ಅ.18 ರಂದು ”ರಾಷ್ಟ್ರೀಯ ಶಿಕ್ಷಣ ನೀತಿ” ಕುರಿತು ವೆಬಿನಾರ್

ಮೈಸೂರು,ಅಕ್ಟೋಬರ್,16,2020(www.justkannada.in) : ಎಚ್.ಎಚ್.ಶ್ರೀಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ವತಿಯಿಂದ ಅ.18 ರಂದು ಬೆಳಗ್ಗೆ 11ಕ್ಕೆ ‘ರಾಷ್ಟ್ರೀಯ ಶಿಕ್ಷಣ ನೀತಿ 2020- ಭಾರತೀಯ ಪರಂಪರೆ ಎಂಬ ವಿಷಯ ಕುರಿತು ವೆಬಿನಾರ್ ಆಯೋಜಿಸಲಾಗಿದೆ.jk-logo-justkannada-logoರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಅಧ್ಯಕ್ಷ, ಪದ್ಮ ವಿಭೂಷಣ ಪುರಸ್ಕೃತ ಡಾ.ಕೆ.ಕಸ್ತೂರಿ ರಂಗನ್, ಪದ್ಮಶ್ರೀ ಪುರಸ್ಕೃತ ದರ್ಶನ್ ಶಂಕರ್ ಅವರು ವೆಬಿನಾರ್ನಲ್ಲಿ ಮಾತನಾಡಲಿದ್ದಾರೆ.
ಈ ಸಂದರ್ಭ ರಾಜವಂಶಸ್ಥ ಡಾ.ಪ್ರಮೋದ ದೇವಿ ಒಡೆಯರ್ ಉಪಸ್ಥಿತರಿರಲಿದ್ದಾರೆ. ವೆಬ್ನಾರ್ ಅನ್ನು ಯ್ಯೂಟ್ಯೂಬ್ ಲಿಂಕ್ : https://youtu.be/jQs_fx1NMkg ಮೂಲಕ ಲೈವ್ ವಿಕ್ಷಿಸಬಹುದಾಗಿದೆ.Webinar-'National-Education-Policy'-18th

key words : Webinar-‘National-Education-Policy’-18th