ನಮಗೆ ಯಾವುದೇ ರೀತಿ ಪ್ರತಿಷ್ಠೆಯಿಲ್ಲ : ಸಚಿವ ಲಕ್ಷ್ಮಣ ಸವದಿ

kannada t-shirts

ಬೆಂಗಳೂರು,ಡಿಸೆಂಬರ್,14,2020(www.justkannada.in) : ನಮಗೆ ಯಾವುದೇ ರೀತಿ ಪ್ರತಿಷ್ಠೆಯಿಲ್ಲ. ಸಾರ್ವಜನಿಕರೆ ಯಾವುದೇ ರೀತಿಯ ತೊಂದರೆ ಆಗಬಾರದು. ಬೇಡಿಕೆ ಈಡೇರಿಸಿರುವುದರ ಕುರಿತು ಆದೇಶ ಪ್ರತಿ ನೀಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.logo-justkannada-mysore

ನಿನ್ನೆಯೇ ಬೇಡಿಕೆ ಈಡೇರಿಕೆ ಆದೇಶ ಪ್ರತಿ ಬರೆದಿಟ್ಟಿದ್ದೇವೆ. ನಂದೀಶ್ ರೆಡ್ಡಿ ಅವರಿಂದ ನಡವಳಿಕೆ ಪತ್ರವನ್ನು ಕೊಟ್ಟು ಕಳಿಹಿಸಲಾಗುವುದು ಎಂದು ತಿಳಿಸಿದ್ದಾರೆ.

We-have-no-prestige-Minister-Lakshmana Sawadi

key words : We-have-no-prestige-Minister-Lakshmana Sawadi

website developers in mysore