ಹಾಸನಾಂಬೆ ದೇವಾಲಯದ ಸ್ವಾಗತ ಕಮಾನು ಭಗ್ನ : ಸಂಚಾರ ಅಸ್ತವ್ಯಸ್ತ

ಹಾಸನ,ನವೆಂಬರ್,08,2020(www.justkannada.in) : ನಗರದ ಹೊರವಲಯದಲ್ಲಿ ಸ್ಥಾಪಿಸಲಾಗಿರುವ ಹಾಸನಾಂಬೆ ದೇವಾಲಯದ ಸ್ವಾಗತ ಕಮಾನು ಚಲಿಸುತ್ತಿದ್ದ ಲಾರಿಗೆ ಸಿಲುಕಿ ಮುರಿದು ಬಿದ್ದಿದೆ.kannada-journalist-media-fourth-estate-under-loss

ಭಾರಿ ವಾಹನಗಳ ಸಂಚಾರ ನಿಷಿದ್ಧ ಎಂದು ಬೋರ್ಡ್ ಹಾಕಿದ್ದರೂ, ಗಮನಿಸದ ಲಾರಿ ಚಾಲಕ ಸ್ವಾಗತ ಕಮಾನಿನ ಕೆಳಗೆ ಸಂಚರಿಸುವಾಗ ಲಾರಿಗೆ ಸಿಲುಕಿ ಸ್ವಾಗತ ಕಮಾನು ಮುರಿದಿದೆ. ಇದರಿಂದ ರಸ್ತೆ ಮಧ್ಯದಲ್ಲಿಯೇ ಲಾರಿ ನಿಂತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

Hassanambe,Temple,Welcome,Arch,Void,Clutter,upset

key words :Hassanambe-Temple-Welcome-Arch-Void-Clutter-upset