“ಪಿರಿಯಾಪಟ್ಟಣದಲ್ಲಿ ವ್ಯಕ್ತಿಯ ಭೀಕರ ಹತ್ಯೆ”

ಮೈಸೂರು,ಮಾರ್ಚ್,29,2021(www.justkannada.in) : ಪಿರಿಯಾಪಟ್ಟಣದಲ್ಲಿ ಕೊಡಗಿನ ವ್ಯಕ್ತಿಯ ಭೀಕರ ಹತ್ಯೆಯಾಗಿದ್ದು, ನಾಪೋಕ್ಲು ಸಮೀಪದ ಕೊಟ್ಟಮುಡಿ ಜಮಾತ್ ಅಧ್ಯಕ್ಷರಾಗಿದ್ದ ಹ್ಯಾರಿಸ್ (60) ಹತ್ಯೆಗೊಳಗಾದ  ವ್ಯಕ್ತಿಯಾಗಿದ್ದಾರೆ.

Government,Social,Economic,Educational,survey,Report,Should,receive,Former CM,Siddaramaiah ಪಿರಿಯಾಪಟ್ಟಣ ಸಮೀಪದ ಚೌಡನ ಹಳ್ಳಿಯಲ್ಲಿ ರಾತ್ರಿ ಘಟನೆ ನಡೆದಿದ್ದು, ಅಡಿಕೆ ವ್ಯಾಪಾರಿಯಾಗಿದ್ದ ಹ್ಯಾರಿಸ್ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.

Piriyapattana-person-Terrible-Assassination 

ಪರಿಚಿತರಿಂದಲೇ ಹತ್ಯೆಯಾಗಿರುವ ಶಂಕೆವ್ಯಕ್ತವಾಗಿದ್ದು, ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

key words : Piriyapatna-person-Terrible-Assassination