KSOU ಸರ್ಟಿಫಿಕೆಟ್‌ :  ಪ್ರತಾಪ್‌ ಸಿಂಹ ಹೇಳಿಕೆ ಖಂಡಿಸಿದ ಕುಲಪತಿ, ಮಾಜಿ ಕುಲಪತಿಗಳು..!

  ಮೈಸೂರು, ಏ.03, 2024 : (www.justkannada.in news )  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಮಾಣಪತ್ರದ ಬಗ್ಗೆ  ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಲಘುವಾಗಿ ನೀಡಿದ ಹೇಳಿಕೆ ಬಗ್ಗೆ ಶೈಕ್ಷಣಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್‌ ನ ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್‌ ಟೀಕಿಸುವ ಭರದಲ್ಲಿ ಪ್ರತಾಪ್‌ ಸಿಂಹ, ವಿವಾದಾತ್ಮಕ ಹೇಳಿಕೆ ನೀಡಿದ್ದರು. ʼ ನಿಮ್ಮ ಅಭ್ಯರ್ಥಿ ಈಗ ನಾನು ಒಕ್ಕಲಿಗ ಅಂತ ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ. ಆ ಪ್ರಮಾಣ ಪತ್ರ ಯಾವುದು. ಯಾವುದೋ … Continue reading KSOU ಸರ್ಟಿಫಿಕೆಟ್‌ :  ಪ್ರತಾಪ್‌ ಸಿಂಹ ಹೇಳಿಕೆ ಖಂಡಿಸಿದ ಕುಲಪತಿ, ಮಾಜಿ ಕುಲಪತಿಗಳು..!