“ಮಹಾರಾಷ್ಟ್ರಕ್ಕೂ ಪಾಕ್ ಸ್ಥಿತಿ ಬಂದಿದೆ” : ಸಚಿವ ಆರ್.ಅಶೋಕ್ ಕಿಡಿ

ಬೆಂಗಳೂರು,ಜನವರಿ,18,2021(www.justkannada.in) : ಪಾಕಿಸ್ಥಾನದಲ್ಲಿ ಜನ ಬೆಂಬಲ ಕಳೆದುಕೊಂಡಾಗ ಇಮ್ರಾನ್ ಖಾನ್ ಈ ರೀತಿಯ ಹೇಳಿಕೆ ನೀಡುತ್ತಿದ್ದರು. ಈಗ ಮಹಾರಾಷ್ಟ್ರಕ್ಕೂ ಪಾಕ್ ಸ್ಥಿತಿ ಬಂದಿದೆ. ಉದ್ಧವ್ ಠಾಕ್ರೆ ತೆವಲಿಗೆ ಮಾತನಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.Maharashtra,Pak,Status,been,Minister,R.Ashok ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗಡಿವಿವಾದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂಟೆಗೆ ಬರಬೇಡಿ. ಹೀಗಾಗಿಯೂ ಬಂದರೆ, ನಾವು ಆಂಜನೇಯ ರೂಪ ತಾಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

key words : Maharashtra-Pak-Status-been-Minister-R.Ashok