ವೊಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ: ಸಿಎಂ ಬೊಮ್ಮಾಯಿ ಆರೋಪಕ್ಕೆ ಸಿದ್ಧರಾಮಯ್ಯ ತಿರುಗೇಟು.

ಬೆಂಗಳೂರು,ನವೆಂಬರ್,18,2022(www.justkannada.in): ಸರ್ಕಾರದ ವಿರುದ್ಧ ವೊಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅವಧಿಯಲ್ಲೂ ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಆರೋಪಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧರಾಮಯ್ಯ, ಹಿಂದಿನ ಕಾಲದಲ್ಲಿ ಆಗಿದ್ರೆ ತನಿಖೆ ಮಾಡಲಿ. ಮುಖ್ಯನ್ಯಾಯಾಧೀಶರಿಂದ ತನಿಖೆಯಾಗಲಿ.  ನಮ್ಮ ಕಾಲದಲ್ಲಿ ಇವರ ಕಾಲದಲ್ಲಿ ಎನ್ನುತ್ತೀರಲ್ಲ.  ಹಣ ಿಲ್ಲದೆ ಸಂಸ್ಥೆ ಕೆಲಸ ಮಾಡಿದೆ ಎಂದಿದ್ದಾರೆ.    ಸಿಎಂ ಕಮಿಷನರ್ ಅನುಮತಿ ಇಲ್ಲದೇ ನೇಮಿಸಲಾಗಿತ್ತಾ. 8 10 ಸಾವಿರ ಮಂದಿ ನೇಮಿಸಲು ಎಷ್ಟು  ಹಣ ಬೇಕು. ದಿನಕ್ಕು 1500 ಕೋಡಬೇಕು.  ಇದರಲ್ಲಿಎಷ್ಟು ವ್ಯವಹಾರ ನಡೆದಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Key words: Voter ID- revision- illegal- case- Siddaramaiah – CM Bommai