<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>abhimanyu Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/abhimanyu/feed/" rel="self" type="application/rss+xml" />
	<link>https://www.justkannada.in/tag/abhimanyu/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sat, 04 Jul 2026 06:18:51 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>abhimanyu Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/abhimanyu/</link>
	<width>32</width>
	<height>32</height>
</image> 
	<item>
		<title>ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ: ದುಬಾರೆ ಶಿಬಿರದಲ್ಲಿ ಘಟನೆ</title>
		<link>https://www.justkannada.in/mysore-dasara-abhimanyu-tusk-damage/</link>
		
		<dc:creator><![CDATA[prashanth]]></dc:creator>
		<pubDate>Sat, 04 Jul 2026 06:18:51 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[abhimanyu]]></category>
		<category><![CDATA[elephant]]></category>
		<category><![CDATA[mysore dasara]]></category>
		<category><![CDATA[Tusk Damage]]></category>
		<guid isPermaLink="false">https://www.justkannada.in/?p=156889</guid>

					<description><![CDATA[<p>ಮೈಸೂರು,ಜುಲೈ,4,2026 (www.justkannada.in): ಮೈಸೂರು ದಸರಾದ ಅಂಬಾರಿ ಹೊರುವ ಖ್ಯಾತ ಆನೆ ಅಭಿಮನ್ಯು ದುಬಾರೆ ಆನೆ ಶಿಬಿರದಲ್ಲಿ ಮರದ ದಿಮ್ಮಿ ಸಾಗಿಸುವ ವೇಳೆ ಅಪಘಾತಕ್ಕೀಡಾಗಿ ಎಡ ದಂತದ ತುದಿ ಭಾಗ ಮುರಿದಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ದುಬಾರೆ ಶಿಬಿರದಲ್ಲಿ ನಿಯಮಿತ ಕೆಲಸದ ಭಾಗವಾಗಿ ಅಭಿಮನ್ಯು ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವೇಳೆ ದಂತವು ಮರದ ದಿಮ್ಮಿಗೆ ಅಥವಾ ಕಠಿಣ ವಸ್ತುವಿಗೆ ಬಡಿದು ಎಡಭಾಗದ ದಂತದ ತುದಿ ತುಂಡಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಪಶುವೈದ್ಯರು ಆನೆಯನ್ನು [&#8230;]</p>
<p>The post <a href="https://www.justkannada.in/mysore-dasara-abhimanyu-tusk-damage/">ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ: ದುಬಾರೆ ಶಿಬಿರದಲ್ಲಿ ಘಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜುಲೈ,4,2026 (<a href="http://www.justkannada.in">www.justkannada.in</a>):</strong> ಮೈಸೂರು ದಸರಾದ ಅಂಬಾರಿ ಹೊರುವ ಖ್ಯಾತ ಆನೆ ಅಭಿಮನ್ಯು ದುಬಾರೆ ಆನೆ ಶಿಬಿರದಲ್ಲಿ ಮರದ ದಿಮ್ಮಿ ಸಾಗಿಸುವ ವೇಳೆ ಅಪಘಾತಕ್ಕೀಡಾಗಿ ಎಡ ದಂತದ ತುದಿ ಭಾಗ ಮುರಿದಿರುವ ಘಟನೆ ನಡೆದಿದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ದುಬಾರೆ ಶಿಬಿರದಲ್ಲಿ ನಿಯಮಿತ ಕೆಲಸದ ಭಾಗವಾಗಿ ಅಭಿಮನ್ಯು ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವೇಳೆ ದಂತವು ಮರದ ದಿಮ್ಮಿಗೆ ಅಥವಾ ಕಠಿಣ ವಸ್ತುವಿಗೆ ಬಡಿದು ಎಡಭಾಗದ ದಂತದ ತುದಿ ತುಂಡಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಪಶುವೈದ್ಯರು ಆನೆಯನ್ನು ಪರಿಶೀಲಿಸಿದ್ದು, ಗಂಭೀರ ಗಾಯಗಳಿಲ್ಲ ಎಂದು ವರದಿಯಾಗಿದೆ.<img decoding="async" class="aligncenter size-full wp-image-146081" src="https://www.justkannada.in/wp-content/uploads/2025/10/jambusavari-abimanyu-mysore-dasara.jpg" alt="" width="500" height="356" srcset="https://www.justkannada.in/wp-content/uploads/2025/10/jambusavari-abimanyu-mysore-dasara.jpg 500w, https://www.justkannada.in/wp-content/uploads/2025/10/jambusavari-abimanyu-mysore-dasara-300x214.jpg 300w, https://www.justkannada.in/wp-content/uploads/2025/10/jambusavari-abimanyu-mysore-dasara-150x107.jpg 150w, https://www.justkannada.in/wp-content/uploads/2025/10/jambusavari-abimanyu-mysore-dasara-100x70.jpg 100w" sizes="(max-width: 500px) 100vw, 500px" /></p>
<p>ಅಭಿಮನ್ಯು ಪ್ರಸ್ತುತ ಆರೋಗ್ಯವಾಗಿದ್ದು, ಆಹಾರ ಸೇವನೆ ಮತ್ತು ದಿನನಿತ್ಯದ ಚಟುವಟಿಕೆಗಳಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. ದಂತದ ಹೊರಭಾಗದ ಸಣ್ಣ ತುಂಡು ಮಾತ್ರ ಮುರಿದಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<img decoding="async" class="aligncenter size-full wp-image-156890" src="https://www.justkannada.in/wp-content/uploads/2026/07/ABHIMANYU.jpg" alt="" width="500" height="333" srcset="https://www.justkannada.in/wp-content/uploads/2026/07/ABHIMANYU.jpg 500w, https://www.justkannada.in/wp-content/uploads/2026/07/ABHIMANYU-300x200.jpg 300w, https://www.justkannada.in/wp-content/uploads/2026/07/ABHIMANYU-150x100.jpg 150w" sizes="(max-width: 500px) 100vw, 500px" /></p>
<p>ಅಭಿಮನ್ಯು ಕಳೆದ ಹಲವು ವರ್ಷಗಳಿಂದ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಪ್ರಮುಖ ಗಜಪಡೆಯ ನಾಯಕನಾಗಿದ್ದು, ಈ ವರ್ಷದ ದಸರಾ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಘಟನೆ ಗಮನ ಸೆಳೆದಿದೆ. ಆದಾಗ್ಯೂ ದಂತಭಗ್ನದಿಂದ ದಸರಾ ಕರ್ತವ್ಯಕ್ಕೆ ಯಾವುದೇ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎಂದು ಅರಣ್ಯ ಮೂಲಗಳು ತಿಳಿಸಿವೆ.<img loading="lazy" decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ENGLISH SUMMARY&#8230;</p>
<p>Dasara Elephant Abhimanyu Suffers Tusk Damage<br />
Abhimanyu, the famed elephant that has carried the Golden Howdah during Mysuru Dasara, suffered minor damage to his left tusk at the Dubare Elephant Camp.<br />
The incident occurred while he was transporting a wooden log as part of routine camp activities. The tip of the tusk broke after hitting a hard object. Forest officials and veterinarians examined the elephant and confirmed that the injury is minor.<br />
Abhimanyu is reported to be healthy, active, and showing no signs of distress. Officials said the tusk damage is not expected to affect his participation in the upcoming Mysuru Dasara celebrations.<br />
#Abhimanyu #MysuruDasara #DubareCamp #DasaraElephant #KarnatakaForest #MysuruNews #ElephantNews</p>
<p>Key words: Mysore Dasara, Elephant, Abhimanyu, Tusk Damage</p>
<p>The post <a href="https://www.justkannada.in/mysore-dasara-abhimanyu-tusk-damage/">ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ: ದುಬಾರೆ ಶಿಬಿರದಲ್ಲಿ ಘಟನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ: ಕಾವೇರಿ, ರೂಪಾ ಆನೆಗಳು ಸಾಥ್</title>
		<link>https://www.justkannada.in/mysore-dasara-jambu-savari/</link>
		
		<dc:creator><![CDATA[prashanth]]></dc:creator>
		<pubDate>Thu, 02 Oct 2025 11:49:31 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[abhimanyu]]></category>
		<category><![CDATA[ambari]]></category>
		<category><![CDATA[Captain]]></category>
		<category><![CDATA[jambu savari]]></category>
		<category><![CDATA[mysore dasara]]></category>
		<guid isPermaLink="false">https://www.justkannada.in/?p=146080</guid>

					<description><![CDATA[<p>ಮೈಸೂರು,ಅಕ್ಟೋಬರ್,2,2025 (www.justkannada.in):  ಅರಮನೆ ನಗರಿ,   ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಪ್ರದಾಯಿಕ ಗತವೈಭವ ಕಳೆಗಟ್ಟಿದ್ದು ಈಗಾಗಲೇ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿರುವ ಚಿನ್ನದ ಅಂಬಾರಿಯನ್ನ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಪಥದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ. ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯುವಿಗೆ ಕುಮ್ಕಿ ಆನೆಗಳಾಗಿ ಕಾವೇರಿ, ರೂಪಾ ಆನೆಗಳು ಸಾಥ್ ನೀಡಿವೆ.  ಜಂಬೂಸವಾರಿ ಮೆರವಣಿಗೆ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5.3 ಕಿ.ಮೀ. [&#8230;]</p>
<p>The post <a href="https://www.justkannada.in/mysore-dasara-jambu-savari/">ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ: ಕಾವೇರಿ, ರೂಪಾ ಆನೆಗಳು ಸಾಥ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,2,2025 (<a href="http://www.justkannada.in">www.justkannada.in</a>):</strong>  ಅರಮನೆ ನಗರಿ,   ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಪ್ರದಾಯಿಕ ಗತವೈಭವ ಕಳೆಗಟ್ಟಿದ್ದು ಈಗಾಗಲೇ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿರುವ ಚಿನ್ನದ ಅಂಬಾರಿಯನ್ನ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಪಥದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯುವಿಗೆ ಕುಮ್ಕಿ ಆನೆಗಳಾಗಿ ಕಾವೇರಿ, ರೂಪಾ ಆನೆಗಳು ಸಾಥ್ ನೀಡಿವೆ.  ಜಂಬೂಸವಾರಿ ಮೆರವಣಿಗೆ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5.3 ಕಿ.ಮೀ. ದೂರ ಸಾಗುತ್ತಿದೆ.</p>
<p>ಮೆರವಣಿಗೆಯುದ್ದಕ್ಕೂ ಸ್ತಬ್ದಚಿತ್ರಗಳು, ಕಲಾತಂಡಗಳು ನೋಡುಗರ ಮನಸೂರೆಗೊಳ್ಳುತ್ತಿದ್ದು ಲಕ್ಷಾಂತರ ಜನ ಜಂಬೂಸವಾರಿ ವೈಭವವನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಜಂಬೂ ಸವಾರಿ ವೀಕ್ಷಣೆಗೆ ಎಲ್ಲಾ ಕಡೆಗಳಲ್ಲೂ ಪ್ರವಾಸಿಗರ ದಂಡೇ ಹರಿದು ಬಂದಿದೆ.   ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿಗೆ ಅಂಬಾರಿ ಹೊತ್ತು ಸಾಗುತ್ತಿದ್ದು,  ಜಂಬೂಸವಾರಿ ಬನ್ನಿಮಂಟಪಕ್ಕೆ ಸಾಗಿದ ನಂತರ ನಾಡಹಬ್ಬ ಮೈಸೂರು ದಸರಾಗೆ ತೆರೆ ಬೀಳಲಿದೆ.</p>
<p>Key words: Mysore dasara, Jambu savari, Captain, Abhimanyu, Ambari</p>
<p>The post <a href="https://www.justkannada.in/mysore-dasara-jambu-savari/">ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ: ಕಾವೇರಿ, ರೂಪಾ ಆನೆಗಳು ಸಾಥ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಜಂಬೂಸವಾರಿಗೆ ಕ್ಷಣಗಣನೆ : ಸಿಎಂ ಸಿದ್ದರಾಮಯ್ಯಗೆ ೮ ನೇ ಬಾರಿ , ಅಭಿಮನ್ಯುವಿಗೆ ೬ ನೇ ಬಾರಿ</title>
		<link>https://www.justkannada.in/mysore-dasara-13/</link>
		
		<dc:creator><![CDATA[mahesh]]></dc:creator>
		<pubDate>Wed, 01 Oct 2025 11:16:36 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[abhimanyu]]></category>
		<category><![CDATA[CM Siddaramaiah]]></category>
		<category><![CDATA[Countdown to Jambu Savari]]></category>
		<category><![CDATA[Dasara.]]></category>
		<category><![CDATA[Mysore.]]></category>
		<guid isPermaLink="false">https://www.justkannada.in/?p=146033</guid>

					<description><![CDATA[<p>&#160; ಮೈಸೂರು, ಅ.೦೧,೨೦೨೫: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಅರಮನೆ ಅಂಗಳದಲ್ಲಿ ಐತಿಹಾಸಿಕ ಜಂಬೂಸವಾರಿಗೆ ಮಲ್ಲಿಗೆ ನಗರಿ ಸಜ್ಜಾಗಿದೆ. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಹೊತ್ತು ಸಾಗುವ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗೋ ತಾಯಿ ಚಾಮುಂಡೇಶ್ವರಿಯನ್ನ ಕಣ್ತುಂಬಿಕೊಳ್ಳಲು ಕ್ಯೋಟ್ಯಾಂತರ ಜನ ತುದಿಗಾಲಿನಲ್ಲಿ ನಿಂತಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆ 1 ನಿಮಿಷದಿಂದ ರಿಂದ 1 ಗಂಟೆ 16 ನಿಮಿಷಕ್ಕೆ  ಸಲ್ಲುವ  ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಬಳಿಕ ಸಂಜೆ 4.42 [&#8230;]</p>
<p>The post <a href="https://www.justkannada.in/mysore-dasara-13/">ಜಂಬೂಸವಾರಿಗೆ ಕ್ಷಣಗಣನೆ : ಸಿಎಂ ಸಿದ್ದರಾಮಯ್ಯಗೆ ೮ ನೇ ಬಾರಿ , ಅಭಿಮನ್ಯುವಿಗೆ ೬ ನೇ ಬಾರಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಅ.೦೧,೨೦೨೫: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಅರಮನೆ ಅಂಗಳದಲ್ಲಿ ಐತಿಹಾಸಿಕ ಜಂಬೂಸವಾರಿಗೆ ಮಲ್ಲಿಗೆ ನಗರಿ ಸಜ್ಜಾಗಿದೆ. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಹೊತ್ತು ಸಾಗುವ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗೋ ತಾಯಿ ಚಾಮುಂಡೇಶ್ವರಿಯನ್ನ ಕಣ್ತುಂಬಿಕೊಳ್ಳಲು ಕ್ಯೋಟ್ಯಾಂತರ ಜನ ತುದಿಗಾಲಿನಲ್ಲಿ ನಿಂತಿದ್ದಾರೆ.</p>
<p>ನಾಳೆ ಮಧ್ಯಾಹ್ನ 1 ಗಂಟೆ 1 ನಿಮಿಷದಿಂದ ರಿಂದ 1 ಗಂಟೆ 16 ನಿಮಿಷಕ್ಕೆ  ಸಲ್ಲುವ  ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಬಳಿಕ ಸಂಜೆ 4.42 ಗಂಟೆಯಿಂದ 5.16ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಕ್ಯಾಪ್ಟನ್ ಅಭಿಮನ್ಯು ಆರನೆ ಬಾರಿಗೆ ಜಂಬೂಸವಾರಿ ಹೊತ್ತು ಬನ್ನಿಮಂಟಕ್ಕೆ ಹೊರಡಲು ಸಜ್ಜಾಗಿ ನಿಂತಿದ್ದಾನೆ.</p>
<p>ಮುಖ್ಯಮಂತ್ರಿ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶರು ,ಸೇರಿದಂತೆ ಗಣ್ಯರು ನಾಡದೇವಿ ಚಾಮುಂಡಿಗೆ ಪುಷ್ಪಾರ್ಚನೆ ಮಾಡುವರು.</p>
<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ತವರಿನಲ್ಲಿ ಎಂಟನೇ ಬಾರಿಗೆ ದಸರಾ ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ  ಅತಿ ಹೆಚ್ಚು ಬಾರಿ ಭಾಗಿಯಾದ ಕೀರ್ತಿಗೂ ಭಾಜನರಾಗಿದ್ದಾರೆ.</p>
<p><img loading="lazy" decoding="async" class="alignnone size-full wp-image-130186" src="https://www.justkannada.in/wp-content/uploads/2024/10/chamundi.jpg" alt="" width="500" height="294" srcset="https://www.justkannada.in/wp-content/uploads/2024/10/chamundi.jpg 500w, https://www.justkannada.in/wp-content/uploads/2024/10/chamundi-300x176.jpg 300w, https://www.justkannada.in/wp-content/uploads/2024/10/chamundi-150x88.jpg 150w" sizes="auto, (max-width: 500px) 100vw, 500px" /></p>
<p><strong>ಅಭಿಮನ್ಯು ಅರನೇ ಬಾರಿ:</strong></p>
<p>ಆರನೆ ಬಾರಿಗೆ ಅಂಬಾರಿ ಹೊತ್ತು ಸಾಗೋ ಕ್ಯಾಪ್ಟನ್ ಅಭಿಮನ್ಯುಗೆ ಕಾವೇರಿ ಹಾಗು ರೂಪ ಕುಮ್ಕಿ ಆನೆಗಳಾಗಿ ಸಾಥ್ ನೀಡಿದ್ರೆ, ಧನಂಜಯ ನಿಶಾನೆ ಆನೆಯಾಗಲಿದ್ದಾನೆ. ಗೋಪಿ ನೌಪತ್ ಆನೆಯಾಗಲಿದ್ದು,  14 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಲಿವೆ.</p>
<p>ಮೊದಲಿಗೆ ನಂದಿ ಧ್ವಜ ಉದ್ಘಾಟನೆ ಬಳಿಕ 57 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ರಾಜ್ಯದ 31 ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಸಾಗಲಿವೆ.</p>
<p>ಇದಲ್ಲದೆ ಮೈಸೂರಿನಲ್ಲಿ ಖಾಕಿ ಕಣ್ಗಾವಲು ಜಂಬೂ ಸವಾರಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ.</p>
<p>2 ಡಿಐಜಿ, 27 ಎಸ್‌ಪಿ, 989 ಡಿವೈಎಸ್ಪಿ, ಎಸಿಪಿ, ಇನ್ಸ್‌ಪೆಕ್ಟರ್ ಇತರೆ ಅಧಿಕಾರಿಗಳು ಮತ್ತು  ಸಿಬ್ಬಂದಿ ಸೇರಿ ಒಟ್ಟು 4999 ಸಿಬ್ಬಂದಿ, 1500 ಹೋಂ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಜತೆಗೆ 10 ಸಿಎಆರ್, 33 ಕೆಎಸ್‌ಆರ್‌ಪಿ, 29 ಎಎಸ್‌ಸಿ, 3 ಬಿಡಿಡಿಎಸ್, 1 ಗರುಡಾ ಪಡೆ, 1 ಐಎಸ್‌ಡಿ, ಸಿಐಇಡಿ ತುಕಡಿ ನಿಯೋಜಿಸಲಾಗುತ್ತಿದೆ. ಜತೆಗೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ 150 ಸಿಸಿ ಟಿವಿ ಅಳವಡಿಸಲಾಗಿದೆ.  ಅರಮನೆಗೆ ಪ್ರವೇಶ ಮಾಡುವ ದ್ವಾರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು. ಗಣ್ಯರು, ಸಾರ್ವಜನಿಕರು ಪ್ರವೇಶಿಸುವ ಕಡೆ ತಪಾಸಣೆ ಮಾಡಲಾಗುತ್ತದೆ.</p>
<p>ಇನ್ನೂ, ಅರಮನೆ ಅಂಗಳದಲ್ಲಿ ಗಣ್ಯರು ಸಾರ್ವಜನಿಕರಿಗೆ 30 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಬಾರಿ 40 ಸಾವಿರ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ 15 ಸಾವಿರ ಚೇರ್ ವ್ಯವಸ್ಥೆ ಕಡಿತಗೊಳಿಸಲಾಗಿದೆ. ಆ ಮೂಲಕ ನಾಳೆ ನಡೆಯೋ ಜಂಬೂಸವಾರಿ ಮೆರವಣಿಗೆಗೆ ಅರಮನೆಯ ಅಂಗಳದಲ್ಲಿ ಸಕಲ ರೀತಿಯಲ್ಲೂ ಸಿದ್ಧತೆ ಪೂರ್ಣಗೊಂಡಿದೆ‌‌.</p>
<p>key words:</p>
<p>Countdown to Jambu Savari, CM Siddaramaiah, Abhimanyu, Mysore, Dasara</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY:</strong></p>
<p>Countdown to Jambu Savari: CM Siddaramaiah&#8217;s 8th time, Abhimanyu&#8217;s 6th time</p>
<p><img loading="lazy" decoding="async" class="alignnone size-full wp-image-130789" src="https://www.justkannada.in/wp-content/uploads/2024/10/mysore-dasara-1.jpg" alt="" width="500" height="280" srcset="https://www.justkannada.in/wp-content/uploads/2024/10/mysore-dasara-1.jpg 500w, https://www.justkannada.in/wp-content/uploads/2024/10/mysore-dasara-1-300x168.jpg 300w, https://www.justkannada.in/wp-content/uploads/2024/10/mysore-dasara-1-150x84.jpg 150w" sizes="auto, (max-width: 500px) 100vw, 500px" /></p>
<p>The countdown to the world-famous Mysore Dasara Jambusavari has begun. The city of jasmine is all set for the historic Jambusavari in the palace courtyard tomorrow. Hundreds of people are standing on tiptoe to catch a glimpse of the royal mother Chamundeshwari in the 750 kg golden chariot carried by Captain Abhimanyu of the Gajapade.</p>
<p>The post <a href="https://www.justkannada.in/mysore-dasara-13/">ಜಂಬೂಸವಾರಿಗೆ ಕ್ಷಣಗಣನೆ : ಸಿಎಂ ಸಿದ್ದರಾಮಯ್ಯಗೆ ೮ ನೇ ಬಾರಿ , ಅಭಿಮನ್ಯುವಿಗೆ ೬ ನೇ ಬಾರಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ಹೊಸ ಟಾಸ್ಕ್..?</title>
		<link>https://www.justkannada.in/abhimanyu-elephant-of-dasara/</link>
		
		<dc:creator><![CDATA[mahesh]]></dc:creator>
		<pubDate>Sat, 20 Sep 2025 12:11:46 +0000</pubDate>
				<category><![CDATA[DASARA-2025]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[A new task]]></category>
		<category><![CDATA[abhimanyu]]></category>
		<category><![CDATA[elephant of Dasara]]></category>
		<category><![CDATA[Goa]]></category>
		<category><![CDATA[Mysore.]]></category>
		<category><![CDATA[nadahabba]]></category>
		<guid isPermaLink="false">https://www.justkannada.in/?p=145585</guid>

					<description><![CDATA[<p>ಬೆಂಗಳೂರು, ಸೆ.೨೦,೨೦೨೫: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಅಂಬಾರಿ ಆನೆಯಾಗಿರುವ ಕ್ಯಾ. ಅಭಿಮನ್ಯುವಿಗೆ ದಸರಾ ಮುಗಿಯುತ್ತಿದ್ದಂತೆ ಗೋವಾದಲ್ಲಿ ಹೊಸ ಟಾಸ್ಕ್‌ ಸಿದ್ಧವಾಗಿದೆ.? ಎಲಿಫ್ಯಾಂಟ್‌ ಕೂಂಬಿಂಗ್‌ ಅಪರೇಷನ್‌ ನಲ್ಲಿ ಪಂಟರ್‌ ಆಗಿರುವ ಅಭಿಮನ್ಯುವಿನ ಸಾಮರ್ಥ್ಯ ಕರ್ನಾಟಕ ಮಾತ್ರವಲ್ಲ ಇಡೀ ಇಂಡಿಯಾಗೆ ಫೇಮಸ್.‌ ಆದ್ದರಿಂದ ಈಗ ನೆರೆ ರಾಜ್ಯ ಗೋವಾದಿಂದ ಸಹಾಯಕ್ಕೆ ಮನವಿ ಬಂದಿದೆ. ಇಂದು ವಿಕಾಸಸೌಧದಲ್ಲಿ ಗೋವಾ ಅರಣ್ಯ ಸಚಿವರು (@visrane)  ಹಾಗೂ ಅವರ ನಿಯೋಗ ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರಖಂಡ್ರೆ ಅವರನ್ನು ಭೇಟಿಮಾಡಿತ್ತು. ಕಾರಣ, ಗೋವಾದಲ್ಲಿ ಕೃಷಿಗೆ [&#8230;]</p>
<p>The post <a href="https://www.justkannada.in/abhimanyu-elephant-of-dasara/">ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ಹೊಸ ಟಾಸ್ಕ್..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>ಬೆಂಗಳೂರು, ಸೆ.೨೦,೨೦೨೫: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಅಂಬಾರಿ ಆನೆಯಾಗಿರುವ ಕ್ಯಾ. ಅಭಿಮನ್ಯುವಿಗೆ ದಸರಾ ಮುಗಿಯುತ್ತಿದ್ದಂತೆ ಗೋವಾದಲ್ಲಿ ಹೊಸ ಟಾಸ್ಕ್‌ ಸಿದ್ಧವಾಗಿದೆ.?</p>
<p>ಎಲಿಫ್ಯಾಂಟ್‌ ಕೂಂಬಿಂಗ್‌ ಅಪರೇಷನ್‌ ನಲ್ಲಿ ಪಂಟರ್‌ ಆಗಿರುವ ಅಭಿಮನ್ಯುವಿನ ಸಾಮರ್ಥ್ಯ ಕರ್ನಾಟಕ ಮಾತ್ರವಲ್ಲ ಇಡೀ ಇಂಡಿಯಾಗೆ ಫೇಮಸ್.‌ ಆದ್ದರಿಂದ ಈಗ ನೆರೆ ರಾಜ್ಯ ಗೋವಾದಿಂದ ಸಹಾಯಕ್ಕೆ ಮನವಿ ಬಂದಿದೆ.</p>
<p>ಇಂದು ವಿಕಾಸಸೌಧದಲ್ಲಿ ಗೋವಾ ಅರಣ್ಯ ಸಚಿವರು (@visrane)  ಹಾಗೂ ಅವರ ನಿಯೋಗ ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರಖಂಡ್ರೆ ಅವರನ್ನು ಭೇಟಿಮಾಡಿತ್ತು. ಕಾರಣ, ಗೋವಾದಲ್ಲಿ ಕೃಷಿಗೆ ಹಾನಿ ಮಾಡುತ್ತಿರುವ “ಓಂಕಾರ” ಎಂಬ ಪುಂಡಾನೆ ಸೆರೆ ಹಿಡಿಯಲು ಕರ್ನಾಟಕದ ಸಹಕಾರ ಕೋರಿ.</p>
<p><img loading="lazy" decoding="async" class="alignnone size-full wp-image-145586" src="https://www.justkannada.in/wp-content/uploads/2025/09/eshwar.jpg" alt="" width="500" height="290" srcset="https://www.justkannada.in/wp-content/uploads/2025/09/eshwar.jpg 500w, https://www.justkannada.in/wp-content/uploads/2025/09/eshwar-300x174.jpg 300w, https://www.justkannada.in/wp-content/uploads/2025/09/eshwar-150x87.jpg 150w" sizes="auto, (max-width: 500px) 100vw, 500px" /></p>
<p>ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆಯಲ್ಲಿ ಪರಿಣತಿಯನ್ನು ಹೊಂದಿದ್ದು, ಕರುನಾಡಿನ ಗಜಪಡೆಗಳ ಪರಾಕ್ರಮ ತಿಳಿದಿದ್ದ ಗೋವಾ ಸಚಿವರು, ಕರ್ನಾಟಕದ ಸಹಾಯಯಾಚಿಸಿದ್ದರು.</p>
<p>ಈ ವೇಳೆ ಸಚಿವ ಈಶ್ವರ ಖಂಡ್ರೆ, ದಸರಾ ಬಳಿಕ ರಾಜ್ಯದ ತಜ್ಞರು ಮತ್ತು ತಂಡ ಗೋವಾಕ್ಕೆ ತೆರಳಿ ಕಾರ್ಯಾಚರಣೆ ನಡೆಸುವ ಬಗ್ಗೆ ಭರವಸೆ ನೀಡಿದರು. ಆದರೆ ಕುಮ್ಕಿ ಆನೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.</p>
<p>ಪ್ರಸ್ತುತು ಕೂಂಬಿಂಗ್‌ ಎಕ್ಸ್ ಪರ್ಟ್‌ ಅಭಿಮನ್ಯು ಅಂಡ್‌ ಟೀಂ  ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ನಾಡಹಬ್ಬದ ಬಳಿಕ ಅಭಿಮನ್ಯು ಅಂಡ್‌ ಟೀಂ ಗೋವಾಗೆ ತೆರಳುವ ಕುತೂಹಲ ಮೂಡಿದೆ.</p>
<p>key words: A new task, Abhimanyu, elephant of Dasara, Mysore, nadahabba, Goa</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>SUMMARY:</strong></p>
<p>A new task for Abhimanyu, the elephant of Dasara.</p>
<p><img loading="lazy" decoding="async" class="alignnone size-full wp-image-145587" src="https://www.justkannada.in/wp-content/uploads/2025/09/abhimanyu.jpg" alt="" width="500" height="281" srcset="https://www.justkannada.in/wp-content/uploads/2025/09/abhimanyu.jpg 500w, https://www.justkannada.in/wp-content/uploads/2025/09/abhimanyu-300x169.jpg 300w, https://www.justkannada.in/wp-content/uploads/2025/09/abhimanyu-150x84.jpg 150w" sizes="auto, (max-width: 500px) 100vw, 500px" /></p>
<p>Abhimanyu, who is a punter in the Elephant Combing Operation, is famous not only in Karnataka but also in the whole of India. Therefore, now there has been a request for help from the neighboring state of Goa. Today, Goa Forest Minister (@visrane) and his delegation met State Forest Minister Eshwar Khandre at Vikas Soudha. The reason is to seek Karnataka&#8217;s cooperation in catching a hooligan named &#8220;Omkara&#8221; who is damaging agriculture in Goa.</p>
<p>The post <a href="https://www.justkannada.in/abhimanyu-elephant-of-dasara/">ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ಹೊಸ ಟಾಸ್ಕ್..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>5ನೇ ಬಾರಿಗೆ ಅಂಬಾರಿ ಹೊತ್ತು ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಿರುವ ಅಭಿಮನ್ಯು: ಇತರೆ  ಆನೆಗಳು ಸಾಥ್</title>
		<link>https://www.justkannada.in/mysore-dasara-jambu-savari-abhimanyu-ambari/</link>
		
		<dc:creator><![CDATA[prashanth]]></dc:creator>
		<pubDate>Sat, 12 Oct 2024 12:00:20 +0000</pubDate>
				<category><![CDATA[DASARA2024]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[abhimanyu]]></category>
		<category><![CDATA[ambari]]></category>
		<category><![CDATA[jambu savari]]></category>
		<category><![CDATA[mysore dasara]]></category>
		<guid isPermaLink="false">https://www.justkannada.in/?p=130669</guid>

					<description><![CDATA[<p>ಮೈಸೂರು,ಅಕ್ಟೋಬರ್,12,2024 (www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಸುಗ್ಗಿ ದಸರಾ ಮಹೋತ್ಸವದ 9ನೇ ದಿನವಾದ ಇಂದು ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ  ಸಿಎಂ ಸಿದ್ದರಾಮಯ್ಯ ಈಗಾಗಲೇ ಚಾಲನೆ ನೀಡಿದ್ದಾರೆ. ಅರಮನೆಯಿಂದ ಜಂಬೂಸವಾರಿ ಮೆರವಣಿಗೆ ಸಾಗುತ್ತಿದ್ದು ಕುಂಬ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಜಂಬೂಸವಾರಿಗೆ ಚಾಲನೆ ನೀಡಿದರು. ಬಳಿಕ ತಾಯಿ ಚಾಮುಂಡೇಶ್ವರಿ ಆಸೀನಳಾಗಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಕ್ಯಾ.ಅಭಿಮನ್ಯು  ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ. 5ನೇ ಬಾರಿಗೆ ಅಭಿಮನ್ಯು ಅಂಬಾರಿ [&#8230;]</p>
<p>The post <a href="https://www.justkannada.in/mysore-dasara-jambu-savari-abhimanyu-ambari/">5ನೇ ಬಾರಿಗೆ ಅಂಬಾರಿ ಹೊತ್ತು ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಿರುವ ಅಭಿಮನ್ಯು: ಇತರೆ  ಆನೆಗಳು ಸಾಥ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,12,2024 (<a href="http://www.justkannada.in">www.justkannada.in</a>):</strong>  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಸುಗ್ಗಿ ದಸರಾ ಮಹೋತ್ಸವದ 9ನೇ ದಿನವಾದ ಇಂದು ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ  ಸಿಎಂ ಸಿದ್ದರಾಮಯ್ಯ ಈಗಾಗಲೇ ಚಾಲನೆ ನೀಡಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಅರಮನೆಯಿಂದ ಜಂಬೂಸವಾರಿ ಮೆರವಣಿಗೆ ಸಾಗುತ್ತಿದ್ದು ಕುಂಬ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಜಂಬೂಸವಾರಿಗೆ ಚಾಲನೆ ನೀಡಿದರು.<img loading="lazy" decoding="async" class="aligncenter size-full wp-image-130666" src="https://www.justkannada.in/wp-content/uploads/2024/10/chalane.jpg" alt="" width="500" height="234" srcset="https://www.justkannada.in/wp-content/uploads/2024/10/chalane.jpg 500w, https://www.justkannada.in/wp-content/uploads/2024/10/chalane-300x140.jpg 300w, https://www.justkannada.in/wp-content/uploads/2024/10/chalane-150x70.jpg 150w" sizes="auto, (max-width: 500px) 100vw, 500px" /></p>
<p>ಬಳಿಕ ತಾಯಿ ಚಾಮುಂಡೇಶ್ವರಿ ಆಸೀನಳಾಗಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಕ್ಯಾ.ಅಭಿಮನ್ಯು  ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ. 5ನೇ ಬಾರಿಗೆ ಅಭಿಮನ್ಯು ಅಂಬಾರಿ ಹೊತ್ತಿದ್ದು, ಇತರೇ  ಆನೆಗಳು ಅಭಿಮನ್ಯುವಿಗೆ ಸಾಥ್ ನೀಡಿವೆ. ಕುಮ್ಕಿ ಆನೆಗಳಾಗಿ ಹಿರಣ್ಯ, ಲಕ್ಷ್ಮಿ ನಿಶಾನೆಯಾಗಿ ಧನಂಜಯ, ಸಾಲಾನೆಗಳಾಗಿ ಗೋಪಿ, ಏಕಲವ್ಯ , ಪ್ರಶಾಂತ್,  ಮಹೇಂದ್ರ, ಸುಗ್ರೀವ, ಏಕಲವ್ಯ,  ಹಾಗೆಯೇ ಕಂಜನ್, ಭೀಮ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿವೆ.</p>
<p>Key words: mysore dasara, Jambu savari, Abhimanyu, Ambari</p>
<p>The post <a href="https://www.justkannada.in/mysore-dasara-jambu-savari-abhimanyu-ambari/">5ನೇ ಬಾರಿಗೆ ಅಂಬಾರಿ ಹೊತ್ತು ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಿರುವ ಅಭಿಮನ್ಯು: ಇತರೆ  ಆನೆಗಳು ಸಾಥ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಸರಾ ಗಜಪಡೆಗೆ ತೂಕ ಪರೀಕ್ಷೆ: ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿ.</title>
		<link>https://www.justkannada.in/weight-test-dasara-gajapade-captain-abhimanyu-strong/</link>
		
		<dc:creator><![CDATA[prashanth]]></dc:creator>
		<pubDate>Wed, 06 Sep 2023 04:50:04 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[abhimanyu]]></category>
		<category><![CDATA[strong.]]></category>
		<category><![CDATA[Weight Test – dasara gajapade- Captain]]></category>
		<guid isPermaLink="false">https://www.justkannada.in/?p=111981</guid>

					<description><![CDATA[<p>ಮೈಸೂರು,ಸೆಪ್ಟಂಬರ್,6,2023(www.justkannada.in):  ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು. ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಮೊದಲ ಹಂತದಲ್ಲಿ 8ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಪೊಲೀಸರ ಬಿಗಿ ಭದ್ರತೆಯಲ್ಲಿ ಗಜಪಡೆ ಕರೆತರಲಾಗಿತ್ತು. ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿಯಾಗಿದ್ದಾನೆ. ದಸರಾ ಗಜಪಡೆಯ ತೂಕದ ವಿವರ ಹೀಗಿದೆ&#8230; ಅಭಿಮನ್ಯು &#8211; 5,160 ಕೆಜಿ. ವಿಜಯ &#8211; 2,830 ಕೆಜಿ. ಭೀಮ &#8211; 4,370 ಕೆಜಿ ವರಲಕ್ಷ್ಮಿ [&#8230;]</p>
<p>The post <a href="https://www.justkannada.in/weight-test-dasara-gajapade-captain-abhimanyu-strong/">ದಸರಾ ಗಜಪಡೆಗೆ ತೂಕ ಪರೀಕ್ಷೆ: ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,6,2023(<a href="http://www.justkannada.in">www.justkannada.in</a>): </strong> ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.<img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಮೊದಲ ಹಂತದಲ್ಲಿ 8ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಪೊಲೀಸರ ಬಿಗಿ ಭದ್ರತೆಯಲ್ಲಿ ಗಜಪಡೆ ಕರೆತರಲಾಗಿತ್ತು. ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿಯಾಗಿದ್ದಾನೆ.<img loading="lazy" decoding="async" class="aligncenter size-full wp-image-109841" src="https://www.justkannada.in/wp-content/uploads/2023/07/dasara-ele.jpg" alt="" width="500" height="281" srcset="https://www.justkannada.in/wp-content/uploads/2023/07/dasara-ele.jpg 500w, https://www.justkannada.in/wp-content/uploads/2023/07/dasara-ele-300x169.jpg 300w" sizes="auto, (max-width: 500px) 100vw, 500px" /></p>
<p>ದಸರಾ ಗಜಪಡೆಯ ತೂಕದ ವಿವರ ಹೀಗಿದೆ&#8230;</p>
<p>ಅಭಿಮನ್ಯು &#8211; 5,160 ಕೆಜಿ.</p>
<p>ವಿಜಯ &#8211; 2,830 ಕೆಜಿ.</p>
<p>ಭೀಮ &#8211; 4,370 ಕೆಜಿ</p>
<p>ವರಲಕ್ಷ್ಮಿ &#8211; 3,020 ಕೆಜಿ</p>
<p>ಮಹೇಂದ್ರ &#8211; 4,530 ಕೆಜಿ</p>
<p>ಧನಂಜಯ &#8211; 4,940 ಕೆಜಿ</p>
<p>ಕಂಜನ್ &#8211; 4,240 ಕೆಜಿ</p>
<p>ಗೋಪಿ &#8211; 5,080 ಕೆಜಿ</p>
<p>Key words: Weight Test – dasara gajapade- Captain –Abhimanyu &#8211; strong.</p>
<p>The post <a href="https://www.justkannada.in/weight-test-dasara-gajapade-captain-abhimanyu-strong/">ದಸರಾ ಗಜಪಡೆಗೆ ತೂಕ ಪರೀಕ್ಷೆ: ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಾಡದೇವಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜ ಗಾಂಭಿರ್ಯ ಹೆಜ್ಜೆ: ಐತಿಹಾಸಿಕ ಜಂಬೂ ಸವಾರಿ ಕಣ್ತುಂಬಿಕೊಂಡ ಜನಸಾಗರ.</title>
		<link>https://www.justkannada.in/mysore-dasara-jamboo-savari-captain-abhimanyu/</link>
		
		<dc:creator><![CDATA[JK Desk]]></dc:creator>
		<pubDate>Wed, 05 Oct 2022 12:53:59 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[abhimanyu]]></category>
		<category><![CDATA[Captain]]></category>
		<category><![CDATA[jamboo savari]]></category>
		<category><![CDATA[mysore dasara]]></category>
		<guid isPermaLink="false">https://www.justkannada.in/?p=97605</guid>

					<description><![CDATA[<p>ಮೈಸೂರು,ಅಕ್ಟೋಬರ್,5,2022(www.justkannada.in): ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ಸಿಕ್ಕಿದ್ದು ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾದ ನಾಡದೇವಿ ತಾಯಿ ಚಾಮುಂಡೇಶ್ವರಿಯನ್ನ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದನು. ಅರಮನೆ ಒಳಾಂಗಣದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕ್ಯಾಪ್ಟನ್ ಅಭಿಮನ್ಯು 3ನೇ ಬಾರಿ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದು, ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಸಾಥ್ ನೀಡುತ್ತಿವೆ. ಜಂಬೂ ಸವಾರಿ ಮೆರವಣಿಗೆಯೂ ಕೆ.ಆರ್ ಸರ್ಕಲ್ , ಸಯ್ಯಾಜಿರಾವ್ [&#8230;]</p>
<p>The post <a href="https://www.justkannada.in/mysore-dasara-jamboo-savari-captain-abhimanyu/">ನಾಡದೇವಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜ ಗಾಂಭಿರ್ಯ ಹೆಜ್ಜೆ: ಐತಿಹಾಸಿಕ ಜಂಬೂ ಸವಾರಿ ಕಣ್ತುಂಬಿಕೊಂಡ ಜನಸಾಗರ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,5,2022(<a href="http://www.justkannada.in">www.justkannada.in</a>):</strong> ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ಸಿಕ್ಕಿದ್ದು ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾದ ನಾಡದೇವಿ ತಾಯಿ ಚಾಮುಂಡೇಶ್ವರಿಯನ್ನ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದನು.<img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಅರಮನೆ ಒಳಾಂಗಣದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕ್ಯಾಪ್ಟನ್ ಅಭಿಮನ್ಯು 3ನೇ ಬಾರಿ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದು, ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಸಾಥ್ ನೀಡುತ್ತಿವೆ. ಜಂಬೂ ಸವಾರಿ ಮೆರವಣಿಗೆಯೂ ಕೆ.ಆರ್ ಸರ್ಕಲ್ , ಸಯ್ಯಾಜಿರಾವ್ ರೋಡ್ ಆಯುರ್ವೇದಿಕ್ ವೃತ್ತ, ಆರ್ ಎಂಸಿ , ತಿಲಕ್ ನಗರದ ಮೂಲಕ  ಸಾಗಿ ಬನ್ನಿಮಂಟಪ ಸೇರಲಿದೆ.<img loading="lazy" decoding="async" class="aligncenter size-full wp-image-97606" src="https://www.justkannada.in/wp-content/uploads/2022/10/JAMBU-SAVARI.jpg" alt="" width="500" height="200" srcset="https://www.justkannada.in/wp-content/uploads/2022/10/JAMBU-SAVARI.jpg 500w, https://www.justkannada.in/wp-content/uploads/2022/10/JAMBU-SAVARI-300x120.jpg 300w" sizes="auto, (max-width: 500px) 100vw, 500px" /></p>
<p>ಜಂಬೂ ಸವಾರಿ ಮೆರವಣಿಗೆಯಲ್ಲಿ ನಾಡ ಸಂಸ್ಕೃತಿಯನ್ನ ಬಿಂಬಿಸುವ 47 ಸ್ತಬ್ಧಚಿತ್ರಗಳು ಹಾಗೂ ವಿವಿಧ ನೃತ್ಯ ಕಲಾತಂಡಗಳು ನೋಡುಗರ ಕಣ್ಮನ ಸೆಳೆದವು. ಜಂಬೂ ಸವಾರಿ ಮೆರವಣಿಗೆಯನ್ನ ಲಕ್ಷಾಂತರ  ಜನ ನೋಡಿ ಕಣ್ತುಂಬಿಕೊಂಡರು.</p>
<p>Key words: mysore dasara- jamboo savari-Captain- Abhimanyu</p>
<p>The post <a href="https://www.justkannada.in/mysore-dasara-jamboo-savari-captain-abhimanyu/">ನಾಡದೇವಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜ ಗಾಂಭಿರ್ಯ ಹೆಜ್ಜೆ: ಐತಿಹಾಸಿಕ ಜಂಬೂ ಸವಾರಿ ಕಣ್ತುಂಬಿಕೊಂಡ ಜನಸಾಗರ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕ್ಯಾಪ್ಟನ್ ಅಭಿಮನ್ಯುವಿಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಅಲಂಕಾರ: ಅಂಬಾರಿ ಕಟ್ಟುವ ಕಾರ್ಯ ಆರಂಭ.</title>
		<link>https://www.justkannada.in/%e0%b2%95%e0%b3%8d%e0%b2%af%e0%b2%be%e0%b2%aa%e0%b3%8d%e0%b2%9f%e0%b2%a8%e0%b3%8d-%e0%b2%85%e0%b2%ad%e0%b2%bf%e0%b2%ae%e0%b2%a8%e0%b3%8d%e0%b2%af%e0%b3%81%e0%b2%b5%e0%b2%bf%e0%b2%97%e0%b3%86-%e0%b2%ac/</link>
		
		<dc:creator><![CDATA[JK Desk]]></dc:creator>
		<pubDate>Fri, 15 Oct 2021 10:44:50 +0000</pubDate>
				<category><![CDATA[Dasara- 2021]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[abhimanyu]]></category>
		<category><![CDATA[Colors]]></category>
		<category><![CDATA[Jumbo ride- mysore dasara]]></category>
		<guid isPermaLink="false">https://www.justkannada.in/?p=78034</guid>

					<description><![CDATA[<p>ಮೈಸೂರು,ಅಕ್ಟೋಬರ್,15,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಸಿಂಗಾರ ಮಾಡಲಾಗಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಆರು ಆನೆಗಳು ಪಾಲ್ಗೊಳ್ಳುತ್ತಿದ್ದು  ಎಲ್ಲಾ ಆನೆಗಳಿಗೆ ಸಿಂಗೋಟಿ, ಹಣೆಪಟ್ಟಿ, ಅರಳಿಸರ, ಮಾವಿನಕಾಯಿ ಸರ, ಕತ್ತಿನ ಘಂಟೆ, ಕಾಲಿನ ಘಂಟೆ, ಸಿರಿಯಿಂದ ಸಿಂಗಾರ ಮಾಡಲಾಗಿದ್ದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಗಜಪಡೆ ಸಿದ್ಧವಾಗಿವೆ.ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಕಾರ್ಯ ಆರಂಭವಾಗಿದೆ. 750 [&#8230;]</p>
<p>The post <a href="https://www.justkannada.in/%e0%b2%95%e0%b3%8d%e0%b2%af%e0%b2%be%e0%b2%aa%e0%b3%8d%e0%b2%9f%e0%b2%a8%e0%b3%8d-%e0%b2%85%e0%b2%ad%e0%b2%bf%e0%b2%ae%e0%b2%a8%e0%b3%8d%e0%b2%af%e0%b3%81%e0%b2%b5%e0%b2%bf%e0%b2%97%e0%b3%86-%e0%b2%ac/">ಕ್ಯಾಪ್ಟನ್ ಅಭಿಮನ್ಯುವಿಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಅಲಂಕಾರ: ಅಂಬಾರಿ ಕಟ್ಟುವ ಕಾರ್ಯ ಆರಂಭ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,15,2021(<a href="https://www.justkannada.in">www.justkannada.in</a>): </strong> ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಸಿಂಗಾರ ಮಾಡಲಾಗಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಆರು ಆನೆಗಳು ಪಾಲ್ಗೊಳ್ಳುತ್ತಿದ್ದು  ಎಲ್ಲಾ ಆನೆಗಳಿಗೆ ಸಿಂಗೋಟಿ, ಹಣೆಪಟ್ಟಿ, ಅರಳಿಸರ, ಮಾವಿನಕಾಯಿ ಸರ, ಕತ್ತಿನ ಘಂಟೆ, ಕಾಲಿನ ಘಂಟೆ, ಸಿರಿಯಿಂದ ಸಿಂಗಾರ ಮಾಡಲಾಗಿದ್ದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಗಜಪಡೆ ಸಿದ್ಧವಾಗಿವೆ.ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಕಾರ್ಯ ಆರಂಭವಾಗಿದೆ.</p>
<p><img loading="lazy" decoding="async" class="aligncenter size-full wp-image-78035" src="https://www.justkannada.in/wp-content/uploads/2021/10/ಸ಻ದಸ.jpg" alt="" width="696" height="325" /></p>
<p>750 ಕೆಜಿ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುವಿಗೆ ಅಕ್ಕಪಕ್ಕದಲ್ಲಿ ಕಾವೇರಿ, ಚೈತ್ರ ಆನೆಗಳು ಸಾಥ್ ನೀಡಲಿದ್ದು, ನಿಶಾನೆ ಆನೆಯಾಗಿ ಧನಂಜಯ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಅಶ್ವತ್ಹಾಮ ಕೂಡ ಸಾಥ್ ನೀಡಲಿದ್ದಾನೆ.<img loading="lazy" decoding="async" class="aligncenter size-full wp-image-78036" src="https://www.justkannada.in/wp-content/uploads/2021/10/sasd-1.jpg" alt="" width="696" height="558" /></p>
<p>ಇನ್ನು ಚಿನ್ನದ ಅಂಬಾರಿಗೆ ಪುಷ್ಪಗಳಿಂದ ಅಲಂಕರಿಸಲಿದ್ದು , ತಾಯಿ ಚಾಮುಂಡೇಶ್ವರಿ ಅಂಬಾರಿಯಲ್ಲಿ ಕಂಗೊಳಿಸಲಿದ್ದಾಳೆ. ಈ ವೇಳೆ ಭಕ್ತರು ತಾಯಿ ಚಾಮುಂಡೇಶ್ವರಿಯನ್ನ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇನ್ನು ಈ ಬಾರಿ ಅರಮನೆ ಅಂಗಳಕ್ಕಷ್ಟೆ ಮೆರವಣಿಗೆ ಸೀಮಿತವಾಗಿದ್ದು, ಕೇವಲ 500 ಮಂದಿ ಮಾತ್ರ ಜಂಬೂ ಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ.</p>
<p>Key words: Jumbo ride- mysore dasara-Abhimanyu &#8211; Colors</p>
<p>The post <a href="https://www.justkannada.in/%e0%b2%95%e0%b3%8d%e0%b2%af%e0%b2%be%e0%b2%aa%e0%b3%8d%e0%b2%9f%e0%b2%a8%e0%b3%8d-%e0%b2%85%e0%b2%ad%e0%b2%bf%e0%b2%ae%e0%b2%a8%e0%b3%8d%e0%b2%af%e0%b3%81%e0%b2%b5%e0%b2%bf%e0%b2%97%e0%b3%86-%e0%b2%ac/">ಕ್ಯಾಪ್ಟನ್ ಅಭಿಮನ್ಯುವಿಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಅಲಂಕಾರ: ಅಂಬಾರಿ ಕಟ್ಟುವ ಕಾರ್ಯ ಆರಂಭ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ದಸರಾ ಗಜಪಡೆಗೆ ತಾಲೀಮು: 500 ಕೆಜಿ ತೂಕ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು.</title>
		<link>https://www.justkannada.in/workout-mysore-dasara-captain-abhimanyu-500-kg-weight/</link>
		
		<dc:creator><![CDATA[JK Desk]]></dc:creator>
		<pubDate>Thu, 23 Sep 2021 05:11:31 +0000</pubDate>
				<category><![CDATA[Dasara- 2021]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[500 kg]]></category>
		<category><![CDATA[abhimanyu]]></category>
		<category><![CDATA[weight]]></category>
		<category><![CDATA[Workout -Mysore Dasara –captain]]></category>
		<guid isPermaLink="false">https://www.justkannada.in/?p=76293</guid>

					<description><![CDATA[<p>ಮೈಸೂರು,ಸೆಪ್ಟಂಬರ್,23,2021(www.justkannada.in):  ಅಕ್ಟೋಬರ್ 7 ರಂದು ವಿಶ್ವ ವಿಖ್ಯಾತ ದಸರಾ ಸಂಭ್ರಮಕ್ಕೆ ಚಾಲನೆ ಸಿಗಲಿದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ. ಇಂದು ಜಂಬೂಸವಾರಿ ಕ್ಯಾಪ್ಟನ್ ಅಭಿಮನ್ಯು ಆನೆಗೆ  ತೂಕ ಹೆಚ್ಚಿಸಿ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು 500 ಕೆಜಿ ತೂಕ ಹೊತ್ತು ಅರಮನೆ ಆವರಣದಲ್ಲಿ ಹೆಜ್ಜೆ ಹಾಕಿದನು. ಮೊದಲಿಗೆ 200 ಕೆ.ಜಿ ಮರಳು ಮೂಟೆ ಹೊರಿಸಿ ಭಾರದ ತಾಲೀಮು ನಡೆಸಲಾಗಿತ್ತು. ಇದೀಗ ಹಂತ ಹಂತವಾಗಿ ತೂಕ ಹೆಚ್ಚಿಸಿ ಜಂಬೂಸವಾರಿ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಇದಾದ [&#8230;]</p>
<p>The post <a href="https://www.justkannada.in/workout-mysore-dasara-captain-abhimanyu-500-kg-weight/">ಮೈಸೂರು ದಸರಾ ಗಜಪಡೆಗೆ ತಾಲೀಮು: 500 ಕೆಜಿ ತೂಕ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,23,2021(<a href="https://www.justkannada.in">www.justkannada.in</a>): </strong> ಅಕ್ಟೋಬರ್ 7 ರಂದು ವಿಶ್ವ ವಿಖ್ಯಾತ ದಸರಾ ಸಂಭ್ರಮಕ್ಕೆ ಚಾಲನೆ ಸಿಗಲಿದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಇಂದು ಜಂಬೂಸವಾರಿ ಕ್ಯಾಪ್ಟನ್ ಅಭಿಮನ್ಯು ಆನೆಗೆ  ತೂಕ ಹೆಚ್ಚಿಸಿ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು 500 ಕೆಜಿ ತೂಕ ಹೊತ್ತು ಅರಮನೆ ಆವರಣದಲ್ಲಿ ಹೆಜ್ಜೆ ಹಾಕಿದನು. ಮೊದಲಿಗೆ 200 ಕೆ.ಜಿ ಮರಳು ಮೂಟೆ ಹೊರಿಸಿ ಭಾರದ ತಾಲೀಮು ನಡೆಸಲಾಗಿತ್ತು. ಇದೀಗ ಹಂತ ಹಂತವಾಗಿ ತೂಕ ಹೆಚ್ಚಿಸಿ ಜಂಬೂಸವಾರಿ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಇದಾದ ನಂತರ ಮರದ ಅಂಬಾರಿ ಸೇರಿ 750ಕೆ.ಜಿ ಭಾರವನ್ನ ಅಭಿಮನ್ಯು ಹೊರಲಿದ್ದಾನೆ.<img loading="lazy" decoding="async" class="aligncenter size-full wp-image-76100" src="https://www.justkannada.in/wp-content/uploads/2021/09/mysore-dasara-elephant-1.jpg" alt="" width="696" height="417" /></p>
<p>ಜಂಬೂಸವಾರಿ ಮೆರವಣಿಗೆಯಲ್ಲಿ ಕ್ಯಾಪ್ಟನ್ ಅಭಿಮನ್ಯು 750ಕೆ.ಜಿ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದು ಅಭಿಮನ್ಯುಗೆ ಇತರೇ ಆನೆಗಳು ಸಾಥ್ ನೀಡಲಿವೆ. ಕಳೆದ ಬಾರಿಯಂತೆ ಈ ಬಾರಿಯೂ ಸರಳ ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಲಿದೆ ಎನ್ನಲಾಗಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Workout -Mysore Dasara –captain-abhimanyu- 500 kg- weight</p>
<p>The post <a href="https://www.justkannada.in/workout-mysore-dasara-captain-abhimanyu-500-kg-weight/">ಮೈಸೂರು ದಸರಾ ಗಜಪಡೆಗೆ ತಾಲೀಮು: 500 ಕೆಜಿ ತೂಕ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಗ ಆದ್ಯವೀರ್ ಜೊತೆ ಅರಮನೆ ಆವರಣದಲ್ಲಿ ರೌಂಡ್ಸ್ ಹಾಕಿದ ಯದುವೀರ್&#8230;</title>
		<link>https://www.justkannada.in/mysore-palace-yadaveer-rounds-car-gajapade-abhimanyu/</link>
		
		<dc:creator><![CDATA[JK Desk]]></dc:creator>
		<pubDate>Wed, 28 Oct 2020 07:41:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[abhimanyu]]></category>
		<category><![CDATA[car]]></category>
		<category><![CDATA[Gajapade]]></category>
		<category><![CDATA[mysore-palace- Yadaveer]]></category>
		<category><![CDATA[rounds]]></category>
		<guid isPermaLink="false">https://www.justkannada.in/?p=43052</guid>

					<description><![CDATA[<p>ಮೈಸೂರು,ಅಕ್ಟೋಬರ್,28,2020(www.justkannada.in): ಕೊರೋನಾ ಸಂಕಷ್ಟದ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ  ನಡೆದಿದ್ದು, ಶರನ್ನವರಾತ್ರಿಯಲ್ಲಿ ದಸರಾ ಧಾರ್ಮಿಕ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಇದೀಗ ಪುತ್ರ ಆದ್ಯವೀರ್ ಜತೆ ಕಾರಿನಲ್ಲಿ ಅರಮನೆ ಆವರಣದಲ್ಲಿ ರೌಂಡ್ಸ್ ಹಾಕಿದ ದೃಶ್ಯ ಕಂಡು ಬಂದಿತು. ರಾಜವಂಶಸ್ಥ ಯದುವೀರ್ ಅವರು ಮಗ ಆದ್ಯವೀರ್ ಜೊತೆ ಅರಮನೆ ಆವರಣದಲ್ಲಿ ಕಾರಿನಲ್ಲಿ ರೌಂಡ್ಸ್ ಹಾಕಿದರು.  ಮೊದಲು ಅರಮನೆಯ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಯದುವೀರ್ ನಂತರ ಗಜಪಡೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ [&#8230;]</p>
<p>The post <a href="https://www.justkannada.in/mysore-palace-yadaveer-rounds-car-gajapade-abhimanyu/">ಮಗ ಆದ್ಯವೀರ್ ಜೊತೆ ಅರಮನೆ ಆವರಣದಲ್ಲಿ ರೌಂಡ್ಸ್ ಹಾಕಿದ ಯದುವೀರ್&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,28,2020(<a href="https://www.justkannada.in">www.justkannada.in</a>):</strong> ಕೊರೋನಾ ಸಂಕಷ್ಟದ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ  ನಡೆದಿದ್ದು, ಶರನ್ನವರಾತ್ರಿಯಲ್ಲಿ ದಸರಾ ಧಾರ್ಮಿಕ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಇದೀಗ ಪುತ್ರ ಆದ್ಯವೀರ್ ಜತೆ ಕಾರಿನಲ್ಲಿ ಅರಮನೆ ಆವರಣದಲ್ಲಿ ರೌಂಡ್ಸ್ ಹಾಕಿದ ದೃಶ್ಯ ಕಂಡು ಬಂದಿತು.<img loading="lazy" decoding="async" class="aligncenter size-medium wp-image-43053" src="https://www.justkannada.in/wp-content/uploads/2020/10/1qqq-300x181.jpg" alt="mysore-palace-yadaveer-rounds-car-gajapade-abhimanyu" width="300" height="181" /></p>
<p>ರಾಜವಂಶಸ್ಥ ಯದುವೀರ್ ಅವರು ಮಗ ಆದ್ಯವೀರ್ ಜೊತೆ ಅರಮನೆ ಆವರಣದಲ್ಲಿ ಕಾರಿನಲ್ಲಿ ರೌಂಡ್ಸ್ ಹಾಕಿದರು.  ಮೊದಲು ಅರಮನೆಯ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಯದುವೀರ್ ನಂತರ ಗಜಪಡೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿದರು.<img loading="lazy" decoding="async" class="aligncenter size-medium wp-image-43054" src="https://www.justkannada.in/wp-content/uploads/2020/10/yaduvdd-300x183.jpg" alt="mysore-palace-yadaveer-rounds-car-gajapade-abhimanyu" width="300" height="183" /></p>
<p>ನಂತರ ಅಭಿಮನ್ಯು ನೇತೃತ್ವದ ದಸರಾ ಆನೆಗಳನ್ನು ಕಾಡಿಗೆ ಕಳುಹಿಸಲು ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಈ ವೇಳೆ ಗಜಪಡೆಯ ನಾಯಕ ಅಭಿಮನ್ಯು ಜೊತೆ ಯದುವೀರ್ ಅವರು ಮಗನೊಂದಿಗೆ ಪೋಟೊಗೆ ಪೋಸ್ ನೀಡಿದರು. ಬಳಿಕ  ಅಭಿಮನ್ಯು ಆನೆಯನ್ನ ಮುಟ್ಟಿ ಆದ್ಯವೀರ್ ಸಂತಸ ಪಟ್ಟನು. ಇದಾದ  ಬಳಿಕ ಯದುವೀರ್  ಮಗನೊಂದಿಗೆ ಅರಮನೆ ಸುತ್ತಾ ಒಂದು ರೌಂಡ್ಸ್ ಹಾಕಿ ಹೊರಟರು.</p>
<p>Key words: mysore-palace- Yadaveer-rounds-car-gajapade-abhimanyu</p>
<p>The post <a href="https://www.justkannada.in/mysore-palace-yadaveer-rounds-car-gajapade-abhimanyu/">ಮಗ ಆದ್ಯವೀರ್ ಜೊತೆ ಅರಮನೆ ಆವರಣದಲ್ಲಿ ರೌಂಡ್ಸ್ ಹಾಕಿದ ಯದುವೀರ್&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
