ಸಂಪುಟದಿಂದ ನನ್ನನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ- ಸಚಿವ ಹೆಚ್. ನಾಗೇಶ್….

kannada t-shirts

ಬೆಂಗಳೂರು,ಜನವರಿ,11,2021(www.justkannada.in):  ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ವೇಳೆ ನನ್ನನ್ನ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅಬಕಾರಿ ಸಚಿವ ಎನ್.ನಾಗೇಶ್ ತಿಳಿಸಿದ್ದಾರೆ.jk-logo-justkannada-mysore

ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎನ್.ನಾಗೇಶ್, ನನಗೆ ಸಿಎಂ ಮೇಲೆ ನಂಬಿಕೆ ಇದೆ. ನಾನು ಎರಡುವರೆ ವರ್ಷವೂ ಸಚಿವನಾಗಿರುತ್ತೇನೆ. ನನ್ನನ್ನ ಸಂಪುಟದಿಂದ ಕೈಬಿಡುವುದಿಲ್ಲ ಎಂದರು.

There is -no question - my leaving-cabinet-Minister- N. Nagesh.
ಕೃಪೆ-INTERNET

ಸಮ್ಮಿಶ್ರ ಸರ್ಕಾರ ನನ್ನನ್ನ ಮಂತ್ರಿ ಮಾಡಿತ್ತು. ಆದರೆ ನಾನೇ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈ ಮೂಲಕ ಬಿಜೆಪಿ ಸರ್ಕಾರ ರಚನೆ ನನ್ನಿಂದಲೇ ಸುಗುಮವಾಗಿದ್ದು. ಹೀಗಾಗಿ ಸಚಿವ ಸಂಪುಟದಿಂದ ನನ್ನನ್ನ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: There is -no question – my leaving-cabinet-Minister- N. Nagesh.

website developers in mysore