‘ನೈಟಿ ಮಾತ್ರ ಹಾಕೋಬೇಡ ಮೇನಕಾ, ನಮ್ಗೆ ನೈಂಟಿ ಹೋಡ್ದಂಗೆ ಆಗ್ತದೆ’ ಕಿಚ್ಚನ ಗಾನ ಬಜಾನ !

ಬೆಂಗಳೂರು, ನವೆಂಬರ್ 18, 2019 (www.justkannada.in): ಕೃಷ್ಣ ಅಜಯ್ ರಾವ್ ನಟಿಸಿರುವ ಚಿತ್ರ ‘ಕೃಷ್ಣ ಟಾಕೀಸ್’ ಗೆ ಕಿಚ್ಚ ಸುದೀಪ್ ಒಂದು ಹಾಡು ಹಾಡಿದ್ದಾರೆ.

ನೈಟಿ ಮಾತ್ರ ಹಾಕೋಬೇಡ ಮೇನಕಾ. ನಮ್ಗೆ ನೈಂಟಿ ಹೋಡ್ದಂಗೆ ಆಗ್ತದೆ ಎಂದು ಹಾಡಿದ್ದಾರೆ. ಅಂದಹಾಗೆ ಗೋಕುಲ ಎಂಟೆರ್ಟೈನರ್ ಲಾಂಛನದಲ್ಲಿ ಗೋವಿಂದರಾಜು ಎ. ಹೆಚ್. ಈ ಚಿತ್ರ ನಿರ್ಮಿಸಿದ್ದಾರೆ.

ವಿಜಯಾನಂದ್​ ಈ ಚಿತ್ರಕ್ಕೆ ಆಯಕ್ಷನ್​ ಕಟ್​ ಹೇಳಿದ್ದು, ಶ್ರೀಧರ್​ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ.