KNOW YOUR CANDIDATE  ಸುನೀಲ್ ಬೋಸ್ ( ಚಾ.ನಗರ ಮೀಸಲು ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ)

MYSORE :  ತಂದೆ, ಸಚಿವ ಎಚ್‌ಸಿ ಮಹದೇವಪ್ಪ ಅವರ ಹಾದಿಯಲ್ಲೇ ಮುಂದುವರಿಯಬೇಕೆಂದು ರಾಜಕೀಯ ರಂಗಕ್ಕೆ ಬಂದ ಸುನೀಲ್ ಬೋಸ್ ಅವರು ಸಿಎಂ ಸಿದ್ದರಾಮಯ್ಯ ಅವರ ಪುತ್ರ ದಿ. ರಾಕೇಶ್ ಅವರ  ಆಪ್ತ ಗೆಳೆಯರಾಗಿದ್ದರು. ತಿ. ನರಸೀಪುರ ಕೆಡಿಪಿ ಸಮಿತಿಯ ಪದನಿಮಿತ್ತ ಸದಸ್ಯ, ದ್ವಿತೀಯ ಪಿಯುಸಿ ವ್ಯಾಸಂಗ ಇವರ ವಿದ್ಯಾರ್ಹತೆ. 2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ತಿ. ನರಸೀಪುರ ವಿಧಾನಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ಕಳೆದ ವರ್ಷದ ಆಗಸ್ಟ್ . 5 ರಂದು ತಿ.ನರಸೀಪುರ … Continue reading KNOW YOUR CANDIDATE  ಸುನೀಲ್ ಬೋಸ್ ( ಚಾ.ನಗರ ಮೀಸಲು ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ)