ಬಂದೂಕು ಹಿಡಿದು ಮೊಲಗಳನ್ನ ಬೇಟೆಯಾಡುತ್ತಿದ್ದ ಇಬ್ಬರ ಬಂಧನ…

ಮೈಸೂರು, ಫೆಬ್ರವರಿ,3,2021(www.justkannada.in): ಬಂದೂಕು ಹಿಡಿದು ಮೊಲಗಳನ್ನ ಬೇಟೆಯಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.jk

ವಿನಯ್ (28) ಸಣ್ಣ ಸ್ವಾಮಿ (19) ಬಂಧಿತ ಆರೋಪಿಗಳು. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪಿರಿಯಾಪಟ್ಟಣ ತಾಲ್ಲೂಕು ಚಿಕ್ಕ ಹೊನ್ನೂರು ದೇವರಕಂಡಿ ಕ್ಯಾಂಪ್‌ ನಲ್ಲಿ ಆರೋಪಿಗಳಿಬ್ಬರನ್ನ ಬಂಧಿಸಿದ್ದಾರೆ.two-arrest- gun –hunting-rabbits.

ಬಂಧಿತರು ಬಂದೂಕು ಹಿಡಿದು ಮೊಲಗಳ ಬೇಟೆಯಾಡುತ್ತಿದ್ದು, ಆರೋಪಿಗಳಿಂದ ನಾಡ ಬಂದೂಕನ್ನ ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

Key words: two-arrest- gun –hunting-rabbits.