ ಜರುಗಿದ ABVP ವಿದ್ಯಾರ್ಥಿನಿಯರ ಸಮ್ಮೇಳನ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img fetchpriority="high" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಮೈಸೂರು, ಮಾ.26, 2025: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವಿಭಾಗದ ವತಿಯಿಂದ  ಬಾಲಿಕಾ ಛಾತ್ರ ಪಾರ್ವಮ್ ಎಂಬ ವಿಭಾಗ ವಿದ್ಯಾರ್ಥಿನಿಯರ ಸಮ್ಮೇಳನ ಮಹಾರಾಜಾ ಶತಮಾನೋತ್ಸವ ಭವನದಲ್ಲಿ ನಡೆಯಿತು.</p>
<p>ಕಾರ್ಯಕ್ರಮದಲ್ಲಿ  ಮೈಸೂರು , ಟಿ ನರಸೀಪುರ, ಹುಣಸೂರು, ಚಾಮರಾಜನಗರ, ಪಿರಿಯಾಪಟ್ಟಣ, ಕೆ.ಆರ್ ನಗರದಿಂದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿನಿರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಧನ ತಂತ್ರಿ, ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ರಾಷ್ಟ್ರೀಯತೆಯನ್ನು ಕುರಿತು &#8221; ಭಾರತೀಯರಿಗೆ ಗುರುತು ಅಂತ ಹೇಳಿದ್ರೆ ಅದು ರಾಷ್ಟ್ರೀಯತೆ, ಭಾರತದ ಭವ್ಯ ಪರಂಪರೆ,ಭಾರತ ಬೆಳೆದು ಬಂದ ಹಾದಿ, ಭಾರತದ ಸಂಪೂರ್ಣ ಇತಿಹಾಸ &#8221; ಎಂಬುದಾಗಿ ವಿದ್ಯಾರ್ಥಿನಿಯರಿಗೆ ಮಾಹಿತಿ ತಿಳಿಸಿದರು.</p>
<p>ಮುಖ್ಯ ವಕ್ತರರಾಗಿ ಆಗಮಿಸಿದ್ದ  ಪ್ರೊ. ರಾಜಲಕ್ಷ್ಮಿ ,  ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ವಿದ್ಯಾರ್ಥಿನಿಯರ ಪಾತ್ರ ಮತ್ತು ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ಮಾತನಾಡಿದರು.</p>
<p>ಖೋ -ಖೋ ವಿಶ್ವಕಪ್ನಲ್ಲಿ ಗೆದ್ದು ಅತ್ಯುತ್ತಮ ಆಟಗಾರ್ತಿಯೆಂದು ಪ್ರಶಂಸೆಗೆ ಪಾತ್ರರಾಗಿದ್ದ ಸಾಂಸ್ಕೃತಿಕಾ ನಗರಿ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲೂಕಿನ ಕುರಬೂರು ಗ್ರಾಮದ ಕುಮಾರಿ. ಚೈತ್ರ ಬಿ ರವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸನ್ಮಾನಿಸಿ ಹಾರೈಸಲಾಯಿತು.</p>
<p>ಕಾರ್ಯಕ್ರಮ ಮುಗಿದ ನಂತರ ನಗರದ ಪ್ರಮುಖ ರಸ್ತೆಗಳಾದ ರಾಮಸ್ವಾಮಿ ವೃತ್ತ ಮತ್ತು ಚಾಮರಾಜ ಜೋಡಿ ರಸ್ತೆಯಲ್ಲಿ ಶೋಭಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಯಿತು.</p>
<p><img decoding="async" class="alignnone size-full wp-image-138231" src="https://www.justkannada.in/wp-content/uploads/2025/03/abvp.jpg" alt="" width="500" height="333" srcset="https://www.justkannada.in/wp-content/uploads/2025/03/abvp.jpg 500w, https://www.justkannada.in/wp-content/uploads/2025/03/abvp-300x200.jpg 300w, https://www.justkannada.in/wp-content/uploads/2025/03/abvp-150x100.jpg 150w" sizes="(max-width: 500px) 100vw, 500px" /></p>
<p>ಈ ಕಾರ್ಯಕ್ರಮಕ್ಕೆ ಪ್ರಾಂತ ವಿದ್ಯಾರ್ಥಿನಿ ಪ್ರಮುಖೆ ಸುಧಾ ಶಣೈ, ವಿಭಾಗ ವಿದ್ಯಾರ್ಥಿನಿ ಪ್ರಮುಖೆ ವಸಂತ, ಪ್ರಾಂತ ಕಾರ್ಯಸಮಿತಿ ಸದಸ್ಯೆ ದೀಪಿಕಾ ಡಿ. ಎ, ಪ್ರಾಂತ ಕಾರ್ಯಕಾರಣಿ ಸದಸ್ಯೆ ಇಂಚರ, ಎಬಿವಿಪಿ ಯ ಹಿರಿಯ ಕಾರ್ಯಕರ್ತರು ಮತ್ತು ಮೈಸೂರು ಮಹಾನಗರದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.</p>
<p>KEY WORDS: mysore, ABVP, womens wing</p>
<p><img fetchpriority="high" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>mysore ABVP womens wing</p>
<p>The post <a href="https://www.justkannada.in/abvp/">ಮೈಸೂರಲ್ಲಿ ಯಶಸ್ವಿಯಾಗಿ ಜರುಗಿದ ABVP ವಿದ್ಯಾರ್ಥಿನಿಯರ ಸಮ್ಮೇಳನ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ ಹಾಕಿ ಪ್ರತಿಭಟನೆ.</title>
		<link>https://www.justkannada.in/abvp-protest-home-minister-araga-jnanendra-residence/</link>
		
		<dc:creator><![CDATA[JK Desk]]></dc:creator>
		<pubDate>Sat, 30 Jul 2022 05:09:40 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ABVP]]></category>
		<category><![CDATA[Araga Jnanendra]]></category>
		<category><![CDATA[Home Minister]]></category>
		<category><![CDATA[protest]]></category>
		<category><![CDATA[residence]]></category>
		<guid isPermaLink="false">https://www.justkannada.in/?p=94195</guid>

					<description><![CDATA[<p>ಬೆಂಗಳೂರು,ಜುಲೈ,30,2022(www.justkannada.in):  ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಖಂಡಿಸಿ ಪಿಎಫ್ ಐ ಮತ್ತು ಎಸ್ ಡಿಪಿಐ ನಿಷೇಧಿಸುವಂತೆ ಆಗ್ರಹಿಸಿ ಎಬಿವಿಪಿ ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದ ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನ ಜಯಮಹಲ್ ನಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾದರು. ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಸ್ ಡಿಪಿಐ [&#8230;]</p>
<p>The post <a href="https://www.justkannada.in/abvp-protest-home-minister-araga-jnanendra-residence/">ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ ಹಾಕಿ ಪ್ರತಿಭಟನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜುಲೈ,30,2022(<a href="http://www.justkannada.in">www.justkannada.in</a>):</strong>  ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಖಂಡಿಸಿ ಪಿಎಫ್ ಐ ಮತ್ತು ಎಸ್ ಡಿಪಿಐ ನಿಷೇಧಿಸುವಂತೆ ಆಗ್ರಹಿಸಿ ಎಬಿವಿಪಿ ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.<img decoding="async" class="aligncenter size-medium wp-image-71658" src="https://www.justkannada.in/wp-content/uploads/2021/07/justkannnada-mysore-300x38.jpg" alt="" width="300" height="38" /></p>
<p>ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದ ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನ ಜಯಮಹಲ್ ನಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾದರು. ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಸ್ ಡಿಪಿಐ ಪಿಎಫ್ ಐ ನಿಷೇಧಿಸುವಂತೆ ಒತ್ತಾಯಿಸಿದರು.<img loading="lazy" decoding="async" class="aligncenter size-medium wp-image-94196" src="https://www.justkannada.in/wp-content/uploads/2022/07/ದಸ಻ದಸ-1-300x187.jpg" alt="" width="300" height="187" srcset="https://www.justkannada.in/wp-content/uploads/2022/07/ದಸ಻ದಸ-1-300x187.jpg 300w, https://www.justkannada.in/wp-content/uploads/2022/07/ದಸ಻ದಸ-1.jpg 500w" sizes="auto, (max-width: 300px) 100vw, 300px" /></p>
<p>ಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರನ್ನ ಪೊಲೀಸರು ತಡೆದು ವಶಕ್ಕೆ ಪಡೆದರು.</p>
<p>Key words: ABVP- protest-Home Minister- Araga Jnanendra- residence</p>
<p>The post <a href="https://www.justkannada.in/abvp-protest-home-minister-araga-jnanendra-residence/">ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ ಹಾಕಿ ಪ್ರತಿಭಟನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ: ಲಾಠಿಚಾರ್ಜ್ ವೇಳೆ ಹಲವರಿಗೆ ಗಾಯ.</title>
		<link>https://www.justkannada.in/bangalore-university-abvp-lathicharge/</link>
		
		<dc:creator><![CDATA[JK Desk]]></dc:creator>
		<pubDate>Mon, 31 Jan 2022 08:29:07 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[ABVP]]></category>
		<category><![CDATA[bangalore university]]></category>
		<category><![CDATA[lathicharge]]></category>
		<guid isPermaLink="false">https://www.justkannada.in/?p=85538</guid>

					<description><![CDATA[<p>ಬೆಂಗಳೂರು, ಜನವರಿ 31, 2022 (www.justkannada.in): ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಬೆಳಿಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಡೆಯುತ್ತಿದ್ದಂತಹ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಕಾರಣ ಘರ್ಷಣೆ ಉಂಟಾದ ಪ್ರಕರಣ ವರದಿಯಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸುವಲ್ಲಿ ಸುಮಾರು ಎರಡು ವರ್ಷಗಳಷ್ಟು ವಿಳಂಬವಾಗಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸುತ್ತಿದ್ದರು. ಈ ಘಟನೆಯ ಬಗ್ಗೆ ವಿದ್ಯಾರ್ಥಿಗಳು ತಿಳಿಸಿರುವಂತೆ ಈ ಪ್ರತಿಭಟನೆಯಲ್ಲಿ ಪ್ರತಿಭಟಿಸುತ್ತಿದ್ದಂತಹ [&#8230;]</p>
<p>The post <a href="https://www.justkannada.in/bangalore-university-abvp-lathicharge/">ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ: ಲಾಠಿಚಾರ್ಜ್ ವೇಳೆ ಹಲವರಿಗೆ ಗಾಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಜನವರಿ 31, 2022 (www.justkannada.in): </strong>ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಬೆಳಿಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಡೆಯುತ್ತಿದ್ದಂತಹ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಕಾರಣ ಘರ್ಷಣೆ ಉಂಟಾದ ಪ್ರಕರಣ ವರದಿಯಾಗಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸುವಲ್ಲಿ ಸುಮಾರು ಎರಡು ವರ್ಷಗಳಷ್ಟು ವಿಳಂಬವಾಗಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸುತ್ತಿದ್ದರು. ಈ ಘಟನೆಯ ಬಗ್ಗೆ ವಿದ್ಯಾರ್ಥಿಗಳು ತಿಳಿಸಿರುವಂತೆ ಈ ಪ್ರತಿಭಟನೆಯಲ್ಲಿ ಪ್ರತಿಭಟಿಸುತ್ತಿದ್ದಂತಹ ವಿದ್ಯಾರ್ಥಿಗಳು, ಅದರಲ್ಲಿಯೂ ಮಹಿಳಾ ವಿದ್ಯಾರ್ಥಿಗಳಿಗೆ ಈ ಘಟನೆಯಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.</p>
<p>&#8220;ಮತ್ತೊಂದು ವಿದ್ಯಾರ್ಥಿಗಳ ಸಂಘಟನೆಯಿಂದ ಇನ್ನೊಂದು ಪ್ರತಿಭಟನೆ ನಡೆಯುತಿತ್ತು. ಅವರು ನಮ್ಮ ಪ್ರತಿಭಟನೆಯನ್ನು ಕೈಬಿಡುವಂತೆ ಸೂಚಿಸಿದರು. ಆದರೆ ನಾವು ನಿರಾಕರಿಸಿದೆವು. ಆಗ ಅವರು ನಮ್ಮ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದರು ಆಗ ಪೊಲೀಸರು ಲಾಠಿ ಚಾರ್ಜ್ ಮಾಡಿದರು,&#8221; ಎಂದು ಎಬಿವಿಪಿ ಸಂಘಟನೆಯ ಸದಸ್ಯರು ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಂತಹ ವಿದ್ಯಾರ್ಥಿಗಳ ಪೈಕಿ ಒಬ್ಬರಾದ ತೇಜಸ್ ತಿಳಿಸಿದ್ದಾರೆ.<img loading="lazy" decoding="async" class="aligncenter size-full wp-image-85539" src="https://www.justkannada.in/wp-content/uploads/2022/01/abvp.jpg" alt="" width="650" height="365" srcset="https://www.justkannada.in/wp-content/uploads/2022/01/abvp.jpg 650w, https://www.justkannada.in/wp-content/uploads/2022/01/abvp-600x337.jpg 600w, https://www.justkannada.in/wp-content/uploads/2022/01/abvp-300x168.jpg 300w" sizes="auto, (max-width: 650px) 100vw, 650px" /></p>
<p>ಅಂಕಪಟ್ಟಿಗಳನ್ನು ನೀಡುವಲ್ಲಿ ಆಗಿರುವ ವಿಳಂಬದ ವಿರುದ್ಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ, ರಾಯಚೂರಿನಲ್ಲಿ ೭೩ನೇ ಗಣರಾಜ್ಯೋತ್ಸವ ದಿನಾಚರಣೆಯಂದು ಜಿಲ್ಲಾ ನ್ಯಾಯಧೀಶರೊಬ್ಬರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರೆವುಗೊಳಿಸಿದ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು.</p>
<p>ಪ್ರತಿಭಟನಾನಿರತ ವಿದ್ಯಾರ್ಥಿಗಳ ಪ್ರಕಾರ, ಘಟನೆಯಲ್ಲಿ ಗಾಯಗೊಂಡ ಓರ್ವ ವಿದ್ಯಾರ್ಥಿನಿಗೆ ತಲೆಯಲ್ಲಿ ಗಾಯವಾಗಿ ಬಹಳ ರಕ್ತ ಸೋರುತಿತ್ತು. ಇದು ಪೊಲೀಸರು ಲಾಠಿಚಾರ್ಜ್ ಮಾಡಿದ್ದರಿಂದಲೇ ಆಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಪ್ರದೇಶ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ.</p>
<p>ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್<img loading="lazy" decoding="async" class="aligncenter size-full wp-image-85007" src="https://www.justkannada.in/wp-content/uploads/2022/01/shepav-logo.jpg" alt="" width="3341" height="926" /></p>
<p>Key words: Bangalore university-ABVP- Lathicharge</p>
<p>The post <a href="https://www.justkannada.in/bangalore-university-abvp-lathicharge/">ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ: ಲಾಠಿಚಾರ್ಜ್ ವೇಳೆ ಹಲವರಿಗೆ ಗಾಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಗೆ ಎಬಿವಿಪಿ ಮನವಿ.</title>
		<link>https://www.justkannada.in/abvp-appeals-higher-education-minister-ashwath-narayan-implement-national-education-policy/</link>
		
		<dc:creator><![CDATA[JK Desk]]></dc:creator>
		<pubDate>Mon, 09 Aug 2021 12:24:07 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ABVP]]></category>
		<category><![CDATA[appeals]]></category>
		<category><![CDATA[Higher Education]]></category>
		<category><![CDATA[minister Ashwath Narayan – implement- national education policy]]></category>
		<guid isPermaLink="false">https://www.justkannada.in/?p=72620</guid>

					<description><![CDATA[<p>ಬೆಂಗಳೂರು,ಆಗಸ್ಟ್,9,2021(www.justkannada.in): ಕೇಂದ್ರ ಸರಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವ ಬದಲಾವಣೆಯನ್ನೂ ಮಾಡದೇ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ. ಈ ಬಗ್ಗೆ ಸಂಘಟನೆಯ ಪದಾಧಿಕಾರಿಗಳು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರಲ್ಲದೆ, ಶಿಕ್ಷಣ ನೀತಿಯ ಬಗ್ಗೆ ಕೆಲವರು ಹಬ್ಬಿಸುತ್ತಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕೂಡಲೇ ಇಡೀ ನೀತಿಯ ವಿವರಗಳನ್ನು ರಾಜ್ಯದ ಜನತೆಯ ಮುಂದಿಡಬೇಕು ಎಂದು ಕೋರಿದರು. [&#8230;]</p>
<p>The post <a href="https://www.justkannada.in/abvp-appeals-higher-education-minister-ashwath-narayan-implement-national-education-policy/">ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಗೆ ಎಬಿವಿಪಿ ಮನವಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಆಗಸ್ಟ್,9,2021(<a href="https://www.justkannada.in">www.justkannada.in</a>):</strong> ಕೇಂದ್ರ ಸರಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವ ಬದಲಾವಣೆಯನ್ನೂ ಮಾಡದೇ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಬಗ್ಗೆ ಸಂಘಟನೆಯ ಪದಾಧಿಕಾರಿಗಳು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರಲ್ಲದೆ, ಶಿಕ್ಷಣ ನೀತಿಯ ಬಗ್ಗೆ ಕೆಲವರು ಹಬ್ಬಿಸುತ್ತಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕೂಡಲೇ ಇಡೀ ನೀತಿಯ ವಿವರಗಳನ್ನು ರಾಜ್ಯದ ಜನತೆಯ ಮುಂದಿಡಬೇಕು ಎಂದು ಕೋರಿದರು. ಇದಕ್ಕೆ ಸಚಿವರು ಸಮ್ಮತಿಸಿದರು.</p>
<p>ಎಬಿವಿಪಿ ಮಾಡಿರುವ ಎಲ್ಲ ಮನವಿಗಳನ್ನು ಪರಿಶೀಲಿಸಿ ಶೀಘ್ರವೇ ಕ್ರಮ ವಹಿಸಲಾಗುವುದು ಎಂದ ಸಚಿವ ಡಾ.ಅಶ್ವತ್ಥನಾರಾಯಣ್ ಅವರು, ತಮ್ಮನ್ನು ಭೇಟಿ ಮಾಡಿದ ಎಬಿವಿಪಿ ವಲಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ರಾಷ್ಟ್ರೀಯ ಕಾರ್ಯದರ್ಶಿ ಹರ್ಷ, ರಾಜ್ಯ ಘಟಕದ ಅಧ್ಯಕ್ಷ ಡಾ.ಸತೀಶ, ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿ ಅವರಿಗೆ ಭರವಸೆ ನೀಡಿದರು.<img loading="lazy" decoding="async" class="aligncenter size-full wp-image-72621" src="https://www.justkannada.in/wp-content/uploads/2021/08/abvp-appeals-higher-education-minister-ashwath-narayan-implement-national-education-policy.jpg" alt="" width="696" height="464" /></p>
<p>ಇದಲ್ಲದೆ, ಕೋವಿಡ್‌ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ಶುಲ್ಕ ಮನ್ನಾ ಮಾಡಬೇಕು, ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿರುವ ಖಾಲಿ ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕು, ಸರಕಾರಿ ಕಾಲೇಜುಗಳಲ್ಲಿಯೂ ಪದವಿ ಪ್ರವೇಶ ಪ್ರಕ್ರಿಯೆ ಆರಂಭ ಮಾಡಬೇಕು, ಕಾಲೇಜು ಗ್ರಂಥಾಲಯಗಳಿಗೆ ನೀಡುತ್ತಿರುವ ಅನುದಾನವನ್ನು ಬಿಡುಗಡೆ ಮಾಡಬೇಕು, ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ರೀಡಾ ಮತ್ತು ಶಾರೀರಕ ತರಬೇತಿಗಾಗಿ ಪ್ರತಿ 50 ವಿದ್ಯಾರ್ಥಿಗಳಿಗೆ ಒಬ್ಬರಂತೆ ತರಬೇತಿದಾರರನ್ನು ನೇಮಕ ಮಾಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.</p>
<p>ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಡಾ.ಅಶ್ವತ್ಥನಾರಾಯಣ ಅವರು, ಈಗಾಗಲೇ ಈ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.</p>
<p>ENGLISH SUMMARY&#8230;.</p>
<p>ABVP demands complete implementation of NEP</p>
<p>Bengaluru: The ABVP has demanded the complete implementation of the National Educational Policy and to provide complete details to the general public regarding this policy.</p>
<p>In a memorandum submitted to Dr.C.N.Ashwath Narayan, the minister for higher education, on Monday, the organization has urged to waive the fee of students studying in government colleges considering the financial difficulties caused due to Covid-19 pandemic.</p>
<p>It also suggested that departments of social welfare, Backward Classes &amp; Minority Development, Women &amp; Child Welfare and Transport should work in coordination with regard to working of hostels and providing scholarships and the government should give immediate approval to make appointments for vacant posts in government and aided colleges.</p>
<p>It has also been urged to introduce uniform admission procedures for both private and state-run universities, to release the grant for libraries of colleges, and to provide E-Library facility &amp; online study materials for students.</p>
<p>It has demanded to give priority to sports and fitness of students by appointing physical education instructors as per the ratio of 1 PE instructor for every 50 students.</p>
<p>Dr. Satisha, President, State Unit, Prateeka Mali, State general secretary, Swamy Maralapura, Zonal organizing secretary were present.</p>
<p>Key words: ABVP- appeals &#8211; higher education-minister Ashwath Narayan – implement- national education policy</p>
<p>The post <a href="https://www.justkannada.in/abvp-appeals-higher-education-minister-ashwath-narayan-implement-national-education-policy/">ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಗೆ ಎಬಿವಿಪಿ ಮನವಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>&#8220;ನಾಳೆಯಿಂದ ಸಾರಿಗೆ ನೌಕರರು ಮುಷ್ಕರ ಸಾಧ್ಯತೆ:  ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಎಬಿವಿಪಿ ಆಗ್ರಹ</title>
		<link>https://www.justkannada.in/tomorrow-transportation-employees-strike-likely-students-dont-bothered-abvp-demand/</link>
		
		<dc:creator><![CDATA[JK Desk]]></dc:creator>
		<pubDate>Tue, 06 Apr 2021 09:51:03 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ABVP]]></category>
		<category><![CDATA[bothered]]></category>
		<category><![CDATA[Demand]]></category>
		<category><![CDATA[Don't]]></category>
		<category><![CDATA[employees]]></category>
		<category><![CDATA[likely]]></category>
		<category><![CDATA[strike]]></category>
		<category><![CDATA[students]]></category>
		<category><![CDATA[Tomorrow]]></category>
		<category><![CDATA[transportation]]></category>
		<guid isPermaLink="false">https://www.justkannada.in/?p=61534</guid>

					<description><![CDATA[<p>ಬೆಂಗಳೂರು,ಏಪ್ರಿಲ್,06,2021(www.justkannada.in) : ನಾಳೆಯಿಂದ ಸಾರಿಗೆ ನೌಕರರು ಮುಷ್ಕರ ಆರಂಭಿಸುವ ಸಾಧ್ಯತೆ  ಇದ್ದು,  ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಅನಾನೂಕೂಲವಾಗದಂತೆ ಕ್ರಮವಹಿಸಲು ಸರ್ಕಾರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.ಕಾಲೇಜು ವಿದ್ಯಾರ್ಥಿಗಳಿಗೆ ಈಗಾಗಲೆ ಪರೀಕ್ಷೆಗಳು ಆರಂಭವಾಗಿವೆ. ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗಳನ್ನೆ ಅವಲಂಬಿಸಿದ್ದಾರೆ. ಸಾರಿಗೆ ನೌಕರರು ಮುಷ್ಕರ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ.  ಬಸ್ ಗಳಿಲ್ಲದೆ ವಿದ್ಯಾರ್ಥಿಗಳ ಪರದಾಡುವ ಸ್ಥಿತಿ ನಿರ್ಮಾಣ ಆಗಬಹುದು ಎಂದು ಆತಂಕವ್ಯಕ್ತಪಡಿಸಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ [&#8230;]</p>
<p>The post <a href="https://www.justkannada.in/tomorrow-transportation-employees-strike-likely-students-dont-bothered-abvp-demand/">&#8220;ನಾಳೆಯಿಂದ ಸಾರಿಗೆ ನೌಕರರು ಮುಷ್ಕರ ಸಾಧ್ಯತೆ:  ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಎಬಿವಿಪಿ ಆಗ್ರಹ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಏಪ್ರಿಲ್,06,2021(www.justkannada.in)</strong> : ನಾಳೆಯಿಂದ ಸಾರಿಗೆ ನೌಕರರು ಮುಷ್ಕರ ಆರಂಭಿಸುವ ಸಾಧ್ಯತೆ  ಇದ್ದು,  ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಅನಾನೂಕೂಲವಾಗದಂತೆ ಕ್ರಮವಹಿಸಲು ಸರ್ಕಾರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.<img loading="lazy" decoding="async" class="aligncenter wp-image-53142" src="https://www.justkannada.in/wp-content/uploads/2021/01/jk.jpg" alt="Illegally,Sand,carrying,Truck,Seized,arrest,driver" width="312" height="312" />ಕಾಲೇಜು ವಿದ್ಯಾರ್ಥಿಗಳಿಗೆ ಈಗಾಗಲೆ ಪರೀಕ್ಷೆಗಳು ಆರಂಭವಾಗಿವೆ. ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗಳನ್ನೆ ಅವಲಂಬಿಸಿದ್ದಾರೆ. ಸಾರಿಗೆ ನೌಕರರು ಮುಷ್ಕರ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ.  ಬಸ್ ಗಳಿಲ್ಲದೆ ವಿದ್ಯಾರ್ಥಿಗಳ ಪರದಾಡುವ ಸ್ಥಿತಿ ನಿರ್ಮಾಣ ಆಗಬಹುದು ಎಂದು ಆತಂಕವ್ಯಕ್ತಪಡಿಸಿದೆ.<img loading="lazy" decoding="async" class="aligncenter wp-image-54007" src="https://www.justkannada.in/wp-content/uploads/2021/01/08-12-300x139.jpg" alt="tomorrow-Transportation-Employees-strike-Likely-students-Don't-bothered-ABVP-Demand " width="453" height="210" /></p>
<p>ಇದು ವಿದ್ಯಾರ್ಥಿಗಳ ಭವಿಷ್ಯದ ವಿಷಯವಾಗಿದೆ. ಸರ್ಕಾರ ಈ ಕೂಡಲೇ ಗಂಭೀರವಾಗಿ ಪರಿಗಣಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.</p>
<p>key words : tomorrow-Transportation-Employees-strike-Likely-students-Don&#8217;t-bothered-ABVP-Demand</p>
<p>The post <a href="https://www.justkannada.in/tomorrow-transportation-employees-strike-likely-students-dont-bothered-abvp-demand/">&#8220;ನಾಳೆಯಿಂದ ಸಾರಿಗೆ ನೌಕರರು ಮುಷ್ಕರ ಸಾಧ್ಯತೆ:  ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಎಬಿವಿಪಿ ಆಗ್ರಹ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ</title>
		<link>https://www.justkannada.in/protest-abvp-denouncing-fda-question-paper-leak/</link>
		
		<dc:creator><![CDATA[JK Desk]]></dc:creator>
		<pubDate>Sun, 24 Jan 2021 08:32:34 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ABVP]]></category>
		<category><![CDATA[denouncing]]></category>
		<category><![CDATA[FDA]]></category>
		<category><![CDATA[leak]]></category>
		<category><![CDATA[paper]]></category>
		<category><![CDATA[protest]]></category>
		<category><![CDATA[question]]></category>
		<guid isPermaLink="false">https://www.justkannada.in/?p=54006</guid>

					<description><![CDATA[<p>ಮೈಸೂರು,ಜನವರಿ,24,2021(www.justkannada.in) ; ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಅಗ್ರಹಾರ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಕಾರರು, ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ಉನ್ನತ ಮಟ್ಟದ ತನಿಖೆ ನಡೆಸಿ ಬಂಧಿಸುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡ ಚಿರಂತ್, ಸಂಚಾಲಕರಾದ ಗೌತಮ್, ಮಲ್ಲಪ್ಪ ಸೇರಿದಂತೆ ಎಬಿವಿಪಿ [&#8230;]</p>
<p>The post <a href="https://www.justkannada.in/protest-abvp-denouncing-fda-question-paper-leak/">ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,24,2021(www.justkannada.in)</strong> ; ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="280" height="280" /></p>
<p>ನಗರದ ಅಗ್ರಹಾರ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಕಾರರು, ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.</p>
<p>ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ಉನ್ನತ ಮಟ್ಟದ ತನಿಖೆ ನಡೆಸಿ ಬಂಧಿಸುವಂತೆ ಆಗ್ರಹಿಸಿದರು.<img loading="lazy" decoding="async" class="aligncenter  wp-image-54007" src="https://www.justkannada.in/wp-content/uploads/2021/01/08-12-300x139.jpg" alt="Protest-ABVP-denouncing-FDA-question-paper- leak" width="449" height="208" />ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡ ಚಿರಂತ್, ಸಂಚಾಲಕರಾದ ಗೌತಮ್, ಮಲ್ಲಪ್ಪ ಸೇರಿದಂತೆ ಎಬಿವಿಪಿ ಪದಾಧಿಕಾರಿಗಳು ಹಾಜರಿದ್ದರು.</p>
<p>key words : Protest-ABVP-denouncing-FDA-question-paper- leak</p>
<p>The post <a href="https://www.justkannada.in/protest-abvp-denouncing-fda-question-paper-leak/">ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ</title>
		<link>https://www.justkannada.in/protestabvpcondemningarnab-goswamisarrest/</link>
		
		<dc:creator><![CDATA[JK Desk]]></dc:creator>
		<pubDate>Fri, 06 Nov 2020 11:52:01 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ABVP]]></category>
		<category><![CDATA[Arnab Goswami's]]></category>
		<category><![CDATA[arrest]]></category>
		<category><![CDATA[condemning]]></category>
		<category><![CDATA[protest]]></category>
		<guid isPermaLink="false">https://www.justkannada.in/?p=44144</guid>

					<description><![CDATA[<p>ಮೈಸೂರು,ನವೆಂಬರ್,06,2020(www.justkannada.in) : ರಿಪಬ್ಲಿಕ್ ಸುದ್ದಿ ದೃಶ್ಯ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾವಣೆಗೊಂಡ ಎಬಿವಿಪಿ ಸದಸ್ಯರು ಅರ್ನಬ್ ಗೋಸ್ವಾಮಿ ಅವರನ್ನು ಬಿಡುಗಡೆ ಮಾಡುವಂತೆ ವಿವಿಧ ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು. ಎಬಿವಿಪಿಯ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ ಮಾತನಾಡಿ, ಮೂಲಭೂತ ಸ್ವಾತಂತ್ರ್ಯದ ಮೇಲೆ ತುರ್ತು ಪರಿಸ್ಥಿತಿಯ ಹೇರಿಕೆಯಾಗಿದೆ. ಅರ್ನಬ್ ಗೋಸ್ವಾಮಿ ಅವರನ್ನು ಅವರ ನಿವಾಸದಿಂದ ಬುಧವಾರ ಬೆಳಿಗ್ಗೆ ಬಂದಿಸಿರುವುದು ತುರ್ತು ಪರಿಸ್ಥಿತಿಯ [&#8230;]</p>
<p>The post <a href="https://www.justkannada.in/protestabvpcondemningarnab-goswamisarrest/">ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p style="background: white;"><span style="color: #000000; font-family: Tunga, sans-serif;"><span style="font-size: 18px;"><strong>ಮೈಸೂರು,ನವೆಂಬರ್,06,2020(www.justkannada.in)</strong> : </span></span><span style="font-size: 13.5pt; font-family: 'Tunga','sans-serif'; color: black;">ರಿಪಬ್ಲಿಕ್</span> <span style="font-size: 13.5pt; font-family: 'Tunga','sans-serif'; color: black;">ಸುದ್ದಿ</span> <span style="font-size: 13.5pt; font-family: 'Tunga','sans-serif'; color: black;">ದೃಶ್ಯ</span> <span style="font-size: 13.5pt; font-family: 'Tunga','sans-serif'; color: black;">ವಾಹಿನಿಯ</span> <span style="font-size: 13.5pt; font-family: 'Tunga','sans-serif'; color: black;">ಪ್ರಧಾನ</span> <span style="font-size: 13.5pt; font-family: 'Tunga','sans-serif'; color: black;">ಸಂಪಾದಕ</span> <span style="font-size: 13.5pt; font-family: 'Tunga','sans-serif'; color: black;">ಅರ್ನಬ್</span> <span style="font-size: 13.5pt; font-family: 'Tunga','sans-serif'; color: black;">ಗೋಸ್ವಾಮಿ</span> <span style="font-size: 13.5pt; font-family: 'Tunga','sans-serif'; color: black;">ಬಂಧನವನ್ನು</span> <span style="font-size: 13.5pt; font-family: 'Tunga','sans-serif'; color: black;">ಖಂಡಿಸಿ</span> <span style="font-size: 13.5pt; font-family: 'Tunga','sans-serif'; color: black;">ಅಖಿಲ</span> <span style="font-size: 13.5pt; font-family: 'Tunga','sans-serif'; color: black;">ಭಾರತೀಯ</span> <span style="font-size: 13.5pt; font-family: 'Tunga','sans-serif'; color: black;">ವಿದ್ಯಾರ್ಥಿ</span> <span style="font-size: 13.5pt; font-family: 'Tunga','sans-serif'; color: black;">ಪರಿಷತ್</span> <span style="font-size: 13.5pt; font-family: 'Tunga','sans-serif'; color: black;">ವತಿಯಿಂದ</span> <span style="font-size: 13.5pt; font-family: 'Tunga','sans-serif'; color: black;">ಪ್ರತಿಭಟನೆ</span> <span style="font-size: 13.5pt; font-family: 'Tunga','sans-serif'; color: black;">ನಡೆಸಲಾಯಿತು.</span><img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p style="background: white;"><span style="font-size: 13.5pt; font-family: 'Tunga','sans-serif'; color: black;">ಜಿಲ್ಲಾಧಿಕಾರಿಗಳ</span> <span style="font-size: 13.5pt; font-family: 'Tunga','sans-serif'; color: black;">ಕಚೇರಿ ಬಳಿ ಜಮಾವಣೆಗೊಂಡ ಎಬಿವಿಪಿ ಸದಸ್ಯರು ಅರ್ನಬ್</span> <span style="font-size: 13.5pt; font-family: 'Tunga','sans-serif'; color: black;">ಗೋಸ್ವಾಮಿ ಅವರನ್ನು ಬಿಡುಗಡೆ ಮಾಡುವಂತೆ ವಿವಿಧ ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು. </span></p>
<p style="background: white;"><span style="font-size: 13.5pt; font-family: 'Tunga','sans-serif'; color: black;">ಎಬಿವಿಪಿಯ ರಾಜ್ಯ</span> <span style="font-size: 13.5pt; font-family: 'Tunga','sans-serif'; color: black;">ಸಹಕಾರ್ಯದರ್ಶಿ</span> <span style="font-size: 13.5pt; font-family: 'Tunga','sans-serif'; color: black;">ಶ್ರೀರಾಮ ಮಾತನಾಡಿ, ಮೂಲಭೂತ</span> <span style="font-size: 13.5pt; font-family: 'Tunga','sans-serif'; color: black;">ಸ್ವಾತಂತ್ರ್ಯದ</span> <span style="font-size: 13.5pt; font-family: 'Tunga','sans-serif'; color: black;">ಮೇಲೆ</span> <span style="font-size: 13.5pt; font-family: 'Tunga','sans-serif'; color: black;">ತುರ್ತು</span> <span style="font-size: 13.5pt; font-family: 'Tunga','sans-serif'; color: black;">ಪರಿಸ್ಥಿತಿಯ</span> <span style="font-size: 13.5pt; font-family: 'Tunga','sans-serif'; color: black;">ಹೇರಿಕೆಯಾಗಿದೆ. ಅರ್ನಬ್</span> <span style="font-size: 13.5pt; font-family: 'Tunga','sans-serif'; color: black;">ಗೋಸ್ವಾಮಿ</span> <span style="font-size: 13.5pt; font-family: 'Tunga','sans-serif'; color: black;">ಅವರನ್ನು</span> <span style="font-size: 13.5pt; font-family: 'Tunga','sans-serif'; color: black;">ಅವರ</span> <span style="font-size: 13.5pt; font-family: 'Tunga','sans-serif'; color: black;">ನಿವಾಸದಿಂದ</span> <span style="font-size: 13.5pt; font-family: 'Tunga','sans-serif'; color: black;">ಬುಧವಾರ</span> <span style="font-size: 13.5pt; font-family: 'Tunga','sans-serif'; color: black;">ಬೆಳಿಗ್ಗೆ</span> <span style="font-size: 13.5pt; font-family: 'Tunga','sans-serif'; color: black;">ಬಂದಿಸಿರುವುದು</span> <span style="font-size: 13.5pt; font-family: 'Tunga','sans-serif'; color: black;">ತುರ್ತು</span> <span style="font-size: 13.5pt; font-family: 'Tunga','sans-serif'; color: black;">ಪರಿಸ್ಥಿತಿಯ</span> <span style="font-size: 13.5pt; font-family: 'Tunga','sans-serif'; color: black;">ದಿನಗಳಲ್ಲಿ</span> <span style="font-size: 13.5pt; font-family: 'Tunga','sans-serif'; color: black;">ಮೌಲಿಕ</span> <span style="font-size: 13.5pt; font-family: 'Tunga','sans-serif'; color: black;">ಸ್ವಾತಂತ್ರ್ಯದ</span> <span style="font-size: 13.5pt; font-family: 'Tunga','sans-serif'; color: black;">ಮೇಲೆ</span> <span style="font-size: 13.5pt; font-family: 'Tunga','sans-serif'; color: black;">ದಾಳಿ</span> <span style="font-size: 13.5pt; font-family: 'Tunga','sans-serif'; color: black;">ಮಾಡಿದ</span> <span style="font-size: 13.5pt; font-family: 'Tunga','sans-serif'; color: black;">ಹಾಗಿದೆ</span> <span style="font-size: 13.5pt; font-family: 'Tunga','sans-serif'; color: black;">ಎಂದು ದೂರಿದರು.</span></p>
<p style="background: white;"><span style="font-size: 13.5pt; font-family: 'Tunga','sans-serif'; color: black;">ಕಾನೂನು</span> <span style="font-size: 13.5pt; font-family: 'Tunga','sans-serif'; color: black;">ಬಾಹಿರವಾಗಿ</span> <span style="font-size: 13.5pt; font-family: 'Tunga','sans-serif'; color: black;">ಬಂಧಿಸಿರುವುದು</span> <span style="font-size: 13.5pt; font-family: 'Tunga','sans-serif'; color: black;">ಇಡೀ</span> <span style="font-size: 13.5pt; font-family: 'Tunga','sans-serif'; color: black;">ದೇಶದ</span> <span style="font-size: 13.5pt; font-family: 'Tunga','sans-serif'; color: black;">ಪತ್ರಿಕಾ</span> <span style="font-size: 13.5pt; font-family: 'Tunga','sans-serif'; color: black;">ಸ್ವಾತಂತ್ರ್ಯವನ್ನು</span> <span style="font-size: 13.5pt; font-family: 'Tunga','sans-serif'; color: black;">ಮತ್ತು</span> <span style="font-size: 13.5pt; font-family: 'Tunga','sans-serif'; color: black;">ಅಭಿವ್ಯಕ್ತಿ</span> <span style="font-size: 13.5pt; font-family: 'Tunga','sans-serif'; color: black;">ಸ್ವಾತಂತ್ರ್ಯವನ್ನು</span> <span style="font-size: 13.5pt; font-family: 'Tunga','sans-serif'; color: black;">ಮುಗಿಸುವ</span> <span style="font-size: 13.5pt; font-family: 'Tunga','sans-serif'; color: black;">ಷಡ್ಯಂತ್ರವಾಗಿದೆ</span><span style="font-size: 13.5pt; font-family: 'Courier New'; color: black;">. </span><span style="font-size: 13.5pt; font-family: 'Tunga','sans-serif'; color: black;">ಅರ್ನಬ್</span> <span style="font-size: 13.5pt; font-family: 'Tunga','sans-serif'; color: black;">ಗೋಸ್ವಾಮಿ</span> <span style="font-size: 13.5pt; font-family: 'Tunga','sans-serif'; color: black;">ಪಾಲಘರ್</span> <span style="font-size: 13.5pt; font-family: 'Tunga','sans-serif'; color: black;">ನಲ್ಲಿ</span> <span style="font-size: 13.5pt; font-family: 'Tunga','sans-serif'; color: black;">ಸಾಧುಗಳ</span> <span style="font-size: 13.5pt; font-family: 'Tunga','sans-serif'; color: black;">ಹತ್ಯೆ</span> <span style="font-size: 13.5pt; font-family: 'Tunga','sans-serif'; color: black;">ನಡೆದಿರುವ</span> <span style="font-size: 13.5pt; font-family: 'Tunga','sans-serif'; color: black;">ಬಗ್ಗೆ</span> <span style="font-size: 13.5pt; font-family: 'Tunga','sans-serif'; color: black;">ಮತ್ತು</span> <span style="font-size: 13.5pt; font-family: 'Tunga','sans-serif'; color: black;">ಮಹಾರಾಷ್ಟ್ರದಲ್ಲಿ</span> <span style="font-size: 13.5pt; font-family: 'Tunga','sans-serif'; color: black;">ನಡೆಯುತ್ತಿರುವ</span> <span style="font-size: 13.5pt; font-family: 'Tunga','sans-serif'; color: black;">ಅನೇಕ</span> <span style="font-size: 13.5pt; font-family: 'Tunga','sans-serif'; color: black;">ಕಾನೂನು</span> <span style="font-size: 13.5pt; font-family: 'Tunga','sans-serif'; color: black;">ಬಾಹಿರ</span> <span style="font-size: 13.5pt; font-family: 'Tunga','sans-serif'; color: black;">ಕೃತ್ಯಗಳ</span> <span style="font-size: 13.5pt; font-family: 'Tunga','sans-serif'; color: black;">ಕುರಿತಾಗಿ</span> <span style="font-size: 13.5pt; font-family: 'Tunga','sans-serif'; color: black;">ರಾಜ್ಯ</span> <span style="font-size: 13.5pt; font-family: 'Tunga','sans-serif'; color: black;">ಸರಕಾರಕ್ಕೆ</span> <span style="font-size: 13.5pt; font-family: 'Tunga','sans-serif'; color: black;">ಕನ್ನಡಿ</span> <span style="font-size: 13.5pt; font-family: 'Tunga','sans-serif'; color: black;">ತೋರಿಸಿದ್ದರು</span><span style="font-size: 13.5pt; font-family: 'Courier New'; color: black;">. </span><span style="font-size: 13.5pt; font-family: 'Tunga','sans-serif'; color: black;">ಈ</span> <span style="font-size: 13.5pt; font-family: 'Tunga','sans-serif'; color: black;">ಎಲ್ಲ</span> <span style="font-size: 13.5pt; font-family: 'Tunga','sans-serif'; color: black;">ಘಟನೆಗಳನ್ನು</span> <span style="font-size: 13.5pt; font-family: 'Tunga','sans-serif'; color: black;">ವರದಿ</span> <span style="font-size: 13.5pt; font-family: 'Tunga','sans-serif'; color: black;">ಮಾಡಿರುವುದು</span> <span style="font-size: 13.5pt; font-family: 'Tunga','sans-serif'; color: black;">ಪ್ರಜಾಪ್ರಭುತ್ವದಲ್ಲಿ</span> <span style="font-size: 13.5pt; font-family: 'Tunga','sans-serif'; color: black;">ಸರಕಾರಕ್ಕೆ</span> <span style="font-size: 13.5pt; font-family: 'Tunga','sans-serif'; color: black;">ಅಶೋಭನೀಯವಾಗಿದೆ</span> <span style="font-size: 13.5pt; font-family: 'Tunga','sans-serif'; color: black;">ಎಂದು ಬೇಸರವ್ಯಕ್ತಪಡಿಸಿದರು.</span></p>
<p style="background: white;"><span style="font-size: 13.5pt; font-family: 'Tunga','sans-serif'; color: black;">ಮಹಾರಾಷ್ಟ್ರ</span> <span style="font-size: 13.5pt; font-family: 'Tunga','sans-serif'; color: black;">ಪೊಲೀಸರಿಂದ</span> <span style="font-size: 13.5pt; font-family: 'Tunga','sans-serif'; color: black;">ತನಿಖೆಯ</span> <span style="font-size: 13.5pt; font-family: 'Tunga','sans-serif'; color: black;">ನಂತರ</span><span style="font-size: 13.5pt; font-family: 'Courier New'; color: black;"> 2018</span><span style="font-size: 13.5pt; font-family: 'Tunga','sans-serif'; color: black;">ರಲ್ಲಿ</span> <span style="font-size: 13.5pt; font-family: 'Tunga','sans-serif'; color: black;">ನಡೆದ</span> <span style="font-size: 13.5pt; font-family: 'Tunga','sans-serif'; color: black;">ಆತ್ಮಹತ್ಯೆಯ</span> <span style="font-size: 13.5pt; font-family: 'Tunga','sans-serif'; color: black;">ಕೇಸ್</span> <span style="font-size: 13.5pt; font-family: 'Tunga','sans-serif'; color: black;">ಅಂತ್ಯಕಂಡಿತ್ತು</span><span style="font-size: 13.5pt; font-family: 'Courier New'; color: black;">. </span><span style="font-size: 13.5pt; font-family: 'Tunga','sans-serif'; color: black;">ಆದರೆ</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ಸೇಡು</span> <span style="font-size: 13.5pt; font-family: 'Tunga','sans-serif'; color: black;">ತೀರಿಸಿಕೊಳ್ಳುವ</span> <span style="font-size: 13.5pt; font-family: 'Tunga','sans-serif'; color: black;">ಉದ್ದೇಶಕ್ಕಾಗಿ</span> <span style="font-size: 13.5pt; font-family: 'Tunga','sans-serif'; color: black;">ಆ</span> <span style="font-size: 13.5pt; font-family: 'Tunga','sans-serif'; color: black;">ಕೇಸನ್ನು</span> <span style="font-size: 13.5pt; font-family: 'Tunga','sans-serif'; color: black;">ಮತ್ತೆ</span> <span style="font-size: 13.5pt; font-family: 'Tunga','sans-serif'; color: black;">ಓಪನ್</span> <span style="font-size: 13.5pt; font-family: 'Tunga','sans-serif'; color: black;">ಮಾಡಿ</span> <span style="font-size: 13.5pt; font-family: 'Tunga','sans-serif'; color: black;">ಮಹಾರಾಷ್ಟ್ರ</span> <span style="font-size: 13.5pt; font-family: 'Tunga','sans-serif'; color: black;">ಸರಕಾರವು</span> <span style="font-size: 13.5pt; font-family: 'Tunga','sans-serif'; color: black;">ತನ್ನ</span> <span style="font-size: 13.5pt; font-family: 'Tunga','sans-serif'; color: black;">ಪ್ರಜಾ</span> <span style="font-size: 13.5pt; font-family: 'Tunga','sans-serif'; color: black;">ಪ್ರಭುತ್ವ</span> <span style="font-size: 13.5pt; font-family: 'Tunga','sans-serif'; color: black;">ವಿರೋಧಿ</span> <span style="font-size: 13.5pt; font-family: 'Tunga','sans-serif'; color: black;">ಮುಖವಾಡವನ್ನು</span> <span style="font-size: 13.5pt; font-family: 'Tunga','sans-serif'; color: black;">ಬಯಲು</span> <span style="font-size: 13.5pt; font-family: 'Tunga','sans-serif'; color: black;">ಮಾಡಿಕೊಂಡಿದೆ ಎಂದು ಕಿಡಿಕಾರಿದರು.</span></p>
<p style="background: white;"><span style="font-size: 13.5pt; font-family: 'Tunga','sans-serif'; color: black;">ಅರ್ನಬ್</span> <span style="font-size: 13.5pt; font-family: 'Tunga','sans-serif'; color: black;">ಗೋಸ್ವಾಮಿಯವರನ್ನು</span> <span style="font-size: 13.5pt; font-family: 'Tunga','sans-serif'; color: black;">ತಕ್ಷಣವೇ</span> <span style="font-size: 13.5pt; font-family: 'Tunga','sans-serif'; color: black;">ಬಿಡುಗಡೆ</span> <span style="font-size: 13.5pt; font-family: 'Tunga','sans-serif'; color: black;">ಮಾಡಬೇಕೆಮದು</span> <span style="font-size: 13.5pt; font-family: 'Tunga','sans-serif'; color: black;">ಮತ್ತು</span> <span style="font-size: 13.5pt; font-family: 'Tunga','sans-serif'; color: black;">ಮಹಾರಾಷ್ಟ್ರ</span> <span style="font-size: 13.5pt; font-family: 'Tunga','sans-serif'; color: black;">ಸರಕಾರದ</span> <span style="font-size: 13.5pt; font-family: 'Tunga','sans-serif'; color: black;">ಪ್ರಜಾಪ್ರಭುತ್ವ</span> <span style="font-size: 13.5pt; font-family: 'Tunga','sans-serif'; color: black;">ವಿರೋಧಿ</span> <span style="font-size: 13.5pt; font-family: 'Tunga','sans-serif'; color: black;">ಕೃತ್ಯಗಳನ್ನು</span> <span style="font-size: 13.5pt; font-family: 'Tunga','sans-serif'; color: black;">ನಿಲ್ಲಿಸುವಂತೆ</span> <span style="font-size: 13.5pt; font-family: 'Tunga','sans-serif'; color: black;">ಆಗ್ರಹಿಸಿದರು</span><span style="font-size: 13.5pt; font-family: 'Courier New'; color: black;">.</span></p>
<p style="background: white;"><span style="font-size: 13.5pt; font-family: 'Tunga','sans-serif'; color: black;">ಪ್ರತಿಭಟನೆಯಲ್ಲಿ</span> <span style="font-size: 13.5pt; font-family: 'Tunga','sans-serif'; color: black;">ರಾಜ್ಯ</span> <span style="font-size: 13.5pt; font-family: 'Tunga','sans-serif'; color: black;">ಕಾರ್ಯಕಾರಿಣಿ</span> <span style="font-size: 13.5pt; font-family: 'Tunga','sans-serif'; color: black;">ಸದಸ್ಯ</span> <span style="font-size: 13.5pt; font-family: 'Tunga','sans-serif'; color: black;">ಚಿರಂತ್</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ನಗರ</span> <span style="font-size: 13.5pt; font-family: 'Tunga','sans-serif'; color: black;">ಸಹಕಾರ್ಯದರ್ಶಿ</span> <span style="font-size: 13.5pt; font-family: 'Tunga','sans-serif'; color: black;">ಪ್ರಜ್ಞಾ</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ರಚನಾ</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ನಾಗಶ್ರೀ</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ಸುಹಾಸ್</span> <span style="font-size: 13.5pt; font-family: 'Tunga','sans-serif'; color: black;">ನಂದಿಸಿ</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ನಾಗಾಕಿರಣ್</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ಕಿರಣ್</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ಚಂದ್ರು</span><span style="font-size: 13.5pt; font-family: 'Courier New'; color: black;">, </span><span style="font-size: 13.5pt; font-family: 'Tunga','sans-serif'; color: black;">ಮಲ್ಲಪ್ಪ</span> <span style="font-size: 13.5pt; font-family: 'Tunga','sans-serif'; color: black;">ಭಾಗವಹಿಸಿದ್ದರು.</span><img loading="lazy" decoding="async" class="aligncenter size-medium wp-image-44145" src="https://www.justkannada.in/wp-content/uploads/2020/11/ಪ್ರತಿಭಟನೆ-08-300x161.jpg" alt="Protest,ABVP,condemning,Arnab Goswami's,arrest" width="300" height="161" /></p>
<p>key words : Protest-ABVP-condemning-Arnab Goswami&#8217;s-arrest</p>
<p>The post <a href="https://www.justkannada.in/protestabvpcondemningarnab-goswamisarrest/">ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹತ್ರಾಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಖಂಡಿಸಿ ಎಬಿವಿಪಿ ಪ್ರತಿಭಟನೆ &#8230;</title>
		<link>https://www.justkannada.in/abvp-protests-mysore-rape-case-hatras/</link>
		
		<dc:creator><![CDATA[JK Desk]]></dc:creator>
		<pubDate>Sat, 03 Oct 2020 12:27:45 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[ABVP]]></category>
		<category><![CDATA[Hatras]]></category>
		<category><![CDATA[Mysore.]]></category>
		<category><![CDATA[Protests]]></category>
		<category><![CDATA[rape case]]></category>
		<guid isPermaLink="false">https://www.justkannada.in/?p=40326</guid>

					<description><![CDATA[<p>ಮೈಸೂರು,ಅಕ್ಟೋಬರ್,3,2020(www.justkannada.in):  ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣವನ್ನ ಖಂಡಿಸಿ ಮೈಸೂರಿನಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ  ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣವನ್ನ ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅತ್ಯಾಚಾರ ಗಳು ನಡೆಯದಂತೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಮೂಲಕ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರಗಳು [&#8230;]</p>
<p>The post <a href="https://www.justkannada.in/abvp-protests-mysore-rape-case-hatras/">ಹತ್ರಾಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಖಂಡಿಸಿ ಎಬಿವಿಪಿ ಪ್ರತಿಭಟನೆ &#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಅಕ್ಟೋಬರ್,3,2020(<a href="https://www.justkannada.in">www.justkannada.in</a>):  ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣವನ್ನ ಖಂಡಿಸಿ ಮೈಸೂರಿನಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿತು.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ  ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣವನ್ನ ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅತ್ಯಾಚಾರ ಗಳು ನಡೆಯದಂತೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಮೂಲಕ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.<img loading="lazy" decoding="async" class="aligncenter size-medium wp-image-40327" src="https://www.justkannada.in/wp-content/uploads/2020/10/abvp-300x151.jpg" alt="ABVP- protests –mysore- rape case- Hatras" width="300" height="151" /></p>
<p>ಭಾರತ ದೇಶದಲ್ಲಿ ಹೆಣ್ಣಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಆದರೆ, ಹಥ್ರಾಸ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಪೈಶಾಚಿಕವಾಗಿ ಕೊಲೆ ಮಾಡಲಾಗಿದೆ. ಈ ರೀತಿ ಅಮಾನವೀಯವಾಗಿ ವರ್ತಿಸಿದವರಿಗೆ ತಕ್ಷಣವೇ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.</p>
<p>Key words: ABVP- protests –mysore- rape case- Hatras</p>
<p>The post <a href="https://www.justkannada.in/abvp-protests-mysore-rape-case-hatras/">ಹತ್ರಾಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಖಂಡಿಸಿ ಎಬಿವಿಪಿ ಪ್ರತಿಭಟನೆ &#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಂತೆ ಎಬಿವಿಪಿಯಿಂದ ಪತ್ರ ಚಳವಳಿ</title>
		<link>https://www.justkannada.in/lettercampaignabvpcutdrugdealing/</link>
		
		<dc:creator><![CDATA[JK Desk]]></dc:creator>
		<pubDate>Sat, 26 Sep 2020 12:04:32 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[ABVP]]></category>
		<category><![CDATA[Campaign.]]></category>
		<category><![CDATA[cut]]></category>
		<category><![CDATA[dealing]]></category>
		<category><![CDATA[drug]]></category>
		<category><![CDATA[letter]]></category>
		<guid isPermaLink="false">https://www.justkannada.in/?p=39483</guid>

					<description><![CDATA[<p>ಮೈಸೂರು,ಸೆಪ್ಟೆಂಬರ್,26,2020(www.justkannada.in)  : ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವವರನ್ನು ತಕ್ಷಣವೇ ಬಂಧಿಸಿ ಅವರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು. ನಗರದ ಇರ್ವಿನ್ ರಸ್ತೆಯ ನೆಹರು ವೃತ್ತದಲ್ಲಿರುವ ಮುಖ್ಯ ಅಂಚೆಕಚೇರಿ ಎದುರು ಶನಿವಾರ ಜಮಾವಣೆಗೊಂಡ ಎಬಿವಿಪಿ ಸದಸ್ಯರು ಡ್ರಗ್ಸ್ ದಂಧೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ ಮಾತನಾಡಿ, ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲ  ಕ್ಷೇತ್ರಗಳಿಗೂ [&#8230;]</p>
<p>The post <a href="https://www.justkannada.in/lettercampaignabvpcutdrugdealing/">ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಂತೆ ಎಬಿವಿಪಿಯಿಂದ ಪತ್ರ ಚಳವಳಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟೆಂಬರ್,26,2020(www.justkannada.in) </strong> : ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವವರನ್ನು ತಕ್ಷಣವೇ ಬಂಧಿಸಿ ಅವರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ನಗರದ ಇರ್ವಿನ್ ರಸ್ತೆಯ ನೆಹರು ವೃತ್ತದಲ್ಲಿರುವ ಮುಖ್ಯ ಅಂಚೆಕಚೇರಿ ಎದುರು ಶನಿವಾರ ಜಮಾವಣೆಗೊಂಡ ಎಬಿವಿಪಿ ಸದಸ್ಯರು ಡ್ರಗ್ಸ್ ದಂಧೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿದರು.</p>
<p>ಈ ಸಂದರ್ಭ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ ಮಾತನಾಡಿ, ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲ  ಕ್ಷೇತ್ರಗಳಿಗೂ ವ್ಯಾಪಿಸಿದೆ. ಹೀಗಾಗಿ, ಡ್ರಗ್ಸ್ ದಂಧೆಗೆ ಕಡಿವಾಣಕ್ಕೆ ಸಶಕ್ತ ನೀತಿಯನ್ನು ರೂಪಿಸಬೇಕೆಂದು ಒತ್ತಾಯಿಸಿದರು.</p>
<p><img loading="lazy" decoding="async" class="aligncenter size-medium wp-image-39484" src="https://www.justkannada.in/wp-content/uploads/2020/09/5555556487878-300x217.jpg" alt="Letter-campaign-ABVP-cut-drug-dealing" width="300" height="217" /></p>
<p>ಈ ಜಾಲಕ್ಕೆ ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಮುಗ್ಧ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ವಿದ್ಯಾಮಾನವಾಗಿದೆ.  ಡ್ರಗ್ಸ್ ದಂಧೆಯಲ್ಲಿ ಬಹುಪ್ರಭಾವಿಗಳು ಭಾಗಿಯಾಗಿರುವುದರಿಂದ ಅಂಥಹವರನ್ನು ಮಟ್ಟ ಹಾಕುವ ಸವಾಲು ರಾಜ್ಯ ಸರಕಾರದ ಮುಂದಿದೆ ಎಂದರು.</p>
<p>ಡ್ರಗ್ಸ್ ದಂಧೆ ಮಟ್ಟ ಹಾಕುವುದಕ್ಕೆ ಪ್ರಬಲವಾದ ಕಾನೂನನ್ನು ರೂಪಿಸುವುದೊಂದೆ ಪರಿಹಾರವಾಗಿದೆ. ಸರಕಾರ ನಿಷ್ಪಕ್ಷಪಾತವಾದ ಕಾನೂನು ಕ್ರಮದ ಮೂಲಕ ಡ್ರಗ್ಸ್ ದಂದೆಯ ವಿರುದ್ಧ ಸಮರ ಸಾರಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದರು.</p>
<p>ಪತ್ರ ಚಳವಳಿಯಲ್ಲಿ ನಗರ ಸಂಘಟನಾಕಾರ್ಯದರ್ಶಿ ಶರತ್, ನಗರ ಸಹಕಾರ್ಯದರ್ಶಿಗಳಾದ ಪ್ರಜ್ಞಾ, ಚಿರಂತ್, ಕಾರ್ಯಕರ್ತರುಗಳಾದ ನಾಗಶ್ರೀ, ರಚನಾ, ಸುಹಾಸ್, ಆದರ್ಶ್ ಇತರರು ಭಾಗವಹಿಸಿದ್ದರು.</p>
<p>key words : Letter-campaign-ABVP-cut-drug-dealing</p>
<p>The post <a href="https://www.justkannada.in/lettercampaignabvpcutdrugdealing/">ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಂತೆ ಎಬಿವಿಪಿಯಿಂದ ಪತ್ರ ಚಳವಳಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಡ್ರಗ್ಸ್ ಜಾಲದ ವಿರುದ್ದ ಮೈಸೂರಿನಲ್ಲಿ ಸಹಿ ಸಂಗ್ರಹ ಅಭಿಯಾನ&#8230;</title>
		<link>https://www.justkannada.in/mysore-abvp-signature-collection-campaign-against-drugs-network/</link>
		
		<dc:creator><![CDATA[JK Desk]]></dc:creator>
		<pubDate>Wed, 09 Sep 2020 07:32:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[ABVP]]></category>
		<category><![CDATA[against]]></category>
		<category><![CDATA[Collection Campaign]]></category>
		<category><![CDATA[Drugs network]]></category>
		<category><![CDATA[Mysore.]]></category>
		<category><![CDATA[Signature]]></category>
		<guid isPermaLink="false">https://www.justkannada.in/?p=37458</guid>

					<description><![CDATA[<p>ಮೈಸೂರು,ಸೆಪ್ಟಂಬರ್,9,2020(www.justkannada.in):  ಡ್ರಗ್ಸ್ ದಂಧೆಯಲ್ಲಿ ಪ್ರಭಾವಿಗಳು, ಸಿನಿಮಾ ನಟ, ನಟಿಯರ ಹೆಸರು ಕೇಳಿ ಬರುತ್ತಿದ್ದು. ಈ ಹಿನ್ನೆಲೆ ಡ್ರಗ್ಸ್ ಜಾಲದ ವಿರುದ್ದ ಮೈಸೂರಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ನಶಾಮುಕ್ತ ಭಾರತಕ್ಕಾಗಿ ಮೈಸೂರಿನಲ್ಲಿ ಎಬಿವಿಪಿ ವತಿಯಿಂದ ಸಹಿಸಂಗ್ರಹ ಅಭಿಯಾನ ನಡೆಸಲಾಯಿತು. ಮೈಸೂರಿನ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಮುಂಭಾಗ ಸಹಿಸಂಗ್ರಹಿಸಿದ ಎಬಿವಿಪಿ ಸದಸ್ಯರು, ಡ್ರಗ್ ಜಾಲದಲ್ಲಿ [&#8230;]</p>
<p>The post <a href="https://www.justkannada.in/mysore-abvp-signature-collection-campaign-against-drugs-network/">ಡ್ರಗ್ಸ್ ಜಾಲದ ವಿರುದ್ದ ಮೈಸೂರಿನಲ್ಲಿ ಸಹಿ ಸಂಗ್ರಹ ಅಭಿಯಾನ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,9,2020(<a href="https://www.justkannada.in">www.justkannada.in</a>):</strong>  ಡ್ರಗ್ಸ್ ದಂಧೆಯಲ್ಲಿ ಪ್ರಭಾವಿಗಳು, ಸಿನಿಮಾ ನಟ, ನಟಿಯರ ಹೆಸರು ಕೇಳಿ ಬರುತ್ತಿದ್ದು. ಈ ಹಿನ್ನೆಲೆ ಡ್ರಗ್ಸ್ ಜಾಲದ ವಿರುದ್ದ ಮೈಸೂರಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.<img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ನಶಾಮುಕ್ತ ಭಾರತಕ್ಕಾಗಿ ಮೈಸೂರಿನಲ್ಲಿ ಎಬಿವಿಪಿ ವತಿಯಿಂದ ಸಹಿಸಂಗ್ರಹ ಅಭಿಯಾನ ನಡೆಸಲಾಯಿತು.<img loading="lazy" decoding="async" class="aligncenter size-medium wp-image-37462" src="https://www.justkannada.in/wp-content/uploads/2020/09/abvp-1-300x171.jpg" alt="mysore-abvp-signature-collection-campaign-against-drugs-network" width="300" height="171" /></p>
<p>ಮೈಸೂರಿನ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಮುಂಭಾಗ ಸಹಿಸಂಗ್ರಹಿಸಿದ ಎಬಿವಿಪಿ ಸದಸ್ಯರು, ಡ್ರಗ್ ಜಾಲದಲ್ಲಿ ಪ್ರಭಾವಿಗಳು, ಸಿನಿಮಾ ನಟಿಯರು ತೊಡಗಿಕೊಂಡಿರೋದು ವಿಷಾದನೀಯ‌. ರಾಷ್ಟ್ರಘಾತುಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಮತ್ರಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.</p>
<p>Key words: Mysore – ABVP-Signature- Collection Campaign -Against -Drugs Network.</p>
<p>The post <a href="https://www.justkannada.in/mysore-abvp-signature-collection-campaign-against-drugs-network/">ಡ್ರಗ್ಸ್ ಜಾಲದ ವಿರುದ್ದ ಮೈಸೂರಿನಲ್ಲಿ ಸಹಿ ಸಂಗ್ರಹ ಅಭಿಯಾನ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
